Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮುರಿದ ಮೂಳೆಗಳನ್ನು ಸೇರಿಸುತ್ತೆ, ಮಂಡಿ, ಸೊಂಟ, ಬೆನ್ನು, ಕುತ್ತಿಗೆ ನೋವು ಇರುವವರು ಈ ಎಣ್ಣೆ ಹಚ್ಚಿ ಸಾಕು.!

Posted on November 1, 2023 By Kannada Trend News No Comments on ಮುರಿದ ಮೂಳೆಗಳನ್ನು ಸೇರಿಸುತ್ತೆ, ಮಂಡಿ, ಸೊಂಟ, ಬೆನ್ನು, ಕುತ್ತಿಗೆ ನೋವು ಇರುವವರು ಈ ಎಣ್ಣೆ ಹಚ್ಚಿ ಸಾಕು.!

 

ಇತ್ತೀಚಿನ ದಿನದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಬೆನ್ನು ನೋವು ಸೊಂಟ ನೋವು ಕುತ್ತಿಗೆ ನೋವು ಈ ರೀತಿಯಾದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಆದ್ದರಿಂದ ಇವುಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಅವರು ಹಲವಾರು ರೀತಿಯ ಪೇನ್ ಕಿಲ್ಲರ್ ಮಾತ್ರೆಗಳನ್ನು ಹಾಗೂ ಕೆಲವೊಂದಷ್ಟು ಕ್ರೀಮ್ ಗಳನ್ನು ಹಚ್ಚುತ್ತಿರುತ್ತಾರೆ ಆದರೆ ಅದು ಸಂಪೂರ್ಣವಾಗಿ ಈ ಸಮಸ್ಯೆಗಳನ್ನು ದೂರ ಮಾಡುವುದಿಲ್ಲ.

ಬದಲಿಗೆ ಸ್ವಲ್ಪ ದಿನಗಳ ಮಟ್ಟಿಗೆ ನೋವು ಕಡಿಮೆ ಆಗುತ್ತದೆಯೇ ಹೊರತು ಶಾಶ್ವತವಾಗಿ ಆ ನೋವುಗಳು ದೂರವಾಗುವುದಿಲ್ಲ. ಅದಕ್ಕಾಗಿ ಹಲವಾರು ಹಣವನ್ನು ಖರ್ಚು ಮಾಡಿರುತ್ತಾರೆ. ಆದರೆ ಇನ್ನು ಮುಂದೆ ಇಷ್ಟು ಹಣ ಕಾಸು ಖರ್ಚು ಮಾಡುವ ಅಗತ್ಯ ಇರುವುದಿಲ್ಲ.

ಹೌದು ಈ ದಿನ ನಾವು ಹೇಳುವಂತಹ ಈ ಒಂದು ಬಳ್ಳಿಯನ್ನು ಉಪ ಯೋಗಿಸಿಕೊಂಡು ನಾವು ಹೇಳುವ ಈ ಮನೆ ಮದ್ದನ್ನು ಮಾಡಿ ಹಚ್ಚು ವುದರಿಂದ ನಿಮ್ಮ ಮಂಡಿ ನೋವಿನ ಸಮಸ್ಯೆ, ಬೆನ್ನು ನೋವು, ಕುತ್ತಿಗೆ ನೋವು, ಸೊಂಟ ನೋವು ಎಂತದ್ದೇ ಸಮಸ್ಯೆ ಇದ್ದರೂ ಅದು ದೂರವಾಗುತ್ತದೆ.

ಎಷ್ಟೇ ಮೂಳೆ ಮುರಿದು ನೋವು ಕಾಣಿಸಿಕೊಳ್ಳುತ್ತಿದ್ದರು ಅದನ್ನು ಸಹ ಈ ಒಂದು ಬಳ್ಳಿ ದೂರ ಮಾಡುತ್ತದೆ. ಹಾಗಾದರೆ ಈ ದಿನ ಯಾವ ಬಳ್ಳಿಯನ್ನು ಉಪಯೋಗಿಸಿ ಹಾಗೂ ಯಾವ ಕೆಲವು ಪದಾರ್ಥ ಗಳನ್ನು ಉಪಯೋಗಿಸಿ ಈ ಮನೆಮದ್ದನ್ನು ಮಾಡಬಹುದು ಹಾಗೂ ಅದನ್ನು ಹೇಗೆ ಉಪಯೋಗಿಸುವುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಇಷ್ಟೆಲ್ಲ ಔಷದೀಯ ಗುಣವನ್ನು ಹೊಂದಿರುವಂತಹ ಬಳ್ಳಿಯ ಹೆಸರು ಮಂಗರವಳ್ಳಿ ಎಂದು ಇದನ್ನು ಇಂಗ್ಲಿಷ್ ನಲ್ಲಿ ಬೋನ್ ಸೆಟ್ಟರ್ ಪ್ಲಾಂಟ್ ಎಂದು ಸಹ ಕರೆಯುತ್ತಾರೆ. ಹಾಗಾದರೆ ಇದನ್ನು ಉಪಯೋಗಿಸಿ ಯಾವ ಒಂದು ಅದ್ಭುತವಾದಂತಹ ಎಣ್ಣೆಯನ್ನು ತಯಾರಿಸಬಹುದು ಹಾಗೂ ಅದಕ್ಕೆ ಯಾವುದೆಲ್ಲ ಪದಾರ್ಥ ಗಳು ಬೇಕಾಗುತ್ತದೆ. ಅದನ್ನು ಹೇಗೆ ಸಯಾರಿಸುವುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ.

ಮೊದಲನೆಯದಾಗಿ ಈ ಎಣ್ಣೆ ತಯಾರಿಸುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ಮಂಗರವಳ್ಳಿ ಬಳ್ಳಿ
* ಎಳ್ಳೆಣ್ಣೆ
* 4 ರಿಂದ 5 ಎಸಳು ಬೆಳ್ಳುಳ್ಳಿ
ಹಾಗಾದರೆ ಇದನ್ನು ಹೇಗೆ ತಯಾರಿಸುವುದು ಎಂದು ನೋಡುವುದಾದರೆ ಮೊದಲು ಒಂದು ಬಾಣಲೆಗೆ ಎಳ್ಳೆಣ್ಣೆಯನ್ನು ಹಾಕಿ ಮಂಗರವಳ್ಳಿ ಬಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಹಾಕಬೇಕು ಆನಂತರ ಅದಕ್ಕೆ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಅದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು.

ಮಂಗರವಳ್ಳಿಯಲ್ಲಿರುವಂತಹ ಅಂಶ ಹಾಗೂ ಬೆಳ್ಳುಳ್ಳಿಯಲ್ಲಿ ಇರುವ ಅಂಶ ಎರಡು ಕೂಡ ಎಳ್ಳೆಣ್ಣೆಯಲ್ಲಿ ಇಳಿಯಬೇಕು. ಅಲ್ಲಿಯತನಕ ಸಂಪೂರ್ಣವಾಗಿ ಕುದಿಸಿ ಆನಂತರ ಸಂಪೂರ್ಣವಾಗಿ ತಣ್ಣಗಾಗಲು ಬಿಡಬೇಕು. ಆನಂತರ ಅದನ್ನು ಶೋಧಿಸಿ ಒಂದು ಗಾಜಿನ ಬಾಟಲ್ ನಲ್ಲಿ ಒಂದು ವರ್ಷದವರೆಗೂ ಕೂಡ ಶೇಖರಿಸಿ ಇಡಬಹುದು.

ಈ ರೀತಿ ತಯಾರಾದಂತಹ ಎಣ್ಣೆಯನ್ನು ನಿಮಗೆ ನೋವು ಆಗಿದ್ದಂತಹ ಸ್ಥಳಕ್ಕೆ ಹಚ್ಚಿ ಮಸಾಜ್ ಮಾಡುತ್ತಾ ಬರುವುದರಿಂದ ನಿಮ್ಮ ಯಾವುದೇ ಮಂಡಿ ನೋವಿನ ಸಮಸ್ಯೆ, ಸೊಂಟ ನೋವು, ಕುತ್ತಿಗೆ ನೋವು, ಹೀಗೆ ಈ ಎಲ್ಲಾ ಸ್ಥಳಗಳಿಗೆ ಹಚ್ಚಿ ಮಸಾಜ್ ಮಾಡುವುದರಿಂದ ನಿಮ್ಮ ಎಲ್ಲಾ ನೋವು ಗಳು ಕೂಡ ಸಂಪೂರ್ಣವಾಗಿ ಶಮನವಾಗುತ್ತಾ ಬರುತ್ತದೆ. ಪ್ರತಿನಿತ್ಯ ಈ ಎಣ್ಣೆಯನ್ನು ಮೂರು ಬಾರಿ ಹಚ್ಚಬೇಕು ಈ ರೀತಿ ಪ್ರತಿನಿತ್ಯ ಹಚ್ಚುವುದ ರಿಂದ ಆ ಸ್ಥಳದಲ್ಲಿ ಕಾಣಿಸಿಕೊಳ್ಳುವಂತಹ ನೋವು ಸಂಪೂರ್ಣವಾಗಿ ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಈ ಆಹಾರ ಸೇವಿಸುವ ಮುನ್ನ ಎಚ್ಚರ.!
Next Post: ಸ್ನಾನ ಮಾಡುವಾಗ ಈ ಎರಡು ಕ್ರಿಯೆಗಳನ್ನು ಮಾಡಿದ್ರೆ ಹಣ ಆರೋಗ್ಯ ನಿಮ್ಮದಾಗುವುದು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore