Home Blog Page 315

24 ವರ್ಷದ ಯುವತಿಯನ್ನು ಮದುವೆಯಾದ 76 ವರ್ಷದ ಮುದುಕ, ಈ ಮದುವೆ ಆಗಲು ಈತ ಯುವತಿಗೆ ಕೊಟ್ಟ ಹಣವೆಷ್ಟು ಗೊತ್ತಾ.?

ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಅಂದಿನ ಕಾಲದಲ್ಲಿ ಹಿರಿಯರು ಹೇಳುತ್ತಿದ್ದರು ಆದರೆ ನಿಜಕ್ಕೂ ಇತ್ತೀಚಿನ ದಿನದಲ್ಲಿ ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುವುದಿಲ್ಲ ಬದಲಾಗಿ ಭೂಲೋಕದಲ್ಲಿ ನಿಶ್ಚಯವಾಗಿರುತ್ತದೆ, ಅದರಲ್ಲಿಯೂ ಕೂಡ ಹುಡುಗಿಯರ ಮನಸ್ಸಿನಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ನೂರಕ್ಕೆ ನೂರು ಸತ್ಯ. ಹೌದು ಇತ್ತೀಚಿನ ದಿನದಲ್ಲಿ ಹುಡುಗ ಆಗಿರಬಹುದು ಅಥವಾ ಹುಡುಗಿ ಆಗಿರಬಹುದು ಯಾರೂ ಕೂಡ ಸಂಬಂಧಕ್ಕೆ ಬೆಲೆ ನೀಡುವುದಿಲ್ಲ ಬದಲಾಗಿ ಎಲ್ಲವನ್ನು ಕೂಡ ಹಣ ಆಸ್ತಿ ಅಂತಸ್ತಿನ ದೃಷ್ಟಿಯಿಂದಲೇ ನೋಡುತ್ತಾರೆ ಇದಕ್ಕೆ ಸಾಕ್ಷಿ ಎಂದರೆ ಇತ್ತೀಚಿನ ದಿನದಲ್ಲಿ ನಡೆಯುತ್ತಿರುವಂತಹ ಮದುವೆ ಅಂತನೇ ಹೇಳಬಹುದು.

ಮೊದಲೆಲ್ಲ ಮದುವೆಯಾಗಬೇಕಾದರೆ ಹುಡುಗ ಹುಡುಗಿಯ ಜಾತಕವನ್ನು ಹೊಂದಾಣಿಕೆ ಮಾಡುತ್ತಿದ್ದರು ಅವರಿಬ್ಬರ ಗುಣವನ್ನು ಹೋಲಿಕೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಅವರ ಎತ್ತರ ಆಗಿರಬಹುದು ಬಣ್ಣ ಆಗಿರಬಹುದು ಇವೆಲ್ಲವನ್ನು ಕೂಡ ಅಳೆದು ತೂಗಿ ತದನಂತರ ಮನೆಯಲ್ಲಿ ಮದುವೆಯನ್ನು ಏರ್ಪಡಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಹುಡುಗನ ಗುಣವಾಗಿರಬಹುದು ಅಥವಾ ಆತನ ಉದ್ಯೋಗ ಆಗಿರಬಹುದು ಆತನ ರೂಪ ಆಗಿರಬಹುದು ವಯಸ್ಸು ಆಗಿರಬಹುದು ಇದ್ಯಾವುದನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಕೇವಲ ಆತನ ಬ್ಯಾಗ್ರೌಂಡ್ ಅನ್ನು ಮಾತ್ರ ನೋಡುತ್ತಾರೆ.

ಆತ ಸಿರಿವಂತನಾಗಿದ್ದಾನ ಆಸ್ತಿ ಇಟ್ಟಿದ್ದಾನ ಎಂಬುವುದನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಹುಡುಗರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಇತ್ತೀಚಿನ ದಿನದಲ್ಲಿ ಮದುವೆ ಎಂಬುದು ಒಂದು ದಂದೆ ಆಗಿದೆ ಅಂತಾನೆ ಹೇಳಬಹುದು. ಅತಿಯಾದ ಆಮೀಶಕ್ಕೆ ಒಳಗಾದಂತಹ ಯುವತಿಯರು ತಮಗೆ ತಕ್ಕ ಜೋಡಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ಬಿಟ್ಟು ತಮಗೆ ತದ್ವಿರುದ್ಧವಾಗಿದ್ದರು ಪರವಾಗಿಲ್ಲ ಆದರೆ ಸಿರಿವಂತನಾಗಿದ್ದರೆ ಸಾಕು ಎಂಬ ಮನಸ್ಥಿತಿಗೆ ಬಂದು ಬಿಟ್ಟಿದ್ದಾರೆ. ಹಾಗಾಗಿ ಆಸ್ತಿ ಇರುವಂತಹ ಯುವಕ ಆಗಿರಬಹುದು ಅಥವಾ ಮುದುಕನೇ ಆಗಿರಬಹುದು ತನ್ನ ಜೀವಿತಾವಧಿಯಲ್ಲಿ ಮೂರರಿಂದ ನಾಲ್ಕು ಮದುವೆಯಾಗುತ್ತಾನೆ. ನಿಷ್ಠಾವಂತ ಯುವಕ ಆಸ್ತಿ ಇಲ್ಲದ ಯುವಕ ಒಂದು ಮದುವೆಯಾಗುವುದಕ್ಕೂ ಕೂಡ ಪರದಾಡುತ್ತಾನೆ ಇಂದಿನ ಕಾಲ ಹದಗಿಟ್ಟಿದೆ ಎಂಬುದಕ್ಕೆ ಇದೇ ಸಾಕ್ಷಿ.

ಇತ್ತೀಚೆಗೆ ಪಾಂಡಿಚೆರಿಯಲ್ಲಿ ನಡೆದ ಒಂದು ವಿವಾಹ ಎಲ್ಲರನ್ನೂ ಶಾ.ಕ್ ಆಗುವಂತೆ ಮಾಡಿದೆ ಪಾಂಡಿಚೆರಿಯ ಮನುಕುಲದ ವಿನಾಯಕ ದೇವಸ್ಥಾನದಲ್ಲಿ ಸರಳವಾಗಿ ಒಂದು ಮದುವೆ ನೆರವೇರಿದೆ. ಇಲ್ಲಿ ವಧುವಿಗೆ 24 ವರ್ಷ ವಯಸ್ಸು ಇನ್ನು ವರನಿಗೆ ಬರೋಬ್ಬರಿ 76 ವರ್ಷ ವಯಸ್ಸು ಈ ಮದುವೆಯಾಗಲು ವಧು-ದಕ್ಷಿಣೆ ರೂಪದಲ್ಲಿ ಬರೋಬ್ಬರಿ 2 ಕೋಟಿ 50 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ. ಈ ಜೋಡಿಗೆ ಶುಭವಾಗಲಿ ಶೀಘ್ರ ಸಂತಾನ ಪ್ರಾಪ್ತಿಯಾಗಲಿ ಅಂತ ಬಂಧು ಬಾಂಧವರು ಆಶೀರ್ವದಿಸಿದ್ದಾರೆ. ಹೌದು ಸ್ನೇಹಿತರೆ ಇಂಥ ಹಲವು ವಿಚಿತ್ರ ವಿವಾಹ ಸಂಬಂಧಗಳಿಗೆ ನಾವು ಇಂದು ಸಾಕ್ಷಿಯಗುತ್ತಿದ್ದೇವೆ. ವಯಸ್ಸಿನ ಅಂತರ ಇದ್ದರೆ ಮದುವೆಯಾಗುವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ.

ಆದರೆ ಯಾವುದೇ ಸ್ವಾರ್ಥಕ್ಕಾಗಿ ಒಬ್ಬರು ಇನ್ನೊಬ್ಬರ ಜೀವನ ಬಲಿ ಕೊಡುವುದು ಸರಿಯಲ್ಲ ಅಲ್ಲವೇ ಕೇವಲ ಹಣಕ್ಕಾಗಿ ಮದುವೆಯಾದರೆ ಆ ಸಂಬಂಧ ಉಳಿಯುವುದಾದರು ಹೇಗೆ.? ಮದುವೆ ಅಂದ್ರೆ ಅಲ್ಲಿ ಗಂಡು ಹೆಣ್ಣಿನ ವಯಸ್ಸು ಬಹಳ ಮುಖ್ಯ ಹೆಚ್ಚು ವಯಸ್ಸಿನ ಅಂತರ ಇದ್ದಷ್ಟು ಸಂಸಾರದಲ್ಲಿ ಸಮಸ್ಯೆಗಳು ತಲೆದೂರುವುದು ಹೆಚ್ಚು. ಹಾಗಾಗಿ ಮದುವೆ ಆಗುವಾಗ ಸಾಕಷ್ಟು ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದರೆ ಜೀವನ ಪರ್ಯಂತ ಒಟ್ಟಿಗೆ ಇರುವುದು ಬಹಳ ಕಷ್ಟ ಅದೇನೇ ಇರಲಿ ಸದ್ಯ ಪಾಂಡಿಚೇರಿಯ ಈ ನವ ವಿವಾಹಿತ ಜೋಡಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

ಮೇಘನಾ ರಾಜ್ ನಂತರ ಮತ್ತೊರ್ವ ನಟಿ ಪತಿ ಮತ್ತು ಮಗನ ಹೆಸರನ್ನು ಟ್ಯಾಟೋ ಹಾಕಿಸಿಕೊಂಡಿದ್ದಾರೆ ಆ ನಟಿ ಯಾರು ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ವಾರಗಳಿಂದಲೂ ಎಲ್ಲೇ ನೋಡಿದರೂ ಕೂಡ ಮೇಘನಾ ರಾಜ್ ಅವರ ಎರಡನೇ ಮದುವೆಯ ವಿಚಾರಕ್ಕೆ ಸಂಬಂಧಪಟ್ಟಂತಹ ಸುದ್ದಿಗಳು ಹರಿದಾಡುತ್ತಿದ್ದವು. ಈ ಎಲ್ಲಾ ಒದಂತಿಗಳಿಂದ ಮೇಘನಾ ರಾಜ್ ಅವರು ತುಂಬಾನೇ ಕಂಗೆಟ್ಟು ಹೋಗಿದ್ದರು ಅಷ್ಟೇ ಅಲ್ಲದೆ ತಾವು ಎರಡನೇ ಮದುವೆ ಆಗುತ್ತಿಲ್ಲ ಎಂಬ ವಿಚಾರವನ್ನು ಎಷ್ಟೇ ಬಾರಿ ಸ್ಪಷ್ಟ ಪಡಿಸಿದರು ಕೂಡ ಅದಕ್ಕೆ ಕೆಲವು ನೆಟ್ಟಿಗರು ಮಾತ್ರ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದರ ಬೆನ್ನೆಲೆ ಮೇಘನಾ ರಾಜ್ ಅವರು ತಮ್ಮ ಪತಿ ಮತ್ತು ಮಗನ ಹೆಸರನ್ನು ಟ್ಯಾಟೋ ಹಾಕಿಸಿಕೊಳ್ಳುವುದರ ಮೂಲಕ ಈ ಎಲ್ಲ ವಿಚಾರಗಳಿಗೂ ಕೂಡ ತೆರೆ ಎಳೆಯುತ್ತಾರೆ.

ಹೌದು ಮೇಘನಾ ರಾಜ್ ಅವರು ತಮ್ಮ ಕೈನ ಮೇಲೆ ಚಿರು ಮತ್ತು ರಾಯಲ್ ಎಂಬ ಹೆಸರನ್ನು ಟ್ಯಾಟೋ ಹಾಕಿಸಿಕೊಳ್ಳುತ್ತಾರೆ ಇದರ ಜೊತೆಗೆ ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು. ಇವರಿಬ್ಬರೂ ಕೂಡ ನನ್ನ ಬದುಕಿಗೆ ಮತ್ತು ಜೀವನಕ್ಕೆ ಬಹಳ ಮುಖ್ಯವಾದ ವ್ಯಕ್ತಿಗಳು ಕೊನೆಯ ಉಸಿರು ಇರುವವರೆಗೂ ಇವರಿಬ್ಬರನ್ನು ನಾನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದರು. ಈ ರೀತಿ ಮಾಡುವುದರ ಮೂಲಕ ಮೇಘನಾ ರಾಜ್ ಅವರು ತಮ್ಮ ಎರಡನೇ ಮದುವೆಯ ವಿಚಾರದ ಬಗ್ಗೆ ಇದ್ದಂತಹ ವದಂತಿಗಳಿಗೆ ಸ್ಪಷ್ಟನೆಯನ್ನು ನೀಡಿದರು. ಈ ವಿಚಾರ ತಣ್ಣಗಾಗುತ್ತಿದ್ದ ಹಾಗೆ ಇದೀಗ ಮತ್ತೊಬ್ಬ ನಟಿ ಕೂಡ ತಮ್ಮ ಪತಿ ಮತ್ತು ಮಗನ ಹೆಸರನ್ನು ಹಾಕಿಸಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದಾರೆ.

ಹೌದು ಶ್ವೇತ ಚಂಗಪ್ಪ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಮೊಟ್ಟಮೊದಲ ಬಾರಿಗೆ ಕಿರುತೆರೆಯ ಧಾರವಾಹಿಯಲ್ಲಿ ನಟನೆ ಮಾಡುವುದರ ಮೂಲಕ ಇವರು ತಮ್ಮ ಮಾರುತಿ ಬದುಕನ್ನು ಪ್ರಾರಂಭ ಮಾಡುತ್ತಾರೆ. ಕಿರುತೆರೆಯಲ್ಲಿ ಬಹುದೊಡ್ಡ ಯಶಸ್ವಿ ಹೆಸರು ಎಲ್ಲವೂ ಲಭಿಸುತ್ತದೆ ತದನಂತರ ಬೆಳ್ಳಿ ತಯಾರಿಗೆ ಪಾದಾರ್ಪಣೆ ಮಾಡಿ ಹಲವಾರು ಸಿನಿಮಾದಲ್ಲಿ ಪೋಷಕ ನಟಿಯಾಗಿ ಮತ್ತು ಸಹೋದರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಕೂಡ ಹೋಗಿ ಬಂದಿದ್ದರು ರಿಯಾಲಿಟಿ ಶೋ ಹಾಗೂ ಮಜಾ ಟಾಕೀಸ್ ಎಂಬ ಜನಪ್ರಿಯ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿದ್ದರು ಅದ್ಭುತ ನಿರೂಪಕಿಯು ಕೂಡ ಸದ್ಯಕ್ಕೆ ರಾಜ ರಾಣಿ ಎಂಬ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಶ್ವೇತಾ ಚಂಗಪ್ಪ ಅವರು ತಮ್ಮ ಪತಿ ಕಿರಣ್ ಅಪ್ಪಚ್ಚು ಅವರನ್ನು ತುಂಬಾನೇ ಪ್ರೀತಿಸುತ್ತಾರೆ ಇವರು ಸಾಫ್ಟ್ವೇರ್ ಇಂಜಿನಿಯರ್.

ಶ್ವೇತ ಚೆಂಗಪ್ಪ ಮತ್ತು ಕಿರಣ್ ಅಪ್ಪಚ್ಚು ದಂಪತಿಗಳಿಗೆ ಜಿಯಾನ್ ಅಯ್ಯಪ್ಪ ಎಂಬ ಗಂಡು ಮಗನು ಕೂಡ ಇದ್ದಾನೆ ಸದ್ಯಕ್ಕೆ ಶ್ವೇತ ಚಂಗಪ್ಪ ಅವರು ತಮ್ಮ ಪತಿ ಕಿರಣ್ ಹಾಗೂ ಮಗ ಜಿಯಾನ್ ಅಯ್ಯಪ್ಪ ಅವರ ಹೆಸರನ್ನು ಕೈ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದಾರೆ. ಈ ವೀಡಿಯೋಸ್ ಮತ್ತು ಫೋಟೋಸ್ ಗಳನ್ನು ಶ್ವೇತ ಚಂಗಪ್ಪ ಅವರೇ ತಮ್ಮ instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಮತ್ತು ವೀಡಿಯೋಸ್ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಮೇಘನಾ ರಾಜ್ ಅವರನ್ನು ನೋಡಿದ ನಂತರ ನೀವು ಈ ರೀತಿ ಮಾಡಿದ್ದೀರಿ ಎಂದು ಕಾಮೆಂಟ್ ಹಾಕಿದ್ದಾರೆ. ಆದರೆ ಇದು ಯಾವುದಕ್ಕೂ ಕೂಡ ಶ್ವೇತ ಚಂಗಪ್ಪ ಅವರು ಪ್ರತಿಕ್ರಿಯೆ ನೀಡಿಲ್ಲ ಸದ್ಯಕ್ಕೆ ನಟಿಮಣಿಯರು ಟ್ಯಾಟೋ ಹಾಕಿಸಿಕೊಳ್ಳುವುದರ ಮೂಲಕ ಹೊಸದೊಂದು ಟ್ರೆಂಡ್ ಅನ್ನು ಸೃಷ್ಟಿ ಮಾಡಿದ್ದಾರೆ ಅಂತಾನೆ ಹೇಳಬಹುದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಚಿತ್ರರಂಗಕ್ಕೆ ಕಾಲಿಟ್ಟ ವಂಶಿಕಾ ಮೊದಲ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಯಾವ ನಟಿಗೂ ಕಮ್ಮಿ ಇಲ್ಲ.

ಸದ್ಯಕ್ಕೆ ಕಿರುತೆರೆಯಲ್ಲಿ ಆಳುತ್ತಿರುವ ಬಾಲ ನಟಿಯರ ಪೈಕಿ ವಂಶಿಕಾ ಅವರು ಮೊದಲ ಸ್ಥಾನದಲ್ಲಿ ನಿಂತುಕೊಳ್ಳುತ್ತಾರೆ, ಹೌದು ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದ ಮೂಲಕ ಜಗತ್ಪ್ರಸಿದ್ಧಿ ಆದಂತಹ ವಂಶಿಕ ಇದೀಗ ಎಲ್ಲಿಲ್ಲದ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಕಾರ್ಯಕ್ರಮ ಇರಬಹುದು ಸಿನಿಮಾ ಇರಬಹುದು ಜಾಹೀರಾತು ಇರಬಹುದು ಎಲ್ಲದರಲ್ಲೂ ಕೂಡ ಇದೀಗ ವಂಶಿಕ ಅವರು ನಟನೆ ಮಾಡುತ್ತಿದ್ದಾರೆ ತನ್ನ ಪ್ರತಿಭೆಯಿಂದಲೇ ಇದೀಗ ಎಲ್ಲರ ಮನೆ ಮಾತಾಗಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸುವುದರ ಮೂಲಕ ಮೊಟ್ಟಮೊದಲ ಬಾರಿಗೆ ಕಿರುತೆರೆ ಲೋಕಕ್ಕೆ ಕಾಲಿಟ್ಟರು.

ಈಕೆಗೆ ಇನ್ನೂ ಕೂಡ ಕೇವಲ ನಾಲ್ಕೇ ವರ್ಷ ಆದರೂ ಕೂಡ ಅಪ್ರತಿಮ ಪ್ರತಿಭೆಯನ್ನು ಒಳಗೊಂಡಿದ್ದಾರೆ ಈ ಕಾರ್ಯಕ್ರಮದಲ್ಲಿ ವಿಜೇತಳಾದ ನಂತರ ಗಿಚ್ಚಿ ಗಿಲಿ ಗಿಲಿ ಎಂಬ ಮತ್ತೊಂದು ಕಾಮಿಡಿ ಶೋ ಕಾರ್ಯಕ್ರಮದಲ್ಲೂ ಕೂಡ ಪಾಲ್ಗೊಳ್ಳುತ್ತಾಳೆ. ಈಕೆ ಮಾಡುವಂತಹ ಡಾನ್ಸ್ ಇರಬಹುದು, ಡೈಲಾಗ್ ಡೆಲಿವರಿ ಆಗಿರಬಹುದು ಎಲ್ಲವೂ ಕೂಡ ತಂದೆಗಿಂತಲೂ ಕೂಡ ಹೆಚ್ಚು ಅಂತ ಹೇಳಬಹುದು ನಿಮ್ಮೆಲ್ಲರಿಗೂ ತಿಳಿದಿರುವಂತೆ ವಂಶಿಕ ಅವರ ತಂದೆ ಮಾಸ್ಟರ್ ಆನಂದ ಕೂಡ ಮುತ್ತಿನ ಹಾರ ಎಂಬ ಸಿನಿಮಾದಲ್ಲಿ ಬಾಲ ನಟನಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿದವರು. ಇಲ್ಲಿಂದ ಆರಂಭವಾದಂತಹ ಇವರ ಸಿನಿಮಾ ಜರ್ನಿ ಇಂದಿಗೂ ಕೂಡ ಮುಂದುವರೆಯುತ್ತಿದೆ.

ಹಾಗಾಗಿ ತಂದೆಯ ಪ್ರತಿಭೆ ಗುಣಗಳೆ ಮಗಳಿಗೂ ಕೂಡ ಇದೀಗ ಬಂದಿದೆ ಎಂದು ಕೆಲವು ಅಭಿಮಾನಿಗಳು ಅಭಿಪ್ರಾಯ ಪಟ್ಟಿದೆ ಇವೆಲ್ಲವೂ ಒಂದು ಕಡೆಯಾದರೆ ಇದೀಗ ವಂಶಿಕ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾಳೆ. ಹೌದು ವಂಶಿಕ ಅಭಿಮಾನಿಗಳಿಗೆ ಇದು ಸಂತಸ ತರುವಂತಹ ವಿಚಾರವೇ ಏಕೆಂದರೆ ವಂಶಿಕ ಇನ್ನು ಮುಂದೆ ಬೆಳ್ಳಿ ಪರದೆಯ ಮೇಲು ಕೂಡ ಕಾಣಿಸಿಕೊಳ್ಳಲಿದ್ದಾಳೆ. ವಶಿಷ್ಟ ಸಿಂಹ ಅವರ ಲವ್ಲಿ ಎಂಬ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಬೆಳ್ಳಿ ತೆರೆಗೆ ಇದೀಗ ವಂಶಿಕ ಅವರು ಪಾದರ್ಪಣೆ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಕೇವಲ ಕಿರುತೆರೆಯಲ್ಲಿ ರಂಜಿಸುತ್ತಿದ್ದಂತಹ ವಂಶಿಕ ಇನ್ನು ಮುಂದೆ ಬೆಳ್ಳಿತೆರೆಯಲ್ಲೂ ಕೂಡ ರಂಜಿಸಲು ಸಿದ್ಧವಾಗಿದ್ದಾಳೆ.

ಈ ವಿಚಾರ ತಿಳಿಯುತ್ತಿದ್ದ ಹಾಗೆ ವಂಶಿಕ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ ಇನ್ನು ವಿಚಾರಕ್ಕೆ ಬರುವುದಾದರೆ ವಂಶಿಕ ಈ ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಎಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಕೆಲವು ಬಲಮೂಲಗಳ ಪ್ರಕಾರ ವಂಶಿಕ ಅವರು ಈ ಸಿನಿಮಾಗಾಗಿ ಸುಮಾರು 10 ಲಕ್ಷ ರೂಪಾಯಿ ಸಂಬಾವನಿಯನ್ನು ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ನಿಜಕ್ಕೂ ಕೂಡ ಇದು ಆಶ್ಚರ್ಯ ತರುವಂತಹ ವಿಚಾರವೇ ಏಕೆಂದರೆ ಹೊಸ ನಟಿಯರಿಗೆ ಸುಮಾರು ಐದರಿಂದ 10 ಲಕ್ಷ ರೂಪಾಯಿ ಸಂಬವನಯನ್ನು ನೀಡುತ್ತಾರೆ. ಆದರೆ ಇದೀಗ ವಂಶಿಕ ಹೀರೋಯಿನ್ ಗಳನ್ನು ಕೂಡ ಮೀರಿಸುವ ಮಟ್ಟಕ್ಕೆ ಬಂದು ನಿಂತಿದ್ದರೆ ಏಕೆಂದರೆ ಬಾಲ ನಟಿಯಾಗಿದ್ದರೂ ಕೂಡ ಚಿಕ್ಕ ಪಾತ್ರದಲ್ಲಿ ನಟನೆ ಮಾಡುತ್ತಿದ್ದರು.

ಹೆಚ್ಚು ಸಂಭಾವನೆ ಪಡೆಯುವ ಮೂಲಕ ಇದೀಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ ಕೆಲವು ಅಭಿಮಾನಿಗಳು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ವಂಶಿಕ ಬಾಲ ನಟಿಯಾದರೂ ಕೂಡ ಆಕೆಗೆ ಇರುವಂತಹ ಪ್ರತಿಭೆಯ ಕಾರಣವೇ ಎಂದು ಇಷ್ಟು ದೊಡ್ಡ ಮಟ್ಟದ ಸಂಭಾವನೆಯನ್ನು ಪಡೆಯುತ್ತಿದ್ದಾಳೆ ಎಂದು ಹೇಳುತ್ತಿದ್ದಾರೆ. ಇನ್ನು ವಸಿಷ್ಟ ಸಿನಿಮಾ ನಟನೆ ಮಾಡುತ್ತಿರುವಂತಹ ಲವ್ಲಿ ಸಿನಿಮಾ ಕಮರ್ಷಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದ್ದು ರೊಮ್ಯಾನ್ಸ್-ಲವ್ ಸ್ಟೋರಿ ಜೊತೆಗೆ ರೌಡಿಸಂ ವಿಭಿನ್ನ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆ. ಮಫ್ತಿ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಲವ್ಲಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ವಸಿಷ್ಟ ಸಿನಿಮಾ ಹಾಗೂ ವಂಶಿಕ ಯಾವ ರೀತಿ ಅಭಿನಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ದಿನಕ್ಕೊಂದು ತಿರುವು ಪಡೆಯುತ್ತಿರುವ ನಟಿ ಮಹಾಲಕ್ಷ್ಮಿ ಮದುವೆ ಮಹಾಲಕ್ಷ್ಮಿ ರವಿಚಂದ್ರನ್ ಹಿನ್ನೆಲೆ, ವಯಸ್ಸಿನ ಅಂತರ ತಿಳಿದರೆ ನಿಜಕ್ಕೂ ಶಾ-ಕ್ ಆಗ್ತೀರಾ.

ತಮಿಳುನಾಡು ಖ್ಯಾತ ನಿರೂಪಕಿ ಮತ್ತು ನಟಿ ಆದಂತಹ ಮಹಾಲಕ್ಷ್ಮಿ ಅವರು ಮೊನ್ನೆಯಷ್ಟೇ ತಮಿಳಿನಾ ನಿರ್ಮಾಪಕ ಆದಂತಹ ರವೀಂದ್ರನ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ಒಂದು ಮದುವೆ ಸೋಶಿಯಲ್ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ಸುದ್ದಿಯಾಗಿತ್ತು ಅಂದರೆ ನಿಜಕ್ಕೂ ಕೂಡ ಇವರನ್ನು ನೋಡಿದಂತಹ ಇಡೀ ಜನತೆ ಹೌಹರಿದ್ದರು ಏಕೆಂದರೆ ಇವರಿಬ್ಬರ ನಡುವೆ ಅಜಾನು ಗಜಾನು ವ್ಯತ್ಯಾಸವಿತ್ತು. ಹೌದು ನಟಿ ಮಹಾಲಕ್ಷ್ಮಿಯವರು ರವೀಂದ್ರನ್ ಅವರನ್ನು ಪ್ರೀತಿಸಿ ಮದುವೆಯಾದಂತಹ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಅಷ್ಟೇ ಅಲ್ಲದೆ ಧೈರ್ಯವನ್ನು ಕೂಡ ಎಲ್ಲರೂ ಶಭಾಷ್ ಎಂದಿದ್ದರು.

ಆದರೆ ನಟಿ ಮಹಾಲಕ್ಷ್ಮಿ ರವೀಂದ್ರನ್ ಅವರನ್ನು ಮದುವೆಯಾಗಿದ್ದು ಯಾಕೆ ಈಕೆಯ ಹಿನ್ನೆಲೆ ಏನು ಎಂಬ ವಿಚಾರ ಯಾರಿಗೂ ಕೂಡ ತಿಳಿದಿರಲಿಲ್ಲ. ಮದುವೆಯಾದ ಎರಡು ದಿನದ ಬಳಿಕ ಇದೀಗ ಈ ವಿಚಾರ ರಿವೀಲ್ ಆಗಿದೆ ಹೌದು ಅಭಿಮಾನಿಗಳು ಹಾಗೂ ಸಾಕಷ್ಟು ಮಹಾಲಕ್ಷ್ಮಿ ಅವರಿಗೆ ಇದು ಮೊದಲನೇ ಮದುವೆ ಅಂತ ಅಂದುಕೊಂಡಿದ್ದರು. ಆದರೆ ಇದು ನಿಜಕ್ಕೂ ಕೂಡ ತಪ್ಪು ಕಲ್ಪನೆ ಮಹಾಲಕ್ಷ್ಮಿಯವರಿಗೆ ಇದು ಎರಡನೇ ಮದುವೆ ಇದಾಗಲೇ ಮಹಾಲಕ್ಷ್ಮಿಯವರು ಅನಿಲ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿ ಇವರಿಬ್ಬರಿಗೂ ಒಂದು ಗಂಡು ಮಗುವು ಕೂಡ ಇದೆ ಹೌದು ಮಹಾಲಕ್ಷ್ಮಿಯವರಿಗೆ 9 ವರ್ಷದ ಮಗನ್ ಇದ್ದರೂ ಕೂಡ ತಮ್ಮ ಮೊದಲ ಪತಿಯಿಂದ ದೂರಾಗಿ 2019 ರಲ್ಲಿ ವಿ.ಚ್ಛೇ.ದ.ನ ಪಡೆದಿದ್ದರು ಮಗನು ಕೂಡ ಇದೀಗ ಮಹಾಲಕ್ಷ್ಮಿ ಅವರ ಜೊತೆ ಇಲ್ಲ ಆದರೂ ಕೂಡ ತಮ್ಮ ವೃತ್ತಿ ಜೀವನದಲ್ಲಿ ಉತ್ತುಂಗ ಶಿಖರದಲ್ಲಿದ್ದರು.

ನಿರೂಪಣೆ ಮಾಡುವುದು ಹಲವಾರು ಸಿನಿಮಾದಲ್ಲಿ ರೋಲ್ ಆಕ್ಟ್ ಮಾಡುವುದು ಎರಡರಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದೇ ಸಮಯದಲ್ಲಿ 2020ರಲ್ಲಿ ಖ್ಯಾತ ನಿರ್ಮಾಪಕ ಆದಂತಹ ರವಿಂದ್ರನ್ ಅವರನ್ನು ಚಿತ್ರೀಕರಣ ಒಂದರಲ್ಲಿ ಭೇಟಿಯಾಗುತ್ತಾರೆ. ಇವರಿಬ್ಬರ ನಡುವೆ ಸ್ನೇಹ ಬೆಳೆಯುತ್ತದೆ ತದನಂತರ ಇಬ್ಬರೂ ಕೂಡ ಒಬ್ಬರನ್ನೊಬ್ಬರು ಪ್ರೀತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಈ ಪ್ರೀತಿ ಇದೀಗ ಮದುವೆ ಹಂತಕ್ಕೆ ತಲುಪಿದ್ದು ಮದುವೆಯನ್ನು ಕೂಡ ಆಗಿದ್ದಾರೆ ಆದರೆ ಸಾಕಷ್ಟು ಜನರಿಗೆ ಮಹಾಲಕ್ಷ್ಮಿಯವರಿಗೆ ಮಾತ್ರ ಇದು ಎರಡನೇ ವಿವಾಹ ಅಂತ ಅಂದುಕೊಂಡಿದ್ದರು ಅಸಲಿಗೆ ರವೀಂದ್ರನ್ ಅವರಿಗೂ ಕೂಡ ಇದು ಎರಡನೇ ವಿವಾಹವೇ ತಮ್ಮ ಮೊದಲ ಪತ್ನಿಗೆ ವಿ.ಚ್ಛೇ.ದ.ನ.ವ.ನ್ನು ನೀಡಿ ಮಹಾಲಕ್ಷ್ಮಿಯವನನ್ನು ಇದೀಗ ಮದುವೆಯಾಗಿದ್ದಾರೆ.

ಅಂದ ಹಾಗೆ ಈ ಜೋಡಿಗಳ ನಡುವೆ ಇರುವಂತಹ ವಯಸ್ಸಿನ ಅಂತರ ಕೇಳಿದರೆ ನಿಜಕ್ಕೂ ಕೂಡ ಒಂದು ಕ್ಷಣ ನೀವು ಆಶ್ಚರ್ಯ ಚಿಕಿತರಾಗುತ್ತಿರ ಹೌದು ಇವರಿಬ್ಬರ ನಡುವೆ ಕೇವಲ ರೂಪದಲ್ಲಿ ಮಾತ್ರವಲ್ಲದೆ ಅಂತಸ್ತಿನಲ್ಲಿ ಮಾತ್ರವಲ್ಲದೆ ವಯಸ್ಸಿನಲ್ಲಿಯೂ ಕೂಡ ಬಹಳಷ್ಟು ವ್ಯತ್ಯಾಸವಿದೆ. ಹೌದು ಮಹಾಲಕ್ಷ್ಮಿ ಹಾಗೂ ರವೀಂದ್ರನ್ ನಡುವೆ ಬರೋಬ್ಬರಿ 20 ವರ್ಷಗಳ ವಯಸ್ಸಿನ ಅಂತರವಿದೆ ಮಹಾಲಕ್ಷ್ಮಿ 21 ಮಾರ್ಚ್ 1990 ರಂದು ಜನಿಸಿದರು. ಅವರ ವಯಸ್ಸು 32 ವರ್ಷಗಳು. ಆದರೆ ಅವರ ಎರಡನೇ ಪತಿ ರವೀಂದ್ರನ್ ಚಂದ್ರಶೇಖರನ್ 1 ಜೂನ್ 1970 ರಂದು ಜನಿಸಿದರು. ಅವರಿಗೆ 52 ವರ್ಷ. ಈ ರೀತಿಯಾಗಿ, ಇಬ್ಬರ ವಯಸ್ಸಿನಲ್ಲೂ 20 ವರ್ಷಗಳ ವ್ಯತ್ಯಾಸವಿದೆ. ಹಣದ ಮುಂದೆ ಸೌಂದರ್ಯ ವಯಸ್ಸು ಆಸ್ತಿ ಅಂತಸ್ತು ಇದ್ಯಾವುದೂ ಕೂಡ ಲೆಕ್ಕಕ್ಕೆ ಬರುವುದಿಲ್ಲ ಎಂಬುದು ಇದಕ್ಕೆ ಅಂತ ಅನಿಸುತ್ತದೆ. ಸದ್ಯಕ್ಕಂತೂ ಮಹಾಲಕ್ಷ್ಮಿ ಹಾಗೂ ರವೀಂದ್ರನ್ ಅವರ ಮದುವೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಸ್ಯಾಂಡಲ್ ವುಡ್ ಗೂ ಬಂತು ಬಾಯ್ಕಾಟ್ ಬಿಸಿ, ಬನಾರಸ್ ಸಿನಿಮಾವನ್ನು ಬಾಯ್ಕಾಟ್ ಮಾಡುತ್ತಿರುವುದೇಕೆ ಗೊತ್ತಾ.?

ಬಾಯ್ಕಾಟ್ ಎಂಬುದು ಇತ್ತೀಚಿನ ದಿನದಲ್ಲೇ ಟ್ರೆಂಡ್ ಆಗಿದೆ ಹೌದು ಮೊದಲೆಲ್ಲ ಈ ಹೆಸರು ಬಾಲಿವುಡ್ ನಲ್ಲಿ ಮಾತ್ರ ಕೇಳಿ ಬರುತ್ತಿತ್ತು ಆದರೆ ಇತ್ತೀಚಿನ ದಿನದಲ್ಲಿ ಈ ಹೆಸರು ನಮ್ಮ ಸ್ಯಾಂಡಲ್ವುಡ್ ನಲ್ಲಿ ಕೂಡ ಕೇಳಿ ಬರುತ್ತಿದೆ ಇದಕ್ಕೆ ಮುಖ್ಯ ಕಾರಣವಾದರೂ ಏನು ಎಂಬುದನ್ನು ನೋಡುವುದಾದರೆ. ಬನಾರಸ್ ಸಿನಿಮಾದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅವರು ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿದ್ದಾರೆ. ಅಂದ ಹಾಗೆ ಈ ಸಿನಿಮಾ ಪಾನ್ ಇಂಡಿಯಾ ಸಿನಿಮಾ ವಾಗಲಿದೆ ಕನ್ನಡ ಹಿಂದಿ ತಮಿಳು ಸೇರಿದಂತೆ ಸಾಕಷ್ಟು ಭಾಷೆಯಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು ಮುಂದಿನ ತಿಂಗಳಿನಲ್ಲಿ ಈ ಸಿನಿಮಾ ಬಿಡುಗಡೆಗೆ ಎಲ್ಲ ರೀತಿಯಾದಂತಹ ತಯಾರಿ ಮಾಡಿಕೊಂಡಿದೆ.

ಆದರೆ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮುಂಚೆ ಇದೀಗ ಚಿತ್ರ ತಂಡಕ್ಕೆ ಮತ್ತು ನಾಯಕ ನಟನಿಗೆ ಸಂ.ಕ.ಷ್ಟ ಒಂದು ಎದುರಾಗಿದೆ ಹೌದು ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಒಂದು ವೇಳೆ ಬಿಡುಗಡೆ ಮಾಡಿದರು ಕೂಡ ಈ ಸಿನಿಮಾವನ್ನು ಯಾರು ನೋಡಬಾರದು. ಈ ಸಿನಿಮಾವನ್ನು ಬಾಯ್ಕಟ್ ಮಾಡಿ ಎಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ ಅಷ್ಟಕ್ಕೂ ಬನಾರಸ್ ಸಿನಿಮಾ ವನ್ನು ಬಾಯ್ಕಾಟ್ ಮಾಡುತ್ತಿರುವುದು ಯಾಕೆ ಎಂಬುದನ್ನು ನೋಡುವುದಾದರೆ ಶಾಸಕ ಜಮೀರ್ ಅಹ್ಮದ್ ಖಾನ್ ಕೊಟ್ಟ ಹೇಳಿಕೆಯ ಕಾರಣವಾಗಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತಹ ಬೆಂಗಳೂರಿನಲ್ಲಿ ಇರುವಂತಹ ಈದ್ಗ ಮೈದಾನದಲ್ಲಿ ಪ್ರತಿ ವರ್ಷವೂ ಕೂಡ ಮುಸಲ್ಮಾನರಿಗೆ ಸಂಬಂಧಪಟ್ಟಂತಹ ಯಾವುದೇ ಹಬ್ಬವಾದರೂ ಕೂಡ ಅಲ್ಲಿ ಎಲ್ಲ ಮುಸ್ಲಿಂ ಬಾಂಧವರು ನೆರೆದು ನಮಾಜ್ ಮಾಡುವುದಕ್ಕೆ ಅವಕಾಶವಿದೆಯಂತೆ ಆದರೆ.

ನಮ್ಮ ಹಿಂದೂ ಧರ್ಮದ ಭಕ್ತಿ ಭಾವದಿಂದ ಆಚರಿಸುವಂತಹ ಗಣೇಶ ಚತುರ್ಥಿಯನ್ನು ಈದ್ಗ ಮೈದಾನದಲ್ಲಿ ಆಚರಿಸಬಾರದಂತೆ ಅಂದರೆ ಈಗ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಇಡಬಾರದು ಇದಕ್ಕೆ ಅವಕಾಶವಿಲ್ಲ ಎಂದು ಶಾಸಕ ಜಮೀರ್ ಅಹಮದ್ ಖಾನ್ ಅವರು ಹೇಳಿಕೆಯನ್ನು ನೀಡಿದ್ದಾರೆ. ಅಂದ ಹಾಗೆ ಈತ ಚಾಮರಾಜಪೇಟೆಯ ಸಚಿವ ಹಾಗಾಗಿ ಅಲ್ಲಿ ಇರುವಂತಹ ಈಗ ಮೈದಾನದಲ್ಲಿ ಈ ಒಂದು ಗಣೇಶ ಚತುರ್ಥಿಯನ್ನು ಮಾಡುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ತರಾಟೆಯನ್ನು ತೆಗೆದಿದ್ದರೂ. ಹಿಂದೂ ಪರ ಹೋರಾಟ ಸಂಘದವರು ಮತ್ತು ಹಿಂದೂ ಮುಖಂಡದವರು ನಿಮ್ಮ ಹಬ್ಬಗಳಿಗೆ ಈದ್ಗ ಮೈದಾನವನ್ನು ಬಳಕೆ ಮಾಡುತ್ತೀರಾ ಆಗ ಯಾವುದೇ ರೀತಿಯಾದಂತಹ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ ಆದರೆ ನಮ್ಮ ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತಹ ಹಬ್ಬ ಆಚರಣೆ ಮಾಡುವಾಗ ಯಾಕೆ ಹೀಗೆ ತರಾಟೆಗೆ ತೆಗೆಯುತ್ತಿದ್ದಾರೆ ಎಂದು ಪ್ರಶ್ನೆಯನ್ನು ಕೇಳಿದ್ದಾರೆ.

ಈದ್ಗ ಮೈದಾನ ನಮಗೆ ಸೇರಿದ್ದು ನಮ್ಮ ಸ್ವಂತದ್ದು ಎಂದು ಹೇಳಿಕೆ ನೀಡಿದ್ದಾರೆ ವಾಸ್ತವವಾಗಿ ಹೇಳಬೇಕಾದರೆ ಇದು ಸರ್ಕಾರಿ ಜಾಗ ಈದ್ಗ ಇರುವ ಕಾರಣದಿಂದಾಗಿ ಇದಕ್ಕೆ ಈಗ ಮೈದಾನ ಎಂದು ಹೇಳುತ್ತಿದ್ದಾರೆ ಆದರೆ ಶಾಸಕ ಜಮೀರ್ ಅವರು ಮಾತ್ರ ಇದನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ಭಾವಿಸುತ್ತಿದ್ದಾರೆ. ಹಾಗಾಗಿ ಈ ವಿಚಾರದಿಂದ ಕೋಪಗೊಂಡಂತಹ ಹಿಂದೂ ಪರ ಹೋರಾಟಗಾರರು ಮತ್ತು ಹಿಂದೂ ಅಭಿಮಾನಿಗಳು ಜಮೀರ್ ಅಹಮದ್ ಅವರು ಮಗ ನಟನೆ ಮಾಡಿರುವಂತಹ ಬನಾರಸ್ ಸಿನಿಮಾ ವನ್ನು ಬಾಯ್ಕಟ್ ಮಾಡಬೇಕು ಆಗ ಮಾತ್ರ ಇಂಥವರಿಗೆ ಬುದ್ಧಿ ಬರುತ್ತದೆ ಎಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸದೊಂದು ಅಭಿಯಾನ ಶುರು ಮಾಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಲಾಲ್ ಸಿಂಗ್ ಚಡ್ಡಾ ಎಂಬ ಸಿನಿಮಾವನ್ನು ಬಾಯ್ಕಟ್ ಮಾಡಿದ್ದರು ಈ ಸಿನಿಮಾ ಬಾಯ್ಕಾಟ್ ಮಾಡಿದ ನಂತರ ಈ ಸಿನಿಮಾಗೆ ಹಾಕಿದ ಬಂಡವಾಳವು ಕೂಡ ಹಿಂದಿರುಗಿ ಬರಲಿಲ್ಲ. ಇದರ ನಂತರ ರಣಭೀರ್ ಕಪೂರ್ ಅವರ ಬ್ರಹ್ಮಾಸ್ತ್ರ ಸಿನಿಮಾ, ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾ ಬಾಯ್ಕಟ್ಟಾಗಿದ್ದವು ಇದಾದ ನಂತರ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಬನಾರಸ್ ಬಾಯ್ಕಾಟ್ ಆಗಿರುವುದು ಹಾಗಾಗಿ ಈ ಸಿನಿಮಾ ರಿಲೀಸ್ ಆದ ನಂತರ ಸಿನಿಮಾ ಯಾವ ರೀತಿ ಪ್ರದರ್ಶನ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಇದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಪುಟ್ಟ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಧ್ರುವ ಸರ್ಜಾ ಮತ್ತು ಪ್ರೇರಣ, ಈ ಕ್ಯೂಟ್ ಫೋಟೋಶೂಟ್ ವಿಡಿಯೋ ನೋಡಿ.

ಸ್ಯಾಂಡಲ್ ವುಡ್ ನಾ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಸದ್ಯಕ್ಕೆ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ ಹೌದು ಧ್ರುವ ಸರ್ಜಾ ಅವರ ಪತ್ನಿ ಪ್ರೇರಣ ಅವರು ಇದೀಗ ತುಂಬ ಗರ್ಭಿಣಿ ಈ ವಿಚಾರವನ್ನು ಎಲ್ಲಿಯವರೆಗೂ ಗಂಡ ಹೆಂಡತಿ ಎಲ್ಲಿಯೂ ಕೂಡ ರಿವಿಲ್ ಮಾಡಿರಲಿಲ್ಲ. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ಧ್ರುವ ಸರ್ಜಾ ಮತ್ತು ಪ್ರೇರಣಾ ಅವರು ಬೇಬಿ ಬಂಪರ್ ಇರುವಂತಹ ಫೋಟೋಶೂಟ್ ಅನ್ನು ಮಾಡಿಸಿ ತಮ್ಮ ಅಭಿಮಾನಿಗಳಿಗೆ ನಾವಿಬ್ಬರು ತಂದೆ ತಾಯಿಯಾಗಿ ಬಡ್ತಿ ಪಡೆಯುತ್ತಿದ್ದೇವೆ ನಿಮ್ಮೆಲ್ಲರ ಆಶೀರ್ವಾದ ನಮಗೂ ಮತ್ತು ನಮ್ಮ ಪುಟ್ಟ ಮಗುವಿನ ಮೇಲೆ ಇರಲಿ ಎಂದು ಅಧಿಕೃತವಾಗಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಫೋಟೋಸ್ ಮತ್ತು ಧ್ರುವ ಸರ್ಜಾ ಅವರು ಬರೆದುಕೊಂಡಿರುವಂತಹ ಸಾಲುಗಳನ್ನು ನೋಡಿದಂತಹ ಅಭಿಮಾನಿಗಳು ಶುಭಾಶಯವನ್ನು ಕೋರಿದ್ದಾರೆ. ಅಷ್ಟೇ ಅಲ್ಲದೆ ಈ ವಿಚಾರವನ್ನು ಇಷ್ಟು ತಡವಾಗಿ ತಿಳಿಸುತ್ತಿದ್ದೀರಲ್ಲ ಎಂದು ಧ್ರುವ ಸರ್ಜಾ ಅವರನ್ನು ಕೆಲವು ಅಭಿಮಾನಿಗಳು ತರಟೆಗೂ ಕೂಡ ತೆಗೆದುಕೊಂಡಿದ್ದಾರೆ. ಇನ್ನು ಧ್ರುವ ಸರ್ಜಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವಂತಹ ಫೋಟೋಸ್ಗಳನ್ನು ನೋಡಿದಂತಹ ಚಿರಂಜೀವಿ ಸರ್ಜಾ ಅವರ ಧರ್ಮಪತ್ನಿ ಆದಂತಹ ಹಾಗೂ ಧ್ರುವ ಸರ್ಜಾ ಅವರ ಅತ್ತಿಗೆ ಆದಂತಹ ಮೇಘನಾ ರಾಜ್ ಅವರು “ತುಂಬ ಸುಂದರವಾದ ಸುದ್ದಿ. ನಿಮ್ಮಿಬ್ಬರಿಗೂ ದೇವರು ಒಳ್ಳೆಯದು ಮಾಡಲಿ ಪುಟ್ಟ ಕಂದನಿಗೆ ನನ್ನ ಪ್ರೀತಿ ಇದೆ” ಎಂದು ಧ್ರುವ ಸರ್ಜಾ ಗೆ ಶುಭಾಶಯ ಕೋರಿದ್ದಾರೆ.

ಧ್ರುವ ಸರ್ಜಾ ಅವರ ಮಾವ ಆದಂತಹ ಅರ್ಜುನ್ ಸರ್ಜಾ ಅವರು ಕೂಡ “ದೇವರು ಒಳ್ಳೆಯದನ್ನು ಮಾಡಲಿ” ಎಂದಿದ್ದಾರೆ. ಧ್ರುವ ಸರ್ಜಾ ಅವರ ಹಿರಿಯ ಪುತ್ರಿ ಆದಂತಹ ಐಶ್ವರ್ಯಾ ಅರ್ಜುನ್ ಅವರು ಕ್ಯೂಟ್ ಪುಟ್ಟ ಮಗುವನ್ನು ನೋಡಲು ಹಂಬಲಿಸುತ್ತಿದ್ದೇನೆ ಈ ವಿಷಯ ಗೊತ್ತಿದ್ದು ಹೇಳದೆ ಮೌನವಾಗಿ ಇದ್ದಿದ್ದಕ್ಕೆ ನನಗೆ ಟ್ರೋಫಿ ಸಿಗಬೇಕು ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಧ್ರುವ ಸರ್ಜಾ ಹಾಗೂ ಪ್ರೇರಣ ಅವರಿಗೆ ಸಂಡಲ್ವುಡ್ ಸೇರಿದಂತೆ ಕುಟುಂಬಸ್ಥರು ಸ್ನೇಹಿತರು ಬಂಧು ಬಳಗದವರು ಅಭಿಮಾನಿಗಳು ಎಲ್ಲರಿಂದಲೂ ಕೂಡ ಶುಭಾಶಯಗಳು ಮಹಾಪುರವೇ ಹರಿದು ಬರಲಿದೆ ಇನ್ನೇನು ಕೆಲವೇ ದಿನಗಳಲ್ಲಿ ಧ್ರುವ ಸರ್ಜಾ ಅವರು ಮುದ್ದಾದ ಗಂಡು ಅಥವಾ ಹೆಣ್ಣು ಮಗುವಿನ ತಂದೆಯಾಗಲಿದ್ದಾರೆ.

ಕಳೆದ ಎರಡು ವರ್ಷಗಳಿಂದಲೂ ಕೂಡ ಧ್ರುವ ಸರ್ಜಾ ಅವರ ಕುಟುಂಬದಲ್ಲಿ ಸಂತಸದ ವಾತಾವರಣವೇ ಇರಲಿಲ್ಲ ಏಕೆಂದರೆ ತಾವು ಅತಿಯಾಗಿ ಪ್ರೀತಿಸುತ್ತಿದ್ದ ಅಣ್ಣನನ್ನು ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೆ ಕಳೆದ ತಿಂಗಳಿನಲ್ಲಿ ತಮ್ಮ ಪ್ರೀತಿಯ ಅಜ್ಜಿಯನ್ನು ಕಳೆದುಕೊಂಡಿದ್ದರು ಎರಡು ವರ್ಷದಲ್ಲಿ ಎರಡು ಸಾ.ವ.ನ್ನು ಕಂಡಿದ್ದಂತಹ ಕುಟುಂಬದಲ್ಲಿ ಇದೀಗ ಸಂತಸದ ವಾತಾವರಣ ಮನೆ ಮಾಡಿದೆ. ಇನ್ನು ಮುಂದೆಯಾದರೂ ಈ ದಂಪತಿಗಳು ಸುಖಕರವಾದ ಜೀವನವನ್ನು ನಡೆಸಲು ಮಗುವಿನ ಆರೋಗ್ಯ ಚೆನ್ನಾಗಿರಲಿ ಎಂದು ನೆಟ್ಟಿಗರು ಆಶಯ ಪಟ್ಟಿದ್ದಾರೆ.

ಪ್ರೇರಣ ಮತ್ತು ಧ್ರುವ ಸರ್ಜಾ ಅವರು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಪ್ರೇರಣಾ ಅವರು ಖಾಸಗಿ ಕಾಲೇಜಿನಲ್ಲಿ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಕೆಲವು ದಿನಗಳಿಂದ ಈ ಕೆಲಸಕ್ಕೆ ಹೋಗದೆ ತಮ್ಮ ಮಗುವಿನ ಪೋಷಣೆಗೆ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಸದ್ಯಕಂತು ಇದೀಗ ಸರ್ಜಾ ಅವರ ಕುಟುಂಬದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ ನೀವು ಕೂಡ ಧ್ರುವ ಸರ್ಜಾ ಅವರಿಗೆ ಶುಭಾಶಯ ತಿಳಿಸುವುದಾದರೆ ತಪ್ಪದೆ ಕಾಮೆಂಟ್ ಮಾಡಿ

ಮೊನ್ನೆಯಷ್ಟೇ ಮದುವೆಯಾದ ನಟಿ ಮಹಾಲಕ್ಷ್ಮಿಗೆ ಇದು ಮೊದಲ ಮದುವೆ ಅಲ್ಲ ಎರಡನೇ ಮದುವೆ ಮೊದಲ ಪತಿ & ಮಗನಾ ಸ್ಥಿತಿ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ.

ಇಷ್ಟು ದಿನಗಳ ಕಾಲ ಪ್ರೀತಿಗೆ ಕಣ್ಣಿಲ್ಲ ಎಂಬ ವಿಚಾರವನ್ನು ಮಾತ್ರ ನಾವು ಅರಿತುಕೊಂಡಿದ್ದೆವು ಆದರೆ ನಿಜಕ್ಕೂ ಪ್ರೀತಿಗೆ ಕಣ್ಣು ಅಲ್ಲ ಬದಲಿಗೆ ದುಡ್ಡಿಗೆ ಕಣ್ಣಿಲ್ಲ ಎಂಬುದು ಸತ್ಯ. ಹೌದು ಮೊನ್ನೆ ಎಷ್ಟೇ ತಮಿಳಿನ ಖ್ಯಾತ ನಿರೂಪಕಿ ಮತ್ತು ನಟಿ ಆದಂತಹ ಮಹಾಲಕ್ಷ್ಮಿಯವರು ನಿರ್ಮಾಪಕ ರವೀಂದ್ರನ್ ಅವರನ್ನು ಪ್ರೀತಿಸಿ ಮದುವೆಯಾದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಅಂದ ಹಾಗೆ ಇವರಿಬ್ಬರ ನಡುವಿನ ಆಜಾನು ಗಜಾನ ವ್ಯತ್ಯಾಸವಿತ್ತು ಸೌಂದರ್ಯದಲ್ಲಿ ಆಗಿರಬಹುದು ರೂಪದಲ್ಲಿ ಆಗಿರಬಹುದು ಗುಣದಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ತದ್ವಿರುದ್ಧವೇ ಆಗಿತ್ತು ಆಗಿದ್ದರೂ ಕೂಡ ಇವರಿಬ್ಬರೂ ಮದುವೆಯಾಗಿದ್ದನ್ನು ನೋಡಿ ಕೆಲವು ಅಭಿಮಾನಿಗಳು ಮತ್ತು ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೆ ನಿಜವಾದ ಪ್ರೀತಿಗೆ ಕಣ್ಣಿಲ್ಲ ವ್ಯಕ್ತಿ ಯಾವುದೇ ರೀತಿ ಇದ್ದರೂ ಕೂಡ ಆತನ ಬಾಹ್ಯ ಸೌಂದರ್ಯಕ್ಕೆ ಬೆಲೆ ನೀಡದೆ ಆಂತರಿಕ ಸೌಂದರ್ಯವನ್ನು ಗುರುತಿಸಿ ಮದುವೆಯಾದಂತಹ ಈ ನಟಿಯನ್ನು ನಾವು ಮೆಚ್ಚಲೇಬೇಕು ಎಂದು ಈಕೆಗೆ ಶುಭಾಶಯಗಳು ಮಹಾ ಪುರವನ್ನೇ ಹರಿಸಿದ್ದರು. ಆದರೆ ನಿಜಕ್ಕೂ ಈ ನಟಿಯ ಹಿನ್ನೆಲೆ ಕೇಳಿದರೆ ಎಂತವರಾದರೂ ಕೂಡ ದಂಗಾಗಿ ಹೋಗುತ್ತಾರೆ. ಹೌದು ಈಕೆಗೆ ಇದು ಮೊದಲ ಮದುವೆ ಎಲ್ಲ ಬದಲಿಗೆ ಎರಡನೇ ಮದುವೆ ಹೌದು ನಟಿ ಮಹಾಲಕ್ಷ್ಮಿ ಅವರು ರವೀಂದ್ರನ್ ಅವರನ್ನು ಮದುವೆಯಾಗುವುದಕ್ಕಿಂತ ಮುಂಚೆ ಪ್ರೀತಿಸಿ ಮತ್ತೋರ್ವ ಯುವಕನನ್ನು ಮದುವೆಯಾಗಿದ್ದರು. ನಟಿ ಮಹಾಲಕ್ಷ್ಮಿ ಅನಿಲ್ ಎಂಬ ಯುವಕನನ್ನು ಸುಮಾರು 4 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು.

ಈ ದಂಪತಿಗಳಿಗೆ ಮುದ್ದಾದ ಗಂಡು ಮಗು ಕೂಡ ಜನಿಸಿತು ಆದರೆ ಕೆಲವು ಕಾರಣಾಂತರಗಳಿಂದ ಸಾಂಸರೀಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಬಂದು ಇವರಿಬ್ಬರೂ ಕೂಡ 2019ರಲ್ಲಿ ಪರಸ್ಪರ ವಿ.ಚ್ಛೇ.ದ.ನ.ವ.ನ್ನು ಪಡೆದರು. ಸದ್ಯಕ್ಕೆ ಈ ದಂಪತಿಗಳ ಮಗು ಇದೀಗ ಅನಾಥವಾಗಿದೆ ಅಂತಾನೇ ಹೇಳಬಹುದು ಏಕೆಂದರೆ ಮಹಾಲಕ್ಷ್ಮಿಯವರು ಇದೀಗ ರವೀಂದ್ರನ್ ಎಂಬ ನಿರ್ಮಾಪಕರನ್ನು ಮದುವೆಯಾಗಿದ್ದಾರೆ. ಹಾಗಾಗಿ ಮಗ ಇದೀಗ ಅನಿಲ್ ಅವರ ಬಳಿಗೆ ಇದ್ದಾನೆ ಅಂದ ಹಾಗೆ ಅನಿಲ್ ಇನ್ನೂ ಕೂಡ ಮದುವೆಯಾಗಿಲ್ಲ ಬದಲಿಗೆ ಮಹಾಲಕ್ಷ್ಮಿಲೇ ತನ್ನ ಜೀವನಕ್ಕೆ ಮತ್ತೆ ಬರಬಹುದು ಎಂದು ಕಾಯುತ್ತ ಕುಳಿತಿದ್ದ ಆದರೆ ಈತನಿಗೆ ನಿಜಕ್ಕೂ ಒಂದು ದೊಡ್ಡ ಆ.ಘಾ.ತ.ವೇ ಎದುರಾಯಿತು.

ಮಹಾಲಕ್ಷ್ಮಿ ಮರಳಿ ಅನಿಲ್ ಬದುಕಿಗೆ ಬರಲಿಲ್ಲ ಬದಲಾಗಿ ರವೀಂದ್ರ ಅವರ ಬದುಕಿಗೆ ಹೋಗಿದ್ದಾರೆ ಹಾಗಾಗಿ ಅನಿಲ್ ಅವರು ಇದೀಗ ಮಾನಸಿಕವಾಗಿ ತುಂಬಾನೇ ಕುಗ್ಗಿ ಹೋಗಿದ್ದಾರೆ. ಇನ್ನು ಮಹಾಲಕ್ಷ್ಮಿಯವರು ಅನಿಲ್ ಅವರಿಗೆ ವಿ.ಚ್ಛೇ.ದ.ನ ಕೊಟ್ಟು ರವೀಂದ್ರನ್ ಅವರನ್ನು ಮದುವೆಯಾಗುವುದಕ್ಕೂ ಕೂಡ ಕಾರಣವಿದೆ ರವೀಂದ್ರನ್ ಅವರು ಖ್ಯಾತ ನಿರ್ಮಾಪಕರು. ಅವರ ಬಳಿ ಕೋಟಿ ಕೋಟಿ ಆಸ್ತಿ ಇದೆ ಆದರೆ ಅವರು ಇರುವಂತಹ ದೇಹದಾಢ್ಯದಿಂದ ಅವರಿಗೆ ಎಲ್ಲಿಯೂ ಕೂಡ ಹೆಣ್ಣು ದೊರೆಯುವುದಿಲ್ಲ. ಮತ್ತೊಂದು ಕಡೆ ಪತಿಯಿಂದ ವಿ.ಚ್ಛೇ.ದ.ನ ಪಡೆದಂತಹ ಮಹಾಲಕ್ಷ್ಮಿಯು ಅವಕಾಶಕ್ಕಾಗಿ ತುಂಬಾನೇ ಪರಿತಪಿಸುತ್ತಿರುತ್ತಾರೆ ಅಂತಹ ಸಮಯದಲ್ಲಿ ರವೀಂದ್ರನ್ ಅವರನ್ನು ಭೇಟಿಯಾದ ಇವರಿಬ್ಬರ ನಡುವೆ ಪರಸ್ಪರ ಸ್ನೇಹ ಮೂಡುತ್ತದೆ ತದನಂತರ ಇಬ್ಬರೂ ಕೂಡ ಪ್ರೀತಿ ಎಂಬ ಬಲೆಗೆ ಬೀಳುತ್ತಾರೆ.

ರವೀಂದ್ರನ್ ಅವರಿಗೆ ಇದಾಗಲೇ ಮಹಾಲಕ್ಷ್ಮಿಯವರಿಗೆ ಮದುವೆಯಾಗಿರುವ ವಿಚಾರ ಹಾಗೂ ವಿ.ಚ್ಛೇ.ದ.ನ ಪಡೆದಿರುವ ವಿಚಾರ ಒಬ್ಬ ಮಗನು ಇರುವಂತಹ ವಿಚಾರ ಗೊತ್ತೇ ಇರುತ್ತದೆ ಆದರೂ ಕೂಡ ಮಹಾಲಕ್ಷ್ಮಿ ಅವರನ್ನು ಮದುವೆಯಾಗುವಂತೆ ರವೀಂದ್ರನ್ ಅವರು ಕೇಳಿಕೊಳ್ಳುತ್ತಾರೆ. ಇದಕ್ಕೆ ಒಪ್ಪಿಗೆ ಸೂಚಿಸಿದಂತಹ ಮಹಾಲಕ್ಷ್ಮಿಯವರು ಮೊನ್ನೆ ಅಷ್ಟೇ ತಿರುಪತಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಸದ್ಯಕ್ಕೆ ಈ ಫೋಟೋಸ್ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಕೆಲವು ನಟಿಗರಂತು ಮಹಾಲಕ್ಷ್ಮಿ ಅವರಿಗೆ ಬಾಯಿಗೆ ಬಂದ ರೀತಿಯಲ್ಲಿ ಬೈಯುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ.

ಅಪ್ಪು ಯಾರದ್ದೆ ಮದುವೆಗೆ ಹೋದರು ತಪ್ಪದೇ ಇದೊಂದು ಗಿಫ್ಟ್ ತೆಗೆದುಕೊಂಡು ಹೋಗುತ್ತಿದ್ದರು ಅದಕ್ಕೆ ಸಾಕ್ಷಿ ಈ ವಿಡಿಯೋ.

ಅಪ್ಪು ಯಾರದ್ದೇ ಮದುವೆಗೆ ಹೋದರು ಒಂದು ಬೆಲೆ ಬಾಳುವ ಉಡುಗೊರೆಯನ್ನು ತೆಗೆದುಕೊಂಡು ಹೋಗುತ್ತಿದ್ದರು ಈ ವಿಡಿಯೋ ನೋಡಿ ನಿಜಕ್ಕೂ ಇವರ ವ್ಯಕ್ತಿತ್ವ ಎಂತದ್ದು ಅಂತ ತಿಳಿಯುತ್ತದೆ. ಕರುಡಾಡ ರತ್ನನ ಬಗ್ಗೆ ಎಷ್ಟು ಹೇಳಿದರೂ ಕೂಡ ಮುಗಿಯುವುದಿಲ್ಲ ಎಷ್ಟು ಹೇಳಿದರು ಕೂಡ ಸಾಲುವುದಿಲ್ಲ ಏಕೆಂದರೆ ಈ ಪರಮಾತ್ಮ ಮಾಡಿರುವುದೆಲ್ಲವೂ ಅಂತಹದ್ದೇ ಕೆಲಸ. ಹೌದು ಅಪ್ಪು ಕೇವಲ ಒಬ್ಬ ನಟನಾಗಿರಲಿಲ್ಲ ಬದಲಿಗೆ ಸಮಾಜಮುಖಿ ಕೆಲಸವನ್ನು ಮಾಡುವಂತಹ ಉತ್ತಮ ವ್ಯಕ್ತಿಯಾಗಿದ್ದರು ನಾಗರೀಕರಾಗಿದ್ದರು ಸಮಾಜದ ಆಗುಹೋಗುಗಳ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದರು ಇನ್ನು ಸ್ನೇಹಿತರ ವಿಚಾರದ ಬಗ್ಗೆ ಇರಬಹುದು ಕುಟುಂಬಸ್ಥರ ವಿಚಾರದ ಬಗ್ಗೆ ಆಗಿರಬಹುದು ಹೇಳುವ ಹಾಗೆಯೇ ಇಲ್ಲ ಪಕ್ಕ ಫ್ಯಾಮಿಲಿ ಮ್ಯಾನ್ ಅಂತಾನೇ ಹೇಳಬಹುದು.

ಅಪ್ಪು ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಕುಟುಂಬಕ್ಕೆ ನೀಡುತ್ತಿದ್ದಂತಹ ಸಮಯ ಆಗಿರಬಹುದು ತಮ್ಮ ಬಂಧುಗಳಿಗೆ ನೀಡುತ್ತಿದ್ದಂತಹ ಸಮಯ ಆಗಿರಬಹುದು ಎಲ್ಲಿಯೂ ಕೂಡ ಕಿಂಚಿತ್ತು ಕಡಿಮೆ ಮಾಡುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಅಪ್ಪು ಅವರು ತಮ್ಮ ಸ್ವಂತ ಊರು ಆದಂತಹ ಗಾಜನರಿಗೆ ಹೋಗುತ್ತಿದ್ದರು ತದನಂತರ ತಮ್ಮ ಪತ್ನಿಯ ಊರು ಆದಂತಹ ಚಿಕ್ಕಮಗಳೂರು ಕೂಡ ತೆರಳುತ್ತಿದ್ದರು. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಪ್ರಪಂಚ ಜ್ಞಾನವು ಇರಬೇಕು ಎಂಬ ಕಾರಣಕ್ಕಾಗಿ ವಿದೇಶಿ ಟ್ರಿಪ್ ಕೂಡ ಹೋಗುತ್ತಿದ್ದರು ಒಟ್ಟಾರೆಯಾಗಿ ಹೇಳುವುದಾದರೆ ಅಪ್ಪು ಅವರು ಎಲ್ಲ ರೀತಿಯಲ್ಲೂ ಕೂಡ ಒಂದು ಕೊಂಡು ಹೋಗುವಂತಹ ವ್ಯಕ್ತಿಯಾಗಿದ್ದರು.

ಇನ್ನು ವಿಚಾರಕ್ಕೆ ಬರುವುದಾದರೆ ಅಪ್ಪು ಅವರಗೆ ಯಾವುದೇ ಆಹ್ವಾನ ಪತ್ರಿಕೆ ಕೊಟ್ಟರೂ ಕೂಡ ತಪ್ಪದೆ ಹೋಗುತ್ತಿದ್ದರು ಮದುವೆ ಇರಬಹುದು ಸಮಾರಂಭ ಇರಬಹುದು ಅಥವಾ ಇನ್ನಿತರ ಯಾವುದೇ ಕಾರ್ಯಕ್ರಮ ಇರಬಹುದು ಯಾರಾದರೂ ಅಪ್ಪು ಅವರ ಮನೆಗೆ ಹೋಗಿ ಆಹ್ವಾನವನ್ನು ನೀಡಿದರೆ ಅಪ್ಪು ಅವರು ಎಷ್ಟೇ ಕೆಲಸದಲ್ಲಿ ನಿಮಿತ್ತವಾಗಿದ್ದರೂ ಕೂಡ ಬಿಡುವು ಮಾಡಿಕೊಂಡು ಅವಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಇನ್ನು ಮದುವೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಕೂಡ ಅಪ್ಪು ಅವರು ತಪ್ಪದೇ ಆ ಒಂದು ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಅಂದ ಹಾಗೆ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆ ಕಾರ್ಯಕ್ರಮಕ್ಕೆ ಹೋದಾಗ ಹೂಗುಚ್ಛ ನೀಡುವುದು ಸಾಂಪ್ರದಾಯ.

ಆದರೆ ಅಪ್ಪು ಅವರು ಯಾರೇ ಮದುವೆಗೆ ಹೋದರು ಕೂಡ ಹೂ ಗುಚ್ಛವನ್ನು ನೀಡುತ್ತಿರಲಿಲ್ಲ ಇದಕ್ಕೆ ಮುಖ್ಯ ಕಾರಣ ಹೂ ಗುಚ್ಛವನ್ನು ನೀಡಿದರೆ ಅದರಿಂದ ಯಾವುದೇ ರೀತಿಯಾದಂತಹ ಉಪಯೋಗವಾಗುವುದಿಲ್ಲ ಅಂತ. ಶ್ರೀಮಂತರ ಮದುವೆಗೆ ಯಾವುದೇ ರೀತಿಯಾದಂತಹ ಉಡುಗೊರೆಗಳ ಅಪೇಕ್ಷೆ ಇರುವುದಿಲ್ಲ ಅಥವಾ ನಿರೀಕ್ಷೆಯು ಕೂಡ ಇರುವುದಿಲ್ಲ. ಆದರೆ ಸಾಮಾನ್ಯ ವರ್ಗದ ಮತ್ತು ಬಡವರ್ಗದ ಅವರ ಮದುವೆಗೆ ಹೋದರೆ ಅಲ್ಲಿ ಖಂಡಿತವಾಗಿಯೂ ಕೂಡ ಯಾವುದಾದರೂ ಒಂದು ಉಡುಗೊರೆಯನ್ನು ನಿರೀಕ್ಷೆ ಮಾಡೇ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಹೂಗುಚ್ಛ ನೀಡಿದರೆ ಅದರಿಂದ ಯಾವುದೇ ರೀತಿಯಾದಂತಹ ಪ್ರಯೋಜನವಾಗುವುದಿಲ್ಲ ಎಂಬ ಸತ್ಯವನ್ನು ಅಪ್ಪು ಅವರು ಮನಗೊಂಡಿದ್ದರು.

ಈ ಕಾರಣಕ್ಕಾಗಿಯೇ ಅಪ್ಪು ಅವರು ಶ್ರೀಮಂತರಿರಲಿ ಬಡವರಿರಲಿ ಸಾಮಾನ್ಯ ವರ್ಗದವರಿರಲಿ ಯಾರದ್ದೆ ಮದುವೆಗೆ ಹೋದರು ಕೂಡ ಚಿನ್ನದ ಸರವಂದನ್ನು ಉಡುಗೊರೆಯಾಗಿ ತೆಗೆದುಕೊಂಡು ಹೋಗುತ್ತಿದ್ದರು. ಸದ್ಯಕ್ಕೆ ಅಪ್ಪು ಅವರು ಮದುವೆಯೊಂದರ ಕಾರ್ಯಕ್ರಮಕ್ಕೆ ಭಾಗವಹಿಸಿ ವರನಿಗೆ ಚಿನ್ನದ ಸರವೊಂದನ್ನು ಉಡುಗೊರೆಯಾಗಿ ಹಾಕುತ್ತಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದಂತಹ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಅಪ್ಪು ಅವರು ನಿಜಕ್ಕೂ ಕೂಡ ದೈವ ಮಾನವ ಸಹಾಯ ಮಾಡುವುದರಲ್ಲಿ ಎತ್ತಿದ ಕೈ ಎಂಬ ವಿಚಾರವನ್ನು ಹೇಳುತ್ತಿದ್ದರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕಿಚ್ಚನ ಹುಟ್ಟುಹಬ್ಬದ ದಿನದಂದೆ ಸುದೀಪ್ ಕಡೆಯಿಂದ ದುಬಾರಿ ಬೆಲೆಯ ಬೈಕ್ ಗಿಫ್ಟ್ ಪಡೆದ ಅಕೂಲ್ ಬಾಲಾಜಿ. ಈ ಬೈಕ್ ಬೆಲೆ ಎಷ್ಟು ಗೊತ್ತ.?

ಸೆಪ್ಟೆಂಬರ್ 2 ಇಂದು ಕಿಚ್ಚೋತ್ಸವ, ಕರ್ನಾಟಕದ ಅಭಿನಯ ಚಕ್ರವರ್ತಿಗೆ ಇಂದು 49ನೇ ವಯಸ್ಸಿಗೆ ಕಾಲಿಟ್ಟ ಸಂಭ್ರಮ. ಅಭಿಮಾನಿಗಳ ಪಾಲಿಗೆ ನೆಚ್ಚಿನ ನಟನ ಹುಟ್ಟಿದ ದಿನದ ಹಬ್ಬವಾಗಿ ಆಚರಿಸುವ ಸಡಗರ. ಇದಕ್ಕೆ ಸಾಕ್ಷಿಯಾಗಿ ಇಂದು ಸುದೀಪ್ ಅವರ ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಕೇಕ್ ಕಟ್ ಮಾಡಿಸಿ ಸಂತಸಪಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ತಮ್ಮ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಅವರು ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅಭಿಮಾನಿಗಳ ನಡುವೆ ತಮ್ಮ ಹುಟ್ಟಿದ ದಿನದ ಖುಷಿಯನ್ನು ಸೆಲೆಬ್ರೇಟ್ ಮಾಡಿದ್ದಾರೆ. ಈ ದಿನ ಸುದೀಪ್ ಅವರ ಪತ್ನಿ ಪ್ರಿಯ ಸುದೀಪ್ ಹಾಗೂ ಪುತ್ರಿ ಸಾನ್ವಿ ಸುದೀಪ ಕೂಡ ಸುದೀಪ್ ಅವರ ಜೊತೆಗಿದ್ದು ಅಭಿಮಾನಿಗಳ ನಡುವೆ ಬೆರೆತು ಈ ಸಂಭ್ರಮದ ಭಾಗವಾಗಿದ್ದಾರೆ.

ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಆಸೆ ಪಡುವ ಕಿಚ್ಚ ಸುದೀಪ್ ಅವರು ಇಂದು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದಾರೆ. ಈಗಾಗಲೇ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಇಂದ ಹಲವಾರು ಜನರಿಗೆ ಕೃತಕ ಕಾಲು ಜೋಡಿಸುವ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ ಈ ದಿನವೂ ಕೂಡ ಇಬ್ಬರ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಇದಲ್ಲದೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೂ ತಿಳಿಯಬಾರದು ಎನ್ನುವ ರೂಲ್ಸ್ ಫಾಲೋ ಮಾಡುವ ಕಿಚ್ಚ ಸುದೀಪ್ ಅವರು ಯಾರಿಗೂ ತಿಳಿಯದಂತೆ ಇನ್ನು ಅನೇಕ ಒಳ್ಳೆಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವಳ ಇಂತಹ ಗುಣದಿಂದ ಮತ್ತು ಅತ್ಯದ್ಭುತವಾದ ಅಭಿನಯದಿಂದ ಭಾರತದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟರಾಗಿರುವ ಇವರು ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆ ಸಿನಿಮಾಗಳಲ್ಲೂ ಕೂಡ ನೆಗೆಟಿವ್ ರೋಲ್, ಗೆಸ್ಟ್ ಅಪೀರಿಯನ್ಸ್ ರೋಲ್, ಸಪೋರ್ಟಿಂಗ್ ಆಕ್ಟರ್ ಇನ್ನು ಮುಂತಾದ ಪಾತ್ರಗಳಲ್ಲಿ ತೊಡಗಿಸಿಕೊಂಡು ಇಡೀ ಭಾರತಕ್ಕೆ ಪರಿಚಿತರಾಗಿದ್ದಾರೆ.

ಇಷ್ಟೊಂದು ಫೇಮಸ್ ಆಗಿರುವ ಸೆಲೆಬ್ರಿಟಿಗಳಿಗೆ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಂದ ಹಾಗೂ ಕುಟುಂಬದವರಿಂದ ಮತ್ತು ಸಿನಿಮಾ ಇಂಡಸ್ಟ್ರಿಗೆ ಸಂಬಂಧಪಟ್ಟವರಿಂದ ಗಿಫ್ಟ್ ಗಳು ಬರುವುದು ಸರ್ವೇಸಾಮಾನ್ಯ. ಆದರೆ ತಮ್ಮ ಹುಟ್ಟುಹಬ್ಬದ ದಿನದಂದು ಕಿಚ್ಚ ಸುದೀಪ್ ಅವರು ಬೇರೆಯವರಿಗೆ ಗಿಫ್ಟ್ ಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಕನ್ನಡದ ಹೆಸರಾಂತ ನಿರೂಪಕ ಅಕುಲ್ ಬಾಲಾಜಿ ಅವರಿಗೆ ಈ ದಿನ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಬೈಕ್ ಒಂದನ್ನು ಗಿಫ್ಟ್ ನೀಡಿದ್ದಾರೆ ಈ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಕೂಲ್ ಬಾಲಜಿ ಅವರು ಎಲ್ಲರೂ ತಮ್ಮ ಹುಟ್ಟು ಹಬ್ಬಕ್ಕೆ ಗಿಫ್ಟ್ ಪಡೆಯುತ್ತಾರೆ ಆದರೆ ನನಗೆ ಸುದೀಪ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರಿಂದ ಗಿಫ್ಟ್ ದೊರೆತಿದೆ ಇದು ನನ್ನ ಪಾಲಿನ ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಧನ್ಯವಾದ ಹೇಳಿದ್ದಾರೆ.

ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಜೊತೆ ಇದ್ದಾರೆ ಈ ಹಿಂದೆ ಕೂಡ ಕಿಚ್ಚ ಸುದೀಪ್ ಅವರು ಕಳೆದ ತಿಂಗಳು ಅವರ ವಿಕ್ರಂತ್ ರೋಣ ಸಿನಿಮಾದ ನಿರ್ದೇಶಕರಾದ ಅನೂಪ್ ಭಂಡಾರಿ ಅವರಿಗೆ 22 ಲಕ್ಷ ಬೆಲೆಬಾಳುವ ಕಾರ್ ಒಂದನ್ನು ಗಿಫ್ಟ್ ನೀಡಿ ಸುದ್ದಿಯಾಗಿದ್ದರು. ಮತ್ತು ಯೋಗರಾಜ್ ಭಟ್ ಅವರಿಗೂ ಸಹ ಅವರ ಸಿನಿಮಾ ಇಂಡಸ್ಟ್ರಿ ಆರಂಭದ ದಿನಗಳಲ್ಲಿ ಬಹಳ ಸಹಾಯ ಮಾಡಿದ ಸುದೀಪ್ ಅವರಿಗೂ ಸಹ ಕಾರು ತೆಗೆದುಕೊಳ್ಳಲು ಹಣ ಸಹಾಯ ಮಾಡಿದ್ದರಂತೆ. ಇದೀಗ ಅಕುಲ್ ಬಾಲಾಜಿ ಅವರಿಗೆ ಎರಡುವರೆ ಲಕ್ಷ ರೂಪಾಯಿ ಬೆಲೆ ಬಾಳುವ ಬೈಕ್ ಅನ್ನು ನೀಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮಾಡಿ.

 

ಕಿಚ್ಚನ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾದ ದಚ್ಚು, ಫೋಟೋ ನೋಡಿ ಶಾ-ಕ್ ಆದ ಅಭಿಮಾನಿಗಳು.

ದಚ್ಚು ಮತ್ತು ಕಿಚ್ಚ ಸ್ಯಾಂಡಲ್ ವುಡ್ ಕಂಡ ಜನಪ್ರಿಯ ಸ್ನೇಹ ಜೋಡಿ. ಇವರಿಬ್ಬರ ಸ್ನೇಹ ಒಂದು ಕಾಲದಲ್ಲಿ ಎಷ್ಟರಮಟ್ಟಿಗೆ ಇತ್ತು ಎಂದರೆ ಯಾವುದೇ ಸಿನಿಮಾರಂಗಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಇಬ್ಬರೂ ಕೂಡ ಒಬ್ಬರ ಪಕ್ಕ ಒಬ್ಬರು ಕುಳಿತುಕೊಳ್ಳುತ್ತಿದ್ದರು. ಊಟದಲ್ಲೂ ಸಹ ಒಬ್ಬರ ಜೊತೆಗೆ ಒಬ್ಬರು ಕುಳಿತು ಊಟ ಮಾಡುತ್ತಿದ್ದರು ಹಾಗೆ ಕಾರ್ಯಕ್ರಮದಿಂದ ತೆರಳುವಾಗ ಇಬ್ಬರೂ ಕೂಡ ಒಂದೇ ವಾಹನದಲ್ಲಿ ಹೊರಡುತ್ತಿದ್ದರು. ಕೆಲ ಕಾರ್ಯಕ್ರಮಗಳಲ್ಲಿ ಸ್ಟೇಜ್ ಮೇಲೆ ಒಟ್ಟಿಗೆ ಹೆಜ್ಜೆ ಹಾಕಿದ್ದೂ ಇದೆ, ಒಟ್ಟಿಗೆ ಮಾತನಾಡಿದ್ದು ಇದೆ. ಇಬ್ಬರು ಒಂದೇ ಕಾಲಮಾನದಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟಿಕೊಟ್ಟಿದ್ದರೂ ಇವರಿಬ್ಬರ ನಡುವೆ ಆ ಸಮಯದಲ್ಲಿ ಯಾವುದೇ ಬಾಂಧವ್ಯ ಇರಲಿಲ್ಲ. ಒಂದು ದಶಕದ ನಂತರ ಇವರಿಬ್ಬರ ನಡುವೆ ಸ್ನೇಹ ಚಿಗುರುತ್ತದೆ. ಮತ್ತು ಅದು ಎಷ್ಟು ಗಾಢವಾಗಿ ಬೆಳೆಯುತ್ತದೆ ಎಂದರೆ ಇಬ್ಬರೂ ಸಹೋದರರು ಎನ್ನುವಷ್ಟು ಇಬ್ಬರಲ್ಲೂ ಆತ್ಮೀಯತೆ ತುಂಬಿರುತ್ತದೆ.

ಆದರೆ ಆ ಸ್ನೇಹಕ್ಕೆ ವಿಧಿ ಹೆಚ್ಚು ದಿನ ಆಯಸ್ಸು ಕೊಡದೆ ಕಿತ್ತುಕೊಂಡು ಬಿಟ್ಟಿದೆ. ಇದೀಗ ಇಬ್ಬರು ಒಬ್ಬರ ಮುಖ ಕಂಡರೆ ಒಬ್ಬರು ಆಗದವರಂತೆ ವರ್ತಿಸುತ್ತಿದ್ದಾರೆ. ಇವರಿಬ್ಬರಿಗಿಂತ ಹೆಚ್ಚಾಗಿ ಇವರಿಬ್ಬರ ಅಭಿಮಾನಿಗಳು ಎಂದು ಹೆಸರು ಹೇಳಿಕೊಂಡು ಕೆಲವು ಕಿಡಿಗೇಡಿಗಳು ಮಾಡುವ ನೀಚ ಕೆಲಸದಿಂದ ಇಬ್ಬರ ನಡುವೆ ಇದ್ದ ಅಂತರ ಕಂದಕದಷ್ಟು ಬೆಳೆದು ಹೋಗಿದೆ. ಈಗಲೂ ಕೂಡ ಇವರಿಬ್ಬರ ನಿಜ ಅಭಿಮಾನಿಗಳು ಇಬ್ಬರು ಒಂದಾದರೆ ಸಾಕು ಇಬ್ಬರನ್ನು ಒಟ್ಟಿಗೆ ತೆರೆ ಮೇಲೆ ಯಾವಾಗ ನೋಡುತ್ತೇವೊ ಇಬ್ಬರು ಯಾವಾಗ ಒಟ್ಟಿಗೆ ಸಿನಿಮಾ ಮಾಡುತ್ತಾರೋ ಮತ್ತೆ ಮೊದಲಿನಂತೆ ಯಾವಾಗ ಆಗುತ್ತಾರೋ ಎಂದು ಕಾಯುತ್ತಿದ್ದಾರೆ, ಮತ್ತು ಪ್ರತಿಬಾರಿಯೂ ಇದಕ್ಕೆ ಸಂಬಂಧಪಟ್ಟ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗ ಕಿಚ್ಚನಿಗೆ ಹುಟ್ಟು ಹಬ್ಬದ ಸಂಭ್ರಮ ಬೆಂಗಳೂರಿನ ತಮ್ಮ ನಿವಾಸದಲ್ಲಿ ಪತ್ನಿ ಪ್ರಿಯಾ ಸುದೀಪ್ ಹಾಗೂ ಪುತ್ರಿ ಸ್ಯಾನ್ವಿ ಸುದೀಪ್ ಅವರು ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.

ಕಳೆದ ಮೂರು ವರ್ಷಗಳಿಂದ ಸುದೀಪ್ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ಬಾರಿ ಅಭಿಮಾನಿಗಳ ಒತ್ತಾಯದ ಮೇರೆಗೆ ಅಭಿಮಾನಿಗಳೊಂದಿಗೆ ತಮ್ಮ ಹುಟ್ಟು ಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ವೈರಲಾಗುತ್ತಿದೆ ಆ ಫೋಟೋದಲ್ಲಿ ಸುದೀಪ್ ಹಾಗೂ ದರ್ಶನ್ ಅವರು ಒಟ್ಟಿಗೆ ಇಂದು ಕಾಣಿಸಿಕೊಂಡಿರುವ ರೀತಿ ಫೋಟೋ ತೆಗೆಯಲಾಗಿದೆ. ಆದರೆ ಇದು ನಿಜವಾಗಿಯೂ ಕ್ಯಾಮೆರಾ ಅಲ್ಲಿ ಸೆರೆ ಹಿಡಿದಿರುವ ಫೋಟೋ ಅಲ್ಲ ಬದಲಿಗೆ ಕಲಾವಿದನೊಬ್ಬನ ಕಲ್ಪನೆಯಲ್ಲಿ ಈ ರೀತಿಯ ಫೋಟೋ ಹೊರಹೊಮ್ಮಿದೆ. ಅವರಿಬ್ಬರು ಇಂದು ಒಟ್ಟಾಗಿ ಇದ್ದಿದ್ದರೆ ಕಿಚ್ಚನ ಹುಟ್ಟುಹಬ್ಬದ ಸಂಭ್ರಮದಲ್ಲಿ ದಚ್ಚು ಭಾಗಿಯಾಗಿರುತ್ತಿದ್ದರು ಆಗ ಅದು ಈ ರೀತಿ ಇರುತ್ತಿತ್ತು ಎಂದು ಅವನು ಕಲ್ಪಿಸಿಕೊಂಡು ಈ ಎಡಿಟ್ ಮಾಡಿದ್ದಾನೆ.

ಈ ಹಿಂದೆ ಕ್ರಾಂತಿ ಸಿನಿಮಾದ ಪ್ರಚಾರದ ಪೋಸ್ಟರ್ ಫೋಟೋವನ್ನು ಸುದೀಪ್ ಅವರು ಧರಿಸಿರುವ ರೀತಿ ಹಾಗೆ ಸುದೀಪ್ ಅವರ ವಿಕ್ರಂತ್ ರೋಣ ಸಿನಿಮಾದ ಪೋಸ್ಟರ್ ಇರುವ ಟೀ ಶರ್ಟ್ ಅನ್ನು ದರ್ಶನ್ ಅವರು ಧರಿಸಿ ಪಕ್ಕದಲ್ಲಿ ನಿಂತಿರುವ ಫೋಟೋ ಒಂದು ಇದೇ ರೀತಿ ಎಡಿಟ್ ಮಾಡಿ ವೈರಲ್ ಮಾಡಲಾಗಿತ್ತು. ಆ ಫೋಟೋ ಕೂಡ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಈಗ ವೈರಲ್ ಆಗಿರುವ ಈ ಫೋಟೋವನ್ನು ನೋಡುತ್ತಿದ್ದರೆ ಇದನ್ನಾದರೂ ನೋಡಿದ ಮೇಲೆ ಇಬ್ಬರ ಮನದಲ್ಲಿರುವ ಕೋಪ ಸ್ವಲ್ಪ ಆದರೂ ಕರಗಿ ಮತ್ತೆ ಅವರಿಬ್ಬರು ಒಟ್ಟಿಗೆ ಇದೇ ರೀತಿ ಕಾಣಿಸಿಕೊಳ್ಳಲಿ ಎಂದು ಆಸೆ ಪಡುವ ರೀತಿ ಇದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

https://fb.watch/fhv24E2UOi/