Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇದೊಂದು ಕಪ್ ಕುಡಿದರೆ ಬಿ.ಪಿ, ಶುಗ‌ರ್, ಆಸ್ತಮಾ ಎಲ್ಲಾ ಕಂಟ್ರೋಲ್ ಆಗೋಗುತ್ತೆ.!

Posted on January 30, 2024 By Kannada Trend News No Comments on ಇದೊಂದು ಕಪ್ ಕುಡಿದರೆ ಬಿ.ಪಿ, ಶುಗ‌ರ್, ಆಸ್ತಮಾ ಎಲ್ಲಾ ಕಂಟ್ರೋಲ್ ಆಗೋಗುತ್ತೆ.!

ಈ ದಿನ ನಾವು ಹೇಳುತ್ತಿರುವಂತಹ ವಿಷಯವು ಶ್ರೀ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಇರುವ ರಾಷ್ಟ್ರೋತ್ಥಾನ ಗೋಶಾಲಾ ಎಂಬ ಸ್ಥಳದ ಕುರಿತಾಗಿದೆ. ಈ ಒಂದು ಸ್ಥಳದಲ್ಲಿ ನೀವು ಹಲವಾರು ರೀತಿಯ ಹಸುವಿನ ತಳಿಗಳನ್ನು ಕಾಣಬಹುದು ಅದರಲ್ಲೂ ಬಹಳ ಮುಖ್ಯವಾಗಿ ಹಳ್ಳಿಕಾರ್, ಅಮೃತಮಹಲ್, ಗಿರ್, ಮಲ್ನಾಡ್ ಗಿಡ್ಡ ಹೀಗೆ ಇನ್ನೂ ಹಲ ವಾರು ರೀತಿಯ ತಳಿಗಳನ್ನು ನಾವು ಈ ಒಂದು ಸ್ಥಳದಲ್ಲಿ ಕಾಣಬಹುದು.

ಈ ಒಂದು ಸ್ಥಳದ ವಿಶೇಷತೆ ಏನು ಎಂದು ನೋಡುವುದಾದರೆ ಈ ಗೋಶಾಲೆಯಲ್ಲಿ ಎಲ್ಲಾ ರೀತಿಯ ತಳಿಗಳ ಹಸುಗಳನ್ನು ಸಾಕುವುದರ ಜೊತೆಗೆ ಅವುಗಳಲ್ಲಿ ಬರುವಂತಹ ಗೋಮೂತ್ರ ಮತ್ತು ಗೋಮಯ ಗಳನ್ನು ಹಲವಾರು ರೀತಿಯ ವಸ್ತುಗಳ ಉತ್ಪಾದನೆಗೆ ಬಳಸಲಾಗುತ್ತದೆ.

ಈ ಸುದ್ದಿ ನೋಡಿ:- ಸದಾ ಕಾಲ ಆರೋಗ್ಯವಾಗಿರಲು ಈ 20 ನಿಯಮ ಪಾಲಿಸಿ.!

ಹಸುವಿನ ಮೂತ್ರ ಹಾಗೂ ಹಸುವಿನ ಸಗಣಿಯನ್ನು ಕೆಲವೊಂದಷ್ಟು ಪದಾರ್ಥಗಳಿಗೆ ಉಪಯೋಗಿಸುವುದರ ಮೂಲಕ ಅದರಿಂದ ಉಂಟಾ ಗುವಂತಹ ಪ್ರಯೋಜನಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎನ್ನುವಂತಹ ಮೂಲ ಉದ್ದೇಶದಿಂದ ಈ ಒಂದು ಕೆಲಸವನ್ನು ಮಾಡುತ್ತಿದ್ದೇವೆ ಎಂದು ಈ ಸಂಸ್ಥೆಯಲ್ಲಿ ಇರುವಂತಹ ಪ್ರತಿಯೊಬ್ಬರೂ ಹೇಳುತ್ತಾರೆ.

ನಾವು ಇತ್ತೀಚಿಗೆ ಯಾವುದೇ ರೀತಿಯ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂದರೆ ಅದು ಎಷ್ಟು ಶುಚಿಯಾಗಿದೆ ಅದರ ಬೆಲೆ ಎಷ್ಟು ಹೀಗೆ ಇವುಗಳನ್ನು ನೋಡುವುದರ ಮೂಲಕ ನಾವು ಖರೀದಿ ಮಾಡುತ್ತೇವೆ. ಆದರೆ ಇಲ್ಲಿ ನಾವು ಯಾವುದೇ ರೀತಿಯ ಪದಾರ್ಥವನ್ನು ಕೊಂಡುಕೊಂಡರು ಅದು ನಮ್ಮ ಆರೋಗ್ಯದ ವಿಚಾರವಾಗಿ ನಮಗೆ ಅನುಕೂಲವಾಗುತ್ತದೆಯೇ ಹೊರತು ಅದರಿಂದ ಯಾವುದೇ ರೀತಿಯ ನಷ್ಟಗಳು ಉಂಟಾಗುವುದಿಲ್ಲ.

ನಾಳೆ ಸಂಕಷ್ಟಹರ ಚತುರ್ಥಿ ಇದೆ ಈ ವಸ್ತುವನ್ನು ದೇವರ ಮನೆಯಲ್ಲಿ ಇಟ್ಟರೆ ಆಸ್ತಿ, ಉದ್ಯೋಗ, ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.!

ಇಲ್ಲಿ ನಾವು ಹಸುವಿನ ಸಗಣಿ ಮತ್ತು ಹಸುವಿನ ಮೂತ್ರವನ್ನು ಬಳಸಿ ತಯಾರಿಸಿರುವಂತಹ ಹಲವಾರು ರೀತಿಯ ಗಂಧದ ಕಡ್ಡಿ ದೀಪಗಳು ದೂಪದ ಬತ್ತಿ ಹೀಗೆ ಇನ್ನೂ ಹಲವಾರು ರೀತಿಯ ಪದಾರ್ಥಗಳನ್ನು ಇಲ್ಲಿ ತಯಾರಿಸಲಾಗುತ್ತದೆ ಇವುಗಳನ್ನು ನಾವು ಉಪಯೋಗಿಸುವುದರಿಂದ ನಮ್ಮ ಆರೋಗ್ಯದಲ್ಲಿ ಉಂಟಾಗಿರುವಂತಹ ಶ್ವಾಸಕೋಶದ ಸಮಸ್ಯೆ ಯಾಗಿರಬಹುದು ಉಸಿರಾಟದ ಸಮಸ್ಯೆ ಆಗಿರಬಹುದು.

ಇಂತಹ ಯಾವುದೇ ಸಮಸ್ಯೆ ಇದ್ದರೂ ಅದೆಲ್ಲವೂ ಸಹ ದೂರವಾಗುತ್ತದೆ ಇದ ರಿಂದ ನಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾ ಗುವುದಿಲ್ಲ ಆದರೆ ನಾವು ಮಾರುಕಟ್ಟೆಗಳಿಂದ ತಂದು ಉಪಯೋಗಿಸು ವಂತಹ ಗಂಧದ ಕಡ್ಡಿ ದೂಪದ ಬತ್ತಿಗಳನ್ನು ನಾವು ಉಪಯೋಗಿಸಿದರೆ ಅದರಲ್ಲಿ ಬರುವಂತಹ ಹೊಗೆಯು ನಮ್ಮ ಉಸಿರಾಟದ ತೊಂದರೆ.

ಈ ಸುದ್ದಿ ನೋಡಿ:- ಕುಂಭ ರಾಶಿ ಫೆಬ್ರವರಿ ತಿಂಗಳ ಭವಿಷ್ಯ.!

ಶ್ವಾಸಕೋಶದ ತೊಂದರೆ ಹೀಗೆ ಇನ್ನೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗಿರುತ್ತದೆ ಏಕೆಂದರೆ ಅವುಗಳಲ್ಲಿ ಹಲವಾರು ರೀತಿಯ ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿರುತ್ತಾರೆ. ಆದರೆ ಇಲ್ಲಿ ಸಂಪೂರ್ಣವಾಗಿ ಹಸುವಿನ ಸಗಣಿ ಮತ್ತು ಮೂತ್ರದಿಂದ ತಯಾರಿಸಿರುವಂತಹ ಪದಾರ್ಥವಾಗಿದ್ದು ಇದು ನಮಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದೇ ತಿಳಿಸಲಾಗುತ್ತದೆ.

ಇಲ್ಲಿ ಸಿಗುವಂತಹ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಎಂದೇ ಹಲವಾರು ಜನ ಈ ಒಂದು ಸ್ಥಳಕ್ಕೆ ಭೇಟಿ ನೀಡುತ್ತಾರೆ ಹಾಗಾದರೆ ಈ ಒಂದು ಸ್ಥಳ ಎಲ್ಲಿದೆ ಇದರ ಸಂಪೂರ್ಣವಾದ ವಿಳಾಸವೇನು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
ರಾಷ್ಟ್ರೋತ್ಥಾನ ಗೋಶಾಲೆ
ಶ್ರೀ ಘಾಟಿ ಸುಬ್ರಮಣ್ಯ
ದೊಡ್ಡಬಳ್ಳಾಪುರ ಬೆಂಗಳೂರು – 561203

ಈ ಸುದ್ದಿ ನೋಡಿ:- ಮೊಬೈಲ್ ಬೆಲೆಗೆ ಸ್ಮಾರ್ಟ್ ಹಿಟ್ಟಿನ ಗಿರಣಿ ಖರೀದಿಸಿ.!

ಹಾಗೂ ಇಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆ ಇರುವವರಿಗೆ ಎಲ್ಲಿ ಅವರೇ ತಯಾರಿಸಿರುವಂತಹ ಕೆಲವೊಂದಷ್ಟು ಪದಾರ್ಥಗಳನ್ನು ಕೊಡುತ್ತಾರೆ ಅದನ್ನು ನಾವು ಉಪಯೋಗಿಸುವುದರ ಮೂಲಕ ನಮ್ಮ ಆರೋಗ್ಯ ಸಮಸ್ಯೆಗಳನ್ನು ಸಹ ದೂರ ಮಾಡಿಕೊಳ್ಳಬಹುದು. ಈ ಒಂದು ಪದಾರ್ಥಗಳನ್ನು ಕೊಂಡುಕೊಳ್ಳುವುದಕ್ಕೆ ದೇಶ ವಿದೇಶಗ ಳಿಂದಲೂ ಕೂಡ ಆಗಮಿಸುತ್ತಾರೆ ಎಂದು ಇಲ್ಲಿಯ ಜನ ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

 

News
WhatsApp Group Join Now
Telegram Group Join Now

Post navigation

Previous Post: ಸದಾ ಕಾಲ ಆರೋಗ್ಯವಾಗಿರಲು ಈ 20 ನಿಯಮ ಪಾಲಿಸಿ.!
Next Post: ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore