Home Blog Page 141

ಶುಭ ಲಾಭ, ಸ್ವಸ್ತಿಕ, ಓಂ ಚಿಹ್ನೆಯನ್ನು ಮನೆಯ ಮುಖ್ಯ ದ್ವಾರದಲ್ಲಿ ಹಾಕುವುದರಿಂದ ಮನೆಗೆ ಲಕ್ಷ್ಮಿ ದೇವಿಯ ಆಗಮನ ಮತ್ತು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆ.!

 

ಮನೆಯ ಮುಖ್ಯ ದ್ವಾರದ ಬಳಿ ಅಂದರೆ ಬಾಗಿಲಿನ ಮೇಲೆ ಈ ಚಿಹ್ನೆಯನ್ನು ಹಾಕಿದರೆ ಅದೃಷ್ಟವೇ ಬಾಗಿಲು ಬಡಿಯುತ್ತದೆ ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗಾಗಿ ಮನೆಯ ಮುಖ್ಯ ಬಾಗಿಲಿನಲ್ಲಿ ಈ ಚಿನ್ಹೆಯನ್ನು ಹಾಕುವುದು ಅದೃಷ್ಟದ ಸಂಕೇತ ವಾಗಿದೆ. ದೈವಿಕ ಶಕ್ತಿಯ ಆಗಮನದ ಸೂಚನೆಯಾಗಿರುತ್ತದೆ. ಹಾಗಾಗಿ ಯಾವ ಒಂದು ಕಾರಣಕ್ಕಾಗಿ ಇಂತಹ ಚಿಹ್ನೆಗಳನ್ನು ನಮ್ಮ ಮನೆಯ ಮುಖ್ಯ ದ್ವಾರದ ಮೇಲೆ ಹಾಕಬೇಕು ಎನ್ನುವುದರ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿದುಕೊಳ್ಳೋಣ.

ನಮಗೆಲ್ಲರಿಗೂ ತಿಳಿದಿರುವ ಹಾಗೆ ನಾವು ಯಾವುದೇ ರೀತಿಯ ಪೂಜೆಯನ್ನು ಮಾಡಬೇಕು ಎಂದರೆ. ನಮ್ಮ ಹಿಂದಿನವರು ಅಂದರೆ ನಮ್ಮ ಪೂರ್ವಜರು ಹೇಳಿಕೊಟ್ಟಂತಹ ಹಾದಿಯಲ್ಲಿಯೇ ನಡೆಯುತ್ತೇವೆ. ಹೌದು ಅವರು ಹೇಳಿಕೊಟ್ಟಂತಹ ಹಾದಿಯನ್ನು ನಾವು ನಮ್ಮ ತಲೆಮಾರಿನ ತನಕ ಅನುಸರಿಸುತ್ತೇವೆ ಹಾಗೂ ನಮ್ಮ ಮುಂದಿನ ಪೀಳಿಗೆಯವರಿಗೂ ಸಹ ನೀವು ಇದೇ ರೀತಿ ಯಾದಂತಹ ಪದ್ಧತಿಯನ್ನು ಮಾಡಬೇಕು ಎಂದು ಹೇಳಿಕೊಡುತ್ತೇವೆ.

ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳು ಹೆದರುವುದಿಲ್ಲ ಹಾಗೂ ಇವರ ಮುಂದೆ ಗೆಲ್ಲುವುದು ಅಸಾಧ್ಯ.!

ಇವೆಲ್ಲವೂ ಕೂಡ ನಮ್ಮ ಪೂರ್ವಜರು ನಮ್ಮ ಶಾಸ್ತ್ರಪುರಾಣಗಳು ಹಾಗೂ ಋಷಿಮುನಿಗಳು ಹೇಳಿಕೊಟ್ಟಂತಹ ವಿಧಾನಗಳಾಗಿದ್ದು ಈ ಒಂದು ವಿಧಾನದಲ್ಲಿಯೇ ನಾವು ಈ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಅದರಲ್ಲಿ ಯಶಸ್ಸನ್ನು ಪಡೆಯಬಹುದು ಎನ್ನುವ ನಂಬಿಕೆ ಅವರದಾಗಿತ್ತು. ಆದ ಕಾರಣ ಪ್ರತಿಯೊಬ್ಬರೂ ಕೂಡ ಇಂತಹ ಹಲವಾರು ವಿಧಾನಗಳನ್ನು ಅವರ ದಿನನಿತ್ಯದ ಕೆಲಸ ಕಾರ್ಯಗಳಾಗಿರ ಬಹುದು ಅಥವಾ ಯಾವುದೇ ಹಬ್ಬ ಹರಿದಿನಗಳಲ್ಲಾಗಿರಬಹುದು ಪ್ರತಿಯೊಂದರಲ್ಲಿಯೂ ನೀತಿ ನಿಯಮಗಳನ್ನು ಅನುಸರಿಸುವುದು ಸರ್ವೇಸಾಮಾನ್ಯ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಮನೆಯ ಮುಖ್ಯದ್ವಾರದ ಮೇಲೆ ಈ ಒಂದು ಚಿನ್ಹೆಯನ್ನು ಹಾಕಿದರೆ ನಿಮ್ಮ ಮನೆಯ ಬಾಗಿಲಿಗೆ ಅದೃಷ್ಟ ಎನ್ನುವುದು ಹುಡುಕಿಕೊಂಡು ಬರುತ್ತದೆ ಎನ್ನುವಂತಹ ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳೋಣ. ಹಾಗೆಯೇ ನಾವು ನಮ್ಮ ಮನೆಯ ಮುಖ್ಯದ್ವಾರದ ಬಳಿ ಯಾವ ರೀತಿಯ ಕೆಲವು ಚಿಹ್ನೆಗಳನ್ನು ಹಾಕಿದರೆ ಅದರಿಂದ ಯಾವ ಕೆಲವು ಲಾಭಗಳನ್ನು ಪಡೆದುಕೊಳ್ಳುತ್ತೇವೆ ಎನ್ನುವಂತಹ ಮಾಹಿತಿಯನ್ನು ಸಹ ತಿಳಿಯೋಣ.

ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನದ ಗುಟ್ಟು.! ನಕ್ಷತ್ರ ಫಲ.!

* ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಸಂತೋಷ ನೆಲೆಸಬೇಕು ಎಂದರೆ ಕೆಲವೊಂದು ವಿಚಾರಗಳನ್ನು ಗಮನಿಸಬೇಕು. ಶಾಸ್ತ್ರದಲ್ಲಿ ಹೇಳಿರುವುದು ಕೂಡ ಇಂಥದ್ದೇ ಮಾಹಿತಿಗಳು ಅಂದರೆ ಒಬ್ಬರ ಮನೆಯಲ್ಲಿ ಸಂತೋಷ ಶಾಂತಿ ನೆಲೆಸಬೇಕು ಎಂದರೆ ಕೆಲವೊಂದು ಧಾರ್ಮಿಕ ನಂಬಿಕೆಗಳನ್ನು ಕಟ್ಟುಪಾಡುಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ.

* ಮನೆಯ ಮುಖ್ಯದ್ವಾರದ ಮೇಲೆ ತಾಯಿ ಲಕ್ಷ್ಮಿ ದೇವಿ ಹಾಗೂ ಗಣಪತಿಗೆ ಪ್ರಿಯವಾಗಿರುವಂತಹ ಸ್ವಸ್ತಿಕ ಚಿಹ್ನೆಯನ್ನು ಹಾಕಬೇಕು. ಈ ರೀತಿ ಮುಖ್ಯ ದ್ವಾರದ ಮೇಲೆ ಸ್ವಸ್ತಿಕ ಚಿನ್ಹೆಯನ್ನು ಹಾಕುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ಸದಾ ಕಾಲ ತುಂಬಿರುತ್ತದೆ ಎಂದು ಹೇಳಲಾಗಿದೆ.

ಈ ಕಾರ್ಡ್ ಮಾಡಿಸುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ.!

* ಅದೇ ರೀತಿ ಮನೆಯ ಮುಖ್ಯ ದ್ವಾರದ ಮೇಲೆ ಓಂ ಅನ್ನುವಂತಹ ಚಿನ್ಹೆಯನ್ನು ಸಹ ಹಾಕುವುದರಿಂದ ಆ ಮನೆಯಲ್ಲಿ ಯಾವುದೇ ಕಾರಣಕ್ಕೂ ಸುಖ ಸಂತೋಷ ನೆಮ್ಮದಿಯ ಕೊರತೆ ಉಂಟಾಗುವುದಿಲ್ಲ ಅವರ ಮನೆಯಲ್ಲಿ ಸದಾ ಕಾಲ ಪ್ರತಿಯೊಬ್ಬರು ಖುಷಿಯಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ ಎನ್ನುವಂತಹ ನಂಬಿಕೆ ಇದೆ.
* ಓಂ ಎನ್ನುವಂತಹ ಚಿನ್ಹೆಯನ್ನು ಹಾಕುವುದರಿಂದ ತಾಯಿ ಲಕ್ಷ್ಮಿ ದೇವಿಯ ಆಗಮನ ಆಗುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳು ಹೆದರುವುದಿಲ್ಲ ಹಾಗೂ ಇವರ ಮುಂದೆ ಗೆಲ್ಲುವುದು ಅಸಾಧ್ಯ.!

 

ಹೆಣ್ಣು ಮಕ್ಕಳಿಗೆ ಧೈರ್ಯ ಅನ್ನುವುದು ತುಂಬಾ ಮುಖ್ಯ. ಹಾಗೆ ಧೈರ್ಯದಿಂದ ಇದ್ದಾಗ ಮಾತ್ರ ಆಕೆ ನಿಶ್ಚಿಂತೆಯಿಂದ ಬದುಕಲು ಸಾಧ್ಯವಾಗುತ್ತದೆ. ಆದರೆ ಎಲ್ಲ ಹೆಣ್ಣು ಮಕ್ಕಳಿಗೂ ಧೈರ್ಯ ಬರಲು ಸಾಧ್ಯವಿಲ್ಲ. ಹಾಗೂ ಅವರವರ ಮನೆಯ ವಾತಾವರಣದಂತೆ ಅವರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುತ್ತಿರುತ್ತಾರೆ. ಆದ್ದರಿಂದ ಕೆಲವೊಂದಷ್ಟು ಜನ ಹೆಣ್ಣು ಮಕ್ಕಳು ಅವರವರ ಮನೆಯ ವಾತಾವರಣ ಮೃದು ಸ್ವಭಾವದವರಾಗಿದ್ದರೆ ಅದೇ ರೀತಿಯಾಗಿ ಹೆಣ್ಣು ಮಕ್ಕಳು ಇರುತ್ತಾರೆ.

ಆದರೆ ಕೆಲವೊಂದು ಕುಟುಂಬದಲ್ಲಿ ಪ್ರತಿಯೊಬ್ಬರೂ ಕೂಡ ಜೋರಾಗಿ ಮಾತನಾಡುವುದು ಹೆದರಿಕೊಳ್ಳದೆ ಇರುವುದು ಈ ರೀತಿಯಾಗಿ ಇದ್ದರೆ ಅಂತವರ ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳು ಪ್ರತಿಯೊಂದಕ್ಕೂ ಕೂಡ ಹೆದರಿಕೊಳ್ಳುತ್ತಿರುತ್ತಾರೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಕೆಲವು ರಾಶಿಯ ಹೆಣ್ಣು ಮಕ್ಕಳು ಯಾರಿಗೂ ಸೋಲುವುದಿಲ್ಲ ಅವರ ಮುಂದೆ ಗೆಲ್ಲುವುದು ಅಸಾಧ್ಯ ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.

ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನದ ಗುಟ್ಟು.! ನಕ್ಷತ್ರ ಫಲ.!

ಅದರಲ್ಲೂ ಈ 4 ರಾಶಿಯ ಮಹಿಳೆಯರು ಮಾತ್ರ ಧೈರ್ಯವಂತರಾ ಗಿರುತ್ತಾರೆ ಹಾಗೂ ಅವರ ಮುಂದೆ ಗೆಲ್ಲುವುದು ಅಷ್ಟು ಸುಲಭವಲ್ಲ. ಹಾಗಾದರೆ ಯಾವುದು ಆ 4 ರಾಶಿ ಯಾವುದು ಎಂದು ತಿಳಿಯೋಣ.

ಮೇಷ ರಾಶಿ :- ಮೇಷ ರಾಶಿಯ ಹೆಣ್ಣು ಮಕ್ಕಳು ಧೈರ್ಯದಿಂದಲೇ ಯಶಸ್ಸು ಸಾಧಿಸುತ್ತಾರೆ. ಏಕೆಂದರೆ ಈ ರಾಶಿಯವರ ಗ್ರಹ ಮಂಗಳವಾಗಿದೆ. ಮತ್ತು ಯಾವ ರಾಶಿ ಮಂಗಳ ಗ್ರಹದಿಂದ ನಡೆಸಲ್ಪಡುತ್ತದೆಯೋ, ಅಂಥ ವ್ಯಕ್ತಿಗಳು ಧೈರ್ಯವಂತರಾಗಿರುತ್ತಾರೆ. ಇವರು ಯಾವುದಾದರೂ ಕೆಲಸ ಮಾಡಲೇಬೇಕೆಂದು ನಿರ್ಧರಿಸಿದರೆ ಅದನ್ನು ಮಾಡದೇ ಬಿಡುವುದಿಲ್ಲ.

ಈ ಕಾರ್ಡ್ ಮಾಡಿಸುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ.!

ವೃಶ್ಚಿಕ ರಾಶಿ :- ವೃಶ್ಚಿಕ ರಾಶಿಯ ಹೆಣ್ಣು ಮಕ್ಕಳಿಗೆ ಧೈರ್ಯದ ಜೊತೆ ಸಿಟ್ಟು ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ಇವರು ಎಷ್ಟೇ ಕಷ್ಟವಾದರೂ ಕೂಡ, ಯಾವುದೇ ಕೆಲಸಕ್ಕೂ ಧೈರ್ಯದಿಂದ ಮುನ್ನುಗ್ಗುತ್ತಾರೆ. ಇವರಿಗೆ ಎಷ್ಟೇ ಕೋಪವಿದ್ದರೂ, ಪ್ರೀತಿಪಾತ್ರರ ಪರವಾಗಿ ನಿಲ್ಲುತ್ತಾರೆ.

ತುಲಾ ರಾಶಿ :- ತುಲಾ ರಾಶಿಯವರು ಅಗತ್ಯಕ್ಕಿಂತ ಹೆಚ್ಚು ಟೆನ್ಯನ್ ತೆಗೆದುಕೊಳ್ಳುವುದಿಲ್ಲ. ಇವರು ತಮ್ಮದೇ ಲೋಕದಲ್ಲಿರುತ್ತಾರೆ. ಈ ರಾಶಿಯ ಹೆಣ್ಣು ಮಕ್ಕಳು ಎಂಥದ್ದೇ ಅಡೆತಡೆ ಇದ್ದರೂ, ಅದನ್ನು ದಾಟಿ ಗೆಲ್ಲುತ್ತಾರೆ. ಏಕೆಂದರೆ ಇವರು ತಮ್ಮ ಮೇಲೆ ವಿಶ್ವಾಸವಿಟ್ಟಿರುತ್ತಾರೆ. ಹಾಗಾಗಿ ಧೈರ್ಯ ಮಾಡಿ, ತಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತಾರೆ.

ಕ್ಯಾನ್ಸರ್ ಬರುವುದಕ್ಕಿಂತ ಮುಂಚೆ ಕಾಣಿಸಿಕೊಳ್ಳುವ ಲಕ್ಷಣಗಳು ಇವು.! ಇದನ್ನು ಮೊದಲೇ ತಿಳಿದುಕೊಂಡರೆ ಪಶ್ಚಾತಾಪ ಪಡುವ ಅಗತ್ಯ ಇರಲ್ಲ.!

ಕುಂಭ ರಾಶಿ :- ಕುಂಭ ರಾಶಿಯ ಮಹಿಳೆಯರು ತಮಗೆ ಇಷ್ಟವಾಗದ್ದನ್ನು ಖಡಾಖಂಡಿತವಾಗಿ ವಿರೋಧಿಸುತ್ತಾರೆ. ಮತ್ತು ಆ ಕೆಲಸದಿಂದ ದೂರ ಸರಿಯುತ್ತಾರೆ. ಇದಕ್ಕೆ ಇವರಲ್ಲಿರುವ ಧೈರ್ಯವೇ ಕಾರಣವೆನ್ನಬಹುದು. ಮೇಲೆ ಹೇಳಿದ ಇಷ್ಟು ರಾಶಿಯ ಹೆಣ್ಣುಮಕ್ಕಳು ಯಾವುದೇ ಎಂತದ್ದೇ ಪರಿಸ್ಥಿತಿಯಲ್ಲಿದ್ದರೂ ಬೇರೆಯವರ ಮುಂದೆ ಸೋಲುವುದಿಲ್ಲ ಹಾಗೂ ಇವರ ಮುಂದೆ ಬೇರೆಯವರು ಗೆಲ್ಲುವುದಕ್ಕೂ ಕೂಡ ಸಾಧ್ಯವಿಲ್ಲ ಅಷ್ಟು ಶಕ್ತಿಶಾಲಿಯಾಗಿರುತ್ತಾರೆ ಎಂದೇ ಹೇಳಬಹುದು.

ಆದ್ದರಿಂದ ಈ ರಾಶಿಯ ಹೆಣ್ಣುಮಕ್ಕಳು ಯಾವ ವಿಚಾರವಾಗಿ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುತ್ತಾರೋ ಅದನ್ನು ಬೇರೆಯವರು ಗಮನದಲ್ಲಿಟ್ಟುಕೊಂಡು ಆನಂತರ ಅವರೊಡನೆ ಯಾವುದೇ ರೀತಿಯ ವ್ಯವಹಾರ ವಾಗಲಿ, ಹಣಕಾಸಿನ ವ್ಯವಹಾರವಾಗಿರಲಿ, ಪ್ರತಿಯೊಂದರ ಬಗ್ಗೆಯೂ ಕೂಡ ಹೆಚ್ಚು ಕಾಳಜಿಯನ್ನು ವಹಿಸುವುದು ಅಂದರೆ ಆ ವಿಚಾರದ ಬಗ್ಗೆ ಹೆಚ್ಚು ಆಲೋಚನೆಯನ್ನು ಮಾಡಿ ಅವರ ಮುಂದೆ ಹೋರಾಟವನ್ನು ನಡೆಸುವುದು ಒಳ್ಳೆಯದು. ಇಲ್ಲವಾದರೆ ನಿಮಗೆ ಅವರಿಂದ ಅವಮಾನ ಎದುರಾಗಬಹುದು ಆದ್ದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಈ ರಾಶಿಯ ಹೆಣ್ಣು ಮಕ್ಕಳ ಜೊತೆ ಇರುವುದು ಒಳ್ಳೆಯದು.

ನಿಮ್ಮ ನಕ್ಷತ್ರ ಹೇಳುತ್ತೆ ನಿಮ್ಮ ಮದುವೆ ಜೀವನದ ಗುಟ್ಟು.! ನಕ್ಷತ್ರ ಫಲ.!

 

ಯಾವುದೇ ಮಗು ಜನಿಸಿದ ತಕ್ಷಣ ಆ ಒಂದು ಮಗುವಿನ ಹೆಸರಿನ ಆಧಾರದ ಮೇಲೆ ಅಂದರೆ ಆ ಮಗು ಹುಟ್ಟಿದ ದಿನ ಘಳಿಗೆ ಸಮಯ ಎಲ್ಲದರ ಆಧಾರದ ಮೇಲೆ ಆ ಮಗುವಿನ ನಕ್ಷತ್ರ ಯಾವ ರೀತಿ ಇರುತ್ತದೆ ಅಂದರೆ ಆ ಮಗುವಿನ ವ್ಯಕ್ತಿತ್ವ ಯಾವ ರೀತಿ ಇರುತ್ತದೆ, ಮುಂದೆ ಯಾವ ರೀತಿಯಾಗಿ ಅಭಿವೃದ್ಧಿಯನ್ನು ಹೊಂದಬಹುದು ಹಾಗೂ ಅವರ ಮನಸ್ಥಿತಿ ಯಾವ ರೀತಿಯಾಗಿ ಇರುತ್ತದೆ ಎನ್ನುವುದನ್ನು ತಿಳಿಸುತ್ತದೆ.

ಹಾಗಾದರೆ ಈ ದಿನ ಯಾವ ಯಾವ ವ್ಯಕ್ತಿಗಳು ಯಾವ್ಯಾವ ನಕ್ಷತ್ರ ಹೊಂದಿರುತ್ತಾರೋ ಅದು ಅವರ ಜೀವನದ ಯಾವ ಕೆಲವು ನಿರ್ಧಾರಗಳನ್ನು ಹೇಳುತ್ತದೆ ಹಾಗೂ ಅವರ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಎನ್ನುವುದನ್ನು ಈ ದಿನ ತಿಳಿದುಕೊಳ್ಳೋಣ.

ಈ ಕಾರ್ಡ್ ಮಾಡಿಸುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ.!

* ರೋಹಿಣಿ ನಕ್ಷತ್ರ :- ಸುಖ ಸಂಸಾರವನ್ನು ಸೂಚಿಸುತ್ತದೆ ಹೌದು ಈ ನಕ್ಷತ್ರ ಹೊಂದಿರುವಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿಗಳನ್ನು ಅನುಭವಿಸುವುದಿಲ್ಲ ಬದಲಿಗೆ ಅವರು ಒಳ್ಳೆಯ ಸಾಂಸಾರಿಕ ಜೀವನವನ್ನು ಅನುಭವಿಸುತ್ತಾರೆ ಎಂದೇ ಹೇಳುತ್ತದೆ.

* ಹಸ್ತ ನಕ್ಷತ್ರ :- ಅಖಂಡ ಮತ್ತು ಅದೃಷ್ಟವನ್ನು ಸೂಚಿಸುತ್ತದೆ. ಹೌದು ಇವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಅದರಲ್ಲಿ ಅಭಿವೃದ್ಧಿಯನ್ನು ಅಂದರೆ ಏಳಿಕೆಯನ್ನು ಕಾಣುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇವರನ್ನು ಅದೃಷ್ಟವಂತರು ಎಂದೇ ಹೇಳುತ್ತಿರುತ್ತಾರೆ. ಏಕೆಂದರೆ ಇವರು ಯಾವುದೇ ಕೆಲಸ ಕಾರ್ಯ ಮಾಡಿದರು ಅದರಲ್ಲಿ ಜಯಶೀಲರಾಗುತ್ತಾರೆ ಎನ್ನುವ ಕಾರಣದಿಂದ ಜನರು ಇವರನ್ನು ಈ ರೀತಿಯಾಗಿ ಸೂಚಿಸುತ್ತಾರೆ.

ಮನೆ ಅಭಿವೃದ್ಧಿ ಆಗದೆ ಇರಲು, ಸಾಲ ದಿನದಿಂದ ದಿನಕ್ಕೆ ಹೆಚ್ಚಾಗಲು, ಮನೆಯಲ್ಲಿ ಮಾಡುವ ಈ ತಪ್ಪುಗಳೇ ಕಾರಣ.!

* ಅಶ್ವಿನಿ ನಕ್ಷತ್ರ :- ನಾಯಕತ್ವದ ಗುಣಗಳಿರುವುದರಿಂದ ಮುಂದಿನ ಭವಿಷ್ಯದ ಅಧಿಕಾರಿಗಳಾಗುವರು.
* ಭರಣಿ ನಕ್ಷತ್ರ :- ಸುಖವಂತರೂ. ಅಂದರೆ ಇವರು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಪರಿಸ್ಥಿತಿಯಲ್ಲೂ ಹೆಚ್ಚು ತೊಂದರೆಗಳನ್ನು ಅನು ಭವಿಸುವುದಿಲ್ಲ ಹಾಗೇನಾದರೂ ಅವೆಲ್ಲ ಇದ್ದರೂ ಅವೆಲ್ಲವನ್ನು ದಾಟಿ ಇವರು ಒಂದಲ್ಲ ಒಂದು ರೀತಿಯಾಗಿ ಸುಖವನ್ನು ಅನುಭವಿಸುತ್ತಾರೆ ಎಂದೇ ಹೇಳಬಹುದು. ಆದ್ದರಿಂದ ಭರಣಿ ನಕ್ಷತ್ರ ದವರು ದೇವರಿಂದ ಸುಖವನ್ನು ಕೇಳಿಕೊಂಡು ಬಂದಿದ್ದಾರೆ ಎಂದೇ ಕೆಲವೊಂದಷ್ಟು ಜನ ಹೇಳುತ್ತಿರುತ್ತಾರೆ.

* ಕೃತಿಕಾ ನಕ್ಷತ್ರ :- ಪ್ರತಿಯೊಂದು ವಿಚಾರದ ಬಗ್ಗೆಯೂ ಕೂಡ ಇವರು ಹೆಚ್ಚು ಆಲೋಚನೆಯನ್ನು ಮಾಡುತ್ತಾರೆ ಯಾವುದೇ ವಿಚಾರವೂ ನನಗೆ ಸಂಬಂಧಿಸಿದ್ದಲ್ಲ ಎಂದು ಸುಮ್ಮನೆ ಇರುವುದಿಲ್ಲ ಎಲ್ಲದರಲ್ಲಿಯೂ ಕೂಡ ಮುಂದೆ ನುಗ್ಗಿ ಆ ವಿಚಾರದ ಬಗ್ಗೆ ಹೆಚ್ಚು ಗಮನವನ್ನು ಹರಿಸುತ್ತಾರೆ ಆದ್ದರಿಂದ ಇವರು ತೇಜವಂತರು ಕೂಡ ಆಗಿರುತ್ತಾರೆ.

ಕ್ಯಾನ್ಸರ್ ಬರುವುದಕ್ಕಿಂತ ಮುಂಚೆ ಕಾಣಿಸಿಕೊಳ್ಳುವ ಲಕ್ಷಣಗಳು ಇವು.! ಇದನ್ನು ಮೊದಲೇ ತಿಳಿದುಕೊಂಡರೆ ಪಶ್ಚಾತಾಪ ಪಡುವ ಅಗತ್ಯ ಇರಲ್ಲ.!

* ಮೃಗಶಿರ ನಕ್ಷತ್ರ :- ಅನ್ಯೋನ್ಯವಾದ ಸುಖ ಸಂಸಾರ ವಂತರು ಕೂಡ ಆಗಿರುತ್ತಾರೆ.
* ಅರಿದ್ರಾ ನಕ್ಷತ್ರ :- ಪುತ್ರ ಸಂತಾನ ಭಾಗ್ಯ ಹೊಂದಿರುತ್ತಾರೆ ಹೌದು ಇವರಿಗೆ ಹೆಚ್ಚು ಗಂಡು ಮಕ್ಕಳ ಸಂತಾನದ ಭಾಗ್ಯ ಹೊಂದಿರುತ್ತಾರೆ.
* ಪುಷ್ಯಾ ನಕ್ಷತ್ರ :- ಕುಟುಂಬಕ್ಕೆ ವೇದನೆ
* ಆಶ್ಲೇಷ ನಕ್ಷತ್ರ :- ಇವರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖಗಳು ಕೂಡ ಸಿಗುತ್ತದೆ.

* ಪುನರ್ವಸು ನಕ್ಷತ್ರ :- ದುಃಖದಿಂದ ಕೂಡಿದ ಜೀವನ.
* ಮಖನಕ್ಷತ್ರ :- ಗಂಡ ಹೆಂಡತಿ ದೂರವಾಗುವುದು.
* ಪುಬ್ಬಾ ನಕ್ಷತ್ರ :- ಗಂಡು ಮಗುವಿನ ಸಂತಾನವಾಗುವುದು.
* ಪಾಲ್ಗುಣಿ ನಕ್ಷತ್ರ :- ಚೆನ್ನಾಗಿ ನೋಡಿಕೊಳ್ಳುವ ಮಗ.
* ಚಿತ್ತ ನಕ್ಷತ್ರ :- ಚೊಕ್ಕ ಸಂಸಾರ
* ಸ್ವಾತಿ ನಕ್ಷತ್ರ :- ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ.
* ವಿಶಾಖ ನಕ್ಷತ್ರ :- ನಾಲ್ವರು ಅಸೂಯೆ ಪಡುತ್ತಾರೆ ನಿಮ್ಮ ದಾಂಪತ್ಯ ನೋಡಿ.
* ಅನುರಾಧ ನಕ್ಷತ್ರ :- ರೋಗದಿಂದ ತುಂಬಿರುತ್ತಾರೆ.

ಪಿತೃಪಕ್ಷ ಎಂದರೇನು.? ಈ ಒಂದು ಕೆಲಸ ಮಾಡಿದರೆ ಪಿತೃದೋಷ ನಿವಾರಣೆ ಆಗುತ್ತದೆ, ಪ್ರತಿಯೊಬ್ಬರಿಗೂ ಕೂಡ ತಿಳಿದುಕೊಳ್ಳಲೇ ಬೇಕಾಗಿರುವ ಸಂಗತಿ ಇದು.!

* ಜೇಷ್ಠ ನಕ್ಷತ್ರ :- ಹಣದ ನಷ್ಟ ಕೆಟ್ಟ ಆಲೋಚನೆಗಳು ಜಾಸ್ತಿ.
* ಮೂಲ ನಕ್ಷತ್ರ :- ಐಶ್ವರ್ಯವಂತರು
* ಪೂರ್ವಾಷಾಡ ನಕ್ಷತ್ರ :- ಕುಟುಂಬಕ್ಕೆ ದುಃಖ
* ಉತ್ತರಾಷಡ ನಕ್ಷತ್ರ :- ಸಂತೋಷದ ಜೀವನ
* ರೇವತಿ ನಕ್ಷತ್ರ :- ಹುಟ್ಟಿದ ಮನೆಗೆ ಸಮೃದ್ಧಿ ಮತ್ತು ಬೆಳವಣಿಗೆ
* ಶ್ರಾವಣ ನಕ್ಷತ್ರ :- ಶಿಕ್ಷಣ ಕಲೆ ಮತ್ತು ಸಂಗೀತದಲ್ಲಿ ಆಸಕ್ತಿವಂತರಾಗಿರುತ್ತಾರೆ.

* ಶತಭಿಷಾ ನಕ್ಷತ್ರ :- ಸಿಟ್ಟಿನ ಸ್ವಭಾವದವರಾಗಿರುತ್ತಾರೆ.
* ಧನಿಷ್ಠ ನಕ್ಷತ್ರ :- ಸುಂದರ ಹಾಗೂ ತೀಕ್ಷ್ಣ ಬುದ್ಧಿವಂತರು.
* ಉತ್ತರ ಭಾದ್ರಪದ ನಕ್ಷತ್ರ :- ಧಾರ್ಮಿಕವಾಗಿದ್ದು ನೇರ ಹಾಗೂ ಪ್ರೀತಿ ವಿಶ್ವಾಸ ಹೊಂದಿರುತ್ತಾರೆ.
* ಪೂರ್ವ ಭಾದ್ರಪದ ನಕ್ಷತ್ರ :- ಜೀವನದಲ್ಲಿ ಸಂಪತ್ತು ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಿರುತ್ತಾರೆ

ಈ ಕಾರ್ಡ್ ಮಾಡಿಸುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ.!

 

ಹಿರಿಯ ನಾಗರಿಕರಿಗೆ ಸ್ವಾಭಾವಿಕವಾಗಿಯೇ ಸಾಕಷ್ಟು ಗೌರವ ಸಿಗುತ್ತದೆ. ಇದರ ಜೊತೆಗೆ ಸೌಲಭ್ಯಗಳು ಕೂಡ ಸಿಗಬೇಕು. ವಯಸ್ಸಾಗುತ್ತಿದ್ದಂತೆ ಮನುಷ್ಯ ದುಡಿಯುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಹಾಗಾಗಿ ಸರ್ಕಾರ ಅವರಿಗೆ ನೆರವಾದರು ವಿಶೇಷ ಯೋಜನೆಗಳನ್ನು ಮತ್ತು ಕೆಲ ರಿಯಾಯಿತಿಗಳನ್ನು ನೀಡುತ್ತದೆ.

ನಮ್ಮ ದೇಶದಲ್ಲಿ ಹಿರಿಯ ನಾಗರಿಕರಿಗಾಗಿ ಅನೇಕ ವಿಶೇಷ ಯೋಜನೆಗಳು ಇವೆ ಇವುಗಳಲ್ಲಿ ಸೀನಿಯರ್ ಸಿಟಿಜನ್ ಕಾರ್ಡ್ (Senior Citizen card) ಪಡೆಯುವುದರಿಂದ ಕೆಲ ಅನುಕೂಲತೆಗಳು ಸಿಗುತ್ತದೆ ಅದರ ಬಗ್ಗೆ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಹೆಸರು:- ಸೀನಿಯರ್ ಸಿಟಿಜನ್ ಕಾರ್ಡ್
ಯಾರು ಅರ್ಹರು:-
ಭಾರತೀಯ ನಾಗರಿಕರಾಗಿದ್ದು 60 ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಲು ಅರ್ಹರು.

ಮನೆ ಅಭಿವೃದ್ಧಿ ಆಗದೆ ಇರಲು, ಸಾಲ ದಿನದಿಂದ ದಿನಕ್ಕೆ ಹೆಚ್ಚಾಗಲು, ಮನೆಯಲ್ಲಿ ಮಾಡುವ ಈ ತಪ್ಪುಗಳೇ ಕಾರಣ.!

ಪ್ರಯೋಜನ:-
● ಸೀನಿಯರ್ ಸಿಟಿಜನ್ ಕಾರ್ಡ್ ಪಡೆಯುವುದರಿಂದ ಸರ್ಕಾರಿ ಬಸ್ ಗಳು ಮತ್ತು ರೈಲು ಹಾಗೂ ವಿಮಾನ ಪ್ರಯಾಣಗಳಲ್ಲಿ 25%
ರಿಯಾಯಿತಿ ಪಡೆಯಬಹುದು.
● ವಿದ್ಯಾಪ್ಯ ವೇತನ ಪಡೆಯಲು ಅರ್ಜಿ ಸಲ್ಲಿಸುವಾಗ ಸೀನಿಯರ್ ಸಿಟಿಜನ್ ಕಾರ್ಡ್ ಇದ್ದವರಿಗೆ ಶೀಘ್ರವಾಗಿ ಮಂಜೂರಾಗುತ್ತದೆ ಮತ್ತು ಪ್ರತಿ ತಿಂಗಳಿಗೆ ಸರ್ಕಾರದ ವತಿಯಿಂದ 1200 ವಿದ್ಯಾಪ್ಯ ವೇತನ ಬರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ನೀವು Sevasindhu poratal ನಲ್ಲಿ register ಆಗಿ login ಆಗಬೇಕು.
● ಮುಖಪುಟದ ಎಡಭಾಗದ ಮೆನುವಿನಲ್ಲಿ Apply for services ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ view all services ಎನ್ನುವ ಆಪ್ಷನ್ ಆಯ್ಕೆ ಮಾಡಬೇಕು.
● ಸ್ಕ್ರೀನ್ ಮೇಲೆ ಎಲ್ಲಾ ಸೇವೆಗಳ ವಿವರ ಬರುತ್ತದೆ, ಸುಲಭವಾಗಿ ಹುಡುಕಬೇಕು ಎಂದರೆ search ಬಾರ್ ಮೇಲೆ ಕ್ಲಿಕ್ ಮಾಡಿ ಸೀನಿಯರ್ ಸಿಟಿಜನ್ ಕಾರ್ಡ್ ಎಂದು ಸೆಲೆಕ್ಟ್ ಮಾಡಿ ಆಗ ನಿಮ್ಮ ಮುಂದೆ ಹಿರಿಯ ನಾಗರಿಕರ ಗುರುತಿನ ಚೀಟಿಗೆ ಅರ್ಜಿ ಎನ್ನುವ ಆಪ್ಷನ್ ಆಗುತ್ತದೆ.

ಕ್ಯಾನ್ಸರ್ ಬರುವುದಕ್ಕಿಂತ ಮುಂಚೆ ಕಾಣಿಸಿಕೊಳ್ಳುವ ಲಕ್ಷಣಗಳು ಇವು.! ಇದನ್ನು ಮೊದಲೇ ತಿಳಿದುಕೊಂಡರೆ ಪಶ್ಚಾತಾಪ ಪಡುವ ಅಗತ್ಯ ಇರಲ್ಲ.!

● ಆಧಾರ್ ಕಾರ್ಡ್ (aadhar card) ಮೂಲಕ ಸೇವಾ ಸಿಂಧು ಪೋರ್ಟಲ್ ಲಾಗಿನ್ ಆಗಿರುವುದರಿಂದ ಕೆಲವು ಮಾಹಿತಿಗಳು ಆಟೋಮೆಟಿಕ್ ಆಗಿ ಫಿಲ್ ಆಗಿರುತ್ತವೆ. ನಿಮ್ಮ ಹೆಸರು, ವಯಸ್ಸು, ಭಾವಚಿತ್ರ, ವಿಳಾಸ ಇತ್ಯಾದಿಗಳು ಇರುತ್ತವೆ. ಇವುಗಳನ್ನು ಹೊರತುಪಡಿಸಿ ಕೇಳಲಾಗಿರುವ ಇತರೆ ಮಾಹಿತಿಗಳಲ್ಲಿ ಸರಿಯಾದ ವಿವರಗಳನ್ನು ತುಂಬಿಸಬೇಕು.

● ನಿಮ್ಮ ಬ್ಲಡ್ ಗ್ರೂಪ್, ಕಾಂಟಾಕ್ಟ್ ನಂಬರ್, ಇಮೇಲ್ ಐಡಿ, ವಿಳಾಸ ಇತ್ಯಾದಿ ವಿವರಗಳನ್ನು ಭರ್ತಿ ಮಾಡಬಹುದು. ಇದರಲ್ಲಿ ಕೆಲವು ಆಪ್ಷನಲ್ ಆಗಿರುತ್ತವೆ ಜೊತೆಗೆ ನೀವು ನಿಮ್ಮ ವಯಸ್ಸನ್ನು ಎಡಿಟ್ ಮಾಡಿ ಫಿಲ್ ಮಾಡುವುದಾದರೆ ಆಪ್ಶನ್ ಇದೆ ಆದರೆ ಮುಂದಿನ ಪುಟದಲ್ಲಿ ನೀವು ಅದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಪಿತೃಪಕ್ಷ ಎಂದರೇನು.? ಈ ಒಂದು ಕೆಲಸ ಮಾಡಿದರೆ ಪಿತೃದೋಷ ನಿವಾರಣೆ ಆಗುತ್ತದೆ, ಪ್ರತಿಯೊಬ್ಬರಿಗೂ ಕೂಡ ತಿಳಿದುಕೊಳ್ಳಲೇ ಬೇಕಾಗಿರುವ ಸಂಗತಿ ಇದು.!

● ವಿವರಗಳು ಬರ್ತಿ ಆದ ಮೇಲೆ ಸಂಬಂಧಿಸಿದದಾಖಲೆಗಳನ್ನು ಕೇಳಲಾಗುತ್ತದೆ ಅದನ್ನು ನೀವು jpj ಅಥವಾ PNG ಫಾರ್ಮ್ ನಲ್ಲಿ ಅಪ್ಲೋಡ್ ಮಾಡಬೇಕು. ನಿಮ್ಮ ಆಧಾರ್ ಕಾರ್ಡ್ ಹಾಗೂ ರಕ್ತ ಗುಂಪಿಗೆ ಸಂಬಂಧಿಸಿದ ದಾಖಲೆಯನ್ನು ಸಲ್ಲಿಸಬೇಕು.
● ಎಲ್ಲಾ ವಿವರಗಳು ಸರಿ ಇದೆ ಎನ್ನುವುದನ್ನು ಚೆಕ್ ಮಾಡಿ, ಡೆಕ್ಲರೇಷನ್ ಬರುತ್ತದೆ. ಚೆಕ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡಿ. ವರ್ಡ್ ವೆರಿಫಿಕೇಶನ್ ಇರುತ್ತದೆ ಅದನ್ನು ಎಂಟ್ರಿ ಮಾಡಿ ಸಬ್ಮಿಟ್ ಕೊಡಿ.

● ಕೊನೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ಹಾಕಿ ಸಬ್ಮಿಟ್ ಕೊಟ್ಟರೆ ನಿಮ್ಮ ಅರ್ಜಿ ಸಲ್ಲಿಕೆ ಕಂಪ್ಲೀಟ್ ಆಗುತ್ತದೆ, ಅದರ ಅಕ್ನಾಲೆಜ್ಮೆಂಟ್ ಕೂಡ ನೀವು ಪಡೆದುಕೊಳ್ಳಬೇಕು. ಈ ರೀತಿ ಅರ್ಜಿ ಸಲ್ಲಿಸಿದ 10 ರಿಂದ 15 ದಿನದ ಒಳಗಡೆ ನಿಮಗೆ ಸೀನಿಯರ್ ಸಿಟಿಜನ್ ಕಾರ್ಡ್ ಸಿಗುತ್ತದೆ.

ಮನೆ ಅಭಿವೃದ್ಧಿ ಆಗದೆ ಇರಲು, ಸಾಲ ದಿನದಿಂದ ದಿನಕ್ಕೆ ಹೆಚ್ಚಾಗಲು, ಮನೆಯಲ್ಲಿ ಮಾಡುವ ಈ ತಪ್ಪುಗಳೇ ಕಾರಣ.!

 

ಮನೆಯಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕು ಎನ್ನುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಬಹಳ ಹಿಂದಿನ ದಿನದಿಂದ ಯಾವ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಇರುತ್ತದೆಯೋ ಆ ತಪ್ಪುಗಳನ್ನು ಮಾಡಬಾರದು.

ಹಾಗೆ ಏನಾದರೂ ಆ ತಪ್ಪುಗಳನ್ನು ಮಾಡಿದರೆ ಮೇಲೆ ಹೇಳಿದಂತೆ ನಮ್ಮ ಮನೆಯ ಅಭಿವೃದ್ಧಿ ಆಗುವುದಿಲ್ಲ ಹಾಗೂ ಮನೆಯಲ್ಲಿ ಒಂದರ ಮೇಲೊಂದು ಸಂಕಷ್ಟಗಳು ಅನಾರೋಗ್ಯದ ಸಮಸ್ಯೆಗಳು ಹೀಗೆ ಇನ್ನೂ ಹತ್ತು ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಆದ್ದರಿಂದ ಅಪ್ಪಿತಪ್ಪಿಯು ಈಗ ನಾವು ಹೇಳುವಂತಹ ಈ ಕೆಲವು ತಪ್ಪುಗಳನ್ನು ನಿಮ್ಮ ಮನೆಗಳಲ್ಲಿ ಮಾಡದೇ ಇರುವುದು ತುಂಬಾ ಒಳ್ಳೆಯದು.

ಕ್ಯಾನ್ಸರ್ ಬರುವುದಕ್ಕಿಂತ ಮುಂಚೆ ಕಾಣಿಸಿಕೊಳ್ಳುವ ಲಕ್ಷಣಗಳು ಇವು.! ಇದನ್ನು ಮೊದಲೇ ತಿಳಿದುಕೊಂಡರೆ ಪಶ್ಚಾತಾಪ ಪಡುವ ಅಗತ್ಯ ಇರಲ್ಲ.!

ಹಾಗಾದರೆ ಮನೆಯಲ್ಲಿ ಪ್ರತಿಯೊಬ್ಬರೂ ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕು, ಯಾವ ಕೆಲವು ತಪ್ಪುಗಳನ್ನು ಮಾಡಬಾರದು, ಹಾಗೂ ಮನೆಯನ್ನು ಯಾವ ರೀತಿಯಾಗಿ ಇಟ್ಟುಕೊಳ್ಳ ಬೇಕು, ಯಾವ ರೀತಿಯಾಗಿ ದೇವರ ಪೂಜೆಯನ್ನು ಮಾಡಬೇಕು, ಯಾವ ವಸ್ತುಗಳನ್ನು ಎಲ್ಲಿ ಇಡಬೇಕು, ಹೀಗೆ ಇನ್ನೂ ಹಲವಾರು ವಿಷಯಕ್ಕೆ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳನ್ನು ಈ ದಿನ ತಿಳಿದು ಕೊಳ್ಳೋಣ.

* ಮನೆಯ ಮೂಲೆಗಳಲ್ಲಿ ಯಾವುದೇ ರೀತಿಯ ಜಾಡು, ಬಲೆಗಳು ಇರದಂತೆ ನೋಡಿಕೊಳ್ಳಿ.
* ಸಂಜೆ ಸಮಯದಲ್ಲಿ ಮರ ಗಿಡಗಳನ್ನು ಕತ್ತರಿಸಬಾರದು ಅದರಲ್ಲೂ ವಿಶೇಷವಾಗಿ ತುಳಸಿಗಿಡವನ್ನು ಕತ್ತರಿಸಬಾರದು.
* ಸೋಮವಾರ, ಮತ್ತು ಬುಧವಾರಗಳಂದು ಸಾಲವನ್ನು ತೆಗೆದುಕೊಳ್ಳ ಬೇಡಿ.
* ಬೇಗ ಸಾಲವನ್ನು ತೀರಿಸಲು ಬಯಸಿದರೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಒಂದು ಕಿಟಕಿ ಹಾಕಿಸಿ.

ಪಿತೃಪಕ್ಷ ಎಂದರೇನು.? ಈ ಒಂದು ಕೆಲಸ ಮಾಡಿದರೆ ಪಿತೃದೋಷ ನಿವಾರಣೆ ಆಗುತ್ತದೆ, ಪ್ರತಿಯೊಬ್ಬರಿಗೂ ಕೂಡ ತಿಳಿದುಕೊಳ್ಳಲೇ ಬೇಕಾಗಿರುವ ಸಂಗತಿ ಇದು.!

* ಭಾರವಾದ ವಸ್ತುಗಳನ್ನು ಅಥವಾ ಭಾರವಾದ ಲಗೇಜುಗಳನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಡಿ. ಇದು ಸಾಲ ಅಥವಾ ಕೆಲವು ರೀತಿಯ ನಷ್ಟಕ್ಕೆ ಕಾರಣವಾಗುತ್ತದೆ.
* ಹಾಸಿಗೆಯ ಮೇಲೆ ಕುಳಿತು ಊಟಮಾಡಬೇಡಿ.
* ಮನೆಯ ಉತ್ತರ ದಿಕ್ಕಿನಲ್ಲಿ ಎತ್ತರದ ಗೋಡೆ ಇದ್ದರೆ, ಅವುಗಳ ಎತ್ತರವನ್ನು ಕಡಿಮೆ ಮಾಡಿ ಮತ್ತು ದಕ್ಷಿಣ ಭಾಗದ ಗೋಡೆಗಳನ್ನು ಸ್ವಲ್ಪ ಎತ್ತರ ಮಾಡಿ.

* ರಾತ್ರಿವೇಳೆ ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ಬಿಡಬೇಡಿ.
* ಸಂಜೆ ಸಮಯದಲ್ಲಿ ಮನೆಯಲ್ಲಿ ಮಲಗಬೇಡಿ ಇದರಿಂದ ಬಡತನ ಹೆಚ್ಚಾಗಿ ಸಾಲ ಬಾದೆಗೆ ತುತ್ತಾಗುತ್ತೀರಿ.
* ಮನೆಯ ನೈಋತ್ಯ ದಿಕ್ಕಿನಲ್ಲಿ Toilet ಇರಬಾರದು.
* ಉಪ್ಪಿನ ಡಬ್ಬಿಯನ್ನು ಸಾದಾ ಮುಚ್ಚಿರಬೇಕು.

ನಿಮ್ಮ ಮಕ್ಕಳಿಗೆ ಹೀಗೆ ಹೆಸರಿಡಿ, ಅದೃಷ್ಟ ಹುಡುಕಿಕೊಂಡು ಬರುತ್ತದೆ.!

* ದಕ್ಷಿಣ ದಿಕ್ಕಿನಲ್ಲಿ ಬೀರುವನ್ನು ಇರಿಸಿ ಅದರ ಬಾಗಿಲನ್ನು ನೀವು ಉತ್ತರ ದಿಕ್ಕಿನಿಂದ ತೆರೆಯಿರಿ.
* ಸಂಜೆ ಸಮಯದಲ್ಲಿ ಯಾವುದೇ ವ್ಯಕ್ತಿಗೆ ಉಪ್ಪಾಗಲಿ, ಮೊಸರಾಗಲಿ ನೀಡಬಾರದು.
* ಮನೆಯ ಬಲ ಬದಿಗೆ ದಾಳಿಂಬೆ ಗಿಡವನ್ನು ನೆಡಬೇಕು ಇದರಿಂದ ಲಕ್ಷ್ಮೀದೇವಿಯನ್ನು ಕುಭೇರದೇವನನ್ನು ಆಕರ್ಷಿಸಿದಂತಾಗುತ್ತದೆ.
* ಬಾತ್ ರೂಮ್ ನಲ್ಲಿ ನೈಟ್ ಯಾವಾಗಲೂ ಕನಿಷ್ಠ ಒಂದು ಬಕೆಟ್ ನೀರು ತುಂಬಿಸಿ ಇಡಿ.

* ಕಪ್ಪು ನಾಯಿಗೆ ಆಹಾರವನ್ನು ನೀಡಿ ಇದರಿಂದ ಸಾಲದ ಋಣದಿಂದ ಬೇಗ ಹೊರಬರಬಹುದು.
* ದೇವರ ಫೋಟೋ ಮೇಲೆ ಬಾಡಿರುವ ಹೂವನ್ನು ಬಿಡಬೇಡಿ.
* ಶಾಸ್ತ್ರದ ಪ್ರಕಾರ ಮಂಗಳವಾರದ ದಿನ ಸಾಲದ ಕಂತನ್ನು ಮರು ಪಾವತಿ ಮಾಡಲು ಒಳ್ಳೆಯ ದಿನ. ಈ ದಿನ ಹಣವನ್ನು ಹಿಂದಿರುಗಿಸು ವುದರಿಂದ ಸಾಲವು ಶೀಘ್ರವಾಗಿ ಇತ್ಯರ್ಥವಾಗುತ್ತದೆ ಎಂದು ನಂಬಲಾಗಿದೆ.

ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿ ಆಗಿದಿಯಾ, ಈ ಕೆಲಸ ಮಾಡಿ ಸಾಕು ಮತ್ತೆ ಹಲ್ಲಿಗಳು ಮನೆಯೊಳಗೆ ಬರಲ್ಲ.!

* ಮನೆಯ ಮುಂದೆ ಬಿಲ್ವಪತ್ರೆ ಗಿಡವನ್ನು ಹಾಕಿ ಇದರಿಂದ ನಿಮ್ಮ ಮನೆಗೆ ಹಣದ ಹರಿವು ಹೆಚ್ಚಾಗುತ್ತದೆ.
* ಸಾಧ್ಯವಾದರೆ ಶುಕ್ರವಾರ ನಿಮ್ಮ ಮನೆಯ ಲಕ್ಷ್ಮೀದೇವಿ ಫೋಟೋಗೆ ಕನಕಾಂಬರ ಹೂವನ್ನು ಹಾಕಿ. ಈ ಹೂವು ಲಕ್ಷ್ಮೀದೇವಿಗೆ ಬಹಳ ಪ್ರಿಯವಾದ ಹೂವಾಗಿದೆ.
* ನಿಮ್ಮ ಮನೆಯಲ್ಲಿ ಕುಬೇರ ಯಂತ್ರವನ್ನು ಇಟ್ಟು, ಶಮಿ ಎಲೆಗಳನ್ನು ಇಟ್ಟು ಪೂಜಿಸಿದರೆ ಸಾಲದ ಸಮಸ್ಯೆಯಿಂದ ಅತಿ ಶೀಘ್ರದಲ್ಲೇ ಮುಕ್ತಿ ಹೊಂದಲಿದ್ದೀರಿ. ಜೊತೆಗೆ ಕುಬೇರನ ಮಂತ್ರಗಳನ್ನು ಕೂಡಾ ಪಠಿಸಬೇಕು.

ಕ್ಯಾನ್ಸರ್ ಬರುವುದಕ್ಕಿಂತ ಮುಂಚೆ ಕಾಣಿಸಿಕೊಳ್ಳುವ ಲಕ್ಷಣಗಳು ಇವು.! ಇದನ್ನು ಮೊದಲೇ ತಿಳಿದುಕೊಂಡರೆ ಪಶ್ಚಾತಾಪ ಪಡುವ ಅಗತ್ಯ ಇರಲ್ಲ.!

 

ಎಲ್ಲರಿಗೂ ಕೂಡ ಕ್ಯಾನ್ಸರ್ ಎಂಬ ಪದ ಕೇಳಿದರೆ ಸಾಕು ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ ಹೌದು. ಅಷ್ಟು ಭಯಾನಕವಾದಂತಹ ದೊಡ್ಡ ಕಾಯಿಲೆ ಇದಾಗಿದೆ. ಅದರಲ್ಲೂ ಈ ಒಂದು ಕಾಯಿಲೆ ಬಂದಂತಹ ವ್ಯಕ್ತಿ ಸ್ವಲ್ಪ ದಿನಗಳವರೆಗೆ ಇರುತ್ತಾನೆ, ಆನಂತರ ಅವನಿಗೆ ಸಾವು ಖಚಿತ ಎನ್ನುವಂತಹ ವಿಷಯ ಪ್ರತಿಯೊಬ್ಬರಿಗೂ ಕೂಡ ಮೊದಲೇ ತಿಳಿದಿರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ಕ್ಯಾನ್ಸರ್ ಕಾಯಿಲೆ ಎಂದು ತಕ್ಷಣ ಭಯಪಡುವುದು ಸಹಜ.

ಹೌದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ವಿಷಯ ಏನು ಎಂದರೆ ಯಾವುದೇ ಒಬ್ಬ ವ್ಯಕ್ತಿ ಯಾವುದೇ ರೀತಿಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ ಎಂದರೆ. ಆ ಒಂದು ಕಾಯಿಲೆಯ ಗುಣಲಕ್ಷಣಗಳು ಮೊದಲೇ ಸ್ವಲ್ಪ ಮಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತದೆ ಆದರೆ ಈ ಮಾಹಿತಿ ಹೆಚ್ಚಾಗಿ ಯಾರಿಗೂ ಕೂಡ ತಿಳಿದಿರುವುದಿಲ್ಲ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಯಾವ ರೀತಿ ಕಾಣಿಸಿ ಕೊಳ್ಳಬಹುದು ಎನ್ನುವುದನ್ನು ತಿಳಿದುಕೊಂಡಿರುತ್ತಾರೆ.

ಪಿತೃಪಕ್ಷ ಎಂದರೇನು.? ಈ ಒಂದು ಕೆಲಸ ಮಾಡಿದರೆ ಪಿತೃದೋಷ ನಿವಾರಣೆ ಆಗುತ್ತದೆ, ಪ್ರತಿಯೊಬ್ಬರಿಗೂ ಕೂಡ ತಿಳಿದುಕೊಳ್ಳಲೇ ಬೇಕಾಗಿರುವ ಸಂಗತಿ ಇದು.!

ಆದರೆ ಇಂತಹ ದೊಡ್ಡ ಕಾಯಿಲೆ ಯಾವ ಕೆಲವು ಲಕ್ಷಣಗಳನ್ನು ಇಟ್ಟುಕೊಂಡು ಬರುತ್ತದೆ ಈ ರೀತಿಯ ಲಕ್ಷಣ ಬಂದರೆ ಈ ಒಂದು ಕ್ಯಾನ್ಸರ್ ಕಾಯಿಲೆ ಇದೆ ಎಂದು ಹೇಗೆ ಕಂಡುಹಿಡಿಯುವುದು ಇದರ ರೋಗಲಕ್ಷಣಗಳು ಯಾವುವು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳೋಣ. ಹಾಗೂ ಈ ಒಂದು ರೋಗ ಲಕ್ಷಣ ಕಾಣಿಸಿಕೊಂಡ ತಕ್ಷಣವೇ ಆದಷ್ಟು ನೀವು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ಯನ್ನು ವಹಿಸುವುದು ತುಂಬಾ ಒಳ್ಳೆಯದು.

ಹಾಗೂ ಬಹಳ ಮುಖ್ಯ ವಾಗಿ ನಿಮ್ಮ ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದು ನಿಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹಾಗಾದರೆ ಕ್ಯಾನ್ಸರ್ ಕಾಯಿಲೆ ಇದೆ ಎಂದಾಗ ಯಾವ ಕೆಲವು ಲಕ್ಷಣಗಳು ಆ ವ್ಯಕ್ತಿಯ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ನಿಮ್ಮ ಮಕ್ಕಳಿಗೆ ಹೀಗೆ ಹೆಸರಿಡಿ, ಅದೃಷ್ಟ ಹುಡುಕಿಕೊಂಡು ಬರುತ್ತದೆ.!

* ಕೆಮ್ಮುವಾಗ ಪದೇ ಪದೇ ರಕ್ತ ಕಾಣಿಸಿಕೊಳ್ಳುವುದು.
* ವಾರಕ್ಕಿಂತ ಹೆಚ್ಚು ಕಾಲಗಳವರೆಗೆ ಬಾಯಿಯಲ್ಲಿ ಹುಣ್ಣು ಅಥವಾ ನಾಲಿಗೆಯಲ್ಲಿ ಉಣ್ಣು ಕಾಣಿಸಿಕೊಳ್ಳುವುದು.
* ಉಸಿರಾಟದಲ್ಲಿ ತೊಂದರೆ ಉಂಟಾಗುವುದು.
* ಹೊಟ್ಟೆಯಲ್ಲಿ ಸಂಕಟ ಆಗುವುದು ಅಥವಾ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುವುದು.
* ಧೂಮಪಾನ ಮಾಡುವವರಿಗೆ ತಕ್ಷಣವೇ ಅವರ ಧ್ವನಿಯಲ್ಲಿ ಬದಲಾ ವಣೆ ಉಂಟಾಗುವುದು.
* ದೇಹದಲ್ಲಿ ಯಾವುದಾದರೂ ಭಾಗದಲ್ಲಿ ಗಂಟು ರೀತಿ ಕಾಣಿಸಿಕೊಳ್ಳು ವುದು.

* ಗಂಟು ಇದ್ದರೂ ನೋವು ಕಾಣಿಸಿಕೊಳ್ಳದೆ ಇರುವುದು.
* ಮೂತ್ರ ವಿಸರ್ಜನೆಯಲ್ಲಿ ತೊಂದರೆಗಳು ಉಂಟಾಗುವುದು.
* ರಾತ್ರಿ ಹೆಚ್ಚು ಬೆವರುವುದು.
* ದೇಹದ ತೂಕ ತಕ್ಷಣದಲ್ಲಿಯೇ ಕಡಿಮೆಯಾಗುವುದು.
* ಹಲವಾರು ವಾರಗಳವರೆಗೂ ನೋವು ಗುಣ ಆಗದೆ ಇರುವುದು.
* ಹೇಳಿಕೊಳ್ಳಲು ಆಗದೇ ಇರುವಷ್ಟು ನೋವು.

ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿ ಆಗಿದಿಯಾ, ಈ ಕೆಲಸ ಮಾಡಿ ಸಾಕು ಮತ್ತೆ ಹಲ್ಲಿಗಳು ಮನೆಯೊಳಗೆ ಬರಲ್ಲ.!

ಹೀಗೆ ಇನ್ನೂ ಹಲವಾರು ಲಕ್ಷಣಗಳು ಈ ಒಂದು ಕ್ಯಾನ್ಸರ್ ಕಾಯಿಲೆ ಇರುವಂತಹ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಕೆಲವು ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ನೀವು ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ.

ಯಾವುದೇ ಒಂದು ಸಮಸ್ಯೆಯನ್ನು ನಾವು ಚಿಕ್ಕದಿದ್ದಾಗಲೇ ತೋರಿಸಿ ಕೊಳ್ಳುವುದು ಒಳ್ಳೆಯದು ಬದಲಿಗೆ ಅದು ದೊಡ್ಡದಾಗಿ ಅದರಿಂದ ಭಾರಿ ಪ್ರಮಾಣದ ತೊಂದರೆ ಉಂಟಾಗುವುದನ್ನು ತಪ್ಪಿಸಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ರೀತಿಯ ಯಾವುದೇ ಸಮಸ್ಯೆ ಇದ್ದರೂ ಅದನ್ನು ಗುಣಪಡಿಸಿಕೊಳ್ಳುವುದು ತುಂಬಾ ಒಳ್ಳೆಯದು.

ಪಿತೃಪಕ್ಷ ಎಂದರೇನು.? ಈ ಒಂದು ಕೆಲಸ ಮಾಡಿದರೆ ಪಿತೃದೋಷ ನಿವಾರಣೆ ಆಗುತ್ತದೆ, ಪ್ರತಿಯೊಬ್ಬರಿಗೂ ಕೂಡ ತಿಳಿದುಕೊಳ್ಳಲೇ ಬೇಕಾಗಿರುವ ಸಂಗತಿ ಇದು.!

 

ಸನಾತನ ಧರ್ಮದ ಪ್ರಕಾರ ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಆಶ್ವಿಯುಜ ಮಾಸದ ಅಮಾವಾಸ್ಯೆಯ ದಿನದವರೆಗೆ ಇರುವ ಸಮಯವನ್ನು ಪಿತೃಪಕ್ಷ ಎನ್ನಲಾಗುತ್ತದೆ. ಈ ವರ್ಷ ಪಿತೃಪಕ್ಷವು ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 14ರವರೆಗೆ ಬಂದಿದೆ. ಈ ಪಿತೃ ಪಕ್ಷವನ್ನು ನಮ್ಮ ವಂಶದಲ್ಲಿ ತೀರಿ ಹೋದ ಹಿರಿಯರು ಅಂದರೆ ಅಜ್ಜಿ ತಾತ, ತಂದೆ ತಾಯಿ, ಅತ್ತೆ ಮಾವ ಅಥವಾ ಮಕ್ಕಳು ಹೀಗೆ ರಕ್ತ ಸಂಬಂಧಿಕರನ್ನು ನೆನೆದು ಅವರಿಗಾಗಿ ಪಿಂಡಪ್ರದಾನ ಮಾಡಲು ಮೀಸಲಿಡಲಾಗಿದೆ.

ವರ್ಷಕ್ಕೆ ಒಂದು ದಿನ ಆದರೂ ಈ ರೀತಿ ತೀರಿಹೋದವರ ಹೆಸರನ್ನು ಹೇಳಿ ಅವರಿಗೆ ಶ್ರಾದ್ಧ ನೆರವೇರಿಸಬೇಕು ಎನ್ನುವುದನ್ನು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಯಾಕೆಂದರೆ ನಾವು ನಮ್ಮ ಹಿರಿಯರ ಋಣದಿಂದ ಬಂದಿರುತ್ತೇವೆ ಹಾಗಾಗಿ ಅದರಿಂದ ಮುಕ್ತರಾಗಲು ಮತ್ತು ನಮ್ಮ ಹಿರಿಯರಿಗೆ ಮೋಕ್ಷ ಪ್ರಾಪ್ತಿಯಾಗಲು ಈ ರೀತಿ ಮಾಡಬೇಕು ಎಂದು ತಿಳಿಸಲಾಗಿದೆ ಪಿತೃ ಪಕ್ಷದಲ್ಲಿ ಹಿರಿಯರಿಗೆ ದರ್ಪಣ ಸಲ್ಲಿಸುತ್ತಾರೆ.

ನಿಮ್ಮ ಮಕ್ಕಳಿಗೆ ಹೀಗೆ ಹೆಸರಿಡಿ, ಅದೃಷ್ಟ ಹುಡುಕಿಕೊಂಡು ಬರುತ್ತದೆ.!

ಹಿರಿಯರ ಹೆಸರು ಹೇಳಿ ಪಿಂಡ ಪ್ರದಾನ ಮಾಡಿ ದಾನವನ್ನು ಕೂಡ ನೆರವೇರಿಸುತ್ತಾರೆ. ಈ ರೀತಿ ಮಾಡಿದರೆ ಕೋಟಿ ಯಜ್ಞವನ್ನು ಮಾಡಿದ ರಾಜಸುಯಾಗ, ಚಂಡಿಯಾಗ ಮಾಡಿದಷ್ಟು ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದನ್ನು ರಕ್ತ ಸಂಬಂಧಿಕರಿಗೆ ಮಾತ್ರ ಅಲ್ಲದೆ ವಿದ್ಯಾದಾನ ಮಾಡಿ ಗುರುಗಳಿಗೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ ಬಂಧುಗಳ ಹೆಸರಿನಲ್ಲಿ ಅಥವಾ ನಮ್ಮ ಆತ್ಮೀಯ ಸ್ನೇಹಿತರು ತೀರಿ ಹೋಗಿದ್ದರೆ ಅವರಿಗೆ, ನಮ್ಮ ಮನೆಯ ಸಾಕು ಪ್ರಾಣಿಗಳಿಗೆ ಹೀಗೆ ಎಲ್ಲರ ಹೆಸರು ಹೇಳಿ ಕೂಡ ಮಾಡಬಹುದು ಎಂದು ಸಹ ತಿಳಿಸಲಾಗಿದೆ.

ಪಿತೃ ಪಕ್ಷವನ್ನು ಮಾಡುವ ಸರಿಯಾದ ವಿಧಾನ ಯಾವುದೆಂದರೆ ನದಿ ತಟದಲ್ಲಿ ಅಥವಾ ಸಮುದ್ರ ತಟದಲ್ಲಿ ಕಾಶಿ, ದ್ವಾರಕೆ, ಮಥುರ, ವಾರಣಾಸಿ, ಗಯಾ, ಪೂರಿ ಈ ಪುಣ್ಯಕ್ಷೇತ್ರಗಳಲ್ಲಿ ಮಾಡುತ್ತಾರೆ. ಅಲ್ಲಿಗೆ ಹೋಗಲು ಸಾಧ್ಯವಾಗದೆ ಇದ್ದರೆ ಶಕ್ತಿಯ ಅನುಸಾರ ಇರುವಲ್ಲಿಯೇ ಆಚರಣೆ ಮಾಡಿದರು ಫಲ ದೊರೆಯುತ್ತದೆ. ಜೊತೆಗೆ ಕುಟುಂಬದಲ್ಲಿ ಯಾವುದಾದರೂ ದೋಷವಿದ್ದು ಸಮಸ್ಯೆಗಳಿದ್ದರೆ ಅವುಗಳು ಪರಿಹಾರ ಕೂಡ ಆಗುತ್ತದೆ ಎಂದು ಹೇಳಲಾಗುತ್ತದೆ.

ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿ ಆಗಿದಿಯಾ, ಈ ಕೆಲಸ ಮಾಡಿ ಸಾಕು ಮತ್ತೆ ಹಲ್ಲಿಗಳು ಮನೆಯೊಳಗೆ ಬರಲ್ಲ.!

ಶ್ರದ್ಧೆಯಿಂದ ಮಾಡುವುದನ್ನು ಶ್ರಾದ್ಧ ಎನ್ನುತ್ತಾರೆ ಹಾಗಾಗಿ ಶ್ರದ್ಧೆಯಿಂದ ನಿಮ್ಮ ಮನೆಯಲ್ಲಿ ಇರುವ ಹಿರಿಯರ ಅಥವಾ ತೀರಿಕೊಂಡರ ಫೋಟೋವನ್ನು ಶುದ್ಧ ಮಾಡಿ ದಕ್ಷಿಣಾಭಿಮುಖವಾಗಿ ಅಥವಾ ದಕ್ಷಿಣದ ಗೋಡೆಗೆ ಅದನ್ನು ಇಟ್ಟು ಅವರ ಫೋಟೋಗೆ ಅಲಂಕಾರ ಮಾಡಿ ಅವರು ಬದುಕಿದ್ದಾಗ ತಿನ್ನುತ್ತಿದ್ದ ಎಲ್ಲ ಇಷ್ಟವಾದ ಪದಾರ್ಥಗಳನ್ನು ಅವರ ಮುಂದೆ ಇಟ್ಟು ಅವರಿಗೆ ಪೂಜೆ ಸಲ್ಲಿಸಬೇಕು ಹಾಗೆಯೆ ಅವರ ಹೆಸರಿನಲ್ಲಿ ಕನಿಷ್ಠ ಹತ್ತು ಜನಕ್ಕಾದರೂ ಅನ್ನದಾನ ಮಾಡಬೇಕು.

ಬಿಕ್ಷುಕರು, ಅನಾಥರು ವೃದ್ಧರು, ಅಶಕ್ತರು ಈ ರೀತಿ ಯಾರು ಕಷ್ಟದಲ್ಲಿ ಇದ್ದಾರೋ ಅವರಿಗೆ ನಿಮ್ಮ ಶಕ್ತಿಯನುಸಾರ ಬೇಕಾಗಿರುವ ಯಾವುದಾದರೂ ವಸ್ತುವನ್ನು ದಾನ ನೀಡಬೇಕು. ಇದನ್ನು ಪಿತೃಪಕ್ಷದಲ್ಲಿ ಮಾಡಲು ಸಾಧ್ಯವಾಗದೇ ಇದ್ದರೆ ಪದ್ಧತಿಯ ಪ್ರಕಾರ ನಿಮ್ಮ ಕುಟುಂಬದಲ್ಲಿ ಯಾವ ಸಮಯದಲ್ಲಿ ಮಾಡುತ್ತಿದ್ದರು ಆಗಲೂ ಮಾಡಬಹುದು.

ಗ್ಯಾಸ್ ಸ್ಟವ್ ಪಳ ಪಳ ಅಂತ ಹೊಳೆಯಲು ಚಾಕ್ ಪೀಸ್ ಅನ್ನು ಹೀಗೆ ಉಪಯೋಗಿಸಿ ನೋಡಿ.!

ಕೆಲವರು ವಿಜಯದಶಮಿದಂದು ಮಾಡುತ್ತಾರೆ, ಇನ್ನೂ ಕೆಲವರು ದೀಪಾವಳಿಗೆ ಮಾಡುತ್ತಾರೆ ಅಥವಾ ಇನ್ನು ಕೆಲವರು ತೀರಿಕೊಂಡ ನಕ್ಷತ್ರದ ಪ್ರಕಾರ ವರ್ಷಕ್ಕೆ ಮಾಡುತ್ತಾರೆ ಈ ರೀತಿ ನಿಮ್ಮ ಕುಟುಂಬದ ಪದ್ಧತಿ ಪ್ರಕಾರ ತಪ್ಪದೇ ವರ್ಷಕ್ಕೆ ಒಮ್ಮೆಯಾದರೂ ಈ ಕಾರ್ಯ ಮಾಡಿ ಅವರಿಗೆ ಜನ್ಮಾಂತರಗಳ ಬಂಧನಗಳಿಂದ ಮುಕ್ತಿ ಕೊಡಿ ಮತ್ತು ನೀವು ಸಹ ಈ ಜನ್ಮದ ಪಾಪಗಳನ್ನು ಕಳೆದುಕೊಂಡು ಪಾವನರಾಗಿ.

ನಿಮ್ಮ ಮಕ್ಕಳಿಗೆ ಹೀಗೆ ಹೆಸರಿಡಿ, ಅದೃಷ್ಟ ಹುಡುಕಿಕೊಂಡು ಬರುತ್ತದೆ.!

ಜೀವನದಲ್ಲಿ ಸಾಧನೆ ಮಾಡಬೇಕು ಜೀವನ ಯಶಸ್ಸು ಆಗಬೇಕು ಎಂದರೆ ನಾವು ಪಡುವ ಪರಿಶ್ರಮದ ಮೇಲೆ ಅದು ನಿರ್ಧಾರ ಆಗುತ್ತದೆ ಎನ್ನುವುದು ನಿಜ ಜೀವನದಲ್ಲಿ ನಾವು 90% ಸಮ ಹಾಕಿದರು ಅದೃಷ್ಟ ಎನ್ನುವುದು ಹತ್ತು ಪರ್ಸೆಂಟ್ ಆದರೂ ಇರಲೇಬೇಕು ಆಗ ಮಾತ್ರ ನಾವು ಅಂದುಕೊಂಡಿದ್ದು ಆಗುತ್ತದೆ ನಾವು ಎಲ್ಲಾ ರೀತಿಯಲ್ಲೂ ಸಂತೋಷದಿಂದ ಇರುತ್ತೇವೆ ಇಲ್ಲವಾದರೆ ಜೀವನದಲ್ಲಿ ಒಂದು ಇದ್ದು ಒಂದು ಇಲ್ಲ ಎನ್ನುವ ರೀತಿ ಆಗುತ್ತದೆ.

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನ ಸುಂದರವಾಗಿರಬೇಕು ಎನ್ನುವ ಕನಸು ಇರುತ್ತದೆ ಕೆಲವರು ಈಗಾಗಲೇ ಜೀವನದಲ್ಲಿ ಬಹಳಷ್ಟು ಕ’ಷ್ಟ ನ’ಷ್ಟ ನೋ’ವು ನೋಡಿ ಬೇಸರವಾಗಿದ್ದರೆ ನಮ್ಮ ಕ’ಷ್ಟ ನಮ್ಮ ಮಕ್ಕಳಿಗೆ ಬರಬಾರದು ನಮ್ಮ ಪ್ರೀತಿ ಪಾತ್ರರಿಗೆ ಬರಬಾರದು ಎಂದು ಬಯಸುತ್ತಾರೆ. ಈ ರೀತಿಯಾಗಿ ಜೀವನದಲ್ಲಿ ಅದೃಷ್ಟ ಸಿಗಬೇಕು ಎಂದರೆ ಅದು ನಮ್ಮ ಹುಟ್ಟಿದ ಸಮಯ, ರಾಶಿ, ನಕ್ಷತ್ರ ಮತ್ತು ನಾವು ಇಟ್ಟುಕೊಳ್ಳುವ ಹೆಸರಿನ ಮೇಲೆ ನಿರ್ಧಾರ ಆಗುತ್ತದೆ.

ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿ ಆಗಿದಿಯಾ, ಈ ಕೆಲಸ ಮಾಡಿ ಸಾಕು ಮತ್ತೆ ಹಲ್ಲಿಗಳು ಮನೆಯೊಳಗೆ ಬರಲ್ಲ.!

ಹೆಸರಿನಲ್ಲಿ ಏನಿದೆ ಎಂದು ನಿರ್ಲಕ್ಷ ಮಾಡುವವರು ಹೆಚ್ಚು. ಆದರೆ ಈ ರೀತಿ ಕೇಳುವ ಹಾಗೆಯೇ ಇಲ್ಲ ಯಾಕೆಂದರೆ ಹೆಸರಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ನಾವು ನಮ್ಮ ಪರಿಚಯ ಹೇಳಿಕೊಳ್ಳುವಾಗ ಹೇಳಿಕೊಳ್ಳುವ ವ್ಯಕ್ತಿಗೆ ಈಗಾಗಲೇ ಗಲೇ ಗೊತ್ತಿರುವ ವ್ಯಕ್ತಿಯ ಹೆಸರನ್ನು ಬಳಸಿ ಪರಿಚಯ ಮಾಡಿಕೊಳ್ಳುತ್ತೇವೆ, ಕೆಲವೊಮ್ಮೆ ನಮ್ಮ ಕೆಲಸ ಆಗಬೇಕು ಎಂದಾಗ ಬೇರೆಯವರ ಹೆಸರು ಹೇಳಿ ಕೆಲಸ ಸಾಧಿಸಿಕೊಳ್ಳುತ್ತೇವೆ.

ಮಗುವಿಗೆ ಹೆಸರಿಡಲೆಂದೆ ಒಂದು ಶಾಸ್ತ್ರವನ್ನು ಮಾಡಲಾಗುತ್ತದೆ, ಒಬ್ಬ ವ್ಯಕ್ತಿಯನ್ನು ಆ ವ್ಯಕ್ತಿತ್ವವನ್ನು ಗುರುತಿಸುವುದಕ್ಕೆ ಹೆಸರಿನ ಅವಶ್ಯಕತೆ ಎಷ್ಟಿದೆ ಎಂದು ಅರಿತುಕೊಳ್ಳಬಹುದು. ನಮ್ಮ ಯಾವುದಾದರೂ ದಾಖಲೆಗಳಲ್ಲಿ ಹೆಸರಿನಲ್ಲಿ ವ್ಯತ್ಯಾಸವಾಗಿದ್ದರೆ ಅದನ್ನು ಸರಿಪಡಿಸಲು ನಾವು ಎಷ್ಟು ಪಡೆದಾಡುತ್ತೇವೆ ಎಲ್ಲರಿಗೂ ಗೊತ್ತೇ ಇದೆ ಅದು ಕೂಡ ಹೆಸರಿಗಿರುವ ಪ್ರಾಮುಖ್ಯತೆ. ಅದೇ ರೀತಿ ಅದೃಷ್ಟವೂ ಕೂಡ ಅದೃಷ್ಟದ ಹೆಸರನ್ನು ಇಡದೆ ಇದ್ದಾಗ ಜೀವನ ಪೂರ್ತಿ ಇದೇ ರೀತಿ ಪರಿತಪಿಸಬೇಕಾಗುತ್ತದೆ.

ಗ್ಯಾಸ್ ಸ್ಟವ್ ಪಳ ಪಳ ಅಂತ ಹೊಳೆಯಲು ಚಾಕ್ ಪೀಸ್ ಅನ್ನು ಹೀಗೆ ಉಪಯೋಗಿಸಿ ನೋಡಿ.!

ಕೆಲವರು ಜನ್ಮನಾಮ ಇಟ್ಟರೆ, ಕೆಲವರು ಮನೆದೇವರ ಅಥವಾ ಅವರಿಗೆ ಇಷ್ಟವಾದ ರೋಲ್ ಮಾಡೆಲ್ ಗಳ ಹೆಸರು ಇಡುತ್ತಾರೆ. ಈ ರೀತಿ ಇಡುವುದು ತಪ್ಪು ಎಂದು ಹೇಳಲು ಆಗುವುದಿಲ್ಲ, ಇದನ್ನು ಇಡುವುದರ ಜೊತೆಗೆ ಅದಕ್ಕೂ ಮುನ್ನ ಒಂದು ಸ್ಟ್ರಾಂಗ್ ಆದ ಹೆಸರು, ಆ ಹೆಸರು ಮಗುವಿನ ಜಾತಕದಲ್ಲಿ ಯಾವ ಬಲ ಕಡಿಮೆ ಇದೆಯೋ ಅದನ್ನು ಹೆಚ್ಚಿಸುವಂತಿರಬೇಕು. ಜೊತೆಗೆ ಆ ಮಗುವಿನ ಅದೃಷ್ಟದ ಸಂಖ್ಯೆಯ ಕಾಂಬಿನೇಷನ್ ಹೊಂದಿರಬೇಕು.

ಈ ರೀತಿಯ ಹೆಸರನ್ನು ಜ್ಯೋತಿಷ್ಯ ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ ಆರಿಸಿ ಮಗುವಿಗೆ ಇಟ್ಟಾಗ ಆ ಮಕ್ಕಳ ಬದುಕು ಚೆನ್ನಾಗಿರುತ್ತದೆ ಹಾಗಾಗಿ ಇಂತಹ ಹೆಸರನ್ನು ಆರಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಮಕ್ಕಳಿಗೆ M,D,T ಇಂದ ಶುರುವಾಗುವ ಹೆಸರುಗಳು ಡಿಂಪಲ್, ಸಾತ್ವಿಕ್, ಮಾನ್ವಿಕ, ಮಾನ್ಯ, ರಾಘು, ಪುಷ್ಪ, ರಾಜೇಶ್ ಇಂತಹ ಹೆಸರನ್ನು ಇಡಲೇಬೇಡಿ.

ಹಸ್ತದಲ್ಲಿ ಇರುವ ರೇಖೆಗಳು ಭವಿಷ್ಯವನ್ನು ಸೂಚಿಸುತ್ತವೆ, ಕೈಯಲ್ಲಿ ಈ ರೀತಿ ರೇಖೆ ಇದ್ದರೆ ಎರಡು ಮದುವೆ ಆಗೋದು ಗ್ಯಾರೆಂಟಿ.!

ಇದರ ಉದಾಹರಣೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ನಿಮ್ಮ ಮಗುವಿನ ಹೆಸರನ್ನು ಇಂಗ್ಲಿಷ್ ಅಲ್ಲಿ ಬರೆದಾಗ ಹೆಸರಿನ ಮಧ್ಯೆ RUN, WAR, ASH, END ಈ ರೀತಿ ಬರುವ ಹೆಸರನ್ನು ಯಾವುದೇ ಕಾರಣಕ್ಕೂ ಇಡಬೇಡಿ. ಒಂದೇ ಹೆಸರು ಇಡುವುದಕ್ಕಿಂತ ಎರಡು ಹೆಸರಿನ ಕಾಂಬಿನೇಷನ್ ನಲ್ಲಿ ಹೆಸರು ಇಟ್ಟಾಗ ಅವರು ಹೆಚ್ಚು ಸಕ್ಸಸ್ ಆಗುತ್ತಾರೆ. ಹಾಗಾಗಿ ಟೂ ನೇಮ್ ಕಾನ್ಸೆಪ್ಟ್ ಅಲ್ಲಿ ಹೆಸರಿಡಿ. ಮಗುವಿಗೆ ಹೆಸರಿಡುವಾಗಲೇ ತಡವಾದರೂ , ಒಳ್ಳೆ ಜ್ಯೋತಿಷಿಗಳ ಬಳಿ ತೋರಿಸಿ ಹೆಸರನ್ನು ಸೆಲೆಕ್ಟ್ ಮಾಡಿ ಇಡಿ ಇಲ್ಲವಾದರೆ ಮುಂದೆ ಹೆಸರನ್ನು ಕರೆಕ್ಷನ್ ಮಾಡಿಸುವ ಸಲುವಾಗಿ ಬಹಳಷ್ಟು ಕ’ಷ್ಟ ಪಡಬೇಕಾಗುತ್ತದೆ.

https://youtu.be/2s5k45plGiU?si=WdA_Tm-Li-Q3LgGd

ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿ ಆಗಿದಿಯಾ, ಈ ಕೆಲಸ ಮಾಡಿ ಸಾಕು ಮತ್ತೆ ಹಲ್ಲಿಗಳು ಮನೆಯೊಳಗೆ ಬರಲ್ಲ.!

 

ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಹಲ್ಲಿಗಳು ಇರುವುದು ಸಹಜ ಆದರೆ ಹೆಚ್ಚಿನ ಜನ ಹಲ್ಲಿಯನ್ನು ಕಂಡ ಕೂಡಲೇ ಅದರಿಂದ ದೂರ ಹೋಗುತ್ತಾರೆ. ಅದನ್ನು ಕಂಡರೆ ಭಯ ಎಂದು ಹೇಳುತ್ತಿರುತ್ತಾರೆ. ಅದರಲ್ಲೂ ಅಡುಗೆ ಮನೆಯಲ್ಲಿ ಹಲ್ಲಿಗಳನ್ನು ಕಂಡರೆ ತುಂಬಾ ಭಯ ಎಂದೇ ಹೇಳಬಹುದು.

ಏಕೆಂದರೆ ನಾವು ಆಹಾರ ತಯಾರಿಸುವಂತಹ ಸಮಯದಲ್ಲಿ ಅದರ ಒಳಗಡೆ ಬೀಳಬಹುದು ನಾವು ಇಟ್ಟಿರುವಂತಹ ಆಹಾರ ಪದಾರ್ಥಗಳ ಮೇಲೆ ಓಡಾಡಬಹುದು ಎಂದು ಆನಂತರ ನಾವು ಅದನ್ನು ತಿನ್ನುವುದರಿಂದ ಅದರಲ್ಲಿರುವಂತಹ ವಿಷ ಅಂಶ ನಮ್ಮ ದೇಹದ ಒಳಗಡೆ ಸೇರಬಹುದು ಎನ್ನುವಂತಹ ಭಯ ಆತಂಕ ಪ್ರತಿಯೊಬ್ಬರಲ್ಲಿಯೂ ಕೂಡ ಇದ್ದೇ ಇರುತ್ತದೆ.

ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಹಲ್ಲಿ ಎಂದರೆ ಭಯ. ಆದ್ದರಿಂದ ಮನೆಯಲ್ಲಿರುವಂತಹ ಪ್ರತಿಯೊಬ್ಬರೂ ಕೂಡ ಹಲ್ಲಿಯನ್ನು ಹೇಗಾದ ರೂ ಮಾಡಿ ಮನೆಯಿಂದ ಆಚೆ ಹಾಕಬೇಕು ಎಂದು ಪ್ರಯತ್ನಿಸುತ್ತಿರು ತ್ತಾರೆ. ಅದಕ್ಕಾಗಿ ಮಾರುಕಟ್ಟೆಗಳಲ್ಲಿ ಸಿಗುವಂತಹ ಕೆಲವೊಂದು ಕೆಮಿಕಲ್ ಪದಾರ್ಥಗಳನ್ನು ತಂದು ಅದಕ್ಕೆ ಆಹಾರವಾಗಿ ಇಟ್ಟು ಅದನ್ನು ಸಾ.ಯಿಸುತ್ತಿರುತ್ತಾರೆ.

ಆದರೆ ಈ ರೀತಿ ಮಾಡುವುದರಿಂದ ನಾವು ಹೆಚ್ಚು ಕಷ್ಟಗಳಿಗೆ ಗುರಿಯಾಗುತ್ತೇವೆ ಎಂದೇ ಹೇಳಬಹುದು. ಏಕೆಂದರೆ ಹಲ್ಲಿ ಯನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಎಂದು ಸಹ ಹೇಳುತ್ತಾರೆ. ಆದ್ದರಿಂದ ನಾವು ಅದನ್ನು ಸಾಯಿಸುವುದು ಅಷ್ಟು ಒಳ್ಳೆಯದಲ್ಲ ಎಂದು ಹೇಳಬಹುದು. ಬದಲಿಗೆ ಅದನ್ನು ಯಾವುದಾದರೂ ವಿಧಾನದ ಮೂಲಕ ಮನೆಯಿಂದ ಆಚೆ ಹಾಕುವುದನ್ನು ಒಳ್ಳೆಯದು.

ಹಾಗಾದರೆ ಈ ದಿನ ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ ಹಲ್ಲಿಯನ್ನು ಮನೆಯಿಂದ ಆಚೆ ಹಾಕಬಹುದು ಎನ್ನುವಂತಹ ಮಾಹಿತಿಯನ್ನು ನೋಡೋಣ. ಅದರಲ್ಲೂ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಹಲ್ಲಿ ನಮ್ಮ ಮನೆ ಒಳಗಡೆ ಬರದ ಹಾಗೆ ತಡೆಗಟ್ಟಬಹುದು ಹಾಗಾದರೆ ಯಾವ ಕೆಲವು ವಿಧಾನಗಳು ಎಂದು ನೋಡುವುದಾದರೆ.

* ಕೆಲವೊಂದಷ್ಟು ಜನರ ಮನೆಯಲ್ಲಿ ದಿನಸಿ ಪದಾರ್ಥಗಳು ಅತಿಯಾಗಿ ಇರುತ್ತವೆ ಅಂತವರ ಮನೆಯಲ್ಲಿ ಜಿರಳೆಗಳು ಇರುವುದು ಸರ್ವೇಸಾಮಾನ್ಯ ಜಿರಳೆಗಳು ಇದ್ದಂತಹ ಕಡೆ ಹಲ್ಲಿಗಳು ಇರುವುದು ಸರ್ವೇಸಾಮಾನ್ಯ ಹೌದು ಜಿರಳೆಗಳನ್ನು ತಿನ್ನುವುದಕ್ಕೆ ಹಲ್ಲಿಗಳು ಮನೆಯೊಳಗೆ ಸೇರಿಕೊಳ್ಳುತ್ತದೆ. ಆದ್ದರಿಂದ ಆದಷ್ಟು ಹೆಚ್ಚು ದಿನಸಿ ಪದಾರ್ಥಗಳನ್ನು ಹೊರಗಡೆ ಇಡದೆ ಅದನ್ನು ಒಳಗಡೆ ಇಟ್ಟು ಯಾವುದೇ ರೀತಿಯ ಜಿರಳೆಗಳು ಸೇರಿದ ಹಾಗೆ ಇಡುವುದರಿಂದ ಜಿರಳೆಗಳ ಪ್ರಮಾಣ ಕಡಿಮೆಯಾಗುತ್ತದೆ. ಅದರ ಮೂಲಕ ಹಲ್ಲಿಗಳ ಪ್ರಮಾಣವೂ ಕೂಡ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಎಂದೇ ಹೇಳಬಹುದು.

* ಅದೇ ರೀತಿಯಾಗಿ ನಾವು ಪ್ರತಿನಿತ್ಯ ದೇವರ ಪೂಜೆಯನ್ನು ಮಾಡುವ ಸಮಯದಲ್ಲಿ ಅಕ್ಷತೆ ಕಾಳನ್ನು ಬಳಸುತ್ತೇವೆ. ಅಕ್ಷತೆಗಳನ್ನು ದೇವರ ಮನೆಯಲ್ಲಿ ಇಡುವುದರಿಂದ ಅದನ್ನು ತಿನ್ನಲು ಜಿರಳೆಗಳು ಬರುತ್ತಿರುತ್ತದೆ ಹಾಗೂ ಹಲ್ಲಿಗಳು ಕೂಡ ಬರುತ್ತಿರುತ್ತದೆ. ಆದ್ದರಿಂದ ಪೂಜೆಯ ಸಮಯ ದಲ್ಲಿ ಅದನ್ನು ಹೊರಗಡೆ ಇಟ್ಟು ಆನಂತರ ಅದನ್ನು ಒಂದು ಬಾಕ್ಸ್ ಒಳಗಡೆ ಇಡುವುದರಿಂದ ಅದನ್ನು ತಿನ್ನುವುದಕ್ಕೆ ಯಾವುದೇ ರೀತಿಯ ಜಿರಳೆಗಳು ಬರುವುದಿಲ್ಲ ಅದನ್ನು ತಿನ್ನುವುದಕ್ಕೆ ಹಲ್ಲಿಗಳು ಕೂಡ ಬರುವುದಿಲ್ಲ.

ಆದ್ದರಿಂದ ಈ ವಿಧಾನ ಅನುಸರಿಸುವುದು ತುಂಬಾ ಒಳ್ಳೆಯದು. ಈ ರೀತಿ ಮಾಡುವುದರಿಂದ ನೀವು ಯಾವುದೇ ರೀತಿಯ ಹಲ್ಲಿಯನ್ನು ಸಾಯಿಸುವ ಅಗತ್ಯತೆ ಇರುವುದಿಲ್ಲ ಬದಲಿಗೆ ಅವುಗಳೇ ಇಲ್ಲಿ ಯಾವುದೇ ರೀತಿಯ ಆಹಾರ ಸಿಗುವುದಿಲ್ಲ ಎಂದು ಮನೆಯಿಂದ ಆಚೆ ಹೋಗುತ್ತದೆ. ಬದಲಿಗೆ ಅದನ್ನು ಸಾಯಿಸಿ ಅದರಿಂದ ಯಾವುದೇ ದೋಷವನ್ನು ಹೊಂದುವ ಸಾಧ್ಯತೆ ಬರುವುದಿಲ್ಲ ಆದ್ದರಿಂದ ಇಂತಹ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು.

ಗ್ಯಾಸ್ ಸ್ಟವ್ ಪಳ ಪಳ ಅಂತ ಹೊಳೆಯಲು ಚಾಕ್ ಪೀಸ್ ಅನ್ನು ಹೀಗೆ ಉಪಯೋಗಿಸಿ ನೋಡಿ.!

 

ಮನೆಯಲ್ಲಿರುವಂತಹ ಮಹಿಳೆಯರು ಕೆಲವೊಂದಷ್ಟು ಕಿಚನ್ ಕ್ಲಿಪ್ಸ್ ಗಳನ್ನು ಅನುಸರಿಸುವುದಕ್ಕೆ ಹಲವಾರು ಕಡೆ ಮಾಹಿತಿಗಳನ್ನು ಹುಡುಕು ತ್ತಿರುತ್ತಾರೆ ಹಾಗಾದರೆ ಅಂತಹ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ. ಸಾಮಾನ್ಯ ವಾಗಿ ಎಲ್ಲರಿಗೂ ತಿಳಿದಿರುವಂತೆ ಮನೆಯಲ್ಲಿರುವಂತಹ ಮಹಿಳೆಯರು ಯಾವ ಕೆಲಸವನ್ನು ಹೇಗೆ ಸುಲಭವಾಗಿ ಮಾಡಬಹುದು ಹೇಗೆ ಸಮಯವನ್ನು ಉಳಿತಾಯ ಮಾಡಬಹುದು ಅಂದರೆ ಹೇಗೆ ಕೆಲಸವನ್ನು ಬೇಗ ಮಾಡಬಹುದು ಎನ್ನುವಂತಹ ವಿಧಾನಗಳನ್ನು ಅನುಸರಿಸಲು ಪ್ರಯತ್ನಿಸುತ್ತಿರುತ್ತಾರೆ.

ಆದರೆ ಕೆಲವೊಂದಷ್ಟು ಮಹಿಳೆಯರಿಗೆ ಇಂತಹ ಯಾವುದೇ ಕೆಲವು ವಿಧಾನಗಳ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ ಹಾಗಾಗಿ ಈ ದಿನ ನಾವು ಹೇಳುವಂತಹ ಕೆಲವೊಂದು ಮಾಹಿತಿಗಳು ಕೆಲವೊಂದಷ್ಟು ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಈ ದಿನ ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದ ರಿಂದ ಹೇಗೆ ಕೆಲಸವನ್ನು ಸುಲಭ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

* ಸಾಮಾನ್ಯವಾಗಿ ನಾವು ಮಾರುಕಟ್ಟೆಯಿಂದ ಯಾವುದಾದರೂ ದಿನಸಿ ಸಾಮಾನುಗಳನ್ನು ಖರೀದಿ ಮಾಡಿದರೆ ಅದರ ಜೊತೆ ಒಂದು ಕವರ್ ಇದ್ದೇ ಇರುತ್ತದೆ ಅಥವಾ ಪ್ಲಾಸ್ಟಿಕ್ ಕವರ್ ನಲ್ಲಿ ಶೇಖರಣೆ ಆಗಿರು ವಂತಹ ಆಹಾರಗಳು ಇಂತಹ ಕವರ್ ಗಳನ್ನು ನಾವು ಉಪಯೋಗಕ್ಕೆ ಬರುವುದಿಲ್ಲ ಎಂದು ಆಚೆ ಹಾಕುತ್ತಿರುತ್ತೇವೆ. ಆದರೆ ಅದನ್ನು ಆಚೆ ಹಾಕುವುದರ ಬದಲು ಈಗ ನಾವು ಹೇಳುವಂತಹ ಈ ಒಂದು ಕೆಲಸಕ್ಕೆ ಉಪಯೋಗಿಸಿಕೊಂಡರೆ ನಿಮ್ಮ ಕೆಲಸ ಕಡಿಮೆಯಾಗುತ್ತದೆ.

ಹೌದು ಆ ಒಂದು ಕವರ್ ಅನ್ನು ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಕತ್ತರಿಸಿ ಅದನ್ನು ನೀವು ಚಾಪ್ ಬೋರ್ಡ್ ಮೇಲೆ ಇಟ್ಟು ಬೀಟ್ರೋಟ್ ಹಾಗೂ ಹೆಚ್ಚು ರಸಭರಿತ ಹಣ್ಣುಗಳು ಇವುಗಳನ್ನು ಕತ್ತರಿಸುವುದರಿಂದ ನೀವು ಚಾಟ್ ಬೋರ್ಡ್ ಅನ್ನು ಪದೇಪದೇ ಸ್ವಚ್ಛ ಮಾಡುವ ಅಗತ್ಯತೆ ಇರುವುದಿಲ್ಲ. ಬದಲಿಗೆ ಅದರ ರಸ ಎಲ್ಲವೂ ಆ ಕವರ್ ಮೇಲೆ ಇರುತ್ತದೆ ಆನಂತರ ಅದನ್ನು ನೀರಿನಲ್ಲಿ ಒಮ್ಮೆ ತೊಳೆದರೆ ಸಾಕು ಸ್ವಚ್ಛವಾಗುತ್ತದೆ.

* ಇನ್ನು ಎರಡನೆಯದಾಗಿ ಸ್ಟವ್ ಮೇಲ್ಭಾಗದಲ್ಲಿ ನಾವು ದಿನನಿತ್ಯ ಅಡುಗೆ ಮಾಡುವುದರಿಂದ ಅದರ ಮೇಲೆ ಅತಿಯಾದ ಕೊಳೆ ಧೂಳು ಎಲ್ಲ ಇರುತ್ತದೆ. ಅದನ್ನು ನಾವು ಬಟ್ಟೆಯಲ್ಲಿ ವರೆಸಿದರೆ ಸ್ವಚ್ಛವಾಗುತ್ತದೆ ಆದರೆ ಅದು ತನ್ನ ಬಣ್ಣವನ್ನು ಕಳೆದುಕೊಂಡಿರುತ್ತದೆ ಹಾಗಾಗಿ ಅದನ್ನು ಸಂಪೂರ್ಣವಾಗಿ ಹೇಗೆ ಪಳಪಳ ಹೊಳೆಯುವಂತೆ ಸ್ವಚ್ಛ ಮಾಡುವುದು ಎಂದು ನೋಡುವುದಾದರೆ.

ಒಂದು ಚಾಕ್ ಪೀಸ್ ಅನ್ನು ತೆಗೆದುಕೊಂಡು ಅದನ್ನು ನುಣ್ಣಗೆ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ನಂತರ ಆ ಪೌಡರ್ ಅನ್ನು ಸ್ಟವ್ ಮೇಲೆ ಹಾಕಿ ನಂತರ ಒಂದು ಚಮಚ ಪುಡಿ ಉಪ್ಪು ಹಾಗೂ ಒಂದು ಚಮಚ ನಿಂಬೆಹಣ್ಣಿನ ರಸ ಇಷ್ಟನ್ನು ಹಾಕಿ ಒಮ್ಮೆ ಉಜ್ಜಿದರೆ ಸಾಕು ಅದರಲ್ಲಿರು ವಂತಹ ಕೊಳೆ ಎಣ್ಣೆ ಅಂಶ ಧೂಳು ಎಲ್ಲವೂ ಸಂಪೂರ್ಣವಾಗಿ ದೂರವಾಗುತ್ತದೆ. ಚಾಕ್ ಪೀಸ್ ಸ್ಟೀಲ್ ಹಾಗೂ ಬೆಳ್ಳಿ ಪಾತ್ರೆಗಳನ್ನು ಹೊಳೆಯುವ ಹಾಗೆ ಮಾಡುತ್ತದೆ ಇದು ಅದರ ವಿಶೇಷವಾದಂತಹ ಗುಣಲಕ್ಷಣ ಎಂದು ಹೇಳಬಹುದು.

* ಅದೇ ರೀತಿಯಾಗಿ ಸ್ಟವ್ ಬರ್ನರ್ ಅನ್ನು ಹೇಗೆ ಸ್ವಚ್ಛ ಮಾಡುವುದು ಎಂದು ನೋಡುವುದಾದರೆ ಸ್ಟವ್ ಬರ್ನರ್ ಅನ್ನು ತೆಗೆದು ಒಂದು ತಟ್ಟೆಯ ಮೇಲೆ ಹಾಕಿ ಮೇಲೆ ಹೇಳಿದಂತೆ ಚಾಕ್ ಪೀಸ್ ಪೌಡರ್ ಹಾಗೂ ಒಂದು ಚಮಚ ಪುಡಿ ಉಪ್ಪು ಹಾಗೂ ಎರಡರಿಂದ ಮೂರು ಚಮಚ ವಿನೀಗರ್ ಅಥವಾ ನಿಂಬೆಹಣ್ಣಿನ ರಸ ಇಷ್ಟನ್ನು ಹಾಕಿ ಒಂದು ಹಳೆಯ ಭ್ರಷ್ಟ ಸಹಾಯದಿಂದ ಉಜ್ಜಿದರೆ ಸಾಕು ಸ್ಟವ್ ಬರ್ನರ್ ಸ್ವಚ್ಛವಾಗುತ್ತದೆ ಹಾಗೂ ಸ್ಟವ್ ಮೊದಲಿಗಿಂತ ನಂತರ ಚೆನ್ನಾಗಿ ಉರಿಯುತ್ತದೆ.