Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಾನು ಮತ್ತು ದರ್ಶನ್ ದೂರ ಆಗುವುದಕ್ಕೆ ನಿಖಿತನೇ ಕಾರಣ ಎಂದು ಹೇಳಿದ ಓಂ ಪ್ರಕಾಶ್ ರಾವ್ ಅಷ್ಟಕ್ಕೂ ದರ್ಶನ್ ಮತ್ತು ಓಂ ಪ್ರಕಾಶ್ ನಡುವೆ ನಡೆದಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ

Posted on October 5, 2022 By Kannada Trend News No Comments on ನಾನು ಮತ್ತು ದರ್ಶನ್ ದೂರ ಆಗುವುದಕ್ಕೆ ನಿಖಿತನೇ ಕಾರಣ ಎಂದು ಹೇಳಿದ ಓಂ ಪ್ರಕಾಶ್ ರಾವ್ ಅಷ್ಟಕ್ಕೂ ದರ್ಶನ್ ಮತ್ತು ಓಂ ಪ್ರಕಾಶ್ ನಡುವೆ ನಡೆದಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ

ನಟ ನಿರ್ಮಾಪಕ ಹಾಗೂ ನಿರ್ದೇಶಕ ಹಾಸ್ಯ ಕಲಾವಿದ ಓಂ ಪ್ರಕಾಶ್ ರಾವ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ಅದ್ಭುತವಾದ ಮತ್ತು ಅಮೋಘವಾದ ನಟನೆಯಿಂದಲೇ ಕನ್ನಡಿಗರ ಗಮನವನ್ನು ತಮ್ಮತ ಸೆಳೆದಿದ್ದರೆ‌. ಇನ್ನೂ ಓಂ ಪ್ರಕಾಶ್ ರಾವ್ ಅವರಿಗೆ ಸಿನಿಮಾರಂಗ ಎಂಬುದು ಹೊಸದೇನಲ್ಲ ತಮ್ಮ ತಂದೆ ಎನ್.ಎಸ್‌ ರಾವ್ ಅವರ ಕಾಲದಿಂದಲೂ ಕೂಡ ಇವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ನಟರಾಗಿ ಕೆಲವೇ ಕೆಲವು ಸಿನಿಮಾದಲ್ಲಿ ನಟಿಸಿದ್ದಾರೆ ಆದರೆ ಇವರು ಹೆಚ್ಚು ನಿರ್ದೇಶಕರಾಗಿಯೇ ಗುರುತಿಸಿಕೊಂಡಿದ್ದಾರೆ. ಅದರಲ್ಲಿಯೂ ಕೂಡ ಹುಚ್ಚ, ಕಲಸಿಪಾಳ್ಯ, ಮಂಡ್ಯ, ಹೀಗೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.

ಇಲ್ಲಿಯವರೆಗೂ ಕೂಡ ನಟ ಓಂ ಪ್ರಕಾಶ್ ರಾವ್ ಅವರು ಸುಮಾರು 70ಕ್ಕೂ ಅಧಿಕ ಸಿನಿಮಾವನ್ನು ಡೈರೆಕ್ಟ್ ಮಾಡಿದ್ದಾರೆ ಇವರ ಮಾತು ಹೊರಟಾಗಿರಬಹುದು ಕಠೋರವಾಗಿರಬಹುದು ಆದರೆ ಸತ್ಯವನ್ನೇ ಹೇಳುತ್ತಾರೆ. ಇಷ್ಟೆಲ್ಲ ಸಿನಿಮಾ ಬ್ಯಾಕ್ ಗ್ರೌಂಡ್ ಹೊಂದಿರುವಂತಹ ಕಲಾವಿದ ನಟ ದರ್ಶನ್ ಜೊತೆ ಕಿರಿಕ್ ಮಾಡಿಕೊಂಡಿದ್ದು ಯಾಕೆ ನಟ ದರ್ಶನ್ ಅವರ ಜೊತೆ ಯಾಕೆ ಮಾತನಾಡುತ್ತಿಲ್ಲ ಇವರಿಬ್ಬರ ನಡುವೆ ನಡೆದಂತಹ ಜಗಳವಾದರೂ ಏನು ಎಂಬ ವಿಚಾರದ ಬಗ್ಗೆ ಗಾಂಧಿನಗರದಲ್ಲಿ ಅಂದಿನ ಕಾಲದಿಂದಲೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ.

ಆದರೆ ಈ ವಿಚಾರದ ಬಗ್ಗೆ ಓಂ ಪ್ರಕಾಶ್ ರಾವ್ ಆಗಲಿ ಅಥವಾ ದರ್ಶನಾಗಲಿ ಎಲ್ಲಿಯೂ ಕೂಡ ಗುಟ್ಟನ್ನು ಬಿಟ್ಟು ಕೊಟ್ಟಿರಲಿಲ್ಲ ಆದರೆ ಇದೇ ಮೊದಲ ಬಾರಿಗೆ ಸಂದರ್ಶನ ಒಂದರಲ್ಲಿ ಓಂ ಪ್ರಕಾಶ್ ರಾವ್ ಅವರು ದರ್ಶನ್ ಅವರ ಬಗ್ಗೆ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಹಾಗೂ ಅವರ ಸಿನಿಮಾದ ಜೀವನದ ಬಗ್ಗೆ ಯಾರಿಗೂ ತಿಳಿಯದ ಒಂದಷ್ಟು ಮಾಹಿತಿಯನ್ನು ಹೊರ ಹಾಕಿದ್ದಾರೆ‌. ನಿಜಕ್ಕೂ ಇವರ ಮಾತು ಕೇಳಿದರೆ ಆಶ್ಚರ್ಯ ಆಗುತ್ತದೆ ನಟ ದರ್ಶನ್ ಅವರು ನಿಜಕ್ಕೂ ಈ ರೀತಿ ಇದ್ದರೆ ಎಂಬ ಅನುಮಾನವೂ ಕೂಡ ಮೂಡುತ್ತದೆ.

ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಸದ್ಯಕ ಓಂ ಪ್ರಕಾಶ್ ರಾವ್ ಅವರಿಗೆ ಯಾವುದೇ ಅವಕಾಶಗಳು ಇಲ್ಲದೆ ಮನೆಯಲ್ಲೇ ಕುಳಿತಿರುವಂತಹ ವಿಚಾರಗಳು ಕೂಡ ನಿಮಗೆ ತಿಳಿದೇ ಇದೆ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಇತ್ತೀಚಿಗೆ ಬರುತ್ತಿರುವಂತಹ ನಿರ್ದೇಶಕರ ಪೈಪೋಟಿ ಅಂತಾನೆ ಹೇಳಬಹುದು. ಹೌದು ಕಾಲಕ್ಕೆ ತಕ್ಕಂತೆ ಸಿನಿಮಾಗಳನ್ನು ತೆಗೆದರೆ ಮಾತ್ರ ಅದು ಕ್ಲಿಕ್ ಆಗುತ್ತದೆ ಆ ನಿರ್ಮಾಪಕರಿಗೂ ಕೂಡ ಬೇಡಿಕೆ ಇರುತ್ತದೆ. ಆದರೆ ಓಂ ಪ್ರಕಾಶ್ ರಾವ್ ಅವರು ಈ ಕಾಲಕ್ಕೆ ತಕ್ಕಂತೆ ಸಿನಿಮಾಗಳನ್ನು ನೀಡುತ್ತಿಲ್ಲ ಈ ಕಾರಣಕ್ಕಾಗಿ ಇವರು ದೂರ ಇದ್ದಾರೆ ಇನ್ನು ಮನೆಯಲ್ಲೇ ಕಾಲ ಕಳೆಯುತ್ತಿರುವಂತಹ ಓಂ ಪ್ರಕಾಶ್ ರಾವ್ ಅವರನ್ನು ಭೇಟಿಯಾದಂತಹ ಮಾಧ್ಯಮದವರು ಒಂದು ಪ್ರಶ್ನೆಯನ್ನು ನೇರವಾಗಿಯೇ ಕೇಳುತ್ತಾರೆ.

ಅದೇನೆಂದರೆ ದರ್ಶನ್ ಮತ್ತು ನೀವು ಬೇರೆಯಾಗುವುದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ತಿಳಿಸಿ ಎಂದು ಹೇಳುತ್ತಾರೆ. ಈ ವಿಚಾರವನ್ನು ಕೇಳಿದಂತಹ ಓಂ ಪ್ರಕಾಶ್ ರಾವ್ ಅವರು ನೇರವಾಗಿ ನಾನು ಮತ್ತು ದರ್ಶನ್ ದೂರ ಆಗುವುದಕ್ಕೆ ಬಾಂಬೆ ನಟಿ ಕಾರಣ ಎಂದು ಹೇಳಿದ್ದಾರೆ. ಹೌದು ನಟಿ ನಿಖಿತಾ ತುಕ್ರಾಲ್ ಅವರು ಇವರಿಬ್ಬರ ನಡುವೆ ಹುಳಿಯನ್ನು ಹಿಂಡುತ್ತಾರೆ ಎನ್ನುತ್ತಾರೆ ಈ ಕಾರಣಕ್ಕಾಗಿ ದರ್ಶನ್ ಅವರು ಇಂದಿಗೂ ಕೂಡ ಓಂ ಪ್ರಕಾಶ್ ರಾವ್ ಅವರನ್ನು ಮಾತನಾಡಿಸುತ್ತಿಲ್ಲ. ಆದರೆ ಓಂ ಪ್ರಕಾಶ್ ರಾವ್ ಅವರು ದರ್ಶನ್ ಮಾತಿಗಾಗಿ ಅವರ ಬರುವಿಕೆಗಾಗಿ ಕಾದು ಕುಳಿತಿದ್ದಾರಂತೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Darshan, Nikhitha Thukral, Om Prakash Roa
WhatsApp Group Join Now
Telegram Group Join Now

Post navigation

Previous Post: ಮದುವೆಯಾದ ಒಂದೇ ತಿಂಗಳಿಗೆ ದೂರಾದ ರವೀಂದರ್ ಮತ್ತು ನಟಿ ಮಹಾಲಕ್ಷ್ಮಿ ಕಾರಣವೇನು ಗೊತ್ತಾ.! ನಿಜ ಪ್ರೀತಿ ಅಂತ್ಯವಾಯಿತು ಇದೊಂದು ಕಾರಣಕ್ಕೆ.
Next Post: ಆಂಕರ್ ಅನುಶ್ರೀ ಅವರ ಮತ್ತೊಂದು ವಿಡಿಯೋ ವೈರಲ್, ವಿಡಿಯೋ ನೋಡಿ ತಬ್ಬಿಬಾದ ಅಭಿಮಾನಿಗಳು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore