Home Blog Page 138

ಇಂದಿನ ಯುಗದ ಕಹಿ ಸತ್ಯಗಳು.!

 

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಇಂದಿನ ಕಾಲಮಾನದಲ್ಲಿ ಜೀವಿಸುತ್ತಿರುವಂತಹ ಪ್ರತಿಯೊಂದು ಕ್ಷಣವನ್ನು ಕೂಡ ಕೇವಲ ಹಣದ ಸಂಪಾದನೆಗಾಗಿಯೇ ನಾವು ಇದ್ದೇವೆ ಎನ್ನುವ ರೀತಿ ಬದುಕುತ್ತಿದ್ದಾರೆ. ಆದರೆ ಬಹಳ ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಅಂದರೆ ನಮ್ಮ ಪೂರ್ವಜರು ಯಾವುದೇ ರೀತಿಯಾದಂತಹ ಆಡಂಬರದ ಜೀವನವನ್ನು ನಡೆಸುವುದಕ್ಕಾಗಿ ಕೆಲಸವನ್ನು ಮಾಡುತ್ತಿರಲಿಲ್ಲ.

ಬದಲಿಗೆ ಅವರು ತಿನ್ನುವಂತಹ ಆಹಾರಕ್ಕಾಗಿ ಅವರು ಇರುವಂತಹ ಸ್ಥಳದಲ್ಲಿ ಎಷ್ಟು ಸಾಧ್ಯವೊ ಅಷ್ಟು ಬೆಳೆಯನ್ನು ಬೆಳೆಯುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಪ್ರತಿಯೊಂದು ಕೆಲಸವನ್ನು ಹಣದ ಸಂಪಾದನೆಗೆಂದೇ ಮುಂದೆ ಇದ್ದಾರೆ.

ಬಡತನ ಹಾಗೂ ದಾರಿದ್ರ್ಯಕ್ಕೆ ಇದೇ ಕಾರಣ…!

ಹಣದ ಸಂಪಾದನೆ ಮಾಡುವ ಮೂಲಕ ಕೆಲವೊಂದು ತಪ್ಪು ದಾರಿಗಳನ್ನು ಸಹ ಹಿಡಿಯುತ್ತಿದ್ದಾರೆ ಎಂದು ಹೇಳಬಹುದು. ಹೌದು ಒಬ್ಬ ವ್ಯಕ್ತಿಯನ್ನು ಸಾಯಿಸುವುದರ ಮೂಲಕವೂ ಹಣವನ್ನು ಸಂಪಾದನೆ ಮಾಡುವಂತಹ ಪರಿಸ್ಥಿತಿಗೆ ಬಂದು ತಲುಪಿದ್ದಾರೆ ಎಂದರೆ ನೀವೇ ಆಲೋಚನೆ ಮಾಡಿ ಇನ್ನು ಯಾವ ವಿಚಾರದಲ್ಲೆಲ್ಲ ಮನುಷ್ಯರು ಬದಲಾಗುತ್ತಿದ್ದಾರೆ ಎಂದು.

ಆದ್ದರಿಂದಲೇ ಇಂದಿನ ಜಗತ್ತು ಕೂಡ ಹಲವಾರು ವಿಚಿತ್ರವಾದoತಹ ಘಟನೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರೆ ತಪ್ಪಿಲ್ಲ. ಹಾಗಾಗಿ ಪ್ರತಿಯೊಬ್ಬ ಮನುಷ್ಯನು ಕೂಡ ನಾವು ನಮ್ಮ ಜೀವನದಲ್ಲಿ ನಾವು ಮಾಡುತ್ತಿರುವಂತಹ ತಪ್ಪುಗಳು ಯಾವುದು ಎನ್ನುವುದನ್ನು ಅರಿತು ಅದನ್ನು ಸರಿಪಡಿಸಿಕೊಂಡು ಜೀವನವನ್ನು ಉನ್ನತವಾದಂತ ಮಟ್ಟದಲ್ಲಿ ತೆಗೆದುಕೊಂಡು ಹೋಗುವುದು ಬಹಳ ಮುಖ್ಯವಾಗಿರುತ್ತದೆ.

ಪುರುಷರಿಗೆ ಕಿವಿ ಮಾತು…! 2 ನಿಮಿಷ ಬಿಡುವು ಮಾಡಿಕೊಂಡು ನೋಡಿ.!

ಹಾಗಾದರೆ ಈ ದಿನ ನಾವು ನಮ್ಮ ಜೀವನದಲ್ಲಿ ಅಂದರೆ ಮನುಷ್ಯರು ತಿಳಿದು ಮಾಡುತ್ತಿರುವಂತಹ ತಪ್ಪುಗಳು ಯಾವುವು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.
* ಇಂದಿನ ಯುಗದಲ್ಲಿ ನಾವು ಕೆಲವೊಂದಷ್ಟು ಮಾಹಿತಿಗಳು ತಿಳಿದಿದ್ದರೂ ಕೂಡ ಹುಂಡಿಗೆ ಹಾಕುವ ದುಡ್ಡನ್ನು ದೇವರು ತೆಗೆದುಕೊಳ್ಳುವುದಿಲ್ಲ ಅಂತ ಗೊತ್ತಿದ್ದರೂ 100 ರೂಪಾಯಿ ಹಾಕುತ್ತಾರೆ, ಹಾಕುವ ಅನ್ನವನ್ನು ಭಿಕ್ಷುಕ ತಿನ್ನುತ್ತಾನೆ ಎಂದು ಗೊತ್ತಿದ್ದರೂ ಹಳಸಿದ ಅನ್ನವನ್ನು ಹಾಕುತ್ತಾರೆ.

* ಜಪ ಮಾಲೆಯ 108 ಮಣಿಗಳನ್ನ ಜಪಿಸುವಾಗ, ಮನಸ್ಸು ಅಲ್ಲಿ ಇಲ್ಲಿ ಎಲ್ಲೆಲ್ಲೂ ಅಲೆದಾಡುತ್ತದೆ ಆದರೆ ನೋಟುಗಳನ್ನ ಎಣಿಸುವಾಗ ಮನಸ್ಸು ಏಕಾಗ್ರತೆಯನ್ನು ಹೊಂದಿರುತ್ತದೆ.
* ಬಡವ ಹೊಟ್ಟೆ ತುಂಬಿಸಲು ಕಷ್ಟಪಡುತ್ತಾನೆ, ಸಿರಿವಂತ ಹೊಟ್ಟೆ ಕರಗಿಸಲು ಜಿಮ್ ನಲ್ಲಿ ಬೆವರು ಸುರಿಸುತ್ತಾನೆ,
* ಬಡವ ಕೆಲಸಕ್ಕಾಗಿ ಕಾಯುತ್ತಾನೆ, ಶ್ರೀಮಂತ ಸ್ಥಾನಮಾನಕ್ಕಾಗಿ ಕುಸ್ತಿ ಆಡುತ್ತಾನೆ. ಬಾರದ ನಿದ್ರೆಗಾಗಿ ಹೊರಳಾಡುತ್ತಾನೆ.

ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡಬಹುದು.!

* ಬಡವನ ಬೆವರು ಬದುಕಿಗಾಗಿ, ಸಿರಿವಂತನ ಬದುಕು ಶೋಕಿಗಾಗಿ.
* ತಿನ್ನಲು ಅನ್ನವಿಲ್ಲದ ಸ್ಥಿತಿ ಬಡವನಿಗಾದರೆ ತಿನ್ನಲು ಸಮಯವಿಲ್ಲದ ಸ್ಥಿತಿ ತಿನ್ನಲಾಗದ ಸ್ಥಿತಿ ಶ್ರೀಮಂತನಿಗೆ.
* ಕಲಿಯುಗದಲ್ಲಿ ತಂದೆತಾಯಿ ಸ್ಮಾರ್ಟ್ ಫೋನ್ ನಲ್ಲಿ ಮಕ್ಕಳು ವಿಡಿಯೋ ಗೇಮ್ ನಲ್ಲಿ, ಗೆಳೆಯ ಗೆಳತಿಯರು ಫೇಸ್ಬುಕ್, ಹೆಂಡತಿ ಟಿವಿಯಲ್ಲಿ ಗಂಡ ಲ್ಯಾಪ್ಟಾಪ್ ನಲ್ಲಿ ರೈತರು ಸಾಲದ ಸುಳಿಯಲ್ಲಿ.
* ಬಟ್ಟೆಯನ್ನು ಧರಿಸಿದ ಬೊಂಬೆಗೆ ಜೀವವಿರುವುದಿಲ್ಲ ಜೀವವಿರುವ ಬಡವನಿಗೆ ಧರಿಸಲು ಬಟ್ಟೆಯಿಲ್ಲ.

* ಪುಸ್ತಕ ಹೇಳಿತು ತಲೆತಗ್ಗಿಸಿ ನನ್ನನ್ನು ನೋಡು, ನಾನು ನಿನ್ನನ್ನು ಸದಾ ತಲೆ ಎತ್ತುವಂತೆ ಮಾಡುತ್ತೇನೆ. ಮೊಬೈಲ್ ಹೇಳಿತು ತಲೆತಗ್ಗಿಸಿ ಒಮ್ಮೆ ನನ್ನನ್ನು ನೋಡು, ಮತ್ಯಾವತ್ತು ನಿನ್ನನ್ನು ತಲೆ ಎತ್ತದಂತೆ ಮಾಡುತ್ತೇನೆ.
* ದಾಹವೆಂದು ನೀರು ಕೇಳಿದವರ ಜೀವ ಉಳಿಸದೆ ಶವಕ್ಕೆ ಅಮೃತ ಸುರಿದರೆ ಏನು ಫಲ? ತಂದೆ ತಾಯಿಯ ಸೇವೆಯನ್ನ ಮಾಡದೆ ನಿತ್ಯ ಶಿವಪೂಜೆ ಮಾಡಿದರೆ ಏನು ಫಲ?
* ಹಸಿದು ಬಂದವನಿಗೆ ಹಿಡಿ ಅನ್ನವನ್ನು ಕೊಡದೆ ಕೋಟಿ ಹಣ ದಾನ ಮಾಡಿದರೆ ಏನು ಫಲ.

ಬಡತನ ಹಾಗೂ ದಾರಿದ್ರ್ಯಕ್ಕೆ ಇದೇ ಕಾರಣ…!

 

ನಾವು ಪ್ರತಿನಿತ್ಯ ಮಾಡುವಂತಹ ಕೆಲವೊಂದಷ್ಟು ತಪ್ಪುಗಳಿಂದ ನಾವು ನಮ್ಮ ಜೀವನದಲ್ಲಿ ಹಲವಾರು ರೀತಿಯ ಕಷ್ಟದ ಪರಿಸ್ಥಿತಿಗಳನ್ನು ಅನುಭವಿಸುತ್ತಿರುತ್ತೇವೆ ಆದರೆ ನಾವು ಯಾವ ರೀತಿಯ ತಪ್ಪುಗಳನ್ನು ಮಾಡುತ್ತೇವೆ ಎನ್ನುವುದನ್ನು ನಾವು ಆಲೋಚನೆ ಮಾಡುವುದಿಲ್ಲ ಬದಲಿಗೆ ನಮಗೆ ತಿಳಿಯದ ಹಾಗೆ ಹಲವಾರು ರೀತಿಯ ತಪ್ಪುಗಳನ್ನು ನಾವು ಮಾಡುತ್ತಿರುತ್ತೇವೆ.

ಆದ್ದರಿಂದ ಅಂತಹ ಕೆಲವೊಂದಷ್ಟು ತಪ್ಪು ಗಳನ್ನು ನಾವು ಸರಿಪಡಿಸಿಕೊಂಡರೆ ನಮ್ಮ ಜೀವನದಲ್ಲಿ ನಾವು ಅಂದು ಕೊಂಡ ರೀತಿಯಾಗಿ ಬದುಕಬಹುದಾಗಿದೆ. ಹಾಗಾದರೆ ಈ ದಿನ ಯಾವ ಒಂದು ಕಾರಣದಿಂದ ನಾವು ನಮ್ಮ ಜೀವನದಲ್ಲಿ ಯಾವುದೇ ರೀತಿಯ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಈ ರೀತಿಯ ಪರಿಸ್ಥಿತಿಯನ್ನು ಅನುಭವಿಸುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣಗಳು ಏನು ಎನ್ನುವುದನ್ನು ತಿಳಿದುಕೊಳ್ಳೋಣ.

ಪುರುಷರಿಗೆ ಕಿವಿ ಮಾತು…! 2 ನಿಮಿಷ ಬಿಡುವು ಮಾಡಿಕೊಂಡು ನೋಡಿ.!

ಹೌದು ಮೊದಲೇ ಹೇಳಿದಂತೆ ನಾವು ಮಾಡುವಂತಹ ಕೆಲವೊಂದು ತಪ್ಪಿನಿಂದ ನಮ್ಮ ಜೀವನದಲ್ಲಿ ನಾವು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತೇವೆ. ಹಾಗಾದರೆ ನಾವು ಮಾಡುವಂತಹ ತಪ್ಪುಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

* ಮನೆಯಲ್ಲಿರುವಂತಹ ಹಿರಿಯರಿಗೆ ನಾವು ಗೌರವವನ್ನು ಕೊಡದೆ ಇರುವುದು.
* ಹೆಣ್ಣು ಮಕ್ಕಳನ್ನು ಕೆಟ್ಟ ಮಾತಿನಿಂದ ನಿಂದಿಸುವುದು.
* ದೇವರಿಗೆ ಯಾವುದೇ ರೀತಿಯ ಪೂಜೆಯನ್ನು ಮಾಡದೆ ಇರುವುದು.
* ಹೊತ್ತು ಮುಳುಗಿದ ಮೇಲೆ ಮನೆಯಲ್ಲಿ ಕಸಗೂಡಿಸುವುದು.

ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡಬಹುದು.!

* ನಾವು ಊಟ ಮಾಡುವಂತಹ ಸಮಯದಲ್ಲಿ ಊಟ ಮುಗಿದ ಮೇಲೆ ನಮ್ಮ ಕೈ ಬೆರಳುಗಳನ್ನು ಚೀಪುವುದು.
* ಮುಸ್ಸಂಜೆ ಸಮಯ ಅಥವಾ ಕತ್ತಲಾದ ಮೇಲೆ ತಲೆಯನ್ನು ಬಾಚುವುದರಿಂದ.
* ಶೌಚಾಲಯ ಅಥವಾ ಬಚ್ಚಲು ಮನೆಯ ಬಾಗಿಲನ್ನು ಸದಾ ಕಾಲ ತೆಗೆಯುವುದರಿಂದಲೂ ಕೂಡ ನಾವು ನಮ್ಮ ಜೀವನದಲ್ಲಿ ಹೆಚ್ಚಿನ ದಾರಿದ್ರ್ಯವನ್ನು ಅನುಭವಿಸುತ್ತೇವೆ ಎಂದು ಶಾಸ್ತ್ರಗಳಲ್ಲಿ ತಿಳಿಸಿದ್ದಾರೆ.

* ಮನೆಯಲ್ಲಿ ಪೂಜೆ ಮಾಡಿದ ತಕ್ಷಣ ತಲೆಯನ್ನು ಬಾಚುವುದು.
* ಅಡುಗೆ ಮನೆಯ ಬಳಿ ಮೂತ್ರ ವಿಸರ್ಜನೆ ಮಾಡುವುದು.
* ಹೊತ್ತು ಮುಳುಗಿದ ಮೇಲೂ ಮನೆಯಲ್ಲಿ ದೀಪ ಬೆಳಗಿಸದೆ ಕತ್ತಲಾಗಿ ಬಿಡುವುದು.
* ಚಪ್ಪಲಿಯನ್ನು ಬೋರಲು ಹಾಕುವುದು.
* ಮನೆಯಲ್ಲಿ ಸದಾ ಕಾಲ ಒಂದಲ್ಲ ಒಂದು ವಿಚಾರವಾಗಿ ಜಗಳ ಆಡುವುದು.

ಈ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಕರ ಬಳಿ ಹೇಳಬೇಡಿ.!

* ಮನೆಯಲ್ಲಿರುವಂತಹ ಸದಸ್ಯರ ಮೇಲೆ ಕೆಟ್ಟ ಪದಗಳನ್ನು ಬಳಸಿ ಬಯ್ಯುವುದು.
* ಮಧ್ಯಾಹ್ನದ ಸಮಯದಲ್ಲಿ ನಿದ್ದೆ ಮಾಡುವುದು.
* ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಅಲ್ಲಲ್ಲಿ ಕಸ ಧೂಳು ಇದ್ದರೂ ಕೂಡ ನಾವು ನಮ್ಮ ಜೀವನದಲ್ಲಿ ಯಾವುದೇ ರೀತಿಯ ಯಶಸ್ಸನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

* ಬೆಳಗಿನ ಸಮಯ ಸೂರ್ಯೋದಯ ಆದ ನಂತರವೂ ಹೆಚ್ಚು ಸಮಯದವರೆಗೆ ನಿದ್ರೆ ಮಾಡುವುದು.
* ನಾವು ಸಂಪಾದನೆ ಮಾಡುವುದಕ್ಕಿಂತ ಹೆಚ್ಚು ಖರ್ಚನ್ನು ಮಾಡುವುದು.
* ಮನೆಯಲ್ಲಿ ಒಡೆದ ಅಥವಾ ತೂತಾದ ಪಾತ್ರೆಗಳನ್ನು ಅಡುಗೆಗೆ ಉಪಯೋಗಿಸುವುದು.
* ಹರಿದಿರುವಂತಹ ಹಾಗೂ ಸುಟ್ಟಿರುವಂತಹ ಬಟ್ಟೆಗಳನ್ನು ಧರಿಸುವುದರಿಂದ.

ಕೂದಲು ಕತ್ತರಿಸಲು ಯಾವ ದಿನ ಸೂಕ್ತ.? ಶಾಸ್ತ್ರಗಳು ಏನು ಹೇಳುತ್ತವೆ.!

* ಮನೆಯಲ್ಲಿರುವಂತಹ ಪೊರಕೆಯನ್ನು ತುಳಿಯುವುದರಿಂದ. ಪೊರಕೆ ಯು ತಾಯಿ ಲಕ್ಷ್ಮಿ ದೇವಿಯ ಸ್ವರೂಪವಾಗಿದ್ದು ಅದನ್ನು ನಾವು ಯಾರು ತುಳಿಯದ ಹಾಗೂ ಯಾರಿಗೂ ಕಾಣಿಸದ ಹಾಗೆ ಮನೆಯಲ್ಲಿ ಇಡುವುದು ತುಂಬಾ ಒಳ್ಳೆಯದು.
* ತಲೆಗೆ ಹಾಕಿಕೊಳ್ಳುವಂತಹ ದಿಂಬಿನ ಮೇಲೆ ಕುಳಿತುಕೊಳ್ಳುವುದು.

* ಹೊಸ್ತಿಲಿನ ಮೇಲೆ ಕುಳಿತು ಕೊಳ್ಳುವುದು. ಹೊಸ್ತಿಲಿನಲ್ಲಿ ಎಲ್ಲಾ ದೇವಾನು ದೇವತೆಗಳು ನೆಲೆಸಿರುತ್ತಾರೆ ಎನ್ನುವಂತಹ ಮಾತು ಇದೆ. ಆದ್ದರಿಂದ ಹೊಸ್ತಿಲನ್ನು ನಾವು ದೇವರ ಸ್ವರೂಪ ಎಂದು ಪೂಜಿಸುತ್ತೇವೆ ಆದ್ದರಿಂದ ಹೊಸ್ತಿಲಿನ ಮೇಲೆ ಕುಳಿತುಕೊಳ್ಳುವುದಾಗಲಿ ನಮ್ಮ ಕಾಲುಗಳನ್ನು ಹೊಸ್ತಿಲಿನ ಮೇಲೆ ಇಡುವುದಾಗಲಿ ಮಾಡಬಾರದು.
* ಮಂಗಳವಾರ ಮತ್ತು ಶುಕ್ರವಾರ ಮನೆಯಲ್ಲಿರುವಂತಹ ಧೂಳನ್ನು ತೆಗೆಯುವುದು.

ಪುರುಷರಿಗೆ ಕಿವಿ ಮಾತು…! 2 ನಿಮಿಷ ಬಿಡುವು ಮಾಡಿಕೊಂಡು ನೋಡಿ.!

 

ಪುರುಷರು ತಮ್ಮ ಜೀವನದಲ್ಲಿ ಕೆಲವೊಂದಷ್ಟು ವಿಚಾರಗಳನ್ನು ಗಮನ ದಲ್ಲಿಟ್ಟು ಕೊಂಡು ಅದನ್ನು ಅನುಸರಿಸುವುದು ಬಹಳ ಮುಖ್ಯವಾಗಿರು ತ್ತದೆ. ಹೌದು ಅದು ಅವರ ಜೀವನದ ವಿಷಯವಾಗಿರಬಹುದು ಅಥವಾ ಯಾವುದೇ ವಿಚಾರವಾಗಿರಬಹುದು ಎಲ್ಲವನ್ನು ಕೂಡ ಗಮನದಲ್ಲಿಟ್ಟು ಕೊಂಡು ಜೀವನವನ್ನು ಸರಿದೂಗಿಸಿಕೊಂಡು ಹೋಗುವುದು ಮನೆಯ ಪುರುಷನ ಕರ್ತವ್ಯವಾಗಿರುತ್ತದೆ.

ಹೌದು ಹಾಗಾದರೆ ಈ ದಿನ ಪುರುಷರು ಯಾವ ರೀತಿಯಾದಂತಹ ಕೆಲವೊಂದು ವಿಚಾರಗಳನ್ನು ತಿಳಿದುಕೊಂಡಿ ರಬೇಕು ಹಾಗೂ ಅದು ಅವರಿಗೆ ಎಷ್ಟರಮಟ್ಟಿಗೆ ಅನುಕೂಲವಾಗುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡಬಹುದು.!

ಹಾಗೂ ಪುರುಷರು ತಮ್ಮ ಜೀವನದಲ್ಲಿ ಯಾವ ರೀತಿಯಾದಂತಹ ಕೆಲವೊಂದಷ್ಟು ವಿಚಾರಗಳನ್ನು ಅನುಸರಿಸಬೇಕು ಅಂದರೆ ತನ್ನ ಹೆಂಡತಿ ಮಕ್ಕಳು ತನ್ನ ತಂದೆ ತಾಯಿಯ ಮುಂದೆ ಯಾವ ರೀತಿಯಾಗಿ ಇರಬೇಕು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದಂತಹ ಮಾಹಿತಿಗಳನ್ನು ಈ ಕೆಳಗೆ ತಿಳಿಯೋಣ.

* ಪುರುಷರು ನಗುನಗುತ್ತಾ ತಮಾಷೆ ಮಾಡುತ್ತಾ ಕುತೂಹಲದಿಂದ ಮಾತನಾಡಬೇಕು, ಇದು ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲೂ ಅವನ ಹೆಂಡತಿಗೆ ಇದು ತುಂಬಾ ಇಷ್ಟವಾಗುತ್ತದೆ ಎಂದೇ ಹೇಳಬಹುದು.
* ಮುಖದಲ್ಲಿ ನಡಿಗೆಯಲ್ಲಿ ಆತ್ಮವಿಶ್ವಾಸ ಇರಬೇಕು ಯಾವುದನ್ನು ಕೂಡ ಎದುರಿಸಬಲ್ಲೆ ಎಂಬ ಧೈರ್ಯ ಛಲ ಇರಬೇಕು.
* ಮಧ್ಯಪಾನ ಧೂಮಪಾನ ಮತ್ತು ಇತರೆ ಕೆಟ್ಟ ಚಟಗಳಿಂದ ದೂರ ಇರಬೇಕು.

ಈ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಕರ ಬಳಿ ಹೇಳಬೇಡಿ.!

* ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು.
* ಬೇರೆಯವರ ನೋವುಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿರಬೇಕು.
* ಹೇಳುವುದನ್ನು ಸಮಾಧಾನವಾಗಿ ಹೇಳಬೇಕು.
* ಹೆಂಡತಿ ಮತ್ತು ಪೋಷಕರ ಮಾತನ್ನು ಗೌರವಿಸಬೇಕು.
* ವಾರಕ್ಕೆ ಒಂದು ಸಲವಾದರೂ ಮನೆಯ ಸದಸ್ಯರ ಜೊತೆ ಮನಸ್ಸು ಬಿಚ್ಚಿ ಮಾತನಾಡಬೇಕು.

ಈ ರೀತಿ ಹೇಳಿಕೊಳ್ಳುವುದರಿಂದ ನಿಮ್ಮ ಮನೆಯ ಸದಸ್ಯರಿಗೆ ನಿಮ್ಮ ಮೇಲೆ ಯಾವುದೇ ರೀತಿಯಾದಂತಹ ಕೆಟ್ಟ ಅಭಿಪ್ರಾಯಗಳು ಬರುವು ದಿಲ್ಲ ಹಾಗು ಅವರಿಗೆ ನಿಮ್ಮ ಮೇಲೆ ಯಾವುದೇ ರೀತಿಯ ಕೆಟ್ಟ ಅಭಿ ಪ್ರಾಯ ಬರುವುದಿಲ್ಲ ಆದ್ದರಿಂದ ಯಾವುದೇ ವಿಚಾರವನ್ನು ಸಂಪೂರ್ಣ ವಾಗಿ ಹೇಳಿಕೊಳ್ಳುವುದು ತುಂಬಾ ಒಳ್ಳೆಯದು.
* ಮಕ್ಕಳು, ಹೆಂಡತಿ ಮತ್ತು ಕುಟುಂಬಕ್ಕೆ ನೀವು ಎಷ್ಟೇ ಕೆಲಸ ಇದ್ದರೂ ಸಹ ಸ್ವಲ್ಪ ಸಮಯವನ್ನು ಮೀಸಲಿಡಬೇಕು.

ಕೂದಲು ಕತ್ತರಿಸಲು ಯಾವ ದಿನ ಸೂಕ್ತ.? ಶಾಸ್ತ್ರಗಳು ಏನು ಹೇಳುತ್ತವೆ.!

* ಹೆಂಡತಿಯಲ್ಲಿ ನಂಬಿಕೆ ಇರಬೇಕು.
* ಕುಟುಂಬದ ಮುಖ್ಯವಾದ ವಿಷಯಗಳನ್ನು ಅಥವ ಅರೋಗ್ಯದ ಸಮಸ್ಯೆಗಳನ್ನು ಯಾರಿಂದ ಕೂಡ ಬಚ್ಚಿಡಬಾರದು.
* ವರ್ಷಕ್ಕೆ ಒಂದು ಸಲವಾದರೂ ಇಡೀ ಕುಟುಂಬವನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು.

* ಮುಖ್ಯವಾದ ಸಮಾರಂಭಗಳಿಗೆ ಕುಟುಂಬದ ಜೊತೆ ಒಟ್ಟಿಗೆ ಹೋಗಬೇಕು
* ಪ್ರೀತಿ ಮತ್ತು ಸಂತೋಷದಿಂದ ಇರಬೇಕು.
* ಅಮ್ಮನ ಬಳಿ ತೋರಿಸುವ ಪ್ರೀತಿ ಹೆಂಡತಿಯ ಬಳಿಯೂ ತೋರಿಸ ಬೇಕು.
* ತಂದೆ ತಾಯಿಯ ಮಾತನ್ನು ಅಗೌರವಿಸಬಾರದು ಮತ್ತು ಅವರೊಂದಿ ಗೆ ವಾದ ಮಾಡದೆ ಸಹನೆಯಿಂದ ಮಾತನಾಡಬೇಕು.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!

* ಕೋಪ ಮಾಡಿಕೊಳ್ಳಬಾರದು
* ಊಟದಲ್ಲಿ ಕೊರತೆಯನ್ನು ಹೇಳಬಾರದು.
* ಹೆಂಡತಿ ಮಕ್ಕಳು ಅಥವ ಪೋಷಕರ ಮುಂದೆ ಕುಡಿಯುವುದಾಗಲಿ ಧೂಮಪಾನ ಮಾಡುವುದಾಗಲಿ ಮಾಡ ಬಾರದು.
* ಬೇರೆಯವರ ಹೆಂಡತಿ ಸುಂದರವಾಗಿದ್ದಾಳೆ ಎಂದು ದುಃಖ ಪಡದೆ ಸಿಕ್ಕಿರುವುದರಲ್ಲೇ ಸಂತೋಷ ಪಡಬೇಕು.

* ತನ್ನ ಪತ್ನಿಯ ಜೊತೆ ಅವರ ತಂದೆ ತಾಯಿಯ ಬಗ್ಗೆ ಕೀಳಾಗಿ ಮಾತ ನಾಡಬಾರದು.
* ಹೆಣ್ಣಿಗೆ ಗೌರವ ಕೊಡಬೇಕು ಮತ್ತು ಅವಳ ಭಾವನೆಗಳಿಗೆ ಸ್ಪಂದಿಸ ಬೇಕು.
* ಕಷ್ಟ ಬಂದಾಗ ಕುಗ್ಗದೆ, ಸುಖಃ ಬಂದಾಗ ಹಿಗ್ಗದೆ ಸಮಚಿತ್ತದಿಂದ ಇರಬೇಕು.
* ಜಗಳ, ಕೋಪ, ಹತಾಶೆ ಮತ್ತಿತರ ಸಮಸ್ಯೆಗಳು ಬಂದಾಗ ತಾಳ್ಮೆ ಕಳೆದುಕೊಳ್ಳದೆ ಶಾಂತವಾಗಿ ವರ್ತಿಸಬೇಕು.
* ತನ್ನ ಮಕ್ಕಳು ಉತ್ತಮ ದಾರಿಯಲ್ಲಿ ಸಾಗಲು ಮಾರ್ಗದರ್ಶಕನಾಗಿ ತನ್ನ ಕರ್ತವ್ಯವನ್ನು ನಿಭಾಯಿಸಬೇಕು.

ಒಂದೇ ಕ್ಷಣದಲ್ಲಿ ಜಿಪ್ ರಿಪೇರಿ ಮಾಡಬಹುದು.!

 

ನಿಮ್ಮ ಮನೆಗಳಲ್ಲಿ ಹಲವಾರು ಬ್ಯಾಗ್ ಗಳನ್ನು ಇಟ್ಟಿರುತ್ತೀರಿ ಹೌದು ನಾವು ಸದಾ ಕಾಲ ಉಪಯೋಗಿಸುವಂತಹ ಕೆಲವೊಂದಷ್ಟು ಬ್ಯಾಗ್ ಹೆಚ್ಚಿನ ದಿನದಿಂದಲೂ ಉಪಯೋಗಿಸುತ್ತಿರುವ ಕಾರಣ ಅವುಗಳ ಜಿಪ್ ಕಿತ್ತು ಹೋಗಿರುತ್ತದೆ ಅಥವಾ ಜಿಪ್ ಸರಿಯಾಗಿ ಆಗುತ್ತಿರುವುದಿಲ್ಲ. ಅದನ್ನು ರಿಪೇರಿ ಮಾಡಿಸುವುದರ ಬದಲು ಅದನ್ನು ಮೇಲೆ ಇಟ್ಟಿರುತ್ತೇವೆ ಹಾಗೂ ಇನ್ನು ಕೆಲವೊಂದಷ್ಟು ಜನ ಅದನ್ನು ಆಚೆ ಎಸೆದಿರುತ್ತಾರೆ.

ಆದರೆ ಇನ್ನು ಮುಂದೆ ಇಂತಹ ಸಮಸ್ಯೆ ಬರುವುದಿಲ್ಲ ಬದಲಿಗೆ ಸುಲಭ ವಾಗಿ ನೀವೇ ನಿಮ್ಮ ಮನೆಯಲ್ಲಿ ಜಿಪ್ ರಿಪೇರಿ ಮಾಡಿಕೊಳ್ಳಬಹುದು. ಹೌದು ಯಾವುದೇ ರೀತಿಯ ಹಣಕಾಸಿನ ಖರ್ಚು ಮಾಡದೆ ಈಗ ನಾವು ಹೇಳುವಂತಹ ಕೆಲವೊಂದು ಟಿಪ್ ಗಳನ್ನು ಅನುಸರಿಸುವುದರಿಂದ ನಿಮ್ಮ ಬ್ಯಾಗ್ ನಲ್ಲಿ ಇರುವಂತಹ ಜಿಪ್ ಸರಿಪಡಿಸಿ ಕೊಳ್ಳಬಹುದಾಗಿದೆ. ಹಾಗಾದರೆ ಈ ದಿನ ಯಾವ ವಿಧಾನ ಅನುಸರಿಸಿ ಜಿಪ್ ಸರಿ ಮಾಡ ಬಹುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ಈ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಕರ ಬಳಿ ಹೇಳಬೇಡಿ.!

ಅದಕ್ಕೂ ಮೊದಲು ಯಾವ ಒಂದು ಕಾರಣಗಳಿಂದ ಜಿಪ್ ಹಾಳಾಗುತ್ತದೆ ಎಂದು ನೋಡುವುದಾದರೆ.

* ಅದರಲ್ಲೂ ಶಾಲೆಗೆ ಹೋಗುವಂತಹ ಮಕ್ಕಳು ಬ್ಯಾಗ್ ನಲ್ಲಿ ಇರುವಂತಹ ಜಿಪ್ ಅನ್ನು ಪದೇ ಪದೇ ಹಾಕುವುದು ತೆಗೆಯುವುದು ಮಾಡುತ್ತಿದ್ದರೆ ಬ್ಯಾಗ್ ಜಿಪ್ ಹಾಳಾಗುತ್ತದೆ.
* ಹಾಗೂ ಜಿಪ್ ಅನ್ನು ನೀರಿನಲ್ಲಿ ತೊಳೆದು ಹಾಗೆ ಇಟ್ಟಿದ್ದರೆ ಅದು ತುಕ್ಕು ಹಿಡಿಯುತ್ತದೆ ಈ ಒಂದು ಕಾರಣದಿಂದಲೂ ಜಿಪ್ ಹಾಳಾಗುವುದನ್ನು ನಾವು ಕಾಣಬಹುದು.

* ಅದೇ ರೀತಿಯಾಗಿ ಬ್ಯಾಗ್ ಒಳಗೆ ಅಧಿಕವಾದಂತಹ ವಸ್ತುಗಳನ್ನು ಇಟ್ಟು ಕಷ್ಟಪಟ್ಟು ಜಿಪ್ ಅನ್ನು ಹಾಕುವುದರಿಂದಲೂ ಕೂಡ ಜಿಪ್ ಹಾಳಾಗುತ್ತದೆ ಹೀಗೆ ಇನ್ನೂ ಹಲವಾರು ಕಾರಣಗಳನ್ನು ನಾವು ಕಾಣಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಜಿಪ್ ರಿಪೇರಿಯನ್ನು ಹೇಗೆ ನಾವು ಒಂದೇ ಕ್ಷಣದಲ್ಲಿ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.

ಕೂದಲು ಕತ್ತರಿಸಲು ಯಾವ ದಿನ ಸೂಕ್ತ.? ಶಾಸ್ತ್ರಗಳು ಏನು ಹೇಳುತ್ತವೆ.!

• ಮೊದಲು ಯಾವುದೇ ಜಿಪ್ ಹಾಳಾಗಿದ್ದರೂ ಜಿಪ್ ಹಾಕುವಂತಹ ಬ್ಯಾಗ್ ಕೊನೆ ಭಾಗದಲ್ಲಿ ಇಟ್ಟು ಜಿಪ್ ಅಕ್ಕಪಕ್ಕದಲ್ಲಿ ಒಂದು ಕಟಿಂಗ್ ಪ್ಲೇಯರ್ ಸಹಾಯದಿಂದ ಅದನ್ನು ಬಿಗಿ ಮಾಡಬೇಕು. ಏಕೆoದರೆ ಲೂಸ್ ಆಗಿರುತ್ತದೆ ಆದ್ದರಿಂದ ಈ ರೀತಿ ಮಾಡುವುದರಿಂದ ಜಿಪ್ ಸರಿಹೋಗುತ್ತದೆ.

• ಹಾಗೂ ಕೆಲವೊಮ್ಮೆ ಪದೇ ಪದೇ ಮಧ್ಯದಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರು ತ್ತದೆ ಇಂತಹ ಸಮಯದಲ್ಲಿ ಕೆಲವೊಂದಷ್ಟು ಜನ ಅದಕ್ಕೆ ಯಾವುದಾದರೂ ಎಣ್ಣೆಯನ್ನು ಹಾಕಿ ಸರಿಪಡಿಸುತ್ತಾರೆ. ಅದರ ಬದಲು ವ್ಯಾಸ್ಲಿನ್ ಅಥವಾ ಲಿಪ್ ಬಾಮ್ ಇದ್ದರೆ ಅದನ್ನು ಹಚ್ಚಿ ತಕ್ಷಣವೇ ಒಂದೆರಡು ಬಾರಿ ಜಿಪ್ ಹಾಕಿ ತೆಗೆಯುವುದರಿಂದ ಅದು ಮಧ್ಯಮಧ್ಯ ಸಿಕ್ಕಿಹಾಕಿಕೊಳ್ಳುತ್ತಿದ್ದರೆ ಅದು ಸರಿಹೋಗುತ್ತದೆ. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಇದನ್ನು ಅನುಸರಿಸುವುದು ಕೂಡ ತುಂಬಾ ಒಳ್ಳೆಯದು.

ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!

• ಸಾಮಾನ್ಯವಾಗಿ ನಾವು ಜಿಪ್ ಹಾಕುವಂತಹ ಸಮಯದಲ್ಲಿ ಆ ಬಟ್ಟೆಯನ್ನು ಸಮವಾಗಿ ಎಳೆದು ಆನಂತರ ಜಿಪ್ ಆಗಬೇಕು. ಆದರೆ ಕೆಲವೊಮ್ಮೆ ಅದು ಸಮವಾಗಿ ಬರುವುದಿಲ್ಲ ಅಂತಹ ಸಮಯದಲ್ಲಿ ಒಂದು ಫೋರ್ಕ್ ಸ್ಪೂನ್ ತೆಗೆದುಕೊಂಡು ಅದಕ್ಕೆ ಜಿಪ್ ಹಾಕಿ ಆ ನಂತರ ಸುಲಭವಾಗಿ ತೂರಿಸಬಹುದು. ಈ ವಿಧಾನ ತುಂಬಾ ಸುಲಭವಾಗಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸುವುದು ಒಳ್ಳೆಯದು.

ಹೀಗೆ ಮೇಲೆ ಹೇಳಿದ ಇಷ್ಟು ಮಾಹಿತಿಗಳು ಕೂಡ ತುಂಬಾ ಅನುಕೂಲ ವಾಗಿದ್ದು ಇನ್ನು ಮುಂದೆ ಯಾರೂ ಕೂಡ ಜಿಪ್ ಹಾಳಾಗಿದೆ ಎಂದು ಬ್ಯಾಗ್ ಅನ್ನೇ ಎಸೆಯುವಂತಹ ಅವಶ್ಯಕತೆ ಇಲ್ಲ ಬದಲಿಗೆ ಮೇಲೆ ಹೇಳಿದಂತಹ ವಿಧಾನಗಳನ್ನು ಅನುಸರಿಸಿ ಮತ್ತೆ ಅದನ್ನು ಮರು ಬಳಕೆ ಮಾಡಬಹುದಾಗಿದೆ.

ಈ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಕರ ಬಳಿ ಹೇಳಬೇಡಿ.!

 

ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಕೆಲವೊಂದಷ್ಟು ವಿಚಾರಗಳ ಬಗ್ಗೆ ಬೇರೆಯವರ ಬಳಿ ಹೇಳಿಕೊಳ್ಳದೆ ಇರುವುದು ಬಹಳ ಮುಖ್ಯ. ಹೌದು ಅದರಲ್ಲೂ ನಿಮ್ಮ ಜೀವನಕ್ಕೆ ಸಂಬಂಧಿಸಿದಂತಹ ಕೆಲವೊಂದ ಷ್ಟು ರಹಸ್ಯಗಳನ್ನು ಬೇರೆಯವರ ಬಳಿ ಹೇಳಿಕೊಳ್ಳದೆ ಅದನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಇಲ್ಲವಾದರೆ ನೀವೇ ನಾದರೂ ಅಂತಹ ಕೆಲವೊಂದು ವಿಷಯಗಳನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ನಿಮ್ಮನ್ನು ನೀವೇ ಅವಮಾನ ಮಾಡಿಕೊಂಡಂತಾಗು ತ್ತದೆ ಎಂದೇ ಹೇಳಬಹುದು. ಆದ್ದರಿಂದ ಕೆಲವೊಂದಷ್ಟು ವಿಷಯಗಳನ್ನು ನಿಮ್ಮ ಸಂಬಂಧಿಕರ ಬಳಿ ಹೇಳಿಕೊಳ್ಳದೆ ಇರುವುದು ಬಹಳ ಮುಖ್ಯ.

ಕೂದಲು ಕತ್ತರಿಸಲು ಯಾವ ದಿನ ಸೂಕ್ತ.? ಶಾಸ್ತ್ರಗಳು ಏನು ಹೇಳುತ್ತವೆ.!

ಹಾಗಾದರೆ ಈಗಿನ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವ ಕೆಲವೊಂದಷ್ಟು ವಿಷಯಗಳನ್ನು ನಿಮ್ಮ ಸುತ್ತಮುತ್ತ ಇರುವಂತಹ ಜನರಿಗೆ ಮತ್ತು ನಿಮ್ಮ ಸಂಬಂಧಿಕರಿಗೆ ಹೇಳಿಕೊಳ್ಳಬಾರದು ಹಾಗೂ ಯಾವ ರೀತಿಯಾಗಿ ನಾವು ನಮ್ಮ ಜೀವನದಲ್ಲಿ ಬದುಕಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ.

ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ನಾಲ್ಕು ಪ್ರಮುಖ ವಿಷಯಗಳನ್ನು ರಹಸ್ಯವಾಗಿಡಬೇಕು ಎಂದು ಹೇಳಿದ್ದಾರೆ. ಈ 4 ವಿಷಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದರೆ, ವ್ಯಕ್ತಿಯು ತನ್ನ ಗೌರವವನ್ನು ಕಳೆದುಕೊಳ್ಳುವುದಲ್ಲದೆ, ಜೀವನದ ಪ್ರತಿ ತಿರುವಿನಲ್ಲಿಯೂ ತೊಂದರೆ ಯನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಹಾಗಾದರೆ ಆ ನಾಲ್ಕು ವಿಷಯಗಳು ಯಾವುವು ಎನ್ನುವುದನ್ನು ಈ ಕೆಳಗಿನಂತೆ ತಿಳಿದು ಕೊಳ್ಳೋಣ.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!

• ತಮ್ಮ ಮಕ್ಕಳ ಬಗ್ಗೆ : – ಪ್ರತಿಯೊಂದು ಮನೆಯಲ್ಲು ತಮ್ಮ ಮಕ್ಕಳ ಕುರಿತು ಸಮಸ್ಯೆಗಳು ಇದ್ದೆ ಇರುತ್ತದೆ. ಮಕ್ಕಳ ದೋಷಗಳನ್ನು ಸಂಬದಿ ಕರ ಬಳಿ ತೋರಿಸಬಾರದು ನಿಮ್ಮ ಮಕ್ಕಳ ಸಮಸ್ಯೆ ಏನೇ ಇರಲಿ
* ನಮ್ಮ ಮಕ್ಕಳು ಸರಿಯಾಗಿ ಓದುತಿಲ್ಲ.
* ನಮ್ಮ ಮಕ್ಕಳು ನಮ್ಮ ಮಾತು ಕೇಳುತ್ತಿಲ್ಲ.

* ನಮ್ಮ ಮಕ್ಕಳು ದುಶ್ಚಟಗಳನ್ನು ಮಾಡುತ್ತಿದ್ದರೆ.
* ನಮ್ಮ ಮಕ್ಕಳು ಬೇರೊಬ್ಬರನ್ನು ಪ್ರೀತಿ ಮಾಡುತ್ತಿದ್ದರೆ
* ನಮ್ಮ ಮಕ್ಕಳು ನಮ್ಮನ್ನು ನೋಡಿಕೊಳ್ಳುತಿಲ್ಲವಾದರೆ.
ಹೀಗೆ ನಾನಾ ರೀತಿಯ ಸಮಸ್ಯೆಗಳು ಮಕ್ಕಳ ಕುರಿತು ಇದ್ದೆ ಇರುತ್ತದೆ. ಅದನ್ನು ಆದಷ್ಟು ನಾವೇ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಸಂಬದಿಕರ ಬಳಿ ಹೇಳಿಕೊಂಡರೆ ಆ ಸಮಸ್ಯೆ ಇನ್ನು ದೊಡ್ಡದಾಗುತ್ತದೆ ಯೇ ವಿನಹ ಬಗೆಹರಿಯುವುದಿಲ್ಲ.

ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!

• ಪತಿ ಪತ್ನಿಯರ ನಡುವೆ ಅನುಬಂಧ :- ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಪಾಡಿಕೊಳ್ಳಲು ಬಯಸಿದರೆ, ನಿಮ್ಮ ದೈಹಿಕ ಸಂಬಂಧದ ವಿಷಯವನ್ನು ಎಂದಿಗೂ ಸಾರ್ವಜನಿಕಗೊಳಿಸಬೇಡಿ. ಪತಿ-ಪತ್ನಿಯರ ನಡುವಿನ ಬಾಂಧವ್ಯದ ಬಗ್ಗೆ ಮೂರನೇ ವ್ಯಕ್ತಿ ಎದುರು ಎಂದಿಗೂ ಚರ್ಚಿಸಬೇಡಿ. ಇದರಿಂದ ನಿಮ್ಮ ಬಾಂಧವ್ಯ ಮುರಿದು ಬೀಳಬಹುದು. ಸಮಾಜದಲ್ಲಿ ನೀವು ಕೆಟ್ಟ ಹೆಸರು ಗಳಿಸಬಹುದು.

ಅದಕ್ಕಾಗಿಯೇ ನಾಲ್ಕು ಗೋಡೆಗಳ ನಡುವೆ ಗಂಡ ಹೆಂಡತಿಯ ಮಧ್ಯೆ ನಡೆದದ್ದನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ನಿಮ್ಮ ದೈಹಿಕ ಸಂಬಂಧವನ್ನು ಬಹಿರಂಗಪಡಿಸಿದರೆ, ನಿಮ್ಮ ಗೌರವಕ್ಕೆ ತೊಂದರೆ ಎಂದು ಹೇಳಬಹುದು.
• ಹಣಕಾಸಿನ ಸಮಸ್ಯೆಗಳ ಕುರಿತು :- ಹಣ ಅನ್ನೋದು ಪ್ರತಿಯೊಬ್ಬ ವ್ಯಕ್ತಿಯಲ್ಲು ಹಾಗು ಪ್ರತಿಯೊಂದು ಮನೆಯಲ್ಲಿಯೂ ಪ್ರಮುಖ ಪಾತ್ರ ವಯಿಸುತ್ತದೆ. ಹಣವಿಲ್ಲದಿದ್ದರೆ ಮನುಷ್ಯನ ಜೀವನವೆ ಶೂನ್ಯ ಎಂಬ ಮಾತು ಕೂಡ ಇದೆ.

ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!

ಹೀಗೆ ಹಣಕಾಸನ್ನು ವ್ಯವಹರಿಸುವಾಗ ತುಂಬ ಜಾಗೃತಿ ಇಂದ ಇರಬೇಕು. ಇಲ್ಲದಿದ್ದರೆ ಸಮಸ್ಯೆ ಎದುರಾಗುತ್ತದೆ.
*ಹಣಕೊಟ್ಟು ಮೋಸ ಹೋಗಿದ್ದರೆ ಅಥವಾ ಹಣ ಬೇರೊಬ್ಬರಿಂದ ಸಾಲ ತಗೊಂಡಿದ್ದರೆ
* ಸಾಲ ತಗೆದುಕೊಂಡು ಬಡ್ಡಿ ಕಟ್ಟೋಕೆ ಆಗದೆ ಇರುವ ಪರಿಸ್ಥಿತಿ ಇದ್ದರೆ. ಇಂಥ ಸಮಸ್ಯೆಗಳನ್ನು ಎಂದಿಗೂ ಸಂಬದಿಕರ ಬಳಿ ಹೇಳಬೇಡಿ.

• ಔಷಧದ ಬಗ್ಗೆ ಮಾಹಿತಿ :- ಜನರು ಔಷಧಿ ಅಥವಾ ಔಷಧದ ಬಗ್ಗೆ ತಿಳಿದಿರುವ ಎಲ್ಲಾ ಮಾಹಿತಿಯನ್ನು ಯಾವಾಗಲೂ ಗೌಪ್ಯವಾಗಿಡಬೇಕು. ಇತರರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇವು ಸಹಕಾರಿಯಾಗಿದ್ದರೂ, ಅನೇಕರಿಂದ ದುರುಪಯೋಗಕ್ಕೆ ಒಳಗಾಗುತ್ತವೆ. ದುಷ್ಟ ಉದ್ದೇಶಗಳಿಗೆ ಬಳಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ವೈದ್ಯಕೀಯ ಮಾಹಿತಿ ಮತ್ತು ಔಷಧದ ಮಾಹಿತಿಯು ಕೆಲವೇ ಜನರಿಗೆ ತಿಳಿದಿರಬೇಕು. ಅದನ್ನು ತಿಳಿದವರು ತಮ್ಮ ಜ್ಞಾನವನ್ನು ರಹಸ್ಯವಾಗಿಡಬೇಕು.

ಕೂದಲು ಕತ್ತರಿಸಲು ಯಾವ ದಿನ ಸೂಕ್ತ.? ಶಾಸ್ತ್ರಗಳು ಏನು ಹೇಳುತ್ತವೆ.!

 

ನಮ್ಮ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಕೆಲಸ ಕಾರ್ಯ ಮಾಡುವು ದಕ್ಕೆ ಒಳ್ಳೆಯ ದಿನ, ಒಳ್ಳೆಯ ಸಮಯ, ಘಳಿಗೆ, ಹೀಗೆ ಪ್ರತಿಯೊಂದು ಕೂಡ ಇದ್ದೇ ಇದೆ. ಹಾಗಾಗಿ ಅವುಗಳನ್ನು ಗಮನದಲ್ಲಿಟ್ಟುಕೊಂಡು ಆನಂತರವೇ ನಾವು ಆ ಕೆಲಸ ಕಾರ್ಯಗಳನ್ನು ಮಾಡುವುದು ಸಹಜ. ಅದೇ ರೀತಿಯಾಗಿ ನಮ್ಮ ತಲೆಕೂದಲನ್ನು ಕತ್ತರಿಸುವಂತಹ ದಿನವೂ ಕೂಡ ಅಷ್ಟೇ ಬಹಳ ಪ್ರಮುಖವಾದಂತಹ ವಿಷಯವಾಗಿದೆ.

ಹೌದು ನಮ್ಮ ತಲೆ ಕೂದಲನ್ನು ನಮಗೆ ಇಷ್ಟವಾದಂತಹ ದಿನಗಳಲ್ಲಿ ಕತ್ತರಿಸಬಾರದು. ಅದಕ್ಕೆ ಈ ದಿನವೇ ಎಂದು ಇರುತ್ತದೆ ಆ ದಿನದಲ್ಲಿ ಮಾತ್ರ ತಲೆಕೂದಲನ್ನು ಕತ್ತರಿಸುವುದು ಉತ್ತಮ. ಹಾಗೆನಾದರೂ ನಾವು ನಮ್ಮ ಇಷ್ಟದ ಪ್ರಕಾರ ನಮ್ಮ ತಲೆ ಕೂದಲನ್ನು ಕತ್ತರಿಸಿದ್ದೆ ಆದರೆ ಹಲವಾರು ರೀತಿಯ ಸಂಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!

ಆದ್ದರಿಂದ ಯಾವ ದಿನಗಳಲ್ಲಿ ಕತ್ತರಿಸಿದರೇ ಅದು ನಮಗೆ ಶ್ರೇಷ್ಠ ಹಾಗೂ ಯಾವ ದಿನದಲ್ಲಿ ಕತ್ತರಿಸಿದರೆ ಅದು ನಮಗೆ ತೊಂದರೆಯನ್ನು ಉಂಟುಮಾಡುತ್ತದೆ ಎನ್ನುವಂತಹ ವಿಷಯಗಳನ್ನು ತಿಳಿದುಕೊಂಡು ಆನಂತರ ನಮ್ಮ ತಲೆ ಕೂದಲನ್ನು ಕತ್ತರಿಸುವುದು ಉತ್ತಮ. ಬದಲಿಗೆ ಸರಿಯಾದ ಸಮಯದಲ್ಲಿ ಕತ್ತರಿಸದೆ ಆನಂತರ ಅದರಿಂದ ತೊಂದರೆಗಳನ್ನು ಅನುಭವಿಸುವುದರ ಬದಲು ಮೊದಲೇ ಇಂತಹ ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಂಡು ಆನಂತರ ನಾವು ಈ ರೀತಿಯ ಕೆಲಸ ಕಾರ್ಯಗಳನ್ನು ಮಾಡುವುದು ಉತ್ತಮ.

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ದಿನ ನಮ್ಮ ತಲೆಕೂದಲನ್ನು ಕತ್ತರಿಸುವುದರಿಂದ ಯಾವುದೇ ರೀತಿಯ ಸಮಸ್ಯೆ ಗಳನ್ನು ಅನುಭವಿಸಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!

* ಸೋಮವಾರ ಮಾಡಿಸಿದರೆ 7 ತಿಂಗಳು ಆಯಸ್ಸು ಹೆಚ್ಚುತ್ತದೆ. *ಮಂಗಳವಾರ ಕ್ಷೌರ ಮಾಡಿಸಿದರೆ 11 ತಿಂಗಳು ಆಯಸ್ಸು ಕಡಿಮೆಯಾಗುತ್ತದೆ.
* ಬುಧವಾರ ಮಾಡಿಸಿದರೆ 5 ತಿಂಗಳು ಆಯಸ್ಸು ಹೆಚ್ಚುತ್ತದೆ.
* ಗುರುವಾರ ಮಾಡಿಸಿದರೆ 3 ತಿಂಗಳು ಆಯಸ್ಸು ಹೆಚ್ಚುತ್ತದೆ.
* ಶುಕ್ರವಾರ ಮಾಡಿಸಿದರೆ 11 ತಿಂಗಳು ಆಯಸ್ಸು ಜಾಸ್ತಿಯಾಗುತ್ತದೆ.

* ಶನಿವಾರ ಮಾಡಿಸಿದರೆ 7 ತಿಂಗಳು ಆಯಸ್ಸು ಕಡಿಮೆಯಾಗುತ್ತದೆ.
* ಭಾನುವಾರ ಮಾಡಿಸಿದರೆ ಒಂದು ತಿಂಗಳು ಆಯಸ್ಸು ಕಡಿಮೆಯಾಗುತ್ತದೆ.
ಶಾಸ್ತ್ರದ ಪ್ರಕಾರ ಹೇಳುವುದೇನೆಂದರೆ.
• ಕ್ಷೌರಕ್ಕೆ ಸೋಮವಾರವು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಈ ದಿನದ ಕ್ಷೌರವೂ ಮಾನಸಿಕ ಕ್ಷೀಣತೆಯನ್ನು ತರುತ್ತದೆ. ಅಲ್ಲದೆ ಇದು ಮಕ್ಕಳಿಗೆ ಒಳ್ಳೆಯದೆಲ್ಲ.

ಸ-ತ್ತವರ ಈ 3 ವಸ್ತುಗಳನ್ನು ಅಪ್ಪಿತಪ್ಪಿಯು ಬಳಸಬೇಡಿ.!

• ಧರ್ಮ ಗ್ರಂಥಗಳ ಪ್ರಕಾರ ಮಂಗಳವಾರ ಕ್ಷೌರ ಅಕಾಲಿಕ ಸಾವಿಗೆ ಕಾರಣವಾಗಿದೆ.
• ಕೂದಲು ಮತ್ತು ಉಗುರುಗಳನ್ನು ಕತ್ತರಿಸಲು ಬುಧವಾರ ಅತ್ಯಂತ ಶುಭದಿನ. ಇದು ಸಂಪತ್ತನ್ನು ಹೆಚ್ಚಿಸುತ್ತದೆ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳುತ್ತದೆ.
• ಗುರುವಾರ ಕ್ಷೌರದಿಂದಾಗಿ ಹಣದ ನಷ್ಟದ ಜೊತೆಗೆ, ಇದು ಗೌರವಕ್ಕೂ ಧಕ್ಕೆ ಉಂಟು ಮಾಡುತ್ತದೆ.

• ಬುದುವಾರದ ಜೊತೆಗೆ ಶುಕ್ರವಾರವು ಈ ಕೆಲಸಕ್ಕೆ ಒಳ್ಳೆಯದು. ಇದು ಶುಕ್ರಗ್ರಹದಿಂದ ಪ್ರಭಾವಿತವಾಗಿರುವುದರಿಂದ ಮತ್ತು ಈ ಗ್ರಹವು ಸೌಂದರ್ಯದ ಸಂಕೇತವಾಗಿದೆ.
• ಶುಕ್ರವಾರದ ದಿನ ಕೂದಲನ್ನು ಕತ್ತರಿಸುವ ಮೂಲಕ ಲಾಭ ಮತ್ತು ಖ್ಯಾತಿಯ ಹೆಚ್ಚಳ ಕಂಡುಬರುತ್ತದೆ.
• ಶನಿವಾರ ಕ್ಷೌರ ಕೂಡ ಅಶುಭವಾಗಿದೆ ಇದು ಅಕಾಲಿಕ ಸಾವಿಗೆ ಕಾರಣವೆಂದು ಪರಿಗಣಿಸಲಾಗಿದೆ.

ಸ-ತ್ತವರ ಈ 3 ವಸ್ತುಗಳನ್ನು ಅಪ್ಪಿತಪ್ಪಿಯು ಬಳಸಬೇಡಿ.!

• ಭಾನುವಾರವನ್ನು ಸೂರ್ಯನ ದಿನವೆಂದು ಪರಿಗಣಿಸಲಾಗುತ್ತದೆ.
• ಭಾನುವಾರ ಕ್ಷೌರ ಮಾಡುವುದರಿಂದ ಸಂಪತ್ತು, ಬುದ್ಧಿವಂತಿಕೆ, ಮತ್ತು ಧರ್ಮವನ್ನು ನಾಶಪಡಿಸುತ್ತದೆ. ಆದ್ದರಿಂದ ಈ ದಿನದಂದು ಎಂದಿಗೂ ಕ್ಷೌರ ಮಾಡಿಸಬಾರದು.
• ಜನರು ಸಾಮಾನ್ಯವಾಗಿ ರಜೆ ದಿನದ ಕಾರಣ ಈ ದಿನ ಹೇರ್ ಕಟ್ ಮಾಡಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಕ್ಷೌರದ ಫಲಿತಾಂಶಗಳು ಯಾವ ದಿನ ಮತ್ತು ಈ ಕೆಲಸಕ್ಕೆ ಉತ್ತಮ ದಿನ ಯಾವುದು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.

ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.!

 

* ಬೇಗ ಮಲಗಿ ಬೇಗ ಎದ್ದು ಹಲ್ಲು ಬಾಯಿ ಸ್ವಚ್ಛವಾಗಿ ತೊಳೆದು ಕೊಂಡು ಒಂದು ಗ್ಲಾಸ್ ನೀರು ಕುಡಿಯಿರಿ.
* ಚಹಾ ಕಾಫಿ ಬೀಡಿ ಸಿಗರೇಟು ತಂಬಾಕು ಸೇವಿಸದೇ ಸ್ವಚ್ಛವಾಗಿ ಶೌಚ ಕಾರ್ಯ ಮುಗಿಸಿ ಮಣ್ಣು ಅಥವಾ ಬೂದಿಯಿಂದ ಕೈತೊಳೆದು ಕೊಳ್ಳಿ.
* ಶೌಚಕ್ಕೆ ಕುಳಿತಾಗ ಹೆಚ್ಚು ಉಗುಳುವುದಾಗಲಿ ಹೆಚ್ಚು ಉಸಿರು ತಡೆಯುವುದಾಗಲಿ ಒಳ್ಳೆಯದಲ್ಲ.

* ಶೌಚಕ್ಕೆ ಹೋಗಿ ಬಂದ ಕೂಡಲೇ ನೀರು ಕಾಫಿ ಟೀ ತಿಂಡಿ ಊಟ ಸೇವಿಸುವುದು ಒಳ್ಳೆಯದಲ್ಲ.
* ತಮ್ಮ ಶಕ್ತಿಗನುಗುಣವಾಗಿ ಸ್ವಚ್ಛಂದ ಸ್ಥಳದಲ್ಲಿ ಸೂರ್ಯ ನಮಸ್ಕಾರ ಗಳನ್ನು ರೂಡಿಯಲ್ಲಿಡಿ.
* ದಿನಾಲೂ ಕೈ ಕಾಲು ಮುಖ ತೊಳೆದುಕೊಳ್ಳುವಾಗ ಕಣ್ಣು ತೆರೆದು ನೀರನ್ನು ಮುಖಕ್ಕೆ ಎರಚಿಕೊಳ್ಳಬೇಕು.
* ಬಾಯಿಯಲ್ಲಿ ನೀರನ್ನು ಬಹಳ ಸಲ ಮುಕ್ಕಳಿಸಬೇಕು.

ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!

* ಶರೀರ ಸ್ವಚ್ಛತೆ ಕಾಂತಿ ಮತ್ತು ಆರೋಗ್ಯಕ್ಕೆ ಕಡಲೆಹಿಟ್ಟು ಸೀಗೆಕಾಯಿ ಪುಡಿಯಲ್ಲಿ ಸ್ನಾನ ಮಾಡಬೇಕು ವರಕೊಮ್ಮೆ ಅಭ್ಯಂಗ ಸ್ನಾನ ಮಾಡುವುದು ಉತ್ತಮ.
* ಸ್ನಾನ ಮಾಡುವಾಗ ಕೈ ಕಾಲು ತೋಳು ತೊಡೆ ಕಿಬ್ಬೊಟ್ಟೆಯನ್ನು ಚೆನ್ನಾಗಿ ಹಸ್ತದಿಂದ ತಿಕ್ಕಬೇಕು.
* ಮಾದಕ ಪೇಯ ತಂಬಾಕು, ಬೀಡಿ, ಸಿಗರೇಟು, ಚಹ ಮುಂತಾದವು ಗಳು ಆರೋಗ್ಯ ಹಾಗೂ ಆರ್ಥಿಕ ದೃಷ್ಟಿಯಿಂದ ಹೆಚ್ಚು ಹಾನಿಕಾರಕವಾಗಿದೆ.

* ಸಾತ್ವಿಕ ಸಸ್ಯಆಹಾರವೇ ಸರ್ವ ಶ್ರೇಷ್ಟವಾದದ್ದು ಆಹಾರದಂತೆ ವಿಚಾರ ವಿಚಾರಣೆ ಸಾದ್ಯ.
* ಸೊಪ್ಪು ಪಲ್ಯ ಹಸಿ ತರಕಾರಿ ನೆನೆಸಿದ ಬೇಳೆಕಾಳು ಹಣ್ಣು ಹಂಪಲು ಮುಂತಾದವುಗಳು ನಿತ್ಯ ಆಹಾರದಲ್ಲಿ ಉಪಯೋಗಿಸುವುದು ಹೆಚ್ಚು ಹಿತಕರವಾಗಿರುತ್ತದೆ.
* ಆಹಾರವನ್ನೂ ಚೆನ್ನಾಗಿ ನೀರಾಗುವಂತೆ ನುರಿಸಿ ಅಗಿದು ನುಂಗಬೇಕು
* ಊಟವಾದ ಕೂಡಲೇ ಮಲಗಬಾರದು ಕನಿಷ್ಠ ಅರ್ಧ ಒಂದು ತಾಸಿನ ನಂತರ ನೀರು ಕುಡಿದು ಮಲಗಬೇಕು.

ಸ-ತ್ತವರ ಈ 3 ವಸ್ತುಗಳನ್ನು ಅಪ್ಪಿತಪ್ಪಿಯು ಬಳಸಬೇಡಿ.!

* ಮೂಗಿನಿಂದಲೆ ಉಸಿರಾಡಬೇಕು ಶವಾಸನ ಸ್ಥಿತಿಯಲ್ಲಿ ಇದ್ದುಕೊಂಡೇ ನಿದ್ದೆ ಹೋಗಬಹುದು.
* ಸೂರ್ಯ ನಮಸ್ಕಾರ ಮತ್ತು ಯೋಗಾಸನಗಳನ್ನು ಮನರಂಜನೆ ಮತ್ತು ಪ್ರದರ್ಶನಕ್ಕಾಗಿ ಶಕ್ತಿ ಮೀರಿ ಮಾಡಬೇಡಿ.
* ಪ್ರತಿದಿನವೂ ಸೂರ್ಯ ನಮಸ್ಕಾರ ಮಾಡದೆ ಆಹಾರ ಸೇವಿಸುವು ದಿಲ್ಲ ಎಂಬ ಪ್ರತಿಜ್ಞೆ ಮಾಡಿ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿ.
* ಬಾಯಾರಿಕೆಯನ್ನು ಶುದ್ಧ ನೀರಿನಿಂದಲೇ ನಿವಾರಿಸಿಕೊಳ್ಳಬೇಕು ಚಹಾ ಕಾಫಿ ಸೋಡಾ ಮುಂತಾದವುಗಳಿಂದ ನಿವಾರಿಸಿಕೊಳ್ಳಬಾರದು.

* ಮೇಲಿಂದ ಮೇಲೆ ಜುಲಬು ಎನಿಮಾ ತೆಗೆದುಕೊಳ್ಳಬಾರದು.
* ಮಲ ಮೂತ್ರಗಳನ್ನು ಹೆಚ್ಚು ವೇಳೆ ತಡೆಯಬಾರದು ಅದರಿಂದಲೇ ಮಲಬದ್ಧತೆ ಮೂಲವ್ಯಾಧಿ ಹೊಟ್ಟೆಯ ತೊಂದರೆ ಹೆಚ್ಚಾಗುವ ಸಂಭವ ಹೆಚ್ಚು.
* ರಾತ್ರಿ ಬೇಗ ಮಲಗಿ ಬೇಗ ಏಳಿ, ಹಗಲು ನಿದ್ದೆ ಒಳ್ಳೆಯದಲ್ಲ.
* ವಯಸ್ಸು ಏರುತ್ತಾ ಬಂದಂತೆ ಶರೀರದ ತೈಮಸ್ ಗ್ರಂಥಿಗಳು ಶಿಥಿಲವಾಗತೊಡಗುತ್ತವೆ ಸೂರ್ಯ ನಮಸ್ಕಾರ ಯೋಗಾಸನಗಳಿಂದ ಆ ಗ್ರಂಥಿಗಳಿಂದ ಚುರುಕುಗೊಳಿಸಬಹುದು ಬೇಡಿಕೆಗಳು ಕಡಿಮೆಯಾದ ಷ್ಟು ಸುಖ ಹೆಚ್ಚು.

ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!

* ಸುಖ ಮತ್ತು ನಿದ್ದೆಯನ್ನು ಚೆನ್ನಾಗಿ ಹಂಚಿಕೊಂಡರೆ ಅವು ಹೆಚ್ಚಾಗಿ ವೃದ್ಧಿಯಾಗುವವು.
* ಮಾಡಿದ್ದನ್ನು ಮರೆ, ಪಡೆದುದ್ದನು ನೆನೆ, ನಗು ಮುಖವೇ ನೋವಿನ ಮದ್ದು.
* ಲಾಭ ನಷ್ಟದ ಭಾವನೆ ಬಿಟ್ಟು ಸರಳ ಶುದ್ಧ ಭಾವನೆಯಿಂದ ಕಾರ್ಯ ಮಾಡು ಯಶಸ್ಸು ಖಂಡಿತ.
* ಒಳ್ಳೆಯ ಉಸಿರಾಟ ಇಚ್ಛಾ ಪ್ರವೃತ್ತಿ ವ್ಯಾಯಾಮ ಆರೋಗ್ಯಕ್ಕೆ ಬುನಾದಿ.

* ಅರೋಗ್ಯ ಮತ್ತು ಆಯುಷ್ಯವಿಲ್ಲದಿದ್ದರೆ ಆರ್ಥಿಕವಾಗಿ ಶ್ರೀಮಂತನಾಗಿ ದ್ದರು ವ್ಯರ್ಥ
* ಇರುವಷ್ಟು ಕಾಲ ಆರೋಗ್ಯವಂತರಾಗಿದ್ದು ಹೆತ್ತವರಿಗೆ ಹೊರೆಯಾಗದೆ ಬದುಕುವುದೇ ನಮ್ಮ ಗುರಿಯಾಗಿರಲಿ.
* ಚೆನ್ನಾಗಿ ಬದುಕಿ ಬದುಕಿಸಿರಿ ಅದೇ ಯೋಗದ ಹಿನ್ನಲೆ.
* ತನುವಿನ ಅಲಸ್ಯತನ ಮನದ ಚಂಚಲತೆ ಪ್ರಾಣದಾಸೆಯನ್ನು ನಿಯಂತ್ರಿಸುವುದೇ ಸೂರ್ಯ ನಮಸ್ಕಾರ, ಯೋಗದ ಗುರಿಯಾಗಿದೆ.

ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!

* ಮುಗುಳುನಗೆಯೊಂದಿಗೆ ಶಾರೀರಿಕ ಚಟುವಟಿಕೆಯನ್ನು ಪ್ರಸನ್ನತೆ ಯಿಂದ ಬರಿ ಹೊಟ್ಟೆಯಿಂದ ಸೂರ್ಯ ನಮಸ್ಕಾರ ಪ್ರಾರಂಭಿಸಿ.
* ಊಟ ಬಲ್ಲವನಿಗೆ ರೋಗವಿಲ್ಲ ನಿದ್ರೆ ಬಲ್ಲವನಿಗೆ ದಣಿವು ಇಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ, ದುಡಿಯುವವನಿಗೆ ಬಡತನವಿಲ್ಲ. ಕೋಪವೇ ತಾಪದ ಮೂಲ, ಸ್ನೇಹ ಸಂಜೀವಿನಿ.
* ದೇಹ ಮನಸ್ಸುಗಳಿಗೆ ತಕ್ಕ ಒಳ್ಳೆಯ ಕೆಲಸ ಕೊಟ್ಟು ಆಯಾಸ ಪಡೆದರೆ ಮಾತ್ರವೇ ಒಳ್ಳೆಯ ನಿದ್ರೆ ಮತ್ತು ಹಸಿವು ಚೆನ್ನಾಗಿರುತ್ತದೆ ಇಂದಿನ ಕೆಲ ಜನರಿಗೆ ಇದು ದುರ್ಲಭ.

ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!

 

ಸಾಮಾನ್ಯವಾಗಿ ಕೆಲವೊಂದಷ್ಟು ಜನ ಸ್ವಲ್ಪ ದೂರ ಪ್ರಯಾಣ ಮಾಡಿ ದರು ಕೂಡ ಅವರಲ್ಲಿ ವಾಮಿಟ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಪ್ರತಿಯೊಬ್ಬರಿಗೂ ಕೂಡ ಈ ಸಮಸ್ಯೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ಒಂದೇ ವಾಹನದಲ್ಲಿ ಎಲ್ಲರೂ ಪ್ರಯಾ ಣಿಸುತ್ತಿದ್ದಂತಹ ಸಮಯದಲ್ಲಿ ಒಬ್ಬರು ವಾಮಿಟ್ ಮಾಡುತ್ತಿದ್ದರೆ ಅದರ ವಾಸನೆಯಿಂದಲೇ ಹೆಚ್ಚಿನ ಜನಕ್ಕೆ ವಾಮಿಟ್ ಬರುವುದು ಸಹಜ.

ಆದರೆ ಪ್ರತಿಯೊಬ್ಬರಲ್ಲಿಯೂ ಕೂಡ ಯಾವುದೋ ಒಂದು ಸಮಸ್ಯೆ ಅಂದರೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾದರೆ ಈ ದಿನ ಯಾರಲ್ಲಿ ಈ ಒಂದು ವಾಮಿಟ್ ಸಮಸ್ಯೆ ಬರುತ್ತದೆ ಹಾಗೂ ಅವರಿಗೆ ಈ ರೀತಿಯ ಸಮಸ್ಯೆ ಬರಲು ಬಹಳ ಪ್ರಮುಖವಾದಂತಹ ಕಾರಣಗಳು ಏನು.

ಸ-ತ್ತವರ ಈ 3 ವಸ್ತುಗಳನ್ನು ಅಪ್ಪಿತಪ್ಪಿಯು ಬಳಸಬೇಡಿ.!

ಹಾಗೂ ಅಂಥವರು ಪ್ರಯಾಣ ಮಾಡುವಂತಹ ಸಮಯದಲ್ಲಿ ಯಾವ ಕೆಲವು ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು ಹಾಗೂ ಯಾವ ಆಹಾರ ಪದಾರ್ಥಗಳು ಅವರಿಗೆ ಹೆಚ್ಚಿನ ವಾಮಿಟ್ ಅನ್ನು ಹೆಚ್ಚಿಸುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

* ಸಾಮಾನ್ಯವಾಗಿ ನಾವೆಲ್ಲರೂ ಗಮನಿಸಿರುವಂತಹ ವಿಷಯ ಏನು ಎಂದರೆ ಯಾರಾದರೂ ವಾಮಿಟ್ ಮಾಡುತ್ತಿದ್ದರೆ ಅವರಿಗೆ ಪಿತ್ತ ಜಾಸ್ತಿ ಯಾಗಿರಬಹುದು ಆದ್ದರಿಂದ ಅವರಿಗೆ ವಾಮಿಟ್ ಬರುತ್ತಿದೆ ಎಂದು ಹೇಳುತ್ತಿರುತ್ತಾರೆ. ಆದರೆ ಅದು ಸತ್ಯ. ಹಾಗೂ ಅವರು ಕೆಲವೊಂದು ಆಹಾರವನ್ನು ಸೇವನೆ ಮಾಡುವುದರಿಂದ ಅದರಲ್ಲಿ ಇರುವಂತಹ ಅಂಶ ಅವರಲ್ಲಿ ಕೆಲವೊಂದು ಸಮಸ್ಯೆಗಳನ್ನು ಉಂಟುಮಾಡುತ್ತದೆ‌.

ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!

ಉದಾಹರಣೆಗೆ ಕೆಲವೊಂದು ಬ್ಲಡ್ ಗ್ರೂಪ್ ಹೊಂದಿರುವಂತಹ ವ್ಯಕ್ತಿಗಳು ಕೆಲವೊಂದು ಆಹಾರವನ್ನು ಸೇವನೆ ಮಾಡಬಾರದು ಹಾಗೂ ಅದು ಅವರಿಗೆ ವಾಮಿಟ್ ಬರುವ ರೀತಿ ಮಾಡುತ್ತದೆ ಎಂದು ಇಲ್ಲಿ ವೈದ್ಯರು ಹೇಳುತ್ತಾರೆ. ಹೌದು ಉದಾಹರಣೆಗೆ ಬಿ ಬ್ಲಡ್ ಗ್ರೂಪ್ ಹೊಂದಿರುವಂತಹ ವ್ಯಕ್ತಿಗಳು ಪ್ರಯಾಣ ಮಾಡುವಂತಹ ಸಮಯದಲ್ಲಿ ಯಾವುದೇ ಕಾರಣಕ್ಕೂ ಶೇಂಗಾ ಬೀಜವನ್ನು ಸೇವನೆ ಮಾಡಬಾರದು ಹೌದು ಇದರಲ್ಲಿರುವಂತಹ ಅಂಶ ಅವರ ಬ್ಲಡ್ ಗ್ರೂಪ್ ನಲ್ಲಿ ಇರುವಂತಹ ಅಂಶಕ್ಕೆ ವಿರುದ್ಧವಾಗಿದ್ದು ಇದು ಅವರಲ್ಲಿ ವಾಮಿಟ್ ಬರುವ ರೀತಿ ಮಾಡುತ್ತದೆ.

* ಆದರೆ ಶೇಂಗಾ ಬೀಜವನ್ನು ಮನೆಯಲ್ಲಿಯೇ ದೈನಂದಿನ ಆಹಾರ ಕ್ರಮದಲ್ಲಿ ಉಪಯೋಗಿಸಿದರೆ ಅವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಬದಲಿಗೆ ಅವರು ವಾಹನಗಳಲ್ಲಿ ಪ್ರಯಾಣಿಸುವ ಸಮಯದಲ್ಲಿ ಶುದ್ಧವಾದoತಹ ಆಕ್ಸಿಜನ್ ಅವರಿಗೆ ಬಂದ ಕೂಡಲೇ ಅದರಲ್ಲಿರುವಂತಹ ಅಂಶ ಹಾಗೂ ಆ ಶೇಂಗಾ ಬೀಜದಲ್ಲಿರುವಂತಹ ಅಂಶ ಅವೆರಡು ವಿರುದ್ಧವಾಗಿ ಅವರಿಗೆ ವಾಮಿಟ್ ಬರುವುದು ಸಹಜವಾಗುತ್ತದೆ.

ಯಾವ ರಾಶಿಗೆ ಯಾವ ಬಣ್ಣ ಶುಭವಾಗಿರುತ್ತದೆ ನೋಡಿ.!

ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ಎಷ್ಟೇ ಆಯಾಸವಾಗಿದ್ದರು ಮನೆಯಲ್ಲಿ ನಿದ್ರೆ ಮಾಡಬೇಕು ಎಂದು ಪ್ರಯತ್ನಿಸಿದರು ಅವರಿಗೆ ನಿದ್ರೆ ಬರುತ್ತಿರುವುದಿಲ್ಲ. ಆದರೆ ವಾಹನಗಳಲ್ಲಿ ಪ್ರಯಾಣಿಸುವಂತಹ ಸಮಯದಲ್ಲಿ ಹೊರಗಡೆಯಿಂದ ಬೀಸುವಂತಹ ಗಾಳಿಗೆ ಅವರಿಗೆ ನಿದ್ರೆ ಬರುವುದು ಸಹಜವಾಗುತ್ತದೆ ಹೌದು ಅವರಿಗೆ ಶುದ್ಧವಾದoತಹ ಆಕ್ಸಿಜನ್ ಸಿಕ್ಕಂತಹ ಸಮಯದಲ್ಲಿ ಅವರ ಮನಸ್ಸು ಅಂದರೆ ಅವರ ಮೆದುಳು ಸಂಪೂರ್ಣವಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುವುದಕ್ಕೆ ಪ್ರಾರಂಭಿಸುತ್ತದೆ ಇದು ಕೂಡ ಒಂದು ರೀತಿಯ ಸಮಸ್ಯೆ ಎಂದೇ ಹೇಳಬಹುದು.

* ಹಾಗೂ ಕೆಲವೊಂದಷ್ಟು ಜನರಿಗೆ ರಸ್ತೆ ವೃತಾಕಾರವಾಗಿ ಇದ್ದರೆ ಪದೇ ಪದೇ ವಾಹನವು ತಿರುಗುತ್ತಿದ್ದರೆ ಅಂತಹ ಸಮಯದಲ್ಲಿಯೂ ಕೂಡ ಕೆಲವೊಂದಷ್ಟು ಜನರಿಗೆ ವಾಮಿಟ್ ಬರುವುದು ಸಹಜ ಅಂತಹ ಸಮಯದಲ್ಲಿ ಹೆಚ್ಚಾಗಿ ಕರಿದಿರುವಂತಹ ಆಹಾರ ಪದಾರ್ಥಗಳು ಜಿಡ್ಡಿನ ಪದಾರ್ಥಗಳು ಇಂತಹ ಆಹಾರಗಳನ್ನು ಸೇವನೆ ಮಾಡುವುದರ ಬದಲು ನಿಯಮಿತ ಆಹಾರವನ್ನು ತಿನ್ನುವುದು ಉತ್ತಮ.

ಸ-ತ್ತವರ ಈ 3 ವಸ್ತುಗಳನ್ನು ಅಪ್ಪಿತಪ್ಪಿಯು ಬಳಸಬೇಡಿ.!

 

ಯಾವುದೇ ಮರಣ ಹೊಂದಿದ ವ್ಯಕ್ತಿಯ ವಸ್ತುಗಳನ್ನು ಅವನ ಮರ.ಣದ ನಂತರ ಬಳಸಬಾರದು ಎಂದು ಹೇಳಲಾಗುತ್ತದೆ. ಕೆಲವರು ಇದನ್ನು ಮಾಡದಿದ್ದರೂ ಪಿತೃ ದೋಷಕ್ಕೆ ಬಲಿಯಾಗುತ್ತಾರೆ. ಹೌದು, ಮೃ.ತ ವ್ಯಕ್ತಿಯ ವಸ್ತುಗಳನ್ನು ಬಳಸುವುದರಿಂದ ಪಿತೃ ದೋಷ ಉಂಟಾಗುತ್ತದೆ ಪಿತೃ ದೋಷವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಜ್ಯೋತಿಷಿಗಳ ಪ್ರಕಾರ, ಕಾಳಸರ್ಪ ದೋಷದ ನಂತರ, ಯಾವುದೇ ದೋಷವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಿದರೆ ಅದು ಪಿತ್ರ ದೋಷವಾಗಿದೆ. ಇದು ಶಾಪದಂತೆ ಕೆಲಸ ಮಾಡುತ್ತದೆ.

ಆದ್ದರಿಂದ ಸ.ತ್ತವರ ಕೆಲವೊಂದಷ್ಟು ವಸ್ತುಗಳನ್ನು ಉಪಯೋಗಿಸದೆ ಇರುವುದು ತುಂಬಾ ಒಳ್ಳೆಯದು. ಇಲ್ಲವಾದರೆ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಈ ದಿನ ಸ.ತ್ತವರ ಯಾವ ಕೆಲವು ವಸ್ತುಗಳನ್ನು ಉಪಯೋಗಿಸಬಾರದು ಹಾಗೇನಾದರೂ ಅದನ್ನು ಉಪಯೋಗಿಸಿದರೆ ಯಾವ ರೀತಿಯ ಸಮಸ್ಯೆಗೆ ಗುರಿಯಾಗುತ್ತೇವೆ ಎನ್ನುವ ಸಂಪೂರ್ಣ ವಾದ ಮಾಹಿತಿಯನ್ನು ಈಗ ತಿಳಿಯೋಣ.

ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!

ಸ-ತ್ತವರ ಆಭರಣಗಳನ್ನು ಬಳಸಬೇಡಿ :- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೃತ ವ್ಯಕ್ತಿಯ ಆಭರಣಗಳನ್ನು ತಪ್ಪಾಗಿಯೂ ಬಳಸಬಾರದು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಭರಣಗಳನ್ನು ತುಂಬಾ ಇಷ್ಟ ಪಡುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಅವನ ಮ.ರಣದ ನಂತರವೂ ಈ ವಸ್ತುಗಳ ಮೇಲಿನ ಅವನ ಬಾಂಧವ್ಯ ಹೋಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಯಾರಾದರೂ ತಮ್ಮ ನೆಚ್ಚಿನ ಆಭರಣಗಳನ್ನು ಬಳಸಿದರೆ ಅವರು ಪಿತೃ ದೋಷಕ್ಕೆ ಬಲಿಯಾಗಬಹುದು ಅವನ ಜೀವನದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸಬಹುದು.

ಸ-ತ್ತವರ ಬಟ್ಟೆಗಳ ಬಳಕೆ ಮಾಡುವುದು :- ಸ.ತ್ತ ವ್ಯಕ್ತಿಯ ಬಟ್ಟೆ ಗಳನ್ನು ಬಳಸಬೇಡಿ. ಎಲ್ಲರಿಗೂ ಬಟ್ಟೆಯೆಂದರೆ ಒಲವು ಕೂಡ ಅಂತಹ ಪರಿಸ್ಥಿತಿಯಲ್ಲಿ ಯಾರಾದರೂ ಅವನ ಮರಣದ ನಂತರ ಅವನ ಬಟ್ಟೆಗಳನ್ನು ಬಳಸಿದರೆ ಅವನು ಕೂಡ ಪಿತೃ ದೋಷಕ್ಕೆ ಬಲಿಯಾಗ ಬಹುದು. ವಾಸ್ತವವಾಗಿ ಪೂರ್ವಜರು ಮೋಕ್ಷವನ್ನು ಪಡೆಯಲು ಅವರು ತಮ್ಮ ಬಾಂಧವ್ಯವನ್ನು ಕಳೆದು ಕೊಳ್ಳುವುದು ಅವಶ್ಯಕ. ಅಂತಹ ಪರಿಸ್ಥಿತಿಯಲ್ಲಿ ಅವರ ಬಟ್ಟೆಗಳನ್ನು ದಾನ ಮಾಡುವುದು ಒಳ್ಳೆಯದು.

ಯಾವ ರಾಶಿಗೆ ಯಾವ ಬಣ್ಣ ಶುಭವಾಗಿರುತ್ತದೆ ನೋಡಿ.!

ಸ-ತ್ತವರ ಕೈ ಗಡಿಯಾರವನ್ನು ಸಹ ಬಳಸಬೇಡಿ :- ಕೆಲವರು ಸ.ತ್ತಂತಹ ವ್ಯಕ್ತಿಯ ಕೈಗಡಿಯಾರಗಳನ್ನು ಬಳಸುತ್ತಾರೆ. ಏಕೆಂದರೆ ಅವುಗಳು ದುಬಾರಿ ವಸ್ತುಗಳಾಗಿವೆ. ಸ.ತ್ತವರ ಗಡಿಯಾರವನ್ನು ಎಂದಿಗೂ ಬಳಸಬಾರದು. ಇದನ್ನೂ ದಾನ ಮಾಡಿದರೆ ಒಳ್ಳೆಯದು. ಗಡಿಯಾರವನ್ನು ಬಳಸುವುದರಿಂದ ಧನಾತ್ಮಕ ಶಕ್ತಿಯು ಋಣಾತ್ಮಕವಾಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಒಳ್ಳೆಯ ಸಮಯವು ಕೆಟ್ಟದಾಗುತ್ತದೆ. ಇದು ಜೀವನದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇದರಿಂದ ಜನರು ದುಃಸ್ವಪ್ನ ಕಾಣುತ್ತಾರೆ.

ಅಷ್ಟೇ ಅಲ್ಲ ನಿಮಗೆ ಭಯವೂ ಆಗಬಹುದು. ಅದಕ್ಕಾಗಿಯೇ ನೀವು ನಿಮ್ಮ ಗಡಿಯಾರವನ್ನು ದಾನ ಮಾಡಿರಿ. ನೀವು ಬಯಸಿದರೆ ಅದನ್ನು ಅಗತ್ಯವಿರುವ ಸಂಬಂಧಿಕರಿಗೆ ದಾನ ಮಾಡಿ. ಅದರೆ ಅಪ್ಪಿತಪ್ಪಿಯು ಸತ್ತಂತಹ ವ್ಯಕ್ತಿಯ ಕೈಗಡಿಯಾರವನ್ನು ಎಂದಿಗೂ ನೀವು ಉಪಯೋಗಿಸಬೇಡಿ. ಹೀಗೆ ಮೇಲೆ ಹೇಳಿದ ಇಷ್ಟು ವಸ್ತುಗಳನ್ನು ಕೂಡ ಯಾರು ಉಪಯೋಗಿ ಸಬಾರದು ಹಾಗೇನಾದರೂ ಅದನ್ನು ಉಪಯೋಗಿಸಿದರೆ ಅವರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ.

ದೇಹದ ತೂಕವನ್ನು ಕಡಿಮೆ ಮಾಡುವ 10 ಸುಲಭ ಮಾರ್ಗಗಳು.!

ಹಾಗೂ ನಿಮಗೆ ಕೆಲವೊಂದು ತೊಂದರೆ ಗಳು ಸಹ ಉಂಟಾಗುತ್ತದೆ. ಹಾಗೂ ಮೊದಲೇ ಹೇಳಿದಂತೆ ಪಿತೃ ದೋಷಕ್ಕೂ ಸಹ ಗುರಿಯಾಗುತ್ತಿರಿ. ಆದ್ದರಿಂದ ಇಂತಹ ಕೆಲವೊಂದಷ್ಟು ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡು ಬಹಳ ಎಚ್ಚರಿಕೆಯಿಂದ ಜೀವನವನ್ನು ನಡೆಸುವುದು ತುಂಬಾ ಒಳ್ಳೆಯದು. ಯಾವುದೇ ಒಂದು ವಿಚಾರವನ್ನು ಹೇಳುತ್ತಿದ್ದಾರೆ ಎಂದರೆ ಅದು ನಮ್ಮ ಒಳ್ಳೆಯದಕ್ಕೆ ಎಂದು ಭಾವಿಸಿ, ಅದನ್ನು ಅನುಸರಿಸುವುದು ಬಹಳ ಒಳ್ಳೆಯದು.

ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!

 

ಬಹಳ ಹಿಂದಿನ ದಿನಗಳಲ್ಲಿ ಅಂದರೆ ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುವಂತಹ ಕೆಲವೊಂದು ಬಳ್ಳಿಗಳನ್ನು ಉಪಯೋಗಿಸಿಕೊಂಡು ಅವುಗಳಿಂದ ಕಷಾಯಗಳನ್ನು ಮಾಡಿ ಸೇವನೆ ಮಾಡಿಕೊಂಡು ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿ ದ್ದರು. ಆದರೆ ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಆಸ್ಪತ್ರೆಗಳಿಗೆ ಹೋಗಿ ಔಷಧಿಗಳನ್ನು ಪಡೆದು ಕೊಳ್ಳುತ್ತಿದ್ದಾರೆ.

ಆದ್ದರಿಂದಲೇ ಇತ್ತೀಚಿನ ದಿನಗಳಲ್ಲಿ ಸಣ್ಣ ಸಮಸ್ಯೆಯೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎಂದು ಹೇಳಿದರೆ ತಪ್ಪಾಗುವು ದಿಲ್ಲ. ಆದ್ದರಿಂದ ನಾವೆಲ್ಲರೂ ಕೂಡ ನಮ್ಮ ಹಿಂದಿನವರು ಯಾವ ರೀತಿಯ ಕೆಲವು ಆಯುರ್ವೇದ ಔಷಧಿಗಳನ್ನು ಉಪಯೋಗಿಸುತ್ತಿ ದ್ದರೋ ಅಂತಹ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.

ಯಾವ ರಾಶಿಗೆ ಯಾವ ಬಣ್ಣ ಶುಭವಾಗಿರುತ್ತದೆ ನೋಡಿ.!

ಹಾಗಾದರೆ ಈ ದಿನ ನಾವೆಲ್ಲರೂ ಕೂಡ ನಮ್ಮ ಸುತ್ತಮುತ್ತ ಸಿಗುವಂತಹ ಕೆಲವೊಂದು ವಸ್ತುಗಳನ್ನು ಉಪಯೋಗಿಸಿ ಅವುಗಳನ್ನು ಕಷಾಯ ಮಾಡಿ ಸೇವನೆ ಮಾಡುವುದರಿಂದ ಯಾವ ರೀತಿ ಆರೋಗ್ಯ ಪ್ರಯೋಜ ನಗಳನ್ನು ಪಡೆದುಕೊಳ್ಳಬಹುದು ಹಾಗೂ ನಮ್ಮ ಅಡುಗೆ ಮನೆಯ ಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿ ಕಷಾಯ ಮಾಡಿ ಸೇವನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆ ದೂರ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಜೀರಿಗೆ ಕಷಾಯವನ್ನು ಮಾಡಿಕೊಂಡು ಸೇವನೆ ಮಾಡುವುದರಿಂದ ಅದು ನಮ್ಮ ಜಠರದ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಗ್ಯಾಸ್ ಅಸಿಡಿಟಿ ಇಂತಹ ಸಮಸ್ಯೆಯನ್ನು ಸಹ ದೂರ ಮಾಡುತ್ತದೆ.
* ಕೊತ್ತಂಬರಿ ಯನ್ನು ನಾವು ಅಧಿಕವಾಗಿ ಸೇವನೆ ಮಾಡುವುದರಿಂದ ಅದು ನಮ್ಮ ರಕ್ತದಲ್ಲಿರುವಂತಹ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸುತ್ತದೆ.

ದೇಹದ ತೂಕವನ್ನು ಕಡಿಮೆ ಮಾಡುವ 10 ಸುಲಭ ಮಾರ್ಗಗಳು.!

* ಮೆಂತ್ಯ ಕಾಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇವನೆ ಮಾಡುವುದ ರಿಂದ ಅದು ನಮ್ಮ ದೇಹದಲ್ಲಿರುವಂತಹ ಕೊಲೆಸ್ಟ್ರಾಲ್ ಮಟ್ಟವನ್ನು ದಿನೇ ದಿನೇ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಜೊತೆಗೆ ಇದು ಮಧುಮೇಹ ಸಮಸ್ಯೆಯನ್ನು ಸಹ ನಿಯಂತ್ರಣ ಮಾಡುತ್ತದೆ.
* ಕರಿಮೆಣಸಿನ ಸೇವನೆ ಮಾಡುವುದರಿಂದ ಕ್ಯಾನ್ಸರ್ ನಂತಹ ಭಯಾ ನಕ ಕಾಯಿಲೆ ಬರುವುದನ್ನು ತಡೆಗಟ್ಟಬಹುದು ಹಾಗೂ ಇದರ ಸೇವನೆ ಯಿಂದ ಶೀತ ಮತ್ತು ಕೆಮ್ಮಿನ ನಿವಾರಣೆಯನ್ನು ಸಹ ಮಾಡಿಕೊಳ್ಳ ಬಹುದು.

* ಸಾಸಿವೆ ಬೀಜವನ್ನು ಅನೇಕ ಆಯುರ್ವೇದ ಔಷಧಿಯನ್ನು ತಯಾರಿ ಸುವುದರಲ್ಲಿ ಉಪಯೋಗಿಸುತ್ತಾರೆ ಹೌದು. ಅದೇ ರೀತಿಯಾಗಿ ಸಾಸಿವೆ ಬೀಜವನ್ನು ನಾವು ಪ್ರತಿನಿತ್ಯ ನಮ್ಮ ಆಹಾರ ಪದ್ಧತಿಯಲ್ಲಿ ಉಪಯೋಗಿ ಸುತ್ತೇವೆ ಇದು ನಮ್ಮ ಕೀಲುನೋವು ಮತ್ತು ಮೂಳೆಗಳ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಎಂದು ಸಹ ಹೇಳುತ್ತಾರೆ.

ಯಾವ ರಾಶಿಯವರ ಸ್ವಭಾವ ಹೇಗೆ ಇರುತ್ತೆ.!

* ವಾರಕ್ಕೆ ಒಮ್ಮೆಯಾದರೂ ಒಂದು ಏಲಕ್ಕಿಯನ್ನು ಅಗಿದು ಜಗಿದು ಸೇವನೆ ಮಾಡುವುದರಿಂದ ನಮ್ಮ ಬಾಯಿಯಿಂದ ಬರುವಂತಹ ದುರ್ವಾಸನೆಯನ್ನು ತಡೆಗಟ್ಟಬಹುದು ಬಾಯಿಯಲ್ಲಿ ಹಲವಾರು ರೀತಿಯ ಸೂಕ್ಷ್ಮ ಬ್ಯಾಕ್ಟೀರಿಯಗಳು ಇರುತ್ತದೆ ಅವು ಕೆಲವೊಮ್ಮೆ ಕೆಟ್ಟ ವಾಸನೆಯನ್ನು ಬೀರುತ್ತದೆ ಅಂತಹ ಸಮಯದಲ್ಲಿ ಈ ವಿಧಾನ ಅನುಸರಿಸುವುದು ತುಂಬಾ ಉತ್ತಮ.

* ಅರಿಶಿನವನ್ನು ನಮ್ಮ ಆಹಾರ ಪದ್ಧತಿಯಲ್ಲಿ ಉಪಯೋಗಿಸುವುದ ರಿಂದ ಕ್ಷೀಣಗೊಳ್ಳುವ ರೋಗಗಳ ವಿರುದ್ಧ ತನ್ನ ಕೆಲಸವನ್ನು ಮಾಡುತ್ತದೆ.
* ಲವಂಗ ನಮ್ಮ ಲಿವರ್ ಆರೋಗ್ಯವನ್ನು ಸುಧಾರಿಸಿ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.
* ಇನ್ನು ಶುಂಠಿಯನ್ನು ಉಪಯೋಗಿಸುವುದರಿಂದ ಹೃದಯಕ್ಕೆ ಸಂಬಂಧಿಸಿದಂತಹ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದಷ್ಟೇ ಅಲ್ಲದೆ ಮುಟ್ಟಿನ ಸಮಯದಲ್ಲಿ ಬರುವಂತಹ ನೋವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.