ಪ್ರತಿಯೊಬ್ಬರಿಗೂ ಕೂಡ ಎಲ್ಲಾ ದೇವಾನುದೇವತೆಗಳ ಬಗ್ಗೆ ವಿಷಯ ತಿಳಿದೆ ಇದೆ. ಅದರಲ್ಲೂ ಭೈರವ ಎಂದಾ ಕ್ಷಣ ಪ್ರತಿಯೊಬ್ಬರು ಭಯಪಡು ವುದು ಸಹಜ. ಹೌದು ಭೈರವನಿಗೆ ಅಂತಹ ಶಕ್ತಿ ಇದೆ. ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ಭೈರವ ಎಂದಾ ಕ್ಷಣ ಭಯಪಡುವುದು ಸರ್ವೇ ಸಾಮಾನ್ಯ. ಹಾಗಾದರೆ ಈ ದಿನ ಭೈರವ ಪೂಜೆಯನ್ನು ಮಾಡುವುದ ರಿಂದ ಯಾವುದೆಲ್ಲ ರೀತಿಯ ಪ್ರಯೋಜನಗಳನ್ನು ನಾವು ಪಡೆಯ ಬಹುದು ಹಾಗೂ ಇದರ ಅನುಕೂಲ ಏನು.?
ಹಾಗಾದರೆ ಆ ಒಂದು ಭೈರವ ಮಂತ್ರ ಯಾವುದು ಅದನ್ನು ಯಾವ ಸಮಯದಲ್ಲಿ ಹೇಗೆ ಹೇಳಬೇಕು ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಅದರಲ್ಲೂ ಭೈರವ ಪೂಜೆಯ ಮಹತ್ವವನ್ನು ತಿಳಿದರೆ ಪ್ರತಿಯೊಬ್ಬರೂ ಕೂಡ ಈ ಒಂದು ಪೂಜೆಯನ್ನು ಮಾಡುವುದು ಖಚಿತ ಎಂದೇ ಹೇಳಬಹುದು.
ನೀರಿನ ಕ್ಯಾನ್ ಒಳಗೆ ಬ್ರಷ್ ಹಾಕದೆ ತುಂಬ ಸರಳವಾಗಿ ಸ್ವಚ್ಛ ಮಾಡುವ ವಿಧಾನ.!
ಹೌದು ಅಷ್ಟು ಶಕ್ತಿಶಾಲಿಯಾಗಿದೆ ಈ ಒಂದು ಭೈರವ ಮಂತ್ರ ನಮಗೆಲ್ಲರಿಗೂ ತಿಳಿದಿರುವಂತೆ ಪ್ರತಿಯೊಂದು ಕುಟುಂಬಕ್ಕೂ ಕೂಡ ಕುಲದೇವರು ಎಂದು ಇರುತ್ತದೆ ಅದೇ ರೀತಿಯಾಗಿ ಕೆಲವೊಂದಷ್ಟು ಕುಟುಂಬ ವರ್ಗದವರಿಗೆ ಭೈರವ ಕೂಡ ಕುಲದೇವರಾಗಿಯೇ ಇದೆ. ಅದರಲ್ಲೂ ಕಲಿಯುಗದಲ್ಲಿ ಭೈರವನನ್ನು ಪೂಜಿಸುವುದರಿಂದ ಭಯ ಬಿಕ್ಕಟ್ಟು ಆತಂಕ ಶತ್ರುಗಳ ಅಡೆತಡೆಗಳಿಂದ ದೂರವಾಗಬಹುದು ಎನ್ನುವಂತಹ ನಂಬಿಕೆ ಇದೆ.
ಆದ್ದರಿಂದಲೇ ಪ್ರತಿಯೊಬ್ಬರೂ ಕೂಡ ಭೈರವನನ್ನು ಆರಾಧಿಸುತ್ತಾರೆ ಅದರಲ್ಲೂ ತಮಗೆ ಒದಗಿರುವಂತಹ ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಈ ಒಂದು ಭೈರವ ಪೂಜೆಯನ್ನು ಮಾಡಿಸುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಭೈರವನನ್ನು ಭಕ್ತಿಯಿಂದ ಒಳ್ಳೆಯ ಮನಸ್ಸಿನಿಂದ ಆರಾಧನೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ಹೆಚ್ಚಾಗುತ್ತದೆ ಎಂದೇ ಹೇಳಬಹುದು.
ಟ್ಯಾಂಕ್ ಒಳಗೆ ಇಳಿಯದೆ ಒಂದು ರೂಪಾಯಿ ಖರ್ಚಿಲ್ಲದೆ ವಾಟರ್ ಟ್ಯಾಂಕ್ ಕ್ಲೀನ್ ಮಾಡುವ ವಿಧಾನ ಇಲ್ಲಿದೆ ನೋಡಿ.!
ಅಂದರೆ ನಿಮಗೆ ಯಾವುದೇ ರೀತಿಯ ಸಂಕಷ್ಟಗಳು ಕೂಡ ಎದುರಾಗು ವುದಿಲ್ಲ ಹಾಗೇನಾದರೂ ಅಂತಹ ಪರಿಸ್ಥಿತಿಗಳು ಎದುರಾದರೂ ಅವೆಲ್ಲವನ್ನು ಸಹ ನೀವು ಸುಲಭವಾಗಿ ಜಯಿಸುವಿರಿ ಎಂದೇ ಹೇಳ ಬಹುದು. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಭೈರವ ಮಂತ್ರ ವನ್ನು ಪಠಿಸುವುದು ಒಳ್ಳೆಯದು. ಅದರಲ್ಲೂ ಯಾವುದೇ ಒಬ್ಬ ವ್ಯಕ್ತಿ ಯಲ್ಲಿ ಯಾವುದೇ ರೀತಿಯ ಜಾತಕದ ದೋಷ ಇದ್ದರೂ ಶನಿಯ ಕಾಟ ಎಷ್ಟೇ ಇದ್ದರೂ ಅವೆಲ್ಲವನ್ನು ಸಹ ದೂರ ಮಾಡುವಂತಹ ಶಕ್ತಿ ಈ ಒಂದು ಕಾಲಭೈರವನ ಮಂತ್ರಕ್ಕೆ ಇದೆ ಎಂದೇ ಶಾಸ್ತ್ರ ಪುರಾಣಗಳಲ್ಲಿ ತಿಳಿಸಲಾಗಿದೆ.
ಆದ್ದರಿಂದಲೇ ಪ್ರತಿಯೊಬ್ಬರೂ ಇದನ್ನು ಅನುಸರಿಸು ವುದು ಒಳ್ಳೆಯದು ಅದರಲ್ಲೂ ಮೊದಲೇ ಹೇಳಿದಂತೆ ಸ್ಮಶಾನಭೈರವೀ ಮಂತ್ರವನ್ನು ನೀವು ಹೇಳುವುದರಿಂದ ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಸಹ ಈಡೇರಿಸಿ ಕೊಳ್ಳಬಹುದು. ಹೌದು ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಯಶಸ್ಸನ್ನು ಕಾಣಬೇಕು ಎಂದರೆ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಲಾಭವನ್ನು ಕಾಣಬೇಕು.
ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು.! ಈ ತಪ್ಪುಗಳನ್ನು ಮಾಡುವುದನ್ನು ಇಂದೇ ನಿಲ್ಲಿಸಿ.!
ಎಂದರೆ ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಏಳಿಗೆಯನ್ನು ಕಾಣಬೇಕು ಎಂದರೆ ಈ ಒಂದು ಸ್ಮಶಾನಭೈರವಿ ಮಂತ್ರವನ್ನು ಪ್ರತಿನಿತ್ಯ ಹೇಳುವುದು ಒಳ್ಳೆಯದು ಹಾಗೂ ಈ ಒಂದು ಮಂತ್ರಕ್ಕೆ ಅಷ್ಟೇ ಮಹತ್ವ ಇದೆ ಎಂದು ಹೇಳಬಹುದು. ಕೆಲವೊಂದು ತಂತ್ರ ಮಂತ್ರ ವಿದ್ಯೆಗಳಲ್ಲಿ ಇದನ್ನು ಕೆಲವೊಂದು ವಿಧಾನಗಳನ್ನು ಅನುಸರಿಸಿ ಹೇಳುವುದರಿಂದ.
ಆ ಒಂದು ಮಂತ್ರಕ್ಕೆ ಇರುವಂತಹ ಶಕ್ತಿ ಹಾಗೂ ಕೆಲವೊಂದು ತಂತ್ರಗಳನ್ನು ಸಹ ಪಡೆಯಬಹುದು ಎಂಬ ನಂಬಿಕೆ ಇದೆ. ಅದು ಯಾವುದೇ ಇರಲಿ ಈ ಒಂದು ಮಂತ್ರವನ್ನು ಪ್ರತಿಯೊಬ್ಬರೂ ಹೇಳುವುದರಿಂದ ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಬಹುದು.