Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮದುವೆಯಾದ ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳನ್ನು ಪಡೆದದ್ದು ಹೇಗೆ ಎಂಬುದರ ಬಗ್ಗೆ ತನಿಖೆ ಆದೇಶಿಸಿದ ತಮಿಳುನಾಡು ಸರ್ಕಾರ.! ನಯನತಾರಾ ಮತ್ತು ವಿಘ್ನೇಶ್ ಗೆ ಎದುರಾಯ್ತು ಸಂ.ಕ.ಷ್ಟ

Posted on October 11, 2022 By Kannada Trend News No Comments on ಮದುವೆಯಾದ ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳನ್ನು ಪಡೆದದ್ದು ಹೇಗೆ ಎಂಬುದರ ಬಗ್ಗೆ ತನಿಖೆ ಆದೇಶಿಸಿದ ತಮಿಳುನಾಡು ಸರ್ಕಾರ.! ನಯನತಾರಾ ಮತ್ತು ವಿಘ್ನೇಶ್ ಗೆ ಎದುರಾಯ್ತು ಸಂ.ಕ.ಷ್ಟ

ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು ಸುಮಾರು ಎಂಟು ವರ್ಷಗಳ ಕಾಲ ಪ್ರೀತಿಸಿದಂತಹ ತಮ್ಮ ಜೀವದ ಗೆಳೆಯ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ಒಂದು ಮದುವೆಗೆ ದಕ್ಷಿಣ ಭಾರತ ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ಗಣ್ಯರು ಪಾಲ್ಗೊಂಡಿದ್ದರು ಬಹಳ ಅದ್ದೂರಿಯಾಗಿ ಈ ಒಂದು ಮದುವೆಯನ್ನು ಮಾಡಿಕೊಳ್ಳಲಾಯಿತು. ನಾಲ್ಕು ತಿಂಗಳಿನಿಂದಲೂ ಕೂಡ ನಯನತಾರ ಹಾಗೂ ವಿಘ್ನೇಶ್ ಶಿವನ್ ಇಬ್ಬರು ಕೂಡ ಪ್ರಣಯ ಪಕ್ಷಿಗಳಂತೆ ದೇಶ ವಿದೇಶ ಸುತ್ತುತ್ತಿದ್ದರು.

ಆದರೆ ನೆನ್ನೆಯಷ್ಟೇ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಇಬ್ಬರೂ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಾನು ಮತ್ತು ನಯನ ಅಪ್ಪ-ಅಮ್ಮ ಆಗುತ್ತಿದ್ದೇವೆ. ನಮ್ಮ ಈ ಅವಳಿ ಗಂಡು ಮಕ್ಕಳಿಗೆ ನಿಮ್ಮ ಆಶೀರ್ವಾದ ಸದಾ ಕಾಲ ಇರಲಿ ಎಂದು ಶಾ.ಕಿಂ.ಗ್ ಹೇಳಿಕೆಯನ್ನು ನೀಡಿದರು. ಅಷ್ಟೇ ಅಲ್ಲದೆ ಮಕ್ಕಳ ಜೊತೆಗಿರುವಂತಹ ಫೋಟೋವನ್ನು ಕೂಡ ಶೇರ್ ಮಾಡಿಕೊಂಡರು ಈ ಫೋಟೋ ನೋಡುತ್ತಿದ್ದ ಹಾಗೆ ಅಭಿಮಾನಿಗಳ ಮನಸ್ಸಿನಲ್ಲಿ ಆತಂಕ ಹೆಚ್ಚಾಯ್ತು. ಅಷ್ಟೇ ಅಲ್ಲದೆ ಇಡೀ ಭಾರತೀಯ ಚಿತ್ರರಂಗದವರಿಗೆ ಒಂದು ಕ್ಷಣ ಶಾ.ಕ್ ಆದರು ಏಕೆಂದರೆ ಮದುವೆಯಾದ ನಾಲ್ಕು ತಿಂಗಳಿಗೆ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡುವುದಾದರೂ ಹೇಗೆ ಸಾಧ್ಯ ಎಂಬ ಅನುಮಾನವನ್ನು ವ್ಯಕ್ತಪಡಿಸಿದರು.

Nayan & Me have become Amma & Appa❤️
We are blessed with
twin baby Boys❤️❤️
All Our prayers,our ancestors’ blessings combined wit all the good manifestations made, have come 2gethr in the form Of 2 blessed babies for us❤️😇
Need all ur blessings for our
Uyir😇❤️& Ulagam😇❤️ pic.twitter.com/G3NWvVTwo9

— VigneshShivan (@VigneshShivN) October 9, 2022

ಆದರೆ ನಯನತಾರಾ ಅವರು ಬಾಡಿಗೆ ತಾಯ್ತನದ ಮೂಲಕ ಎರಡು ಗಂಡು ಮಕ್ಕಳನ್ನು ದತ್ತು ಪಡೆದಿದ್ದಾರೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ಕೂಡ ಮದುವೆಯಾಗುವುದಕ್ಕಿಂತ ಮುಂಚೆಯೇ ಮಕ್ಕಳನ್ನು ದತ್ತು ಪಡೆಯಬೇಕು ಎಂಬ ನಿರ್ಧಾರ ಮಾಡಿದ್ದರು. ಅದರಂತೆ ಬಾಡಿಗೆ ತಾಯ್ತನದ ಮೂಲಕ ಇದೀಗ ಅವಳಿ ಮಕ್ಕಳನ್ನು ತಮ್ಮ ಮನೆಗೆ ಬರ ಮಾಡಿಕೊಂಡಿದ್ದಾರೆ. ಇದು ಒಂದು ಕಡೆ ಖುಷಿಯ ವಿಚಾರವಾದರೆ ಮತ್ತೊಂದು ಕಡೆ ತಮಿಳುನಾಡು ಸರ್ಕಾರ ಇದೀಗ ನಯನತಾರಾ ಹಾಗೂ ವಿಜ್ಞೇಶ್ ಶಿವನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಹೌದು, ಬಾಡಿಗೆ ತಾಯ್ತನದ ಕುರಿತು ಮಾಹಿತಿಯನ್ನು ನೀಡಬೇಕು ಎಂದು ತನಿಕೆಯ ಆದೇಶವನ್ನು ಹೊರಡಿಸಿದ್ದಾರಂತೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಲಾಗಿದೆ ಬಾಡಿಗೆ ತಾಯಿ ಆರೋಗ್ಯವಾಗಿರಬೇಕು, ಆಕೆಯ ವಯಸ್ಸು 21-35 ರ ಅಂತರದಲ್ಲಿ ಇರಬೇಕು. ಒಂದೇ ಸಲ ಬಾಡಿಗೆ ತಾಯಿ ಆಗಲು ಸಾಧ್ಯ ಹಾಗೂ ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ನಿರ್ಬಂಧ ಹೇರಲಾಗಿದೆ. ಬಾಡಿಗೆ ತಾಯಿಯಿಂದ ಮಗು ಪಡೆಯಲು ಇವೆಲ್ಲ ನಿಯಮಗಳನ್ನು ಪಾಲಿಸಲೇಬೇಕಿದೆ. ಆದರೆ ನಯನ ದಂಪತಿ ಇವುಗಳನ್ನು ಪಾಲಿಸಿಲ್ಲ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳು ನಾಡು ವೈದ್ಯಕೀಯ ಸೇವೆಗಳ ನಿರ್ದೇಶನಾಲಯವು ತನಿಖೆಗೆ ಆದೇಶಿಸಿದೆ. ಇದೀಗ ನಯನ ತರಹ ಹಾಗೂ ವಿಜ್ಞಾನ ಶಿವನ್ ತನಿಕೆಯನ್ನು ಎದುರಿಸಬೇಕಾಗಿದೆ.

ತನಿಖೆಯಲ್ಲಿ ಎಲ್ಲಾ ನಿಯಮ ಹಾಗೂ ಕ್ರಮಗಳನ್ನು ಸರಿಯಾಗಿ ಪಾಲಿಸಿದ್ದರೆ ಈ ದಂಪತಿಗಳಿಗೆ ಯಾವುದೇ ರೀತಿಯಾದಂತಹ ತೊಂದರೆ ಆಗುವುದಿಲ್ಲ. ಒಂದು ವೇಳೆ ಈ ನಿಯಮದಲ್ಲಿ ಏನಾದರೂ ಉಲ್ಲಂಘನೆ ಮಾಡಿದರೆ ಖಂಡಿತವಾಗಿಯೂ ಕೂಡ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕ.ಠಿ.ಣ.ವಾದ ಶಿ.ಕ್ಷೆಗೆ ಒಳಗಾಗುತ್ತಾರೆ. ನಯನತಾರಾ ಅವರು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದ ಕಾರಣವೇ ಇಂತಹ ಸಂ.ಕ.ಷ್ಟ.ವನ್ನು ಎದುರಿಸುತ್ತಿದ್ದಾರೆ. ಅದರ ಬದಲು ತಾವೇ ಮಕ್ಕಳನ್ನು ಮಾಡಿಕೊಂಡಿದ್ದರೆ ಇಷ್ಟೆಲ್ಲಾ ತೊಂದರೆಗಳನ್ನು ಅನುಭವಿಸಬೇಕಾದಂತಹ ಪ್ರಮೇಯವೇ ಇರುತ್ತಿರಲಿಲ್ಲ. ಅದೇನೆ ಆಗಲಿ ಸದ್ಯಕಂತು ತಮ್ಮ ಕನಸಿನ ಮಕ್ಕಳನ್ನು ಮನೆಗೆ ಬರಮಾಡಿಕೊಂಡ ಖುಷಿಯಲ್ಲಿ ಇದ್ದಂತಹ ದಂಪತಿಗಳಿಗೆ ಇದೀಗ ಸಂ.ಕ.ಷ್ಟ ಎದುರಾಗಿದೆ ಅಂತಾನೆ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

Entertainment Tags:Nayanathara, Vignesh shivan
WhatsApp Group Join Now
Telegram Group Join Now

Post navigation

Previous Post: ದರ್ಶನ್ ಈಗಲೂ ನನ್ನ ನೆನಪಿಟ್ಟುಕೊಂಡಿದ್ದಾರೆ ಆದ್ರೆ ಶಿವಣ್ಣ ಹಾಗಲ್ಲ, ನೀವು ಯಾರು ಗೊತ್ತೇ ಇಲ್ಲ ಅಂತ ಹೇಳಿದ್ರು ಎಂದ ನಟಿ ಲಲಿತಮ್ಮ.
Next Post: ಇಡೀ ಕಿರುತೆರೆಯಲ್ಲೇ ಇಂಥ ಸಾಧನೆ ಯಾರೂ ಮಾಡಿಲ್ಲ ಸುಮಾರು 10 ವರ್ಷಗಳಿಂದ ರಂಜಿಸಿದ್ದ ಜನಪ್ರಿಯ ಧಾರಾವಾಹಿ ಮಂಗಳ ಗೌರಿ ಇದೀಗ ಮುಕ್ತಾಯವಾಗಿದೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore