Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸೂರ್ಯನ ರಾಶಿ ಬದಲಾವಣೆಯಿಂದಾಗಿ ಈ 5 ರಾಶಿಗೆ ನಷ್ಟ, ಕಷ್ಟ ಅನುಭವಿಸಬೇಕಾಗುತ್ತದೆ.!

Posted on May 17, 2024 By Kannada Trend News No Comments on ಸೂರ್ಯನ ರಾಶಿ ಬದಲಾವಣೆಯಿಂದಾಗಿ ಈ 5 ರಾಶಿಗೆ ನಷ್ಟ, ಕಷ್ಟ ಅನುಭವಿಸಬೇಕಾಗುತ್ತದೆ.!

 

ಸೂರ್ಯ ದೇವರು ಮತ್ತೊಮ್ಮೆ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಈ ಒಂದು ಸಂದರ್ಭದಲ್ಲಿ ಕೆಲವೊಂದಷ್ಟು ರಾಶಿಯವರಿಗೆ ಒಳ್ಳೆಯ ಫಲ ಲಭಿಸಿದರೆ ಇನ್ನು ಕೆಲವೊಂದಷ್ಟು ರಾಶಿಯವರಿಗೆ ತುಂಬಾ ತೊಂದರೆಯಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಸೂರ್ಯನ ರಾಶಿ ಬದಲಾವಣೆಯಿಂದ ಯಾವ ರಾಶಿಯವರಿಗೆ ಹೆಚ್ಚಿನ ನಷ್ಟ ಕಷ್ಟಗಳು ಸಂಭವಿಸುತ್ತದೆ ಎನ್ನುವುದರ ಮಾಹಿತಿಯನ್ನು ಈ ದಿನ ತಿಳಿಯೋಣ.

ಜ್ಯೋತಿಷ್ಯದ ಪ್ರಕಾರ 12 ರಾಶಿ ಚಕ್ರದಲ್ಲಿ ಈ 5 ರಾಶಿಚಕ್ರ ಚಿಹ್ನೆಗಳು ಸೂರ್ಯನ ಸಂಕ್ರಮಣದಿಂದಾಗಿ ಜಾಗರೂಕರಾಗಿರಬೇಕು. ಹಾಗಾದರೆ ಆ ರಾಶಿಯವರು ಯಾರು ಹಾಗೂ ಅವರು ಯಾವುದೆಲ್ಲ ರೀತಿಯ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ ಎನ್ನುವುದರ ಮಾಹಿತಿ ಈ ಕೆಳಗಿನಂತಿದೆ.

* ಸಿಂಹ ರಾಶಿ : – ಸಿಂಹ ರಾಶಿಯ ಜನರು ಸೂರ್ಯನ ರಾಶಿ ಬದಲಾವಣೆಯ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನಿಮ್ಮ ಆರೋಗ್ಯವೂ ಹದಗೆಡಬಹುದು. ವ್ಯಾಪಾರಸ್ಥರಿಗೆ ಆರ್ಥಿಕ ನಷ್ಟ ಉಂಟಾಗಬಹುದು. ಕೆಲವು ಅನುಪಯುಕ್ತ ವಿಷಯಕ್ಕಾಗಿ ಕುಟುಂಬದಲ್ಲಿ ಜಗಳಗಳು ಉಂಟಾಗಬಹುದು.

ಆದ್ದರಿಂದ ಈ ಒಂದು ಸಂದರ್ಭದಲ್ಲಿ ನೀವು ಆದಷ್ಟು ಸಮಾಧಾನವಾಗಿ ಇರುವುದು ಬಹಳ ಮುಖ್ಯವಾಗಿರುತ್ತದೆ. ಬದಲಿಗೆ ನೀವು ಹೆಚ್ಚು ಆಲೋಚನೆಯನ್ನು ಮಾಡುವುದರ ಮೂಲಕ ಹೆಚ್ಚು ಯೋಚನೆಯನ್ನು ಮಾಡುವುದರ ಮೂಲಕ ಮೇಲೆ ಹೇಳಿದಂತೆ ನಿಮ್ಮ ಆರೋಗ್ಯದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಇದೆ.

* ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಮದುವೆ ವಿಚಾರದಲ್ಲಿ ತಾಯಿಯೊಂದಿಗೆ ಜಗಳವಾಗಬಹುದು. ಕಾರನ್ನು ನಿಧಾನವಾಗಿ ಮತ್ತು ಆರಾಮವಾಗಿ ಚಾಲನೆ ಮಾಡಿ, ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು ಕೆಲಸ ಮಾಡುವ ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯದಿರಬಹುದು.

ಹಾಗೆಂದ ಮಾತ್ರಕ್ಕೆ ನೀವು ಆ ಒಂದು ಕೆಲಸವನ್ನು ಮಾಡುವುದನ್ನೇ ನಿಲ್ಲಿಸುವುದು ತಪ್ಪು. ಬದಲಿಗೆ ಆ ಒಂದು ಸಂದರ್ಭದಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ಸಿಗದೇ ಇರಬಹುದು. ಆದರೆ ಮುಂದಿನ ದಿನದಲ್ಲಿ ನಿಮ್ಮ ಒಂದು ಕಠಿಣ ಪರಿಶ್ರಮದಿಂದ ಆ ಕೆಲಸದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿ ಯಶಸ್ಸನ್ನು ಕಾಣುತ್ತೀರಿ. ವ್ಯಾಪಾರಸ್ಥರು ಹಣದ ನಷ್ಟವನ್ನು ಅನುಭವಿಸಬಹುದು.

* ಮಕರ ರಾಶಿ : – ಮಕರ ರಾಶಿಯವರು ದುರಾದೃಷ್ಟದಿಂದ ನೀವು ನಿಮ್ಮ ಕೆಲಸವನ್ನು ಕಳೆದು ಕೊಳ್ಳಬಹುದು. ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಅವರ ಪಾಲುದಾರರು ಅವರಿಗೆ ದ್ರೋಹ ಮಾಡಬಹುದು.

ಆದ್ದರಿಂದ ನೀವು ಯಾವುದೇ ವ್ಯಾಪಾರ ವ್ಯವಹಾರ ಮಾಡಬೇಕಾದರೂ ಸಹ ಯಾರನ್ನು ನಾನು ನನ್ನ ಪಾಲುದಾರರಾಗಿ ಮಾಡಿಕೊಂಡರೆ ತುಂಬಾ ಒಳ್ಳೆಯದಾಗುತ್ತದೆ. ಅವರು ಒಳ್ಳೆಯ ರೀತಿಯಲ್ಲಿ ನನ್ನ ಜೊತೆ ಇರುತ್ತಾರ ಇರುವುದಿಲ್ಲ ಎನ್ನುವುದನ್ನು ಆಲೋಚನೆ ಮಾಡುವುದರ ಮೂಲಕ ನಿಮ್ಮ ಪಾಲುದಾರರನ್ನು ಆಯ್ಕೆ ಮಾಡಿಕೊಳ್ಳಿ.

* ಕುಂಭ ರಾಶಿ :- ಕುಂಭ ರಾಶಿಯವರು ಈ ಸಮಯದಲ್ಲಿ ತಪ್ಪಾಗಿಯೂ ನಿಮ್ಮ ಕೆಲಸವನ್ನು ಬಿಡಬೇಡಿ ಇಲ್ಲದಿದ್ದರೆ ನೀವು ನಿರುದ್ಯೋಗಿಗಳಾಗಬಹುದು. ಮನೆಯಲ್ಲಿ ಕಳ್ಳತನ ಆಗಬಹುದು. ಮಗ ಮತ್ತು ತಂದೆ ನಡುವೆ ಜಗಳ ಇರಬಹುದು. ಒಂಟಿ ವ್ಯಕ್ತಿಗಳು ಅಪರಿಚಿತರಿಂದ ಮೋಸ ಹೋಗಬಹುದು. ಹಾಗಾಗಿ ಯಾರನ್ನು ಸಹ ಅಷ್ಟಾಗಿ ನಂಬಿಕೊಳ್ಳಬೇಡಿ.

* ವೃಶ್ಚಿಕ ರಾಶಿ :- ವೃಶ್ಚಿಕ ರಾಶಿಯ ಜನರು ಸೂರ್ಯನ ಸಂಚಾರದಿಂದ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬಹುದು. ಕುಟುಂಬದಲ್ಲಿ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ನಡುವೆ ಜಗಳವಾಗಬಹುದು ಇದರಿಂದಾಗಿ ಮನೆಯಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ಉದ್ಯೋಗಿಗಳನ್ನು ಅವರ ಕೆಲಸದಿಂದ ವಜಾ ಮಾಡಬಹುದು. ಸ್ವಂತ ವ್ಯವಹಾರ ಹೊಂದಿರುವ ಜನರು ಹಣದ ಕೊರತೆಯನ್ನು ಎದುರಿಸಬಹುದು.

Useful Information
WhatsApp Group Join Now
Telegram Group Join Now

Post navigation

Previous Post: ರೈತರಿಗೆ 3ನೇ ಕಂತಿನ ₹ 3000 ಬರ ಪರಿಹಾರ ಇಂದು ಮಧ್ಯಾಹ್ನ ರೈತರ ಖಾತೆಗಳಿಗೆ ಜಮೆ
Next Post: ಹಲ್ಲುಗಳು ಬೆಳ್ಳಗಾಗಲು ಸಿಂಪಲ್ ಮನೆ ಮದ್ದು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore