Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮಗಳನ್ನು ಇಟ್ಟುಕೊಂಡು ದುಡ್ಡು ಮಾಡ್ತ ಇದ್ದಿರ ಎಂದು ಹೇಳಿದ ನೆಟ್ಟಿಗರಿಗೆ ಮಾಸ್ಟರ್ ಆನಂದ್ ಲೈವ್ ಬಂದು ಹೇಳಿದ್ದೇನು ಗೊತ್ತ.? ಎಲ್ಲರೂ ಒಂದು ಕ್ಷಣ ಶಾ’ಕ್

Posted on June 26, 2022 By Kannada Trend News No Comments on ಮಗಳನ್ನು ಇಟ್ಟುಕೊಂಡು ದುಡ್ಡು ಮಾಡ್ತ ಇದ್ದಿರ ಎಂದು ಹೇಳಿದ ನೆಟ್ಟಿಗರಿಗೆ ಮಾಸ್ಟರ್ ಆನಂದ್ ಲೈವ್ ಬಂದು ಹೇಳಿದ್ದೇನು ಗೊತ್ತ.? ಎಲ್ಲರೂ ಒಂದು ಕ್ಷಣ ಶಾ’ಕ್

ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಮೂಲಕ ಸಖತ್ ಫೇಮಸ್ ಆಗಿದ್ದಾಳೆ ವಂಶಿಕ ಅಂಜನಿ ಕಶ್ಯಪ ನಟ ನಿರೂಪಕ ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ಅವರ ಪುತ್ರಿಯಾಗಿರುವ ವಂಶಿಕಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಬಳಿಕ ವಂಶಿಕ ಈಗ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಳೆ. ಈಚೆಗೆ ವಂಶಿಕ ನಿರ್ವಹಿಸಿದ್ದ ರತ್ನನ್ ಪ್ರಪಂಚ ಸಿನಿಮಾದ ಸ್ಕಿಟ್ ಸಾಕಷ್ಟು ಸದ್ದು ಮಾಡಿದೆ ಈ ಮಧ್ಯ ಒಂದು ಅಪಸ್ವರದ ಮಾತುಗಳು ಕೇಳಿ ಬಂದಿದೆ. ಈ ಬಗ್ಗೆ ಅಂಶಿಕ ತಂದೆ ನಟ ಆನಂದ್ ಪ್ರತಿಕ್ರಿಯೆ ನೀಡಿದ್ದಾರೆ ದೊಡ್ಡವರ ಶೋನಲ್ಲಿ ವಂಶಿಕ ನಟಿಸುವುದು ಯಾಕೆ? ನಿಮಗೆ ದುಡ್ಡೇ ಮುಖ್ಯ ನ ಎಂದವರಿಗೆ ನಾವು ಅವಳಿಂದ ಯಾವುದೇ ದುಡ್ಡಿನ ನಿರೀಕ್ಷೆ ಮಾಡುತ್ತಿಲ್ಲ ಇದು ಬಯಸದೆ ಬಂದಿದ್ದು.

ಭಗವಂತ ವೀಕ್ಷಕರ ರೂಪದಲ್ಲಿ ಆಶೀರ್ವಾದ ನೀಡಿದ್ದಾನೆ ಎಂದಿದ್ದಾರೆ. ವಂಶಿಕಾಗೆ ಸಪೋರ್ಟ್ ಮಾಡುತ್ತಿರುವವರಿಗೆ ಹೃದಯಪೂರ್ವಕ ಧನ್ಯವಾದಗಳು ಕಲರ್ಸ್ ಕನ್ನಡ ವಾಹಿನಿ ತಂಡ ತುಂಬಾ ಚೆನ್ನಾಗಿ ಸ್ಕ್ರಿಪ್ಟ್ ಮಾಡಿಕೊಂಡು ಶೋ ಮಾಡುತ್ತಿದೆ. ನನಗೆ ತುಂಬಾ ಹೆಮ್ಮೆ ಇದೆ ತುಂಬಾ ಖುಷಿ ಇದೆ ಅವಳು ಇಷ್ಟೊಂದು ಚೆನ್ನಾಗಿ ಅಭಿನಯ ಮಾಡ್ತಾಳೆ ಅಂತ ನಮಗೆ ಗೊತ್ತಿರಲಿಲ್ಲ ಇದು ದೇವರ ವರ ಅಷ್ಟೇ. ನನ್ನಮ್ಮ ಸೂಪರ್ ಸ್ಟಾರ್ ತಂಡವೇ ಈಗ ಗಿಚ್ಚಿ ಗಿಲಿ ಗಿಲಿ ಶೋ ಮಾಡುತ್ತಿದೆ. ಈ ಶೋನಲ್ಲಿ ಸಾಧುಕೋಕಿಲ ಅವರು ವಂಶಿಕ ಜೊತೆಗೆ ಬೇರೆ ಯಾರೇ ಇದ್ದಿದ್ದರೂ ಕೂಡ ಈ ರೀತಿಯ ಪಾತ್ರವನ್ನು ಅವಳು ನಿರ್ವಹಿಸಲು ಆಗುತ್ತಿರಲಿಲ್ಲ ಅವಳಿಗೆ ಸಿಕ್ಕಿರುವ ಪಾರ್ಟ್ನರ್ ಶಿವು ಇವನು ತುಂಬಾ ಚೆನ್ನಾಗಿ ಇವಳಿಗೆ ಹೊಂದಿಕೊಂಡಿದ್ದಾರೆ ಆದ ಕಾರಣ ಇವಳು ಚೆನ್ನಾಗಿ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ ಎಂದು ಹೇಳುತ್ತಾರೆ.

ದನ್ನು ಕೇಳಿದ ನಂತರ ವಂಶಿಕ ತಂದೆ ಆನಂದ್ ಅವರಿಗೆ ತುಂಬಾ ಸಂತೋಷವಾಗುತ್ತದೆ, ಆದರೆ ಈ ಮಧ್ಯೆ ಸುಮಾರು ಜನ ಕಮೆಂಟ್ ಮಾಡುತ್ತಿದ್ದಾರೆ, ಯಾಕೆ ನೀವು ದೊಡ್ಡವರು ಶೋಗೆ ಮಗುವನ್ನು ಕಳುಹಿಸುತ್ತಾ ಇದ್ದೀರಾ ನಿಮಗೆ ದುಡ್ಡೇ ಮುಖ್ಯನಾ ಅಂತಾ ಕೇಳುತ್ತಿದ್ದಾರೆ. ಅವರೆಲ್ಲ ಒಂದನ್ನು ಗಮನಿಸಬೇಕು ಅಲ್ಲಿ ವಂಶಿಕ ಮಾಡುವ ಸ್ಕಿಟ್ ಗಳು ಯಾವ ರೀತಿ ಇವೇ ಅವಳ ನಟನೆ ಹೇಗೆ ಇದೆ ಎಂಬುದನ್ನು ಗಮನಿಸಬೇಕು. ನಾವು ಎಲ್ಲಾ ಕಾಮಿಡಿ ಸೀನ್ ಗಳನ್ನು ನೋಡುತ್ತೇವೆ ಸುಮ್ಮನೆ ಸುಳ್ಳು ಹೇಳಬಾರದು ಅವಳ ಮನಸ್ಸಿನ ಮೇಲೆ ಪ್ರಭಾವಬೀರುವುದು ಯಾವುದು ಇಲ್ಲ. ನಾನು ಕೂಡ ಚಿಕ್ಕವಯಸ್ಸಿನಲ್ಲಿ ದೊಡ್ಡಣ್ಣ ಅವರ ಜೊತೆಗೆ ಮಡಿಕೆ ಸೀನ್ ಆಕ್ಟ್ ಮಾಡುವಾಗ ರೇಖಾ ದಾಸ್ ಮೇಡಮ್ ಗೆ ರೇಗಿಸುವ ಪಾತ್ರಗಳನ್ನು ಮಾಡಿದಾಗ ಇವನು ಹಾಳಾಗಿ ಬಿಡುತ್ತಾನೆ.

ಅಂತ ಎಲ್ಲಾ ಹೇಳಿದ್ದರ ನಾನು ಹಾಳಾಗಿದ್ದೀನ, ಇವತ್ತಿಗೂ ಆಚೆ ಸಿಕ್ಕಿದಾಗ ಅದೇ ವಾಡಿಕೆ ಕಾಮಿಡಿ ಬಗ್ಗೆ ಮಾತನಾಡುತ್ತಾರೆ. ಗೌರಿ ಗಣೇಶ ಚಿತ್ರದ ನಂತರ ಜನ ಮಾತನಾಡುವುದೇ ಮಡಿಕೆ ಸೀನ್ ಬಗ್ಗೆ, ನಿಂದಕರು ಹೇಗೆ ಇದ್ದರೂ ಮಾತನಾಡುತ್ತಾರೆ ನಿಮ್ಮ ನೆಗೆಟಿವ್ ಕಮೆಂಟ್ ನನ್ನನ್ನ ಬಾಧಿಸುತ್ತದೆ ಅಂದುಕೊಂಡಿದ್ದರೆ ತಪ್ಪು ಎಂದಿದ್ದಾರೆ. ಇದರ ಬಗ್ಗೆ ಸಂಪೂರ್ಣ ವಿಚಾರ ತಿಳಿಯಬೇಕಾದರೆ ಮಾಸ್ಟರ್ ಆನಂದ್ ಮಾತನಾಡಿರುವ ಈ ಲಯುವ್ ವಿಡಿಯೋ ನೋಡಿ‌ ನಿಮಗೆ ಅರ್ಥ ಆಗುತ್ತೆ. ಕೊನೆಯಲ್ಲಿ ನಿಮ್ಮ ಅಭಿಪ್ರಾಯವೇನು ಅಂತ ನಮಗೆ ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

https://youtu.be/2Bq86xDqGdw

Cinema Updates Tags:Master Anand, Vamshika Anjani Kashyap
WhatsApp Group Join Now
Telegram Group Join Now

Post navigation

Previous Post: ಸ್ಯಾಂಡಲ್ ವುಡ್ ಸ್ಟಾರ್ ನಟಿಯರು ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತ.?
Next Post: ಸ್ಟೇಜ್ ಮೇಲೆ ಜಬರ್ದಾಸ್ತ್ ಹಾಡಿಗೆ ಡ್ಯಾನ್ಸ್ ಮಾಡಿದ ನಟಿ ರಚಿತಾ ರಾಮ್.! ಈ ಹಾ’ಟ್ ವಿಡಿಯೋ ನೋಡಿ ನಿಜಕ್ಕೂ ಬೆರಗಾಗ್ತಿರಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore