Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!

Posted on April 15, 2024 By Kannada Trend News No Comments on ಹಿಡಿ ಅಕ್ಕಿಯಿಂದ ಹೀಗೆ ಮಾಡಿ ರಾತ್ರೋ ರಾತ್ರಿ ನಿಮ್ಮ ಅದೃಷ್ಟವೇ ಬದಲಾಗುತ್ತೆ.!

 

ಮಹಾಲಕ್ಷ್ಮಿ ನಿಮ್ಮ ಮೇಲೆ ಪ್ರಸನ್ನಳಾಗಿ ಬಿಟ್ಟರೆ ನಿಮ್ಮ ಜೀವನ ಹೇಗಿರುತ್ತದೆ ಹೀಗಂತ ಯಾವತ್ತಾದರೂ ಊಹಿಸಿಕೊಂಡಿದ್ದೀರಾ ಆ ತಾಯಿ ಏನಾದರೂ ನಿಮ್ಮ ಮೇಲೆ ಕೃಪೆ ತೋರಿಸಿ ಬಿಟ್ಟರೆ ನೀವು ರಾತ್ರೋ ರಾತ್ರಿ ಕೋಟ್ಯಾಧೀಶರಾಗುವುದು ನಿಶ್ಚಿತ. ನಿಮ್ಮ ಜೀವನ ಸುಖ ಸಂತೋಷ ಸಂಪತ್ತಿನಿಂದ ಸಮೃದ್ಧಿಯಾಗುತ್ತದೆ ಜೊತೆಗೆ ಐಶ್ವರ್ಯ ವಂತೂ ಮನೆಯಲ್ಲಿ ತುಂಬಿ ತುಳುಕುತ್ತಿರುತ್ತದೆ.

ಹಾಗಂತ ಆಕೆ ಸುಮ್ಮನೆ ಯಾರ ಮೇಲೂ ಕೂಡ ತನ್ನ ಕೃಪಾಕಟಾಕ್ಷ ತೋರುವುದಿಲ್ಲ ಆಕೆಗೂ ಕೂಡ ನೀವು ಪ್ರಸನ್ನ ಮಾಡಬೇಕು. ಅದು ಹೇಗೆ ಎಂದು ನಿಮಗೆ ಗೊತ್ತಿಲ್ಲವಾದರೆ ಈಗ ನಾವು ಹೇಳುವಂತಹ ಮಾಹಿತಿಗಳನ್ನು ತಿಳಿದುಕೊಳ್ಳಿ ಇದು ನಿಮಗೆ ತುಂಬಾ ಅನುಕೂಲವಾಗುತ್ತದೆ. ಇವು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿರುವಂತಹ ಅದ್ಭುತ ಅಷ್ಟೇ ಪರಿಣಾಮಕಾರಿಯಾಗಿರುವ ಉಪಾಯಗಳು.

ಯಾವುದೇ ಪೂಜೆ ಇರಲಿ ಅಲ್ಲಿ ಹೂವು ಹಣ್ಣು ದೂಪ ದ್ರವ್ಯ ಕರ್ಪೂರಗಳು ಇರುವುದನ್ನು ನಾವು ಖಂಡಿತವಾಗಿ ನೋಡಿರುತ್ತೇವೆ. ಪ್ರತಿಯೊಂದಕ್ಕೂ ಕೂಡ ಒಂದೊಂದು ಮಹತ್ವ ಇದೆ. ಇದರ ಜೊತೆ ಬಹಳ ಮುಖ್ಯವಾದದ್ದು ಏನು ಎಂದರೆ ಅಕ್ಕಿ ಅಥವಾ ಅಕ್ಷತೆ ಕಾಳು. ಯಾವುದೇ ಪೂಜಾ ಕಾರ್ಯ ಇರಲಿ ಅಥವಾ ಮಂಗಳ ಕಾರ್ಯ ಇರಲಿ ಅಲ್ಲಿ ಅಕ್ಕಿ ಅಥವಾ ಅಕ್ಷತೆ ಕಾಳು ಇದ್ದೇ ಇರುತ್ತದೆ.

ಈ ಸುದ್ದಿ ಓದಿ:- ಈ ಸೀಕ್ರೆಟ್ ಗೊತ್ತಾದ್ರೆ ಗ್ಯಾಸ್ ಬೇಗ ಖಾಲಿ ಆಗಲ್ಲ 100% ಗ್ಯಾರಂಟಿ.!

ಇದು ಇಲ್ಲದೇ ಇದ್ದರೆ ಎಂತಹ ಶುಭ ಕಾರ್ಯವೇ ಇದ್ದರೂ ಅದು ಅಪೂರ್ಣ ಅದರಲ್ಲೂ ಆರಾಧನೆಯಲ್ಲಿ ಅಕ್ಷತೆಯನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ ಪೂಜೆಯಲ್ಲಿ ಏನಾದರೂ ಕೊರತೆ ಇದ್ದರೆ ಅದರ ಸ್ಥಳದಲ್ಲಿ ಅಕ್ಷತೆಯನ್ನು ನೀಡಲಾಗುತ್ತದೆ. ಅಕ್ಷತೆ ಎಂದರೆ ಅಖಂಡಿತ ಎಂದು ಅರ್ಥ.

ಇದೇ ಅಕ್ಕಿಯನ್ನು ಬಳಸಿ ಲಕ್ಷ್ಮಿ ದೇವಿಯನ್ನು ವೊಲಿಸಿಕೊಂಡು ನಿಮ್ಮ ಜೀವನದಲ್ಲಿ ನಿಮಗೆ ಆಗಿರುವಂತಹ ದಾರಿದ್ರ್ಯವನ್ನು ಶಾಶ್ವತವಾಗಿ ದೂರ ಮಾಡಬಹುದು. ಅದು ಹೇಗೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

* ಕೈಯಲ್ಲಿ ದುಡ್ಡೇ ಇಲ್ಲ ಜೀವನದಲ್ಲಿ ಒಂದರ ಮೇಲೆ ಒಂದು ಕಷ್ಟದ ಪರಿಸ್ಥಿತಿಗಳು ಬರುತ್ತಿದ್ದರೆ, ಬಂದ ಸಂಬಳವೆಲ್ಲ ಹಲವಾರು ಕೆಲಸ ಕಾರ್ಯಗಳಿಗೆ ಖರ್ಚಾಗುತ್ತಿದ್ದರೆ, ಬರುವ ಸಂಬಳಕ್ಕಿಂತ ಸಾಲವೇ ಹೆಚ್ಚಾಗಿ ಹೋಗಿದೆ, ಹೀಗಂತ ತುಂಬಾ ಜನ ಹೇಳುವುದೇ ಜಾಸ್ತಿ. ನೀವು ಅದೇ ಪಟ್ಟಿಗೆ ಸೇರುವವರಾಗಿದ್ದರೆ.

ಈ ಸುದ್ದಿ ಓದಿ:- ಗ್ಯಾಸ್ ಬರ್ನರ್ ಸರಿಯಾಗಿ ಉರೀತಾ ಇಲ್ವಾ.? ಈ ವಸ್ತು ಇದ್ರೆ 1 ನಿಮಿಷದಲ್ಲಿ ನೀವೇ ರಿಪೇರಿ ಮಾಡಿಕೊಳ್ಳಬಹುದು.!

ಮೊದಲು ಈ ಕೆಲಸವನ್ನು ಮಾಡಿ ಸೋಮವಾರದಂದು ಶಿವಲಿಂಗದ ಬಳಿ ಕೂತು ಸುಮಾರು ಅರ್ಧ ಕೆಜಿ ಅಕ್ಕಿಯನ್ನು ಶಿವಲಿಂಗದ ಮುಂದೆ ಇಡಿ ಬಹಳ ಭಕ್ತಿ ಭಾವದಿಂದ ಪ್ರಾರ್ಥನೆಯನ್ನು ಮಾಡಿಕೊಳ್ಳಿ ಆನಂತರ ಅದರಲ್ಲಿ ಮುಷ್ಟಿಯಷ್ಟು ಅಕ್ಕಿಯನ್ನು ತೆಗೆದುಕೊಂಡು ಶಿವಲಿಂಗಕ್ಕೆ ಅರ್ಪಿಸಿ.

ಉಳಿದ ಅಕ್ಕಿಯನ್ನು ಅಗತ್ಯವಿರುವವರಿಗೆ ದಾನ ಮಾಡಿ. ಐದು ಸೋಮವಾರದವರೆಗೆ ಇದನ್ನು ನಿರಂತರವಾಗಿ ತಪ್ಪದೆ ಮಾಡಬೇಕು. ಶಿವಲಿಂಗಕ್ಕೆ ನೀಡುವ ಅಕ್ಕಿ ಸಂಪೂರ್ಣವಾಗಿ ಇರಬೇಕು ಮತ್ತು ಮುರಿದಿರಬಾರದು ಅನ್ನೋದನ್ನು ನೆನಪಿನಲ್ಲಿಡಿ. ಮುರಿದ ಅಕ್ಕಿಯನ್ನು ಯಾವುದೇ ದೇವರಿಗೆ ಮತ್ತು ದೇವತೆಗಳಿಗೆ ಅರ್ಪಿಸಬಾರದು ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ವೃದ್ಧಿಯಾಗುತ್ತಾ ಹೋಗುತ್ತದೆ.

ಅಲ್ಲದೆ ಹಣಕಾಸಿನ ಚಿಕ್ಕ ಪುಟ್ಟ ತೊಂದರೆಯಿದ್ದರೂ ದೂರವಾಗಿ ಬಿಡುತ್ತದೆ. ಶಿವನಿಗೆ ಅಕ್ಕಿಯನ್ನು ಅರ್ಪಿಸಿ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಹೇಗೆ ಪ್ರಾರ್ಥನೆ ಮಾಡಿಕೊಂಡಿದ್ದೀರೋ ಅದೇ ರೀತಿ ಲಕ್ಷ್ಮಿಯನ್ನು ಕೂಡ ಒಲಿಸಿಕೊಳ್ಳುವುದಕ್ಕೆ ನೀವು ಶುಭ ಸಮಯ ಅಥವಾ ಹುಣ್ಣಿಮೆಯ ದಿನದಂದು 21 ಮುರಿಯದೆ ಇರುವಂತಹ ಅಕ್ಕಿಯನ್ನು ಕೆಂಪು ರೇಷ್ಮೆ ಬಟ್ಟೆಯಲ್ಲಿ ಕಟ್ಟಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Useful Information
WhatsApp Group Join Now
Telegram Group Join Now

Post navigation

Previous Post: ಗ್ಯಾಸ್ ಬರ್ನರ್ ಸರಿಯಾಗಿ ಉರೀತಾ ಇಲ್ವಾ.? ಈ ವಸ್ತು ಇದ್ರೆ 1 ನಿಮಿಷದಲ್ಲಿ ನೀವೇ ರಿಪೇರಿ ಮಾಡಿಕೊಳ್ಳಬಹುದು.!
Next Post: ಹೀಗೆ ಮಾಡಿದರೆ ಒಂದು ಇರುವೆ ಕೂಡ ನಿಮ್ಮ ಮನೆಯಲ್ಲಿ ಬರಲ್ಲ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore