Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Viral News

ಸೆಲ್ಫಿ ಕೇಳಿದ ಯುವಕನಿಗೆ ಕಪಾಲ ಮೋಕ್ಷ ಮಾಡಿದ ಬಿಗ್ಬಾಸ್ ಖ್ಯಾತಿಯ ಸಾನ್ಯ ಅಯ್ಯರ್, ಕೋಪಗೊಂಡ ಯುವಕ ಸಾನ್ಯಾ ಕೆನ್ನೆಗೆ ಭಾರಿಸಿದ್ದಾನೆ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

Posted on January 31, 2023 By Kannada Trend News No Comments on ಸೆಲ್ಫಿ ಕೇಳಿದ ಯುವಕನಿಗೆ ಕಪಾಲ ಮೋಕ್ಷ ಮಾಡಿದ ಬಿಗ್ಬಾಸ್ ಖ್ಯಾತಿಯ ಸಾನ್ಯ ಅಯ್ಯರ್, ಕೋಪಗೊಂಡ ಯುವಕ ಸಾನ್ಯಾ ಕೆನ್ನೆಗೆ ಭಾರಿಸಿದ್ದಾನೆ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.
ಸೆಲ್ಫಿ ಕೇಳಿದ ಯುವಕನಿಗೆ ಕಪಾಲ ಮೋಕ್ಷ ಮಾಡಿದ ಬಿಗ್ಬಾಸ್ ಖ್ಯಾತಿಯ ಸಾನ್ಯ ಅಯ್ಯರ್, ಕೋಪಗೊಂಡ ಯುವಕ ಸಾನ್ಯಾ ಕೆನ್ನೆಗೆ ಭಾರಿಸಿದ್ದಾನೆ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.

  ಕಂಬಳದ ವೇದಿಕೆಯಲ್ಲಿ ಸಾನಿಯಾ ಅಯ್ಯರ್ ಹೈಡ್ರಾಮಾ. ಪುಟ್ಟಗೌರಿ ಮದುವೆ (Putta gowri Madhuve) ಧಾರಾವಾಹಿ ಖ್ಯಾತಿಯ ಸಾನಿಯಾ ಅಯ್ಯರ್ (Sanita Iyer) ಅವರು ಈಗ ಬಿಗ್ ಬಾಸ್ ಸಾನಿಯಾ ಎಂದೇ ಕರ್ನಾಟಕದ ಪೂರ್ತಿ ಫೇಮಸ್ ಆಗಿದ್ದಾರೆ. ಈ ಬಾರಿ ಕನ್ನಡದ 9ನೇ ಸೀಸನ್ ಬಿಗ್ ಬಾಸ್ (Bigboss) ಕಾರ್ಯಕ್ರಮದಲ್ಲಿ ಮತ್ತು ಬಿಗ್ ಬಾಸ್ ಓಟಿಟಿ (Bigboss OTT ) ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ಆಗಿ ಹೋಗಿದ್ದ ಸಾನಿಯಾ ಅಯ್ಯರ್ ಅವರು ಬಹಳ ದಿನಗಳ ಕಾಲ ಮನೆಯಲಿದ್ದು ಪ್ರೇಕ್ಷಕರನ್ನು…

Read More “ಸೆಲ್ಫಿ ಕೇಳಿದ ಯುವಕನಿಗೆ ಕಪಾಲ ಮೋಕ್ಷ ಮಾಡಿದ ಬಿಗ್ಬಾಸ್ ಖ್ಯಾತಿಯ ಸಾನ್ಯ ಅಯ್ಯರ್, ಕೋಪಗೊಂಡ ಯುವಕ ಸಾನ್ಯಾ ಕೆನ್ನೆಗೆ ಭಾರಿಸಿದ್ದಾನೆ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.” »

Viral News

3ನೇ ಮದ್ವೆ ಆಗ್ತಿರೋ ಚಿರಂಜೀವಿ ಪುತ್ರಿ ಶ್ರೀಜಾಗೆ ಚಿರು ಉಡುಗೊರೆಯಾಗಿ ಕೊಡ್ತಾ ಇರೋ ಈ ಭವ್ಯ ಬಂಗಲೆ ಬೆಲೆ ಎಷ್ಟು ಗೊತ್ತ.? ತಲೆ ಸುತ್ತೊದು ಗ್ಯಾರಂಟಿ

Posted on January 31, 2023 By Kannada Trend News No Comments on 3ನೇ ಮದ್ವೆ ಆಗ್ತಿರೋ ಚಿರಂಜೀವಿ ಪುತ್ರಿ ಶ್ರೀಜಾಗೆ ಚಿರು ಉಡುಗೊರೆಯಾಗಿ ಕೊಡ್ತಾ ಇರೋ ಈ ಭವ್ಯ ಬಂಗಲೆ ಬೆಲೆ ಎಷ್ಟು ಗೊತ್ತ.? ತಲೆ ಸುತ್ತೊದು ಗ್ಯಾರಂಟಿ
3ನೇ ಮದ್ವೆ ಆಗ್ತಿರೋ ಚಿರಂಜೀವಿ ಪುತ್ರಿ ಶ್ರೀಜಾಗೆ ಚಿರು ಉಡುಗೊರೆಯಾಗಿ ಕೊಡ್ತಾ ಇರೋ ಈ ಭವ್ಯ ಬಂಗಲೆ ಬೆಲೆ ಎಷ್ಟು ಗೊತ್ತ.? ತಲೆ ಸುತ್ತೊದು ಗ್ಯಾರಂಟಿ

ತೆಲುಗು ಭಾಷೆಯ ಮೆಗಾಸ್ಟಾರ್ ಚಿರಂಜೀವಿ (Megha star Chiranjeevi) ಅವರು ಬಾಷೆ ಗಡಿ ದಾಟಿ ಇಡೀ ದೇಶದಾದ್ಯಂತ ಚಿರಪರಿಚಿತರು. ತೆಲುಗಿನಲ್ಲಿ ಕಳೆದ 4 ದಶಕದಲ್ಲಿ ಸುಮಾರು 150ಕ್ಕೂ ಹೆಚ್ಚು ಸಿನಿಮಾಗಳನ್ನು ಕೊಟ್ಟು ಸಾಕಷ್ಟು ಹಿಟ್ ಪಡೆದಿರುವ ಇವರು ಈಗಲೂ ಸಹ ಬಹು ಬೇಡಿಕೆಯ ನಟ. ಜೊತೆಗೆ ನಿರ್ಮಾಪಕನಾಗಿ ಉದ್ಯಮಿ ಆಗಿ ಕೂಡ ಗುರುತಿಸಿಕೊಂಡಿರುವ ಮೆಗಾಸ್ಟಾರ್ ಅವರಿಗೆ ಅವರ ಸಾಧನೆಯನ್ನು ನೋಡಿ ಹಲವಾರು ಪ್ರಶಸ್ತಿಗಳನ್ನು ಕೊಡಲಾಗಿದೆ. ದೇಶದ ಅತ್ಯುತ್ತಮ ಮೂರನೆ ನಾಗರಿಕ ಪ್ರಶಸ್ತಿ ಆದ ಪದ್ಮಭೂಷಣವನ್ನು ಕೂಡ ಪಡೆದಿರುವ…

Read More “3ನೇ ಮದ್ವೆ ಆಗ್ತಿರೋ ಚಿರಂಜೀವಿ ಪುತ್ರಿ ಶ್ರೀಜಾಗೆ ಚಿರು ಉಡುಗೊರೆಯಾಗಿ ಕೊಡ್ತಾ ಇರೋ ಈ ಭವ್ಯ ಬಂಗಲೆ ಬೆಲೆ ಎಷ್ಟು ಗೊತ್ತ.? ತಲೆ ಸುತ್ತೊದು ಗ್ಯಾರಂಟಿ” »

Viral News

ಪ್ರೀತ್ಸಿ ಮದ್ವೆ ಆಗಿದ್ರು ಕೂಡ ಯೋಗಿ ಹೆಂಡ್ತಿ ಓಡೋಗಿದ್ದು ಯಾಕೆ ಗೊತ್ತಾ.? ಖಾಸಗಿ ವಿಚಾರ ಹೇಳಿಕೊಂಡು ನೋವು ಹೊರ ಹಾಕಿದ ನಟ ಲೂಸ್ ಮಾದ ಯೋಗಿ.

Posted on January 31, 2023 By Kannada Trend News No Comments on ಪ್ರೀತ್ಸಿ ಮದ್ವೆ ಆಗಿದ್ರು ಕೂಡ ಯೋಗಿ ಹೆಂಡ್ತಿ ಓಡೋಗಿದ್ದು ಯಾಕೆ ಗೊತ್ತಾ.? ಖಾಸಗಿ ವಿಚಾರ ಹೇಳಿಕೊಂಡು ನೋವು ಹೊರ ಹಾಕಿದ ನಟ ಲೂಸ್ ಮಾದ ಯೋಗಿ.
ಪ್ರೀತ್ಸಿ ಮದ್ವೆ ಆಗಿದ್ರು ಕೂಡ ಯೋಗಿ ಹೆಂಡ್ತಿ ಓಡೋಗಿದ್ದು ಯಾಕೆ ಗೊತ್ತಾ.? ಖಾಸಗಿ ವಿಚಾರ ಹೇಳಿಕೊಂಡು ನೋವು ಹೊರ ಹಾಕಿದ ನಟ ಲೂಸ್ ಮಾದ ಯೋಗಿ.

ಲೂಸ್ ಮಾದ ಯೋಗೇಶ್ (Loosemada Yogesh) ಕರ್ನಾಟಕದಲ್ಲಿ ಯೋಗಿ ಅಲಿಯಾಸ್ ಲೂಸ್ ಮಾದ ಎಂದು ಫೇಮಸ್ ಆಗಿರುವವರು. ತಮ್ಮದೇ ಆದ ವಿಶೇಷ ಮ್ಯಾನರಿಸಂ ಹಾಗೂ ವಿಭಿನ್ನ ಬಗೆಯ ಡೈಲಾಗ್ ಡೆಲವರಿ ಯಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಹೀರೋ ಸ್ಥಾನ ಗಿಟ್ಟಿಸಿಕೊಂಡಿರುವ ಇವರು ದುನಿಯಾ (Dhuniya) ಸಿನಿಮಾದ ಮೂಲಕ ಆಕ್ಟಿಂಗ್ ಶುರು ಮಾಡಿದರು. ನಂತರ ಬಂದ ನಂದ ಲವ್ಸ್ ನಂದಿತಾ (Nanda loves Nanditha) ಸಿನಿಮಾದಿಂದ ಸಂಪೂರ್ಣ ನಾಯಕ ನಟಿಯಾಗಿ ಹೊರಹೊಮ್ಮಿದರು. ಆ ಸಮಯದಲ್ಲಿ ಬಹಳ ಬೇಡಿಕೆಯ ಮತ್ತು…

Read More “ಪ್ರೀತ್ಸಿ ಮದ್ವೆ ಆಗಿದ್ರು ಕೂಡ ಯೋಗಿ ಹೆಂಡ್ತಿ ಓಡೋಗಿದ್ದು ಯಾಕೆ ಗೊತ್ತಾ.? ಖಾಸಗಿ ವಿಚಾರ ಹೇಳಿಕೊಂಡು ನೋವು ಹೊರ ಹಾಕಿದ ನಟ ಲೂಸ್ ಮಾದ ಯೋಗಿ.” »

Viral News

ಸ-ತ್ತ ನಟರಿಗೆ ಸ್ಮಾರಕ ಯಾಕೆ ಕಟ್ಬೇಕು.? ಕಟ್ಟೊದಾದ್ರೆ ಸ್ವಂತ ಜಾಗದಲ್ಲಿ ಕಟ್ಕೊಳ್ಳಿ ಅದ್ಕೆ ಸರ್ಕಾರದ ಜಾಗ ಕೊಡ್ಬಾರ್ದು. ಹೊಸ ವರಸೆ ತೆಗೆದ ಚೇತನ್ ಅಹಿಂಸಾ

Posted on January 31, 2023 By Kannada Trend News No Comments on ಸ-ತ್ತ ನಟರಿಗೆ ಸ್ಮಾರಕ ಯಾಕೆ ಕಟ್ಬೇಕು.? ಕಟ್ಟೊದಾದ್ರೆ ಸ್ವಂತ ಜಾಗದಲ್ಲಿ ಕಟ್ಕೊಳ್ಳಿ ಅದ್ಕೆ ಸರ್ಕಾರದ ಜಾಗ ಕೊಡ್ಬಾರ್ದು. ಹೊಸ ವರಸೆ ತೆಗೆದ ಚೇತನ್ ಅಹಿಂಸಾ
ಸ-ತ್ತ ನಟರಿಗೆ ಸ್ಮಾರಕ ಯಾಕೆ ಕಟ್ಬೇಕು.? ಕಟ್ಟೊದಾದ್ರೆ ಸ್ವಂತ ಜಾಗದಲ್ಲಿ ಕಟ್ಕೊಳ್ಳಿ ಅದ್ಕೆ ಸರ್ಕಾರದ ಜಾಗ ಕೊಡ್ಬಾರ್ದು. ಹೊಸ ವರಸೆ ತೆಗೆದ ಚೇತನ್ ಅಹಿಂಸಾ

ನಟರ ಸ್ಮಾರಕಕ್ಕೆ ಸರ್ಕಾರದ ಹಣ ಬಳಸಬಾರದು ಎಂದು ವಿವಾದ ಮಾಡುತ್ತಿರುವ ಚೇತನ್ ಅಹಿಂಸಾ ಜನವರಿ 29 ರಂದು ಮೈಸೂರಿನಲ್ಲಿ ಕಳೆದ 13 ವರ್ಷಗಳಿಂದ ಹೋರಾಟದಲ್ಲಿ ಉಳಿದಿದ್ದ ವಿಷ್ಣುವರ್ಧನ್ ಅವರ ಸ್ಮಾರಕ (Dr. Vishnuvardhan memorial ) ನಿರ್ಮಾಣ ಆಗಿತ್ತು. ನಿರ್ಮಾಣದ ಹಿಂದೆ ಆಗಿರುವ ಅನೇಕ ಸಂಘರ್ಷ ಪ್ರತಿಭಟನೆ ಮತ್ತು ಮನವಿಯ ಕಥೆ ಎಲ್ಲರಿಗೂ ಗೊತ್ತೇ ಇದೆ. ಕೊನೆಗೂ ವಿಷ್ಣುವರ್ಧನ್ ಅವರ ಕುಟುಂಬದವರ, ಅಭಿಮಾನಿಗಳ ಹಾಗೂ ಆಸೆಯಂತೆ ಮೈಸೂರಿನಲ್ಲಿ ಈ ಸ್ಮಾರಕ ಆಗಿರುವುದು ಇಡೀ ಕರ್ನಾಟಕಕ್ಕೆ ಸಂತಸ ಬಂದಿದೆ….

Read More “ಸ-ತ್ತ ನಟರಿಗೆ ಸ್ಮಾರಕ ಯಾಕೆ ಕಟ್ಬೇಕು.? ಕಟ್ಟೊದಾದ್ರೆ ಸ್ವಂತ ಜಾಗದಲ್ಲಿ ಕಟ್ಕೊಳ್ಳಿ ಅದ್ಕೆ ಸರ್ಕಾರದ ಜಾಗ ಕೊಡ್ಬಾರ್ದು. ಹೊಸ ವರಸೆ ತೆಗೆದ ಚೇತನ್ ಅಹಿಂಸಾ” »

Viral News

400 ಸಿನಿಮಾ ಮಾಡಿದ್ರು ಕೂಡ ನಾನು ಶ್ರೀಮಂತೆ ಅಲ್ಲ. ನಾನು ಕೂಡ ಆರ್ಥಿಕ ಸಂಕಷ್ಟದಲ್ಲಿದಿನಿ. ನನ್ ಅತ್ರ ಇರೋ ಆಸ್ತಿ ಹಾಗೂ ಸಾಲ ಎಷ್ಟು ಗೊತ್ತ.?

Posted on January 30, 2023 By Kannada Trend News No Comments on 400 ಸಿನಿಮಾ ಮಾಡಿದ್ರು ಕೂಡ ನಾನು ಶ್ರೀಮಂತೆ ಅಲ್ಲ. ನಾನು ಕೂಡ ಆರ್ಥಿಕ ಸಂಕಷ್ಟದಲ್ಲಿದಿನಿ. ನನ್ ಅತ್ರ ಇರೋ ಆಸ್ತಿ ಹಾಗೂ ಸಾಲ ಎಷ್ಟು ಗೊತ್ತ.?
400 ಸಿನಿಮಾ ಮಾಡಿದ್ರು ಕೂಡ ನಾನು ಶ್ರೀಮಂತೆ ಅಲ್ಲ. ನಾನು ಕೂಡ ಆರ್ಥಿಕ ಸಂಕಷ್ಟದಲ್ಲಿದಿನಿ. ನನ್ ಅತ್ರ ಇರೋ ಆಸ್ತಿ ಹಾಗೂ ಸಾಲ ಎಷ್ಟು ಗೊತ್ತ.?

ನಾವೆಲ್ಲ ಅಂದುಕೊಂಡಿರುತ್ತೇವೆ ತೆರೆ ಮೇಲೆ ನಾಯಕ ಅಥವಾ ನಾಯಕಿ ಆಗಿ ಕಾಣಿಸಿಕೊಳ್ಳುವವರು ವೈಯಕ್ತಿಕ ಬದುಕಿನಲ್ಲೂ ಅದೇ ರೀತಿ ಇರುತ್ತಾರೆ ಎಂದು. ಆದರೆ ಅದೊಂದು ವೃತ್ತಿ ಅಷ್ಟೇ, ಬಣ್ಣ ಹಚ್ಚಿ ರಾಜನು ಕೂಡ ಆಗಬಹುದು ಅಧಿಕಾರಿಯೂ ಆಗಬಹುದು ಆದರೆ ಬಣ್ಣ ತೊಳೆದ ಬಳಿಕ ವೈಯಕ್ತಿಕ ಬದುಕಿನಲ್ಲಿ ಏನು ಬದಲಾಗಿ ಇರುವುದಿಲ್ಲ. ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲೇ ತೆಗೆದುಕೊಂಡರೆ ಹಲವು ದಶಕಗಳಿಂದ ಹಲವಾರು ಸಹ ಕಲಾವಿದರಗಳು ದಶಕಗಳಿಂದ ಪಾತ್ರ ಮಾಡುತ್ತಲೇ ಬಂದಿದ್ದಾರೆ. ಇಲ್ಲಿ ಬೆರಳಣಿಕೆ ಅಷ್ಟು ಜನ ಮಾತ್ರ ಸೆಟಲ್ ಆಗಿ…

Read More “400 ಸಿನಿಮಾ ಮಾಡಿದ್ರು ಕೂಡ ನಾನು ಶ್ರೀಮಂತೆ ಅಲ್ಲ. ನಾನು ಕೂಡ ಆರ್ಥಿಕ ಸಂಕಷ್ಟದಲ್ಲಿದಿನಿ. ನನ್ ಅತ್ರ ಇರೋ ಆಸ್ತಿ ಹಾಗೂ ಸಾಲ ಎಷ್ಟು ಗೊತ್ತ.?” »

Viral News

ನನ್ಗೆ ಮದ್ವೆ ಮುಖ್ಯ ಅಲ್ಲ ಅಂದ ಮೋಹಕ ತಾರೆ, ಮದ್ವೆಗಿಂತ ರಮ್ಯಗೆ ಯಾವ್ದು ಮುಖ್ಯ ಗೊತ್ತ.?

Posted on January 30, 2023 By Kannada Trend News No Comments on ನನ್ಗೆ ಮದ್ವೆ ಮುಖ್ಯ ಅಲ್ಲ ಅಂದ ಮೋಹಕ ತಾರೆ, ಮದ್ವೆಗಿಂತ ರಮ್ಯಗೆ ಯಾವ್ದು ಮುಖ್ಯ ಗೊತ್ತ.?
ನನ್ಗೆ ಮದ್ವೆ ಮುಖ್ಯ ಅಲ್ಲ ಅಂದ ಮೋಹಕ ತಾರೆ, ಮದ್ವೆಗಿಂತ ರಮ್ಯಗೆ ಯಾವ್ದು ಮುಖ್ಯ ಗೊತ್ತ.?

ಸ್ಯಾಂಡಲ್ ವುಡ್ ಪದ್ಮಾವತಿ ರಮ್ಯಾ (Ramya) ಅವರು ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಈ ಬಾರಿ ನಿರ್ಮಾಪಕಿಯಾಗಿ ಹಾಗೂ ನಾಯಕಿಯಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಆಪಲ್ ಬಾಕ್ಸ್ (Apple Box) ಎನ್ನುವ ಸಂಸ್ಥೆಯನ್ನು ನಿರ್ಮಿಸಿ ಸ್ವಾತಿ ಮುತ್ತಿನ ಮಳೆ ಹನಿ ಸಿನಿಮಾಗೆ ನಿರ್ಮಾಪಕಕ ಆಗಿರುವ ರಮ್ಯಾ ಅವರು ಉತ್ತರಕಾಂಡ (Uththara Kanda) ಸಿನಿಮಾದಲ್ಲಿ ನಟಭಯಂಕರ ಡಾಲಿ ಧನಂಜಯ್ (Dolly Dhananjay) ಅವರಿಗೆ ಜೋಡಿಯಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಈಗಾಗಲೇ ಇದರ ಪೋಸ್ಟರ್ ಹಾಗೂ ಟೀಸರ್ ಕೂಡ…

Read More “ನನ್ಗೆ ಮದ್ವೆ ಮುಖ್ಯ ಅಲ್ಲ ಅಂದ ಮೋಹಕ ತಾರೆ, ಮದ್ವೆಗಿಂತ ರಮ್ಯಗೆ ಯಾವ್ದು ಮುಖ್ಯ ಗೊತ್ತ.?” »

Viral News

ಮಂದೀಪ್ ರೈ ಅಂತಿಮ ದರ್ಶನಕ್ಕೆ ಬಂದಿದ್ದು ಕೇವಲ 20 ಜನ ವಿಪರ್ಯಾಸ ಅಂದ್ರೆ ಯಾವ ಹೀರೋ ಕೂಡ ಹೋಗಿಲ್ಲ, 500 ಸಿನಿಮಾದಲ್ಲಿ ನಟಿಸಿದ್ದ ನಟನಿಗೆ ಚಿತ್ರರಂಗ ಕೊಟ್ಟ ಗೌರವ ಇದೇನಾ.?

Posted on January 30, 2023 By Kannada Trend News No Comments on ಮಂದೀಪ್ ರೈ ಅಂತಿಮ ದರ್ಶನಕ್ಕೆ ಬಂದಿದ್ದು ಕೇವಲ 20 ಜನ ವಿಪರ್ಯಾಸ ಅಂದ್ರೆ ಯಾವ ಹೀರೋ ಕೂಡ ಹೋಗಿಲ್ಲ, 500 ಸಿನಿಮಾದಲ್ಲಿ ನಟಿಸಿದ್ದ ನಟನಿಗೆ ಚಿತ್ರರಂಗ ಕೊಟ್ಟ ಗೌರವ ಇದೇನಾ.?
ಮಂದೀಪ್ ರೈ ಅಂತಿಮ ದರ್ಶನಕ್ಕೆ ಬಂದಿದ್ದು ಕೇವಲ 20 ಜನ ವಿಪರ್ಯಾಸ ಅಂದ್ರೆ ಯಾವ ಹೀರೋ ಕೂಡ ಹೋಗಿಲ್ಲ, 500 ಸಿನಿಮಾದಲ್ಲಿ ನಟಿಸಿದ್ದ ನಟನಿಗೆ ಚಿತ್ರರಂಗ ಕೊಟ್ಟ ಗೌರವ ಇದೇನಾ.?

  ಇತ್ತೀಚಿಗೆ ನಾವು ಚಿತ್ರರಂಗದ ಒಂದೊಂದೇ ಮುತ್ತುಗಳನ್ನು ಕಳೆದು ಕೊಳ್ಳುತ್ತಿದ್ದೇವೆ. ಈಗ ನಾಲ್ಕೈದು ದಿನಗಳ ಹಿಂದೆ ಹಿರಿಯ ನಟ ಲಕ್ಷ್ಮಣ್ ಅವರು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದರು. ಈಗ ಅದೇ ದಾರಿಯಲ್ಲಿ ಮತ್ತೊಬ್ಬ ಹಿರಿಯ ಕಲಾವಿದ ಮಂದೀಪ್ ರಾಯ್ (Mandip Roy) ಅವರು ಹೋಗುತ್ತಿದ್ದು ನಮ್ಮ ನೆಚ್ಚಿನ ಹಾಸ್ಯ ಕಲಾವಿದ ಇನ್ನಿಲ್ಲವಲ್ಲ ಎನ್ನುವ ನೋವನ್ನು ಹೆಚ್ಚು ಮಾಡುತ್ತಿದೆ. ನಮ್ಮ ಬಾಲ್ಯದ ದಿನಗಳಲ್ಲಿ ಬರುತ್ತಿದ್ದ ಟಿವಿ ಸಿನಿಮಾಗಳಲ್ಲಿ ನಟಿಸಿ ನಮ್ಮನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದ ವಿಶೇಷ ಹಾವಭಾವದ…

Read More “ಮಂದೀಪ್ ರೈ ಅಂತಿಮ ದರ್ಶನಕ್ಕೆ ಬಂದಿದ್ದು ಕೇವಲ 20 ಜನ ವಿಪರ್ಯಾಸ ಅಂದ್ರೆ ಯಾವ ಹೀರೋ ಕೂಡ ಹೋಗಿಲ್ಲ, 500 ಸಿನಿಮಾದಲ್ಲಿ ನಟಿಸಿದ್ದ ನಟನಿಗೆ ಚಿತ್ರರಂಗ ಕೊಟ್ಟ ಗೌರವ ಇದೇನಾ.?” »

Viral News

ಚೆನ್ನಾಗ್ ಉಂಡ್ಕೊಂಡು ತಿನ್ಕೊಂಡು ಇದ್ದವ್ನೇ, ಹೊಂಟೋದ ಇನ್ ನಾನ್ ಯಾವ್ ಲೆಕ್ಕ ಜಿಮ್ ಬಗ್ಗೆ ಭಯ ಬೇಡ ಎಂದ ದರ್ಶನ್. ಕ್ರಾಂತಿಗಾಗಿ ಎಷ್ಟು ಕೆ.ಜಿ ತೂಕ ಇಳಿಸಿದ್ದಿನಿ ಗೊತ್ತ.?

Posted on January 30, 2023 By Kannada Trend News No Comments on ಚೆನ್ನಾಗ್ ಉಂಡ್ಕೊಂಡು ತಿನ್ಕೊಂಡು ಇದ್ದವ್ನೇ, ಹೊಂಟೋದ ಇನ್ ನಾನ್ ಯಾವ್ ಲೆಕ್ಕ ಜಿಮ್ ಬಗ್ಗೆ ಭಯ ಬೇಡ ಎಂದ ದರ್ಶನ್. ಕ್ರಾಂತಿಗಾಗಿ ಎಷ್ಟು ಕೆ.ಜಿ ತೂಕ ಇಳಿಸಿದ್ದಿನಿ ಗೊತ್ತ.?
ಚೆನ್ನಾಗ್ ಉಂಡ್ಕೊಂಡು ತಿನ್ಕೊಂಡು ಇದ್ದವ್ನೇ, ಹೊಂಟೋದ ಇನ್ ನಾನ್ ಯಾವ್ ಲೆಕ್ಕ ಜಿಮ್ ಬಗ್ಗೆ ಭಯ ಬೇಡ ಎಂದ ದರ್ಶನ್. ಕ್ರಾಂತಿಗಾಗಿ ಎಷ್ಟು ಕೆ.ಜಿ ತೂಕ ಇಳಿಸಿದ್ದಿನಿ ಗೊತ್ತ.?

  ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಖಡಕ್ ಪೊಲೀಸ್ ಪಾತ್ರಕ್ಕೂ ಸೈ, ರೈತನ ಪಾತ್ರಕ್ಕೂ ಜೈ. ಆರಡಿ ಹೈಟು ಕಟ್ಟು ಮಸ್ತಾದ ದೇಹ ಅದಕ್ಕೆ ತಕ್ಕನಾದ ಧ್ವನಿ ಮತ್ತು ಆಟಿಟ್ಯೂಡ್. ಇಂತಹ ಒಂದು ವಿಶೇಷ ಹಾಗೂ ಅಪರೂಪದ ಬಾಡಿ ಹೊಂದಿದ್ದ ಕಾರಣವೇ ಅವರಿಗೆ ಕುರುಕ್ಷೇತ್ರದ ದುರ್ಯೋಧನನ ಪಾತ್ರ ಮತ್ತು ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪಾತ್ರ ಮಾಡುವಂತಹ ಭಾಗ್ಯ ದೊರಕಿತು. ದರ್ಶನ್ ಅವರ ಕ್ರಾಂತಿ (Kranthi) ಸಿನಿಮಾದಲ್ಲಿ ಅವರ ಸಿಕ್ಸ್ ಪ್ಯಾಕ್ ಅನ್ನು ಓಪನ್…

Read More “ಚೆನ್ನಾಗ್ ಉಂಡ್ಕೊಂಡು ತಿನ್ಕೊಂಡು ಇದ್ದವ್ನೇ, ಹೊಂಟೋದ ಇನ್ ನಾನ್ ಯಾವ್ ಲೆಕ್ಕ ಜಿಮ್ ಬಗ್ಗೆ ಭಯ ಬೇಡ ಎಂದ ದರ್ಶನ್. ಕ್ರಾಂತಿಗಾಗಿ ಎಷ್ಟು ಕೆ.ಜಿ ತೂಕ ಇಳಿಸಿದ್ದಿನಿ ಗೊತ್ತ.?” »

Viral News

ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.

Posted on January 29, 2023 By Kannada Trend News No Comments on ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.
ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.

  ವಿಷ್ಣುವರ್ಧನ್ (Vishnuvardhan) ತೆರೆ ಮೇಲೆ ರಾಜನಂತೆ ಅಬ್ಬರಿಸಿದ ಸಾಹಸಸಿಂಹ ಆದರೆ ತೆರೆ ಹಿಂದೆ ವೈಯುಕ್ತಿಕ ಬದುಕಿನಲ್ಲಿ ಇಂಡಸ್ಟ್ರಿಗೆ ಕಾಲಿಟ್ಟ ದಿನದಿಂದಲೂ ಅವರ ಅಂತ್ಯದ ದಿನದವರೆಗೂ ಹಾಗೂ ಈಗ ಸಾವನ್ನಪ್ಪಿ ದಶಕವೇ ಕಳೆದಿದರೂ ಇಲ್ಲಿಯವರೆಗೂ ಇನ್ನೂ ಸ್ಮಾರಕದ ವಿಚಾರದ ವಿಚಾರದ ತನಕವೂ ಕೂಡ ಹಲವು ವಿವಾದಗಳಲ್ಲಿ ಸಿಲುಕಿಕೊಂಡ ದುರಂತ ನಾಯಕ. ಅಭಿಮಾನಿಗಳ ಹೋರಾಟ ಕುಟುಂಬದವರ ಕೋರಿಕೆ ಸರ್ಕಾರದ ಹಗ್ಗ ಜಗ್ಗಾಟ ಮತ್ತು ಇನ್ನಿತರ ಕಣ್ಣಾ ಮುಚ್ಚಾಲೆ ಎಲ್ಲವನ್ನು ಮೀರಿ ಇಂದು ವಿಷ್ಣುವರ್ಧನ್ ಅವರ ಸ್ಮಾರಕ (Memorial) ಮೈಸೂರಿನಲ್ಲಿ…

Read More “ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.” »

Viral News

ಬಿಗ್ ಬಾಸ್ ನಿಂದ ಗೆದ್ದ 60 ಲಕ್ಷ ಹಣವನ್ನೆಲ್ಲಾ ದಾನ ಮಾಡುತ್ತಿರುವ ನಟ ರೂಪೇಶ್ ಶೆಟ್ಟಿ. ಇದ್ದಕ್ಕಿದ್ದ ಹಾಗೇ ರೂಪೇಶ್ ಇಂಥ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?

Posted on January 29, 2023January 29, 2023 By Kannada Trend News No Comments on ಬಿಗ್ ಬಾಸ್ ನಿಂದ ಗೆದ್ದ 60 ಲಕ್ಷ ಹಣವನ್ನೆಲ್ಲಾ ದಾನ ಮಾಡುತ್ತಿರುವ ನಟ ರೂಪೇಶ್ ಶೆಟ್ಟಿ. ಇದ್ದಕ್ಕಿದ್ದ ಹಾಗೇ ರೂಪೇಶ್ ಇಂಥ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?
ಬಿಗ್ ಬಾಸ್ ನಿಂದ ಗೆದ್ದ 60 ಲಕ್ಷ ಹಣವನ್ನೆಲ್ಲಾ ದಾನ ಮಾಡುತ್ತಿರುವ ನಟ ರೂಪೇಶ್ ಶೆಟ್ಟಿ. ಇದ್ದಕ್ಕಿದ್ದ ಹಾಗೇ ರೂಪೇಶ್ ಇಂಥ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?

  ಬದುಕಿನಲ್ಲಿ ಹಣ ಎಲ್ಲರಿಗೂ ಬಹಳ ಅವಶ್ಯಕತೆಯ ವಸ್ತು. ಅದು ಈಗಿನ ಕಾಲದಲ್ಲಿ ಹಣ ಇಲ್ಲದಿದ್ದರೆ ಏನು ಕೂಡ ಮಾಡಲಾಗುವುದಿಲ್ಲ. ದಿನ ಸಾಗುವುದಕ್ಕು, ಸಾಧನೆ ಮಾಡುವುದಕ್ಕೂ ಹಣವೇ ಸಾಧನ. ಈ ಹಣದ ಸಂಪಾದನೆಯ ಹಿಂದೆಯೇ ಎಲ್ಲರೂ ಓಡಾಡುತ್ತಿರುತ್ತಾರೆ. ಯಾವುದೇ ರಂಗ ತೆಗೆದುಕೊಂಡರು ಅದರ ಅಂತ್ಯ ಹಣ ಸಂಪಾದನೆಯ ಆಗಿರುತ್ತದೆ. ಹಣದ ಈ ಕಾರಣದಿಂದಲೇ ಇಂದು ದೇಶದಾದ್ಯಂತ ಇಷ್ಟು ಚಟುವಟಿಕೆಗಳು ನಡೆಯುತ್ತಿರುವುದು. ಇಲ್ಲಿ ಪ್ರತಿಯೊಂದು ಶ್ರಮಕ್ಕೂ ಕೂಡ ತನ್ನದೇ ಆದ ಬೆಲೆ ಇದೆ, ಹೆಚ್ಚಿನ ಶ್ರಮಕ್ಕೆ ಹಣದ ಮೂಲಕವೇ…

Read More “ಬಿಗ್ ಬಾಸ್ ನಿಂದ ಗೆದ್ದ 60 ಲಕ್ಷ ಹಣವನ್ನೆಲ್ಲಾ ದಾನ ಮಾಡುತ್ತಿರುವ ನಟ ರೂಪೇಶ್ ಶೆಟ್ಟಿ. ಇದ್ದಕ್ಕಿದ್ದ ಹಾಗೇ ರೂಪೇಶ್ ಇಂಥ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?” »

Viral News

Posts pagination

Previous 1 … 12 13 14 … 17 Next

Copyright © 2025 Kannada Trend News.


Developed By Top Digital Marketing & Website Development company in Mysore