Home Blog Page 353

ಅಪ್ಪು ಅಗಲಿಕೆಯ ನೋ’ವಿ’ನ ಬಗ್ಗೆ ಮೌನ ಮುರಿದು ಮಾತನಾಡಿದ ಮಂಡ್ಯ ರಮೇಶ್

ಮಂಡ್ಯ ರಮೇಶ್ ಕನ್ನಡ ರಂಗಭೂಮಿಯ ಹೆಮ್ಮೆ ಕರ್ನಾಟಕದಲ್ಲಿ ರಂಗಭೂಮಿಯು ಇನ್ನು ಉಸಿರಾಡುತ್ತಿರುವುದಕ್ಕೆ ಮಂಡ್ಯ ರಮೇಶ್ ಅವರ ಸೇವೆ ಕೂಡ ದೊಡ್ಡ ಮಟ್ಟದ್ದು. ಕನ್ನಡ ಚಲನಚಿತ್ರ ರಂಗದಲ್ಲಿ ಹಾಸ್ಯನಟನಾಗಿ ಗುರುತಿಸಿಕೊಳ್ಳುತ್ತಿರುವ ಮಂಡ್ಯ ರಮೇಶ್ ಅವರು ಸದ್ಯಕ್ಕೆ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮದಲ್ಲಿ ವಯಸ್ಸಾದರೂ ಮದುವೆಯಾಗದೆ ಉಳಿದಿರುವ ಮುದ್ದೇಶ ಎನ್ನುವ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಇವರ ಈ ಅಭಿನಯ ನೋಡಿ ನಗದ ಕನ್ನಡಿಗರೇ ಇಲ್ಲ. ಆದರೆ ಇವರು ಕೇವಲ ಹಾಸ್ಯಕಷ್ಟೇ ಸೀಮಿತ ಅಲ್ಲ. ರಂಗಭೂಮಿಯಲ್ಲಿ ಇವರ ಪಯಣದ ಬಗ್ಗೆ ಹೇಳಲು ಪದಗಳೇ ಸಾಲದು. ನಟನಾ ಎನ್ನುವ ನಾಟಕ ತಂಡವನ್ನು ಕಟ್ಟಿ ಆ ಮೂಲಕ ಅಭಿನಯದ ಕನಸು ಹೊತ್ತು ಬರುವ ಎಷ್ಟೋ ಜನ ಯುವಕ-ಯುವತಿಯರನ್ನು ಪಳಗಿಸಿ ಆ ಮೂಲಕ ಕನ್ನಡಕ್ಕೆ ಉತ್ತಮ ನಟರನ್ನು, ಬರಹಗಾರನನ್ನು, ನಿರ್ದೇಶಕರನ್ನು ಕೊಡುತ್ತಿರುವ ಖ್ಯಾತಿ ಇವರದ್ದು.

ಸದ್ಯಕ್ಕೆ ಈಗ ಕನ್ನಡ ಚಲನಚಿತ್ರ ರಂಗದಲ್ಲಿ ಇರುವ ಹೊಸ ಕಲಾವಿದರಲ್ಲಿ ಕನಿಷ್ಠ 50% ಕಲಾವಿದರಾದರು ಮಂಡ್ಯ ರಮೇಶ್ ಅವರ ನಟನ ತಂಡದಿಂದಲೇ ಬಂದವರಾಗಿದ್ದಾರೆ. ಮಂಡ್ಯ ರಮೇಶ್ ಅವರು ನೋಡಲು ತುಂಬಾ ಪೆದ್ದುಪೆದ್ದಾದ ಪಾತ್ರಗಳಲ್ಲಿ ಕಂಡರು ಅಭಿನಯದಲ್ಲಿ ಅವರ ಜ್ಞಾನ, ನಾಟಕದಲ್ಲಿ ಅವರಿಗಿರುವ ಆಸಕ್ತಿ ಈದಿನ ರಂಗಭೂಮಿಯಲ್ಲಿ ಅವರು ಎಷ್ಟು ಎತ್ತರದ ಹೆಸರು ಗಳಿಸಲು ಕಾರಣವಾಯಿತು. ಇಂದಿಗೂ ಸಹ ಇವರ ನಟನ ಶಾಲೆಯಲ್ಲಿ ಬೇಸಿಗೆ ಶಿಬಿರಗಳು ನಡೆಯುತ್ತಿದ್ದು, ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಇಲ್ಲಿ ತಂದು ಸೇರಿಸಿ ಸಂಗೀತ ಸಾಹಿತ್ಯ ಹಾಡು ನಟನೆ ನೃತ್ಯ ಈ ರೀತಿಯಾಗಿ ಮಕ್ಕಳನ್ನು ಉತ್ತಮ ಅಭ್ಯಾಸಗಳ ಕಡೆ ಒಗ್ಗುವಂತೆ ಮಾಡಲು ಪೋಷಕರು ಕಾಯುತ್ತಿರುತ್ತಾರೆ. ಆದರೆ ಈ ಅವಕಾಶ ಕೇವಲ ಕೆಲವೇ ಸೀಟುಗಳಿಗೆ ಸೀಮಿತವಾಗಿದ್ದು ಬಂದವರಿಗೆ ಅಚ್ಚುಕಟ್ಟಾಗಿ ಹೇಳಿಕೊಡುವ ಕಾರ್ಯವನ್ನು ಮಂಡ್ಯ ರಮೇಶ್ ಅವರ ಮುಖ್ಯಸ್ಥಿಕೆಯಲ್ಲಿ ನಟನಾ ನಾಟಕ ತಂಡವು ಮಾಡುತ್ತಿದೆ.

ಮಂಡ್ಯ ರಮೇಶ್ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪುನೀತ್ ಅವರ ಅಗಲಿಕೆಯ ನೋ’ವು ಹಾಗೂ ಆದಿನ ಅವರಿಗಾದ ಅನುಭವದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿ ಇಷ್ಟು ದಿನ ತಮ್ಮ ಮನದಲ್ಲಿ ಇಟ್ಟುಕೊಂಡಿದ್ದ ನೋವನ್ನೆಲ್ಲ ಆಚೆ ಹಾಕಿದ್ದಾರೆ. ಇಲ್ಲಿ ಅವರು ಹೇಳಿರುವ ಒಂದೊಂದು ಮಾತು ಸಹ ಪುನೀತ್ ಅವರ ನೆನಪನ್ನು ಕಣ್ಮುಂದೆ ತಂದು ಎಲ್ಲರ ಕಣ್ಣು ಒದ್ದೆಯಾಗುವಂತೆ ಮಾಡುತ್ತದೆ. ಅಕ್ಟೋಬರ್ 29, 2021 ಈ ದಿನ ಕರುನಾಡಿಗೆ ಗ್ರಹಣ ಹಿಡಿದ ದಿನ ಏಕೆಂದರೆ ಕನ್ನಡದ ಅಮೂಲ್ಯ ಮುತ್ತೊಂದು ಆ ದಿನ ಕಳೆದುಹೋಗಿತ್ತು. ಪ್ರೀತಿಯಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದ ರಾಜಕುಮಾರ ಅಂದು ಮೌನವಾಗಿ ಮಲಗಿದ್ದ. ಇದನ್ನು ನೋಡುತ್ತಿದ್ದ ಕರುನಾಡ ಜನತೆ ಸಂ’ಕ’ಟ’ವನ್ನು ತಾಳಲಾರದೆ ಇಂದಿಗೂ ಸಹ ಅದೇ ನೋ’ವಿ’ನಲ್ಲಿ ಬೇಯುತ್ತಿದ್ದಾರೆ. ಈ ಸಾ’ವು ಪುನೀತ್ ಅವರ ಕುಟುಂಬಕ್ಕೆ ಹಾಗೂ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ಮಗನನ್ನು ಕಳೆದುಕೊಂಡ ಸೂತಕವನ್ನು ಸೃಷ್ಟಿ ಮಾಡಿತ್ತು.

ಪುನೀತ್ ಅವರ ಅಗಲಿಕೆಗೆ ಸಂತಾಪ ಸೂಚಿಸದ ಕನ್ನಡಿಗನಿಲ್ಲ ಊರೂರುಗಳಲ್ಲಿ ಕೇರಿಕೇರಿಗಳಲ್ಲಿ ಗಲ್ಲಿಗಲ್ಲಿಗಳಲ್ಲೂ ಸಹ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪೋಸ್ಟ್ಗಳನ್ನು ಇಂದಿಗೂ ಸಹ ಅಭಿಮಾನಿಗಳಿಗೆ ಇಳಿಸಲು ಮನಸ್ಸು ಬರುತ್ತಿಲ್ಲ. ಈ ಸಾ’ವಿ’ಗೆ ದೇಶ ಮಾತ್ರವಲ್ಲದೆ ವಿದೇಶದ ಸುದ್ದಿಚಾನೆಲ್ ಕೂಡ ಸಂತಾಪ ಸೂಚಿಸಿ, ಇಡಿ ವಿಶ್ವವೇ ಒಮ್ಮೆ ಪುನೀತ್ ಅವರ ಗಳಿಸಿದ ಪ್ರೀತಿಯ ಅಭಿಮಾನಿಗಳ ದಾಖಲೆಯನ್ನು ನೋಡಲು ಕಂಠೀರವ ಸ್ಟುಡಿಯೋ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಭಾರತದಲ್ಲಿ ಯಾವ ಒಬ್ಬ ಸಿನಿಮಾ ನಾಯಕನಿಗೆ ಆಗಲಿ, ರಾಜಕೀಯ ನಾಯಕನಿಗೆ ಆಗಲಿ, ಸಮಾಜ ಸೇವಕನಿಗೆ ಆಗಲಿ ಸೇರದಷ್ಟು ಜನ ಪುನೀತ್ ಅಂತ್ಯ ಸಂಸ್ಕಾರಕ್ಕೆ ಸೇರಿ ಹೊಸ ದಾಖಲೆ ಬರೆದಿದ್ದರು. ಅಕ್ಷರಶಃ ಜನ ಅಂದು ಪುನೀತ್ ರಾಜಕುಮಾರ್ ಅವರನ್ನು ದೇವರು ಎಂದೇ ಕಂಡರು. ಯಾಕೆಂದರೆ ಪುನೀತ್ ಅವರ ಅಗಲಿಕೆ ನಂತರ ಅವರು ಸಮಾಜಕ್ಕೆ ಮಾಡಿದ್ದ ಸೇವೆಯ ವಿವರಗಳು ಒಂದೊಂದಾಗಿ ಸುದ್ದಿ ಮಾಧ್ಯಮದಲ್ಲಿ ಹೊರಬರಲು ಶುರುವಾಯಿತು.

ಅವರ ಸಹೃದಯದ ವಿಶಾಲತೆ ಅರಿತ ಜನ ದೇವತಾ ಮನುಷ್ಯನನ್ನು ಕಳೆದುಕೊಂಡು ದುಃ’ಖವನ್ನು ತಡೆಯಲಾರದೆ ಕಂಗಾಲಾಗಿ ಹೋಗಿದ್ದರು. ನಟ ಮಂಡ್ಯ ರಮೇಶ್ ಅವರಿಗೂ ಅಷ್ಟೇ ಅವರು ಹೇಳಿದ ಪ್ರಕಾರ ನಾನು ಪುನೀತ್ ರಾಜಕುಮಾರ್ ಅವರನ್ನು ಬಾಲ್ಯದಿಂದಲೂ ಬಲ್ಲೆ ಅವರ ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಬೆಟ್ಟದಹೂವು, ಭಕ್ತ ಪ್ರಹ್ಲಾದ ಈ ಸಿನಿಮಾಗಳನ್ನು ನೋಡಿ ಅವರ ಅಭಿನಯಕ್ಕೆ ನಾನು ಬೆರಗಾಗಿ ಹೋಗಿದ್ದೆ. ಆ ದಿನಗಳಿಂದಲೂ ನನಗೆ ಅವರು ಗೊತ್ತಿತ್ತು ಆದರೆ ಬೆಳೆಯುತ್ತ ನನ್ನ ದಾರಿ ಬದಲಾಗಿ ಬಹಳ ದಿನಗಳ ಬಳಿಕ ಜನುಮದ ಜೋಡಿ ಶೂಟಿಂಗ್ ಸಮಯದಲ್ಲಿ ಮತ್ತೆ ನಾನು ಅವರನ್ನು ನೋಡಿದ್ದೆ ಅಂದು ನನಗೆ ಹೂಹಾರ ಹಾಕಿ ಅವರೇ ಸ್ವಾಗತಿಸಿದರು. ಆಗ ಕೂಡ ನಾನು ಮತ್ತೆ ಯಾವಾಗ ಹೀರೋ ಆಗುತ್ತೀಯಾ ಎಂದು ಕೇಳಿದೆ ಅದಕ್ಕೆ ನನಗೆ ಮೆಚ್ಚುಗೆಯಾಗುವ ಕಥೆ ಸಿಕ್ಕಿಲ್ಲ ಸಿಕ್ಕಾಗ ಖಂಡಿತ ಮಾಡುತ್ತೇನೆ ಎಂದಿದ್ದರು.

ಅವರು ಅಂದಿದ್ದ ಮಾತಿನಂತೆಯೇ ಪ್ರತಿ ಕಥೆಗಳ ಆಯ್ಕೆಯಲ್ಲೂ ತುಂಬಾ ಪ್ರಬುದ್ಧತೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಾ ಇದ್ದ ಅಪ್ಪು ನಂತರ ಒಂದೊಂದೇ ಸಿನಿಮಾ ಗೆಲ್ಲುತ್ತ ಬೆಳೆಯುತ್ತಿದ್ದಂತೆ ಬದುಕುವ ಶೈಲಿಯನ್ನು ಬದಲಿಸಿಕೊಂಡರು. ಸಮಾಜ ಸೇವೆಯತ್ತ ಮುಖ ಮಾಡಿ ಎಲ್ಲಾ ನಟರಿಗೂ ಮಾದರಿಯಾದರು. ಆದರೆ ನಾನು ಭತ್ತದ ಕಾಳುಗಳು ಎನ್ನುವ ಸಿನಿಮಾ ಕಥೆಯನ್ನು ನನ್ನ ಗೆಳೆಯನಾದ ಕಾರ್ತಿಕ್ ಸರಗೂರು ಅವರಿಂದ ಪುನೀತ್ ಅವರಿಗೆ ಹೇಳಲು ಬಯಸಿದ್ದೆ ಮತ್ತು ರಾಜ್ ಕುಮಾರ್ ಅವರ ಹೆಸರಲ್ಲಿ ಚಾಮರಾಜನಗರದ ತಾಲೂಕುಗಳಲ್ಲಿ ರಂಗಮಂದಿರ ಕಟ್ಟಿಸುವ ಮೂಲಕ ಹಳ್ಳಿ ಪ್ರತಿಭೆಗಳಿಗೆ ನಾಟಕಗಳನ್ನು ಮಾಡಲು ಅನುಕೂಲ ಮಾಡಿಕೊಡುವಂತೆ ಅವರ ಬಳಿ ಕೇಳಿಕೊಳ್ಳಲು ಯೋಜನೆ ಹಾಕಿಕೊಂಡಿದ್ದೆ. ಆದರೆ ಅವರ ಸುತ್ತಲೂ ಇದ್ದ ವ್ಯೂಹವನ್ನು ಭೇದಿಸಿ ಅವರ ಬಳಿ ಮಾತನಾಡಲು ನನಗೆ ಯಾಕೋ ಆಗಲಿಲ್ಲ ಆದರೆ ಮತ್ತೊಂದು ಪ್ರಯತ್ನ ಮಾಡುವ ಮುನ್ನವೇ ವಿಧಿ ಅವರನ್ನು ನಮ್ಮಿಂದ ದೂರ ಮಾಡಿಬಿಟ್ಟಿದ್ದೆ ಇದು ಇಡೀ ಕರುನಾಡಿಗೆ ಆಗಿರುವ ನ’ಷ್ಟ ಎಂದು ತುಂಬಾ ನೋ’ವಿ’ನಿಂದ ನುಡಿದಿದ್ದಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ನಿಮಗೆ ಗೀತಕ್ಕಗೆ ಗ’ಲಾ’ಟೆ ಆದ್ರೆ ಮೊದಲು ಕ್ಷಮೆ ಕೇಳೋದು ಯಾರು ಎಂಬ ಪ್ರಶ್ನೆ ಕೇಳಿದಾಗ ಶಿವಣ್ಣ ಹೇಳಿದ್ದೆನು ಗೊತ್ತ.?

0

ಸ್ಯಾಂಡಲ್ ವುಡ್ ನಲ್ಲಿರುವ ಕಲಾವಿದರ ಕುಟುಂಬದ ವೈಯುಕ್ತಿಕ ವಿಚಾರವಾಗಿ ಆಗಾಗ ಕೆಲವು ರೂಮರ್ಸ್ಗ ಳು ಕೇಳಿ ಬರುತ್ತಲೇ ಇರುತ್ತವೆ. ಕೆಲವೊಂದು ಗಾಳಿ ಸುದ್ದಿಯಾಗಿ ತೇಲಿ ಹೋದರೆ, ಕೆಲವೊಂದಿಷ್ಟು ಗ’ಲಾ’ಟೆ’ಗಳು ಮಾತ್ರ ಬೀದಿಗಿಳಿದು ರಂಪ ಮಾಡುವಷ್ಟು ದೊಡ್ಡದಾಗಿ ಕೊನೆಗೆ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿರುವ ಉದಾಹರಣೆಗಳು ಇವೆ. ಇವೆಲ್ಲದರ ನಡುವೆ ಮಾದರಿ ಎನಿಸಿಕೊಂಡಿರುವುದು ರಾಜಕುಟುಂಬ. ರಾಜವಂಶ ಎಂದರೆ ಹಾಗೆ ಕನ್ನಡ ಸಂಸ್ಕೃತಿ ಸಂಪ್ರದಾಯಕ್ಕೆ ರಾಯಭಾರಿಗಳು ಇವರು ಎಂದೇ ಹೇಳಬಹುದು. ಈ ರೀತಿ ಇಡೀ ಕನ್ನಡ ಚಿತ್ರರಂಗಕ್ಕೆ ವೈಯುಕ್ತಿಕ ವಿಚಾರವಾಗಿ ಆಗಲಿ, ಕುಟುಂಬ ವಿಚಾರವಾಗಿ ಆಗಲಿ ಎಲ್ಲಾ ವಿಷಯದಲ್ಲೂ ಕೂಡ ಸ್ಪೂರ್ತಿ ಆಗುವವರು ಇವರು. ಡಾಕ್ಟರ್ ರಾಜಕುಮಾರ್ ಮಾತ್ರವಲ್ಲದೆ ಅವರ ಮೂರು ಜನ ಮಕ್ಕಳು ಕೂಡ ಅದೇ ಹಾದಿಯಲ್ಲಿ ನಡೆದು ತಂದೆಯ ಹೆಸರು ಉಳಿಸಿದ್ದಾರೆ.

ಹೀಗಾಗಿ ಈ ಮೂರು ಜನರನ್ನು ಪಕ್ಕ ಫ್ಯಾಮಿಲಿ ಮ್ಯಾನ್ ಗಳು ಎನ್ನಬಹುದು. ಈ ಕಾರಣಕ್ಕಾಗಿ ಒಂದು ಸಂದರ್ಶನದಲ್ಲಿ ಶಿವರಾಜ್ ಕುಮಾರ್ ಅವರನ್ನು ಅವರ ವೈಯುಕ್ತಿಕ ಜೀವನದ ವಿಷಯವಾಗಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ ಅದಕ್ಕೆ ಶಿವಣ್ಣನ ಉತ್ತರ ಏನಿತ್ತು ಗೊತ್ತಾ?. ಕನ್ನಡದಲ್ಲಿ ಹನಿಮೂನ್ ಎನ್ನುವ ವೆಬ್ಸಿರೆಸ್ ಒಂದು ರೆಡಿಯಾಗಿದ್ದು ಇದಕ್ಕೆ ಶಿವರಾಜ್ ಕುಮಾರ್ ಅವರ ಪುತ್ರಿ ಅವರು ಪ್ರೊಡ್ಯೂಸ್ ಮಾಡುತ್ತಿದ್ದಾರೆ. ವೂಟ್ ಸೆಲೆಕ್ಟ್ ನಲ್ಲಿ ಈ ವೆಬ್ ಸೀರೀಸ್ ಎಪಿಸೋಡ್ಗಳು ಬರಲಿದ್ದು, ಈಗಾಗಲೇ ಟ್ರೈಲರ್ ಕೂಡ ಬಿಡುಗಡೆಯಾಗಿ ಸಾಕಷ್ಟು ಹವಾ ಕ್ರಿಯೆಟ್ ಮಾಡಿದೆ. ಈ ವೆಬ್ ಸೀರಿಸ್ ನಲ್ಲಿ ನಾಗಭೂಷಣ ಅವರು ಹೊಸದಾಗಿ ಮದುವೆಯಾಗಿರುವ ಹುಡುಗನಾಗಿ ಮತ್ತು ಸಂಜನಾ ಆನಂದ್ ಅವರು ಮಧುಮಗಳಾಗಿ ಕಾಣಿಸಿಕೊಂಡಿದ್ದಾರೆ. ವಾಸುಕಿ ವೈಭವ್ ಅವರ ಸಂಗೀತ ಹಾಗೂ ಸಾಹಿತ್ಯ ಹನಿಮೂನ್ ವೆಬ್ ಸೀರೀಸ್ ಗೆ ಇದೆ. ಮಧ್ಯಮವರ್ಗದ ಅರೆಂಜ್ ಮ್ಯಾರೇಜ್ ಕಪಲ್ ಗಳು ಹನಿಮೂನ್ ಗೆ ಹೋದಾಗ ಆಗುವ ವಿಷಯಗಳ ಬಗ್ಗೆ ಕಥೆಯನ್ನು ಇಟ್ಟುಕೊಂಡು ಇದನ್ನು ಶುರು ಮಾಡಲಾಗಿದೆ.

ಟ್ರೈಲರ್ ತುಂಬಾ ಗ್ರಾಂಡ್ ಆಗಿ ಮೂಡಿ ಬಂದಿದ್ದು ಕನ್ನಡಿಗರು ಸಾಕಷ್ಟು ಕುತೂಹಲದಿಂದ ಇದನ್ನು ನೋಡಲು ಕಾಯುತ್ತಿದ್ದಾರೆ. ಈ ಸೀರಿಸ್ ಗೆ ಸಂಬಂಧಪಟ್ಟ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವರಾಜ್ ಕುಮಾರ್ ಅವರನ್ನು ಈ ಸೀರಿಸ್ ನಾಯಕನಾದ ನಾಗಭೂಷಣ ಅವರು ಸಂಸಾರ ನಿರ್ವಹಣೆ ಬಗ್ಗೆ ಸಲಹೆಯನ್ನು ಕೇಳಿದ್ದಾರೆ. ನಿಮ್ಮ ಮತ್ತು ಗೀತಕ್ಕನ ನಡುವೆ ಜಗಳ ಆದಾಗ ಮೊದಲು ಯಾರು ಕ್ಷಮೆ ಕೇಳುತ್ತಾರೆ ಎಂದು ಕೇಳಿದ್ದಾರೆ ಅದಕ್ಕೆ ಉತ್ತರಿಸಿದ ಶಿವರಾಜಕುಮಾರ್ ಅವರು ನನ್ನದು ತಪ್ಪು ಇದೆ ಎಂದು ಗೊತ್ತಾದಾಗ ಖಂಡಿತವಾಗಿ ನಾನು ಮೊದಲು ಕ್ಷಮೆ ಕೇಳುತ್ತೇನೆ. ಯಾಕೆಂದರೆ ಯಾವುದೇ ವಿಷಯವನ್ನು ಮುಂದುವರಿಸಿಕೊಂಡು ಹೋಗುವುದು ಚೆನ್ನಾಗಿರುವುದಿಲ್ಲ, ಆಗ ಅಲ್ಲಿನ ವಾತಾವರಣವೇ ಬದಲಾಗುತ್ತದೆ. ಮುಂದೆ ನಮಗೆ ಇದರ ಬಗ್ಗೆ ಗಿಲ್ಟ್ ಕಾಡುತ್ತದೆ ಹಾಗಾಗಿ ನಾನು ಪ್ರಾಮಾಣಿಕವಾಗಿ ತಪ್ಪು ಮಾಡಿದರೆ ಒಪ್ಪಿಕೊಂಡು ಅದರಿಂದ ಹೊರಬರುವುದನ್ನು ನೋಡುತ್ತೇನೆ ಎಂದಿದ್ದಾರೆ.

ಸುಖ ಸಂಸಾರಕ್ಕೆ 12 ಸೂತ್ರಗಳು ಇದೆಯೆಂದು ಹೇಳುತ್ತಾರೆ ಆದರೆ ನನಗೆ ಗೊತ್ತಿರುವುದು ಒಂದೇ ಸೂತ್ರ ನಾನು ಅದನ್ನೇ ಪಾಲಿಸುವುದು ಅದೇನೆಂದರೆ ನನ್ನ ಹೆಂಡತಿ ಏನೇ ಹೇಳಿದರೂ ಕೂಡ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಹೀಗಾಗಿ ಸಂಸಾರದಲ್ಲಿ ಸಂತೋಷವಾಗಿರಬಹುದು ಎಂದು ಸಲಹೆ ನೀಡಿದ್ದಾರೆ. ಹಾಗೆಯೇ ಹೊಸದಾಗಿ ಮದುವೆಯಾದವರು ಹನಿ ಮೂನ್ ಗೆ ಹೋಗುವುದಾದರೆ ಮೈಸೂರು ಅಥವಾ ಸಿಂಗಪೂರ್ ಗೆ ಹೋಗಿ ಎಂದು ಸಲಹೆ ನೀಡಿದ್ದಾರೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ವಿದೇಶದಲ್ಲಿ ಇದ್ದ ಐಷಾರಾಮಿ ಜೀವನ ಬಿಟ್ಟು ತಾಯ್ನಾಡಿನ ಸೇವೆಗಾಗಿ ಬಂದ ಶಂಕರ್ ನಾಗ್ ಮಗಳು ಕಾವ್ಯ ಮಾಡ್ತ ಇರೋ ಕೆಲಸ ಏನೂ ಗೊತ್ತ.?

ಶಂಕರ್ ನಾಗ್ ಈ ಹೆಸರು ಕೇಳಿದರೆ ಒಂದು ರೀತಿಯ ಸಂಚಲನ ಯಾಕೆಂದರೆ ಕರಾಟೆ ಕಿಂಗ್ ಶಂಕರ್ ನಾಗ್ ಅವರು ಅಷ್ಟೇ ಚುರುಕಾಗಿ ಇರುತ್ತಿದ್ದ ವ್ಯಕ್ತಿತ್ವದವರು. ಕನ್ನಡಿಗರು ಇವರನ್ನು ಆಟೋರಾಜ ಕರಾಟೆ ಕಿಂಗ್ ಹೀಗೆ ನಾನಾ ಹೆಸರಿನಿಂದ ಕರೆಯುತ್ತಾರೆ. ಶಂಕರ್ ನಾಗ್ ಅವರು ಮೂಲತಃ ಹೊನ್ನಾವರ ದವರು. ನವೆಂಬರ್ 9, 1959ರಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪಡೆದು ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮುಂಬೈಗೆ ಹೋಗಿದ್ದರು. ಆದರೆ ಅಲ್ಲಿಂದ ಮುಂದೆ ಅವರ ಬದುಕಿನ ದಿಕ್ಕೇ ಬದಲಾಗಿ ಹೋಯಿತು. ಅಲ್ಲಿ ಮರಾಠಿ ನಾಟಕಗಳನ್ನು ನೋಡುತ್ತಿದ್ದ ಇವರು ಅವುಗಳಿಂದ ಪ್ರಭಾವಿತರಾಗಿ ತಾವು ಕೂಡ ಕನ್ನಡದಲ್ಲಿ ಇದೇ ರೀತಿ ಸಾಧನೆ ಮಾಡಬೇಕು ಎಂದು ಹಂಬಲಿಸಿ ಕರ್ನಾಟಕಕ್ಕೆ ಹಿಂದಿರುಗಿದರು. ಇವರ ಎಲ್ಲಾ ಕಾರ್ಯಗಳಿಗೂ ಸಹ ಬೆನ್ನೆಲುಬಾಗಿ ಇದ್ದವರು ಇವರ ಸಹೋದರನಾದ ಅನಂತನಾಗ್ ಅವರು.

ಮುಂಬೈನಲ್ಲಿ ಶಂಕರ್ ನಾಗ್ ಅವರಿಗೆ ಅರುಂಧತಿನಾಗ್ ಅವರ ಜೊತೆ ಸ್ನೇಹವಾಗಿ ನಂತರ ಅವರಿಬ್ಬರು ಪ್ರೀತಿಸಿ ಮದುವೆಯಾದರು. ಕರ್ನಾಟಕಕ್ಕೆ ಬಂದಮೇಲೆ ಶಂಕರನಾಗ್ ಅವರ ಜೊತೆ ಅವರು ಕೂಡ ಅವರ ಕನಸುಗಳಿಗೆ ನೀರೆರೆಯುತ್ತಿದ್ದರು. ಶಂಕರ್ ನಾಗ್ ಅವರು ಕನ್ನಡ ಸಿನಿಮಾರಂಗದ ಪ್ರತಿಭಾನ್ವಿತ ನಟ ಆ ಸಮಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸ್ಟಾರ್ ನಟರಾಗಿದ್ದವರು ಇವರು. ಇವರು ಕನ್ನಡ ಸಿನಿಮಾರಂಗದ ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಹಾಗೂ ಸಿನಿಮಾ ಕಥೆಯನ್ನು ಹಾಗೂ ಅದಕ್ಕೆ ಬರಹವನ್ನು ಸಿದ್ಧಪಡಿಸುವ ಕೆಲಸವನ್ನು ಸ್ವತಃ ಇವರೇ ಮಾಡುತ್ತಿದ್ದರು. ಇವರ ಅಭಿನಯ ಮತ್ತು ನಿರ್ದೇಶನದಲ್ಲಿ ಮೂಡಿಬಂದ ಪ್ರತಿಯೊಂದು ಸಿನಿಮಾ ಕೂಡ ಒಂದು ವಿಭಿನ್ನ ಪ್ರಯತ್ನವೇ ಆಗಿತ್ತು. ಇವರು ನಟಿಸಿದ ಒಂದಾನೊಂದು ಕಾಲದಲ್ಲಿ, ಆಕ್ಸಿಡೆಂಟ್, ನಾಗಿಣಿ ಜನ್ಮ ಜನ್ಮದ ಅನುಬಂಧ, ಸೀತಾರಾಮು, ಮೂಗನ ಸೇಡು, ಸಾಂಗ್ಲಿಯಾನ ಇನ್ನು ಮುಂತಾದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳಾಗಿತ್ತು.

ಸಿನಿಮಾ ಮಾತ್ರವಲ್ಲದೆ ರಂಗಭೂಮಿಯಲ್ಲಿ ಕೂಡ ಇವರು ಕೆಲಸ ಮಾಡುತ್ತಿದ್ದರು. ಇವರು ಮಾಲ್ಗುಡಿ ಡೇಸ್ ಎನ್ನುವ ಧಾರಾವಾಹಿಯನ್ನು ಕೂಡ ನಿರ್ದೇಶಿಸಿದ್ದರು. ಇದು ಇಂದಿಗೂ ಸಹ ಕನ್ನಡಿಗರ ಹೆಮ್ಮೆಯಾಗಿದೆ. ಇಷ್ಟೊಂದು ಚುರಕಾಗಿರುತ್ತಿದ್ದ ಸದಾ ಪಾದರಸದಂತೆ ಯಾವಾಗಲೂ ಉತ್ಸಾಹದಿಂದ ಇರುತ್ತಿದ್ದ ದಿನದ 24 ಗಂಟೆಯೂ ಯಾವುದಾದರೂ ಕೆಲಸದಲ್ಲಿ ತೊಡಗಿಕೊಂಡು ಸಿನಿಮಾವನ್ನು ಪ್ರಪಂಚ ಮಾಡಿಕೊಂಡಿದ್ದ ಇವರು ತಾವು ಗಳಿಸಿದ ಹಣವನ್ನೆಲ್ಲ ಸಿನಿಮಾಗಾಗಿ ಖರ್ಚು ಮಾಡುತ್ತಿದ್ದರು. ಎಷ್ಟೋ ಬಾರಿ ಸಿನಿಮಾ ಶೂಟಿಂಗ್ ನಡೆಯುವ ಸ್ಥಳವನ್ನು ಇವರು ಮನೇ ಮಾಡಿಕೊಂಡು ಬಿಡುತ್ತಿದ್ದರು ಎಂದು ಇವರ ಹತ್ತಿರದವರು ಹೇಳುತ್ತಾರೆ. ಆದರೆ ಇವರು ಸಿನಿಮಾದ ಮೂಲಕ ಕರ್ನಾಟಕಕ್ಕೆ ಚಿರಪರಿಚಿತರಾದರು ಕೂಡ ಇವರು ಸಿನಿಮಾವನ್ನು ಬಿಟ್ಟು ವಿಭಿನ್ನ ರೀತಿಯಲ್ಲಿ ಆಲೋಚನೆಯನ್ನು ಮಾಡುತ್ತಿದ್ದರು ಹಾಗೂ ಕರ್ನಾಟಕದ ಅಭಿವೃದ್ಧಿಗಾಗಿ ಸದಾ ಚಿಂತಿಸುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ಬೆಂಗಳೂರಿಗೆ ಮೆಟ್ರೋ ತರಿಸಬೇಕು ಎನ್ನುವುದು ಅವರ ಬಹುದೊಡ್ಡ ಕನಸುಗಳಲ್ಲಿ ಒಂದು.

ಅದಕ್ಕಾಗಿ ಅವರು ತಮ್ಮ ಸ್ವಂತ ಖರ್ಚಿನಲ್ಲಿಯೇ ಆ ಕಾಲದಲ್ಲಿಯೇ ಇದಕ್ಕಾಗಿ ಸ್ಕೆಚ್ ರೆಡಿ ಮಾಡಿಸಿದ್ದರಂತೆ. ಈ ರೀತಿ ಹಲವಾರು ಆಲೋಚನೆಗಳು ಇನ್ನೂ ಅವರ ಮನಸ್ಸಿನಲ್ಲಿತ್ತು ಮತ್ತು ಸದಾ ಜನಸೇವೆ ಮಾಡುವ ಹಂಬಲವೂ ಕೂಡ ಅವರಲ್ಲಿತ್ತು. ಇಂತಹ ಪ್ರತಿಭಾವಂತ ನಟ ಹಾಗೂ ಸಹೃದಯಿ ಮತ್ತು ಒಳ್ಳೆಯ ಚಿಂತಕನನ್ನು ಕಳೆದುಕೊಂಡಿದ್ದು ಕೇವಲ ಸಿನಿಮಾರಂಗ ಮಾತ್ರವಲ್ಲದೆ ಕರ್ನಾಟಕ ಮತ್ತು ಭಾರತಕ್ಕೆ ಒಂದು ದೊಡ್ಡ ನಷ್ಟ ಎನ್ನಬಹುದು. ಈಗಲೂ ಸಹ ಈ ಮರೆಯಲಾಗದ ಮಾಣಿಕ್ಯ ಮೇಲೆ ಕನ್ನಡಿಗರಿಗೆ ಅಭಿಮಾನಿ ಎಷ್ಟಿದೆಯೆಂದರೆ ನೀವು ಯಾವುದೇ ಆಟೋ ನೋಡಿದರೂ ಸಹ ಅಲ್ಲಿ ನಮ್ಮ ಶಂಕರಣ್ಣನ ಫೋಟೋ ಮತ್ತು ಸ್ಟಿಕರ್ಗಳು ತಪ್ಪದೇ ಇರುತ್ತದೆ. ಅವರೇನಾದರೂ ಇನ್ನೂ ಬದುಕಿದ್ದರೆ ನಮ್ಮ ಕನ್ನಡ ಚಿತ್ರರಂಗವೂ ಆಗಿನ ಕಾಲದಲ್ಲಿ ಒಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಈ ರೀತಿಯಾಗಿ ಸಿನಿಮಾಗಳ ಮೇಲೆ ಹಾಗೂ ಕನ್ನಡದ ನೆಲದ ಮೇಲೆ ವಿಭಿನ್ನ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದ್ದ ವ್ಯಕ್ತಿ ಶಂಕ್ರಣ್ಣ ರವರು.

ಶಂಕರ್ ನಾಗ್ ಅವರು ಅಷ್ಟು ಚಿಕ್ಕವಯಸ್ಸಿಗೆ ನಮ್ಮನ್ನೆಲ್ಲಾ ಅಗಲಿ ಹೋದದ್ದು ತುಂಬಾ ನೋವಿನ ಸಂಗತಿ ಆದರೆ ಆದಿನ ಆಕ್ಸಿಡೆಂಟ್ ಆದ ಜಾಗದಲ್ಲಿ ಅದೇ ಕಾರಿನಲ್ಲಿ ಅರುಂಧತಿ ನಾಗ್ ಮತ್ತು ಶಂಕರ್ ನಾಗ್ ಅವರ ಪುತ್ರಿ ಕಾವ್ಯನಾಗ್ ಕೂಡ ಇದ್ದರು. ಅದೃಷ್ಟವಶಾತ್ ಇವರಿಬ್ಬರು ಪ್ರಾಣಾಪಯದಿಂದ ಪಾರಾಗಿದ್ದರು. ಈ ಘಟನೆ ನಡೆದ ಬಳಿಕ ಅರುಂಧತಿನಾಗ್ ಅವರು ಸಿನಿಮಾಗಳಲ್ಲಿ ಅಷ್ಟೊಂದು ಕಾಣಿಸಿಕೊಳ್ಳಲಿಲ್ಲ ಅವರು ತಮ್ಮ ಪಾಡಿಗೆ ತಾವು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು. ಶಂಕರನಾಗ್ ಅವರ ಆಸೆಯಂತೆ ಅವರು ಬೆಂಗಳೂರಿನಲ್ಲಿ ರಂಗಮಂದಿರ ಕಟ್ಟಬೇಕು ಎಂದು ಕನಸು ಕಂಡಿದ್ದ ಆ ಕನಸನ್ನು ನನಸು ಮಾಡಲು ಕೆಲಸ ಮಾಡುತ್ತಿದ್ದರು. ಆಗಲೂ ಸಹ ಇವರೆಲ್ಲರಿಗೆ ಸಹಾಯಕ್ಕೆ ನಿಂತಿದ್ದು ಶಂಕರ್ ನಾಗ್ ಅವರ ಅಣ್ಣ ಅನಂತನಾಗ್ ಅವರು. ಅಷ್ಟೇ ಅಲ್ಲದೆ ಅರುಂಧತಿನಾಗ್ ಅವರಿಗೆ ಮಗಳು ಕಾವ್ಯ ನಾಗ್ ಅವರನ್ನು ಬೆಳೆಸುವ ಅವರ ವಿದ್ಯಾಭ್ಯಾಸ ನೋಡಿಕೊಳ್ಳುವ ಮತ್ತು ಅವರ ಭವಿಷ್ಯವನ್ನು ಕಟ್ಟಿಕೊಡುವ ಜವಾಬ್ದಾರಿಯೂ ಇತ್ತು.

ಕಾವ್ಯ ನಾಗ್ ಅವರಿಗೆ ಶಂಕರ್ ನಾಗ್ ಅವರು ಅಗಲಿದಾಗ ಕೇವಲ ಐದು ವರ್ಷ ಆಗಿನಿಂದ ಇವರ ಸಂಪೂರ್ಣ ಜವಾಬ್ದಾರಿಯನ್ನು ಅರುಂಧತಿನಾಗ್ ಅವರೇ ನೋಡಿಕೊಂಡರು. ಅಪ್ಪನಂತೇ ವಿಭಿನ್ನ ವಿಭಿನ್ನ ಆಲೋಚನೆ ಹೊಂದಿದ್ದ ಇವರು ಸಿನಿಮಾರಂಗಕ್ಕೆ ಹೋಗುವ ಮನಸ್ಸು ಮಾಡಲಿಲ್ಲ. ಬದಲಾಗಿ ಪ್ರಕೃತಿ ಬಗ್ಗೆ ಒಲವು ಹೊಂದಿದ್ದ ಇವರು ವೈಲ್ಡ್ಲೈಫ್ ಬಯಾಲಜಿ ಎನ್ನುವ ವಿಷಯದಲ್ಲಿ ಪದವಿ ಪಡೆದರು. ಇವತ್ತು ತಮ್ಮ ಬಾಲ್ಯ ಸ್ನೇಹಿತನಾಗಿದ್ದ ಸಲೀಲ್ ಎನ್ನುವವರನ್ನು 2010ರಲ್ಲಿ ವಿವಾಹವಾಗಿ ವಿಯೆಟ್ನಾಂನಲ್ಲಿ ಸೆಟಲ್ ಆಗಿ ಒಳ್ಳೆಯ ಲೈಫ್ ಲೀಡ್ ಮಾಡುತ್ತಿದ್ದರು. ಆದರೆ ಇವರಿಬ್ಬರ ಮನಸ್ಸು ಮಾತ್ರ ಕರ್ನಾಟಕದ ಕಡೆ ಸೆಳೆಯುತ್ತಿತ್ತು ಹಾಗಾಗಿ ಲಕ್ಷಾಂತರ ರೂ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು ಐಷಾರಾಮಿ ಜೀವನವನ್ನು ಬಿಟ್ಟು ತುಂಬಾ ಸರಳವಾಗಿ ಈಗ ಜೀವನ ನಡೆಸುತ್ತಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಕೋಕೊನೆಸ್ ಎನ್ನುವ ಶುದ್ಧವಾದ ತೆಂಗಿನ ಎಣ್ಣೆ ಉತ್ಪಾದಿಸುವ ಕಂಪನಿಯನ್ನು ಕಟ್ಟಿ ಈ ಮೂಲಕ ಕರುನಾಡಿಗೆ ಶುದ್ಧವಾದ ತೆಂಗಿನ ಎಣ್ಣೆ ತಲುಪಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಕಾವ್ಯ ಅವರು ಮಾಡುತ್ತಿರ ಕೆಲಸದ ಬಗ್ಗೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಂತರ ತಿಳಿಸಿ.

ಸಾ’ವಿ’ನ’ಲ್ಲೂ ಮಾನವೀಯತೆ ಮೆರೆದ ಮೋಹನ್ ಜುನೇಜಾ, ಅಪ್ಪು ಅವರ ಮಾರ್ಗವನ್ನು ಅನುಸರಿಸಿದ್ದು ನೋಡಿ ಅಪ್ಪು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಮೋಹನ್ ಜುನೇಜಾ ಅದ್ಭುತವಾದಂತಹ ಕಲಾವಿದ, ಹಾಸ್ಯಗಾರ, ರಂಗಭೂಮಿ ಕಲಾವಿದ, ಅಷ್ಟೇ ಅಲ್ಲದೆ ಡೈಲಾಗ್ ಗಳನ್ನು ಬರೆಯುತ್ತಿದ್ದರು, ಸಂಭಾಷಣೆಯನ್ನು ಬರೆಯುತ್ತಿದ್ದರು, ಅಷ್ಟೇ ಅಲ್ಲದೆ ಧಾರವಾಹಿಗಳಿಗೆ ರೀರೈಟರ್ ಆಗಿಯೂ ಕೂಡ ಕೆಲಸ ಮಾಡುತ್ತಿದ್ದರು. ಒಂದು ರೀತಿಯಲ್ಲಿ ಹೇಳಬೇಕಾದರೆ ಮೋಹನ್ ಜುನೇಜ ಅವರು ಚಿತ್ರರಂಗಕ್ಕೆ ಬೇಕಾದಂತಹ ಎಲ್ಲಾ ಮೌಲ್ಯಗಳನ್ನು ಒಳಗೊಂಡಿದ್ದರೂ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಇಲ್ಲಿಯವರೆಗೂ ಕೂಡ ಮೋಹನ್ ಜುನೇಜ ಅವರು ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರು ಕೊನೆಯ ಬಾರಿ ತೆರೆಯ ಮೇಲೆ ಕಾಣಿಸಿಕೊಂಡ ಅಂತಹ ಅಥವಾ ನಟನೆ ಮಾಡಿದಂತಹ ಸಿನಿಮಾ ಅಂದರೆ ಅದು ಕೆಜಿಎಫ್ ಚಾಪ್ಟರ್ ಟು ಅಂತಾನೆ ಹೇಳಬಹುದು.

ಇನ್ನು ಮೋಹನ್ ಜುನೇಜ ಅವರು ಇಷ್ಟೆಲ್ಲಾ ಚಿತ್ರರಂಗದ ಬಗ್ಗೆ ಮತ್ತು ರಂಗಭೂಮಿಯ ಬಗ್ಗೆ ಹಾಗೂ ಕಿರುತೆರೆ ಲೋಕದಲ್ಲಿ ಕೆಲಸ ಮಾಡಿದರು ಕೂಡ ಅವರ ಅಂತಿಮ ದಿನಗಳು ಯಾವ ರೀತಿ ಇದು ಅಂತ ಕೇಳಿದರೆ ನಿಜಕ್ಕೂ ಕೂಡ ನೀವು ಆಶ್ಚರ್ಯ ವ್ಯಕ್ತಪಡಿಸುತ್ತಾರೆ‌. ಅಷ್ಟೇ ಅಲ್ಲದೆ ಬೇ’ಸ’ರ’ವನ್ನು ಕೂಡ ಪಡಬಹುದು ಸುಮಾರು 150 ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಅಂದರೆ ಇವರು ಉನ್ನತ ಜೀವನವನ್ನು ನಡೆಸುತ್ತದೆ ಒಳ್ಳೆಯ ಸಂಪಾದನೆಯನ್ನು ಮಾಡಿರುತ್ತಾನೆ ಅಂತ ನಾವೆಲ್ಲರೂ ಕೂಡ ಅಂದುಕೊಳ್ಳುತ್ತೇವೆ. ಆದರೆ ವಿ’ಪ’ರ್ಯಾ’ಸ ಏನು ಅಂದರೆ ಮೋಹನ್ ಜುನೇಜ ಅವರು ವಿ’ಧಿ’ವ’ಶ’ರಾ’ದಾಗ ಇವರ ಅಂತಿಮ ಸಂಸ್ಕಾರ ಕೂಡ ಹಣದ ಇಲ್ಲದೆ ಇರುವಂತಹ ಸ್ಥಿತಿಯನ್ನು ಕುಟುಂಬಸ್ಥರು ಎದುರಿಸಿದರು. ಹೌದು ಸುಮಾರು ಎರಡು ದಶಕಗಳಿಂದಲೂ ಕೂಡ ಸಿನಿಮಾರಂಗದಲ್ಲಿ ಕಿರುತೆರೆ ಲೋಕದಲ್ಲಿ ರಂಗಭೂಮಿಯಲ್ಲಿ ನಟನೆ ಮಾಡಿದಂತಹ ಅದ್ಭುತ ನಟನಾ ಅಂತಿಮ ದಿನದಲ್ಲಿ ಅಂತ್ಯಸಂಸ್ಕಾರಕ್ಕೂ ಕೂಡ ಹಣವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಯನ್ನು ಕುಟುಂಬಸ್ಥರು ಎದುರಿಸಿದ್ದರು.

ಕೊನೆಗೆ ಮೋಹನ್ ಜುನೇಜ ಅವರ ಸ್ನೇಹಿತರು ರಂಗಭೂಮಿಯಲ್ಲಿ ಕೆಲಸ ಮಾಡಿದಂತಹ ವ್ಯಕ್ತಿಗಳು ಹಾಗೂ ಧಾರಾವಾಹಿಯಲ್ಲಿ ನಟನೆ ಮಾಡುವಾಗ ಪರಿಚಯಸ್ಥರಾಗಿದ್ದಂತಹ ವ್ಯಕ್ತಿಗಳು ಎಲ್ಲರೂ ಕೂಡ ಸ್ವಲ್ಪ ಸ್ವಲ್ಪ ಹಣವನ್ನು ಹಾಕಿ ಒಟ್ಟುಗೂಡಿಸಿ ಇವರ ಅಂತ್ಯ ಸಂಸ್ಕಾರವನ್ನು ನಡೆಸಿದರು. ಈ ಒಂದು ಮಾಹಿತಿ ಹೊರಬೀಳುತ್ತಿದ್ದ ಹಾಗೆ ಜನಸಾಮಾನ್ಯರಲ್ಲಿ ಒಂದು ಪ್ರಶ್ನೆ ಉದ್ಭವವಾಗಿದೆ ನಮಗಿಂತಲೂ ಹಿರಿಯ ಕಲಾವಿದರು ಅಥವಾ ಹಾಸ್ಯ ಕಲಾವಿದರು ಹೆಚ್ಚಿನ ಕ’ಷ್ಟವನ್ನು ಅನುಭವಿಸುತ್ತಾರೆ ಅಂತ. ಅದೇನೇ ಆಗಲಿ ಇದೀಗ ಜುನೇಜಾ ಅವರ ಅಂತ್ಯಸಂಸ್ಕಾರ ಆಯಿತು ಹಾಗೂ ಚಿತ್ರರಂಗ ಯಾವ ರೀತಿಯಾಗಿ ನಡೆದುಕೊಳ್ಳುತ್ತದೆ ಎಂಬುದು ಕೂಡ ತಿಳಿದುಬಂದಿತು. ಈಗ ಸದ್ಯಕ್ಕೆ ಚಾಲ್ತಿಯಲ್ಲಿರುವ ವಿಚಾರ ಏನು ಅಂದರೆ ಸಾಮಾನ್ಯವಾಗಿ ನಿಮ್ಮೆಲ್ಲರಿಗೂ ತಿಳಿದಿರುವ “ನೇತ್ರದಾನ ಮಹಾದಾನ” ಎಂಬ ವಿಚಾರವನ್ನು ಬಹಳಷ್ಟು ದಿನದಿಂದಲೂ ಎಲ್ಲರೂ ಕೂಡ ಹೇಳಿಕೊಂಡು ಬರುತ್ತಿದ್ದರು. ಇದಕ್ಕೆ ಪ್ರತೀಕವಾಗಿ ಡಾಕ್ಟರ್ ರಾಜಕುಮಾರ್ ಅವರು ವಿ’ಧಿ’ವ’ಶರಾದ ಸಂದರ್ಭದಲ್ಲಿ ತಮ್ಮ ಕಣ್ಣುಗಳನ್ನು ದಾನ ಮಾಡಿದರು.

ಡಾಕ್ಟರ್ ರಾಜಕುಮಾರ್ ಅವರು ಈ ಒಂದು ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಯುವ ಪೀಳಿಗೆಗೆ ಮತ್ತು ಚಿತ್ರರಂಗದಲ್ಲಿ ಇರುವಂತಹ ಗಣ್ಯರಿಗೆ ತಿಳಿಸಿದ್ದರು ಅಂದರೆ ರಾಜಕುಮಾರ ವಿಧಿವಶರಾದ ನಂತರ ಯಾರೂ ಕೂಡ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ ಅಷ್ಟೇ ಅಲ್ಲದೆ ನೇತ್ರದಾನ ಮಾಡುವುದನ್ನು ಕೂಡ ಮುಂದುವರಿಸಿಕೊಂಡು ಹೋಗಲಿಲ್ಲ ಆದರೆ ಕಳೆದ ಆರು ತಿಂಗಳ ಹಿಂದಷ್ಟೇ ಅವರು ವಿಧಿವಶರಾದ ಅವರು ಕೂಡ ತಮ್ಮ ನೇತ್ರಗಳನ್ನು ದಾನಮಾಡಿದರು ವಿಶೇಷ ಏನೆಂದರೆ ಈ ದೈವ ಮಾನವ ನಾಲ್ಕು ಜನರ ಬಾಳಿಗೆ ಬೆಳಕಾದದ್ದು. ಸಾಮಾನ್ಯವಾಗಿ ಎರಡು ಕಣ್ಣುಗಳನ್ನು ಎರಡು ವ್ಯಕ್ತಿಗಳಿಗೆ ಜೋಡಣೆ ಮಾಡಬಹುದು ಆದರೆ ಪುನೀತ್ ಅವರ ಎರಡು ಕಣ್ಣುಗಳನ್ನು 4 ವ್ಯಕ್ತಿಗಳಿಗೆ ಜೋಡಣೆ ಮಾಡಿದ್ದು ನಿಜಕ್ಕೂ ಕೂಡ ಆಶ್ಚರ್ಯ ಅಂತನೇ ಹೇಳಬಹುದು ಇದರಿಂದಲೇ ತಿಳಿಯುತ್ತದೆ ಅಪ್ಪು ಅವರು ಕೇವಲ ಮನುಷ್ಯರಾಗಿರಲಿಲ್ಲ ಈ ನಾಲ್ಕು ಜನರ ಬದುಕಿಗೆ ಅಥವಾ ಜೀವನಕ್ಕೆ ದೇವರಾಗಿದ್ದರು ಅಂತ.

ಅಪ್ಪು ಅವರು ನೇತ್ರದಾನ ಮಾಡಿದ ನಂತರ ಅಭಿಮಾನಿಗಳು ಮತ್ತು ಕರ್ನಾಟಕದಲ್ಲಿ ಇರುವಂತಹ ಬಹುತೇಕ ಎಲ್ಲ ಕನ್ನಡಿಗರು ಕೂಡ ತಾವು ಕೂಡ ನೇತ್ರದಾನವನ್ನು ಮಾಡಬೇಕು ಅಂತ ಒಂದಷ್ಟು ದಿನ ನೊಂದಣಿಗಳನ್ನು ಆರಂಭ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಒಂದು ದಿನಕ್ಕೆ ಸುಮಾರು ಐವತ್ತು ಸಾವಿರ ನೊಂದಣಿ ಕಾರ್ಯಕ್ರಮವು ಕೂಡ ಆಗಿತ್ತು. ಈ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಬಗ್ಗೆ ಅ’ಪ’ಘಾ’ತ’ವಾದಾಗ ಅಥವಾ ತಾವು ವಿ’ಧಿ’ವಶರಾದಾಗ ನಮ್ಮ ಕಣ್ಣುಗಳಿಂದ ಕಣ್ಣು ಇಲ್ಲದೆ ಇರುವಂತಹ ಮಕ್ಕಳಿಗೆ ಉಪಯೋಗವಾಗಲಿ ಎಂಬ ಕಾರಣಕ್ಕಾಗಿ ಈ ಒಂದು ಕಾರ್ಯವನ್ನು ಪ್ರಾರಂಭ ಮಾಡಿದ್ದರು. ಸಧ್ಯಕ್ಕೆ ಮೋಹನ್ ಜುನೇಜ ಅವರು ಕೂಡ ವಿ’ಧಿ’ವ’ಶ’ರಾದ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಪ್ಪು ಅವರ ಮಾರ್ಗವನ್ನು ಅನುಸರಿಸಿದ್ದಾರೆ.

ಹೌದು ನಿಜಕ್ಕೂ ಕೂಡ ಅಪ್ಪು ಅವರು ಒಂದು ಉತ್ತಮ ಕಾರ್ಯವನ್ನು ಮಾಡಿದ್ದಾರೆ ಅಂತ ಹೇಳಬಹುದು ರಾಜಕುಮಾರ್ ವಿ’ಧಿ’ವಶರಾದ ನಂತರ ಯಾರೂ ಕೂಡ ಒಂದು ಕೆಲಸವನ್ನು ಮುನ್ನಡೆಸಿಕೊಂಡು ಹೋಗುತ್ತಿರಲಿಲ್ಲ. ಆದರೆ ಅವರು ವಿಧಿವಶರಾದ ನಂತರ ಅವರ ಕಣ್ಣುಗಳನ್ನು ದಾನ ಮಾಡಿದ ನಂತರ ನೇತ್ರದಾನ ಮಹಾದಾನ ಎಂಬ ಅಭಿನಯ ಬಹುದೊಡ್ಡ ಮಟ್ಟಿಗೆ ಹೆಸರನ್ನು ಪಡೆದು ಅಷ್ಟೇ ಅಲ್ಲದೆ ಬಹಳಷ್ಟು ಜನ ನೋಂದಣಿ ಮಾಡಿಸಿಕೊಂಡು ಈ ಒಂದು ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಇದೀಗ ಮೋಹನ್ ಅವರು ವಿ’ಧಿ’ವ’ಶರಾದಗಳು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಿಜಕ್ಕೂ ಕೂಡ ಇವರ ಒಂದು ಕೆಲಸಕ್ಕೆ ನಾವೆಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಬೇಕು. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಅಪ್ಪು ಅವರ ನೇತ್ರದಾನ ಮಹಾದಾನ ಎಂಬ ಕಾರ್ಯಕ್ರಮವನ್ನು ನೀವು ಇಷ್ಟಪಡುವುದಾದರೆ ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡಿ.

ಮೋಹನ್ ಜುನೇಜಾ ಅವರ ಪತ್ನಿ ಇದೀಗ ಕುಟುಂಬ ನಿರ್ವಹಿಸಲು ಮಾಡುತ್ತಿರುವಂತಹ ಕೆಲಸ ಎಂತಹದು ಗೊತ್ತಾ.? ನೋಡಿದರೆ ಕ’ಣ್ಣೀ’ರು ಬರುತ್ತದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೊನ್ನೆಯಷ್ಟೇ ಮೋಹನ್ ಜುನೇಜ ವಿ’ಧಿ’ವ’ಶರಾದರು ನಿಜಕ್ಕೂ ಕೂಡ ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನ’ಷ್ಟ ಅಂತಾನೆ ಹೇಳಬಹುದು. ಚಿತ್ರರಂಗದಲ್ಲಿ ಇವರು ಸುಮಾರು ಎರಡು ದಶಕಗಳಿಂದಲೂ ಕೂಡ ಕೆಲಸ ಮಾಡುತ್ತಿದ್ದರು ಮೊಟ್ಟಮೊದಲ ಬಾರಿಗೆ ರೈಟರ್ ಆಗಿ ಕೆಲಸ ಮಾಡುವುದರ ಮೂಲಕ ಸಿನಿಮಾರಂಗದಲ್ಲಿ ಗುರುತಿಸಿಕೊಂಡರು. ಆದರೂ ಕೂಡ ಇವರ ಒಳಗೆ ಒಬ್ಬ ಹಾಸ್ಯಗಾರ ಇದ್ದದನ್ನು ಗಮನಿಸಿದಂತಹ ನಿರ್ದೇಶಕರು ಇವರಿಗೆ ಹಾಸ್ಯ ಪ್ರಧಾನ ಪಾತ್ರಗಳನ್ನು ಮಾಡಲು ಹೇಳುತ್ತಾರೆ. ಮೂಲತಃ ಜುನೇಜಾ ಅವರು ರಂಗಭೂಮಿಯ ಕಲಾವಿದ ಹಾಗಾಗಿ ನಟನೆಯ ಬಗ್ಗೆ ಇವರಿಗೆ ಹೆಚ್ಚೇನು ಹೇಳಿ ಕೊಡಬೇಕಾದಂತಹ ಅಗತ್ಯವಿಲ್ಲ. ನಟನೆಯಲ್ಲಿ ತುಂಬಾನೇ ಪ್ರಾವೀಣ್ಯತೆಯನ್ನು ಪಡೆದಿದ್ದರೂ ಇದರ ಜೊತೆಗೆ ಚಿಕ್ಕಪುಟ್ಟ ಸೀರಿಯಲ್ ಪಾತ್ರಗಳನ್ನು ಕೂಡ ಮಾಡುತ್ತಿದ್ದರು. ಅದರಲ್ಲಿಯೂ “ವಾಠಾರ” ಕೂಡ ಎಂಬ ಧಾರಾವಾಹಿಯಲ್ಲಿ ಒವರು ನಟಿಸಿದ ನಟನೆಯನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ.

ಮೋಹನ್ ಜುನೇಜ ಅವರು ಕಳೆದ ಕೆಲವು ತಿಂಗಳಿನಿಂದ ಲಿವರ್ ಸಮಸ್ಯೆಯಿಂದ ತುಂಬಾನೇ ಬಳಲುತ್ತಿದ್ದರು ಇದಕ್ಕೆ ಮುಖ್ಯ ಕಾರಣ ಅಂದರೆ ಇವರಿಗೆ ಇದ್ದಂತಹ ಕುಡಿತದ ಚಟ ಅಂತಾನೆ ಹೇಳಬಹುದು. ಹೌದು ತೆರೆಯ ಮೇಲೆ ಇವರು ಎಷ್ಟು ಅದ್ಭುತವಾದ ನಟನೆ ಮಾಡಿದ್ದರು ಕೂಡ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡಿದರೂ ಕೂಡ ಪ್ರೇಕ್ಷಕರಿಗೆ ನಟನೆಯ ರಸದೌತಣವನ್ನು ಹಾಕಿದರೂ ಕೂಡ ತಮ್ಮ ವೈಯಕ್ತಿಕ ಜೀವನದಲ್ಲಿ ಅಥವಾ ವೈಯಕ್ತಿಕ ಆರೋಗ್ಯದಲ್ಲಿ ಬಹಳ ಅಸಡ್ಡೆ ತೋರಿಸುತ್ತಿದ್ದರು ಮತ್ತು ನಿರ್ಲಕ್ಷ ಮಾಡುತ್ತಿದ್ದರು ಅಂತಾನೇ ಹೇಳಬಹುದು. ಹೌದು ಅವರಿಗೆ ಇದ್ದಂತಹ ಕುಡಿತದ ಚಟದಿಂದ ಇಂದು ಅವರಿಗೆ ಈ ದು’ರ್ಗ’ತಿ ಬಂದಿದೆ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಮೋಹನ್ ಜುನೇಜ ಅವರು ಏನು ಕೋಟ್ಯಾಧಿಪತಿ ಅಲ್ಲ ಅಥವಾ ಸಮಾಜದಲ್ಲಿ ಹೇಳಿಕೊಳ್ಳುವಷ್ಟು ಆಸ್ತಿಯನ್ನು ಕೂಡ ಸಂಪಾದನೆ ಮಾಡಿಕೊಂಡಿರಲಿಲ್ಲ.

ತಮ್ಮ ತಂದೆಯವರು ಉಳಿಸಿದಂತಹ ಜಾಗದಲ್ಲಿ ಒಂದು ಪುಟ್ಟ ಮನೆಯನ್ನು ಕಟ್ಟಿಕೊಂಡಿದ್ದರು ಆದರೆ ಜೀವನಕ್ಕೆ ಅಂತ ಇವರು ಯಾವುದೇ ರೀತಿಯಾದಂತಹ ಉಳಿತಾಯವನ್ನು ಮಾಡಿಕೊಂಡಿರಲಿಲ್ಲ. ಈ ದಿನ ಏನು ಸಂಪಾದನೆ ಮಾಡುತ್ತಾರೆ ಅದರಲ್ಲಿ ಜೀವನವನ್ನು ಸಾಗಿಸಬೇಕಿತ್ತು ಅಷ್ಟೇ ಅಲ್ಲದೆ ಹಾಸ್ಯ ಕಲಾವಿದರು ಅಥವಾ ಸಹಕಲಾವಿದರು ಅಂದರೆ ಅವರಿಗೆ ಪ್ರತಿನಿತ್ಯವೂ ಶೂಟಿಂಗ್ ಇರುತ್ತಿರಲಿಲ್ಲ ತಿಂಗಳಿಗೆ ಅಥವಾ ವಾರಕ್ಕೆ ಒಂದು ಬಾರಿ ಮಾತ್ರ ಇರುತ್ತಿತ್ತು. ಒಂದು ಸಿನಿಮಾದಲ್ಲಿ ಇವರ ಪಾತ್ರ ಕೇವಲ 5 ರಿಂದ 10 ನಿಮಿಷಗಳ ಕಾಲ ಮಾತ್ರ ಇರುತ್ತಿತ್ತು ಇಲ್ಲಿ ಇವರಿಗೆ ನೀಡುತ್ತಿದ್ದಂತಹ ಸಂಭಾವನೆಯೂ ಕೂಡ ಬಹಳನೇ ಕಡಿಮೆ ಒಂದು ಮೂಲದ ಪ್ರಕಾರ ಐದರಿಂದ ಹತ್ತು ಸಾವಿರ ರೂಪಾಯಿಗಳು ಮಾತ್ರ ಸಂಭಾವನೆಯನ್ನು ನೀಡುತ್ತಿದ್ದರು. ಒಂದು ದಿನದ ಪಾತ್ರವನ್ನು ನಿರ್ವಹಿಸಬೇಕಾದರೆ 500-1000 ನಿಂದ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಿದ್ದರು.

ಈ ಹಣವನ್ನು ತೆಗೆದುಕೊಂಡು ಅವರ ಕುಟುಂಬದ ಜವಾಬ್ದಾರಿಯನ್ನು ಅವರು ನಿರ್ವಹಿಸಬೇಕಾಗಿತ್ತು ಹಾಗಾಗಿ ಸಹಕಲಾವಿದರ ಅಥವಾ ಹಾಸ್ಯ ಕಲಾವಿದರ ಜೀವನ ನಿಜಕ್ಕೂ ಕೂಡ ಸಾಮಾನ್ಯ ಜನರಿಗಿಂತ ಕೂಡ ಕೀಳು ಮಟ್ಟ ಅಂತಾನೆ ಹೇಳಬಹುದು. ನಾವಂದುಕೊಳ್ಳುತ್ತೇವೆ ತೆರೆಯ ಮೇಲೆ ನಟಿಸುತ್ತಿದ್ದಾರೆ ಅಂದರೆ ಇವರಿಗೆ ಬೇರೆ ಯಾವುದೇ ಕ’ಷ್ಟ ಇರುವುದಿಲ್ಲ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಾರೆ ಸಮಾಜದಲ್ಲಿ ಉನ್ನತ ಜೀವನವನ್ನು ನಡೆಸುತ್ತಾರೆ ಅಂತ ಆದರೆ ನಿಜಕ್ಕೂ ಕೂಡ ಕಲಾವಿದರ ಬದುಕು ಎಷ್ಟು ದಾ’ರು’ಣ ಅಂತ ಅದನ್ನು ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತದೆ ಈಗ ಅದೇ ಸ್ಥಿತಿಯಲ್ಲಿ ಮೋಹನ್ ಜುನೇಜ ಅವರ ಕುಟುಂಬ ಕೂಡ ಈಗ ಇದೆ ಅಂತ ಹೇಳಿದರೆ ತಪ್ಪಾಗಲಾರದು. ಮೋಹನ್ ಜುನೇಜ ಅವರೇನೋ ವಿಪರೀತವಾದ ಕುಡಿತದ ದಾಸರಾಗಿ ವಿ’ಧಿ’ವ’ಶ’ರಾದರು ಆದರೆ ಈಗ ಅವರ ಕುಟುಂಬವನ್ನು ಮುನ್ನಡೆಸುವವರು ಯಾರು ಎಂಬುದೇ ಒಂದು ದೊಡ್ಡ ಯಕ್ಷ ಪ್ರಶ್ನೆಯಾಗಿದೆ.

ನಿಮ್ಮೆಲ್ಲರಿಗೂ ತಿಳಿದಿರುವ ಮೋಹನ್ ಜುನೇಜ ಇಬ್ಬರು ಗಂಡು ಮಕ್ಕಳು ಇದ್ದರೂ ಅದರಲ್ಲಿ ಮೊದಲನೇ ಮಗ ಟೆಕ್ನಿಷಿಯನ್ ಟೀಮ್ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ಅವರು ಆ ಕೆಲಸವನ್ನು ಬಿಟ್ಟು ಪ್ರೈವೇಟ್ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈಗಾಗಲೇ ಮದುವೆಯಾಗಿದ್ದು ಮಕ್ಕಳು ಕೂಡ ಇದ್ದಾರೆ ಇವರು ತಂದೆಯಿಂದ ದೂರ ಆಗಿದ್ದು ಬೇರೆ ಜೀವನವನ್ನು ನಡೆಸುತ್ತಿದ್ದಾರೆ. ಎರಡನೇ ಮಗ ಯಾವುದೇ ಕೆಲಸ ಕಾರ್ಯಗಳು ಇಲ್ಲದೆ ಮನೆಯಲ್ಲೇ ಕುಳಿತುಕೊಂಡು ಇರುವುದನ್ನು ನೋಡಬಹುದು. ಇನ್ನು ಮನೆಯ ಸಂಪೂರ್ಣವಾದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಮೋಹನ್ ಹೆಂಡತಿಯ ಮೇಲೆ ಇರುವುದನ್ನು ನಾವು ನೋಡಬಹುದಾಗಿದೆ.

ಸದ್ಯಕ್ಕೆ ಕುಟುಂಬವನ್ನು ನಿರ್ವಹಿಸುವಂತಹ ಕಾರ್ಯ ಮೋಹನ್ ಜುನೇಜ ಅವರ ಹೆಂಡತಿ ವಹಿಸಿಕೊಂಡಿದ್ದು ಅವರು ಹೆಚ್ಚಾಗಿ ಓದಿಲ್ಲ ಅಷ್ಟೇ ಅಲ್ಲದೆ ಯಾವುದೇ ಕೆಲಸವನ್ನು ಕೂಡ ಆಫೀಸ್ ಗೆ ಹೋಗಿ ಮಾಡುವಂತಹ ಪರಿಸ್ಥಿತಿಯಲ್ಲಿ ಇಲ್ಲ ಹಾಗಾಗಿ ಮನೆಯಲ್ಲಿ ಸೀರೆಗಳಿಗೆ ಕುಚ್ಚು ಹಾಕುವುದು ಜೊತೆಗೆ ಸೀರೆಗಳಿಗೆ ಪಾಲ್ಸ್ ಹಾಕುವುದು ಟೈಲರಿಂಗ್ ಮಾಡುತ್ತಿದ್ದಾರೆ. ಇದರ ಜೊತೆಗೆ ಪುಳಿಯೋಗರೆ ಗೊಜ್ಜು ಉಪ್ಪಿನಕಾಯಿ ಇನ್ನಿತರ ಆಹಾರ ಸಾಮಗ್ರಿಗೆ ಬೇಕಾದಂತಹ ಪೌಡರ್ ಗಳನ್ನು ಸಿದ್ಧಪಡಿಸಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ಈ ಕೆಲಸವನ್ನು ಮೋಹನ್ ಅವರ ಪತ್ನಿ ಈಗ ಮಾಡುತ್ತಿಲ್ಲ ಮೊದಲಿನಿಂದಲೂ ಕೂಡ ಮಾಡಿಕೊಂಡು ಬರುತ್ತಿದ್ದಾರೆ. ಏಕೆಂದರೆ ಮೋಹನ್ ಅವರಿಗೆ ಬರುತ್ತಿದ್ದಂತಹ ಸಂಭಾವನೆ ಕುಟುಂಬ ನಿರ್ವಹಣೆಗೆ ಸಾಲುತ್ತಿರಲಿಲ್ಲ ಹಾಗಾಗಿ ಆಗಿನಿಂದಲೂ ಕೂಡ ತಮ್ಮ ಪತಿ ಕೆಲಸ ಮಾಡುವುದರ ಜೊತೆಗೆ ತಾವೂ ಕೂಡ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಒಂದಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದರು.

ಈಗ ಮೋಹನ್ ಅವರು ಅಗಲಿದ ನಂತರ ಸಂಪೂರ್ಣ ಜವಾಬ್ದಾರಿ ಅವರ ಪತ್ನಿಯ ಮೇಲೆ ಬಿದ್ದು ಪುಳಿಯೋಗರೆ ಗೊಜ್ಜು ಮಾಡಿಕೊಂಡು ಜೀವನ ಸಾಗಿಸುವಂತಹ ನಿರ್ಧಾರವನ್ನು ಮಾಡಿದ್ದಾರೆ. ಈ ಕೆಲಸವನ್ನು ಮಾಡಲು ಈಗ ಇನ್ನಷ್ಟು ಕ’ಠಿ’ಣ ಪರಿಶ್ರಮವನ್ನು ವಹಿಸಬೇಕಾದಂತಹ ಅನಿವಾರ್ಯ ಇವರಿಗೆ ಇರುವುದನ್ನು ನಾವು ನೋಡಬಹುದಾಗಿದೆ. ಆದರೂ ಕೂಡ ಮೋಹನ್ ಜುನೇಜಾ ಅವರ ಈ ಕುಟುಂಬದ ಸ್ಥಿತಿಯನ್ನು ನೋಡಿದರೆ ಕಲಾವಿದರ ಬದುಕು ಎಷ್ಟು ಕ’ಷ್ಟ ಎಂಬುದು ನಮಗೆ ತಿಳಿಯುತ್ತದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಪು ಪತ್ನಿ ಅಶ್ವಿನಿ ಎಷ್ಟು ಓದಿದ್ದಾರೆ ಗೊತ್ತಾ.? ಇವರ ಹಿನ್ನೆಲೆ ಕೇಳಿದರೆ ನಿಜಕ್ಕೂ ಬೆಚ್ಚಿಬೀಳ್ತಿರಾ.

ಅಶ್ವಿನಿ ಪುನೀತ್ ರಾಜಕುಮಾರ್ ಇವರಿಬ್ಬರೂ ಕೂಡ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದ ವಿಚಾರ ಬಹಳಷ್ಟು ಅಭಿಮಾನಿಗಳಿಗೆ ತಿಳಿದಿದೆ. ಅಪ್ಪು ಅವರು ನಮ್ಮೆಲ್ಲರನ್ನು ಕೂಡ ಆಗಲಿ 6 ತಿಂಗಳಾದರೂ ಕೂಡ ಅವರ ನೆನಪು ಈಗಲೂ ಕೂಡ ನಮ್ಮನ್ನು ಸದಾ ಕಾಡುತ್ತಿದೆ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಅಪ್ಪು ಅವರು ಇಹಲೋಕವನ್ನು ತ್ಯಜಿಸಿದ ನಂತರ ಅಪ್ಪು ಅವರು ಮಾಡುತ್ತಿದ್ದಂತ ಸಂಪೂರ್ಣ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ಅಶ್ವಿನಿ ಅವರು ವಹಿಸಿಕೊಂಡಿದ್ದಾರೆ. ಅಶ್ವಿನಿ ಅವರು ಅಪ್ಪು ಅವರ ಸ್ಥಾನದಲ್ಲಿ ನಿಂತುಕೊಂಡು ಇದೀಗ ಅವರು ಮಾಡುವಂತಹ ಬಹಳಷ್ಟು ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿರುವುದು ನಾವು ನೋಡಬಹುದಾಗಿದೆ. ಅದಕ್ಕೆ ಪ್ರತಿಯಾಗಿ ಅಪ್ಪು ಅವರ ಮಾಸಿಕ ಪುಣ್ಯತಿಥಿಯ ದಿನದಂದು ಹಾಗೂ ಕಳೆದ ತಿಂಗಳು ನಡೆದಂತಹ ಡಾಕ್ಟರ್ ರಾಜಕುಮಾರ್ ಅವರ ಜನ್ಮದಿನದಂದು ಅಶ್ವಿನಿ ಅವರು ಬಡ ಮಕ್ಕಳಿಗೆ ಆಹಾರ ವಸ್ತ್ರ ಮತ್ತು ವಿದ್ಯಾಭ್ಯಾಸಕ್ಕಾಗಿ ಬೇಕಾದಂತಹ ಕೆಲವೊಂದಷ್ಟು ಸವಲತ್ತುಗಳನ್ನು ಒದಗಿಸಿ ಕೊಟ್ಟಿದ್ದರು.

ಇದರಿಂದಲೇ ನಮಗೆ ತಿಳಿಯುತ್ತದೆ ಅಶ್ವಿನಿ ಅವರು ಕೂಡ ಅಪ್ಪು ಅವರ ರೀತಿಯಲ್ಲಿ ಹಲವಾರು ರೀತಿಯಾದಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಅಂತ. ನಿಮಗೆ ಅಪ್ಪು ಅವರ ಬಗ್ಗೆ ಮಾತ್ರ ತಿಳಿದಿತ್ತು ಅಂದರೆ ಅವರು ಎಷ್ಟು ಓದಿದ್ದಾರೆ, ಅವರ ಸಿನಿಮಾ ಹಿನ್ನೆಲೆಯನ್ನು ಮತ್ತು ಅವರ ಕುಟುಂಬದ ಹಿನ್ನೆಲೆ ಏನು ಅಂತ. ಆದರೆ ಎಲ್ಲಿಯೂ ಕೂಡ ಅಶ್ವಿನಿ ಅವರ ಹಿನ್ನೆಲೆಯ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ ಇಂದು ಈ ಲೇಖನದಲ್ಲಿ ಅಶ್ವಿನಿ ಅವರ ಹಿನ್ನೆಲೆ ಮತ್ತು ಅವರ ಹುಟ್ಟೂರು ಹಾಗೂ ಅವರ ವಿದ್ಯಾಭ್ಯಾಸ ಮತ್ತು ಅವರು ಮಾಡುತ್ತಿದ್ದ ಕೆಲಸ ಎಲ್ಲದರ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಯೋಣ ಬನ್ನಿ. ಅಶ್ವಿನಿ ಅವರು ಅಪ್ಪು ಮಾಡುತ್ತಿದ್ದಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಕೂಡ ಬೆನ್ನೆಲುಬಾಗಿ ನಿಂತು ಕೊಳ್ಳುತ್ತಿದ್ದರು. ಹೌದು ಅಶ್ವಿನಿ ಅವರು ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದರು ಆದರೆ ಈ ವಿಚಾರ ಬಹಳಷ್ಟು ಜನರಿಗೆ ತಿಳಿದಿರಲಿಲ್ಲ.

ಸಿನಿಮಾ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆದರೆ ಸಿನಿಮಾವನ್ನು ಹೊರತುಪಡಿಸಿ ಹಲವಾರು ಕೆಲಸಗಳನ್ನು ಕೂಡ ಅಶ್ವಿನಿ ಅವರು ಮಾಡುತ್ತಿದ್ದರು. ಹೌದು ಅಪ್ಪು ಅವರ ಹೆಸರಿನಲ್ಲಿ ಹಲವಾರು ಹೋಟೆಲ್ ಗಳು ಇದ್ದವು ಈ ಹೋಟೆಲ್ ನಾ ಸಂಪೂರ್ಣ ಜವಾಬ್ದಾರಿಯನ್ನು ಅಶ್ವಿನಿ ವಹಿಸಿಕೊಂಡಿದ್ದರು. ಕೇವಲ ಹೋಟೆಲ್ ಮಾತ್ರವಲ್ಲದೆ ರಿಯಲ್ ಎಸ್ಟೇಟ್ ಬಿಸಿನೆಸ್ ಅನ್ನು ಕೂಡ ಇವರು ಮಾಡುತ್ತಿದ್ದರು ಈ ವಿಚಾರವೂ ಕೂಡ ಬಹಳಷ್ಟು ಜನರಿಗೆ ತಿಳಿದಿಲ್ಲ ಇದನ್ನು ಹೊರತು ಪಡಿಸಿ ಕೆಲವೊಂದಷ್ಟು ಕಡೆ ಹೂಡಿಕೆಯನ್ನು ಕೂಡ ಮಾಡಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಅಪ್ಪು ಅವರು ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಗುರುತಿಸಿಕೊಂಡಿದ್ದರು ಆದರೆ ಅಶ್ವಿನಿ ಅವರು ಇದರ ಹಿಂದೆ ಬಹಳಷ್ಟು ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದರು. ಇನ್ನು ಅಪ್ಪು ಅವರು ಆಗಿರಬಹುದು ಅಥವಾ ಅಶ್ವಿನಿ ಅವರು ಆಗಿರಬಹುದು ತಾವು ಮಾಡುವಂತಹ ಕೆಲಸ ಕಾರ್ಯದಲ್ಲಿ ಬರುವಂತಹ ಲಾಭದಲ್ಲಿ ಶೇಕಡಾ 30% ರಷ್ಟು ಭಾಗವನ್ನು ಸಮಾಜ ಸೇವೆಗೆ ಮತ್ತು ಬಡವರಿಗೆ ಉಪಯುಕ್ತವಾಗುವಂತಹ ಕೆಲಸ ಕಾರ್ಯಗಳಿಗೆ ಮೀಸಲಿಡುತ್ತಿದ್ದರು.

ಇದಕ್ಕೆ ಪ್ರತಿಯಾಗಿ ಅಪ್ಪು ಅವರು ಸಾ’ಯು’ವ ಒಂದು ತಿಂಗಳ ಹಿಂದೆಯಷ್ಟೇ ಮೈಸೂರುನಲ್ಲಿ ಇರುವಂತಹ ಶಕ್ತಿದಾಮ ಮಕ್ಕಳ ಹೆಸರಿನಲ್ಲಿ 8 ಕೋಟಿ ರೂಪಾಯಿಗಳನ್ನು ಡೆಪೋಸಿಟ್ ಮಾಡಿದರು. ಇದರಿಂದಲೇ ನಮಗೆ ತಿಳಿಯುತ್ತದೆ ಅಪ್ಪು ಹಾಗೂ ಅಶ್ವಿನಿ ಅವರು ಸಮಾಜಕ್ಕೆ ಎಷ್ಟು ಸೇವೆ ಮಾಡುತ್ತಿದ್ದರು ಅಂತ. ಇದನ್ನು ಹೊರತು ಪಡಿಸಿ ಹಲವಾರು ಅನಾಥಾಶ್ರಮ ಮತ್ತು ವೃದ್ಧಾಶ್ರಮ ಹಾಗೂ ಗೋಶಾಲೆಗಳನ್ನು ಕೂಡ ಇವರು ದತ್ತು ಪಡೆದು ಕೊಂಡು ಪ್ರತಿ ತಿಂಗಳು ಕೂಡ ಅವುಗಳ ಖರ್ಚುವೆಚ್ಚ ವೆಲ್ಲವು ಕೂಡ ಭರಿಸುತ್ತಿದ್ದರು. ಈಗ ಅಪ್ಪು ಅವರು ಇಲ್ಲದೆ ಇದ್ದರೂ ಕೂಡ ಅವರ ಸ್ಥಾನದಲ್ಲಿ ನಿಂತು ಅಶ್ವಿನಿ ಅವರು ಇವೆಲ್ಲವನ್ನು ಕೂಡ ನಿಭಾಯಿಸುತ್ತಿರುವುದು ನೋಡಿದರೆ ನಿಜಕ್ಕೂ ಕೂಡ ಇವರು ಗಟ್ಟಿಗಿತ್ತಿ ಹೆಂಗಸು ಅಂತನೇ ಹೇಳಬಹುದು. ಸಾಮಾನ್ಯವಾಗಿ ಮನೆಯಲ್ಲಿ ಮನೆಯ ಯಜಮಾನ ತೀರಿಕೊಂಡ ಆತನ ಯೋಚನೆಯಲ್ಲಿ ಮಹಿಳೆಯ ಕುಳಿತುಕೊಳ್ಳುವುದನ್ನು ನಾವು ನೋಡಬಹುದು.

ಆದರೆ ಅಶ್ವಿನಿ ಅವರು ಈಗ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು ಮಕ್ಕಳ ಶಿಕ್ಷಣದ ಬಗ್ಗೆ ಮತ್ತು ಅವರ ಲಾಲನೆ ಪಾಲನೆ ಬಗ್ಗೆ ಹಾಗೂ ಅಪ್ಪು ಅವರು ನಿರ್ಮಾಣ ಮಾಡಿದಂತಹ ಪಿಆರ್ಕೆ ಪ್ರೊಡಕ್ಷನ್ ಬಗ್ಗೆ ಹೋಟೆಲ್ ಗಳು ರಿಯಲ್ ಎಸ್ಟೇಟ್ ಹೀಗೆ ಎಲ್ಲಾ ಕೆಲಸ ಕಾರ್ಯಗಳನ್ನು ಕೂಡ ಒಬ್ಬರೇ ನಿಂತುಕೊಂಡು ಮಾಡುತ್ತಿರುವುದನ್ನು ನೋಡಿದರೆ ಅಶ್ವಿನಿಯವರು ಗ್ರೇಟ್ ಅಂತಾನೆ ಅನಿಸುತ್ತಾರೆ. ಇನ್ನು ಅಶ್ವಿನಿ ಅವರ ವಿದ್ಯಾಭ್ಯಾಸ ಹಾಗು ಅವರ ಬಾಲ್ಯ ಮತ್ತು ಅವರ ಹಿನ್ನೆಲೆಯನ್ನು ನೋಡುವುದಾದರೆ ಅಶ್ವಿನಿ ರೇವನಾಥ್ ಅವರು ಮೂಲತಹ ಚಿಕ್ಕಮಂಗಳೂರಿನ ಆದರೂ ಕೂಡ ಹುಟ್ಟಿದ್ದು ಬೆಳೆದದ್ದು ಮತ್ತು ವಿದ್ಯಾಭ್ಯಾಸ ಮಾಡಿದ್ದು ಎಲ್ಲವೂ ಕೂಡ ಬೆಂಗಳೂರಿನಲ್ಲಿ. ಒಂದು ಮೂಲದ ಪ್ರಕಾರ ಇವರು ಗ್ರಾಜುಯೇಷನ್ ಪದವಿಯನ್ನು ಪೂರೈಸಿದ್ದಾರೆ ಎಂದು ತಿಳಿದು ಬಂದಿದೆ ಯಾವ ವಿಷಯದಲ್ಲಿ ಇವರು ಗ್ರಾಜುಯೇಷನ್ ಪದವಿಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಇದುವರೆಗೂ ಕೂಡಲು ಕೂಡ ಅಶ್ವಿನಿ ಅವರು ಬಹಿರಂಗ ಪಡಿಸಿಕೊಂಡಿಲ್ಲ ಹಾಗಾಗಿ ಇದೊಂದು ಮಾಹಿತಿ ಮಾತ್ರ ಈಗಲೂ ಕೂಡ ರಹಸ್ಯಮಯವಾಗಿದೆ.

ಅಪ್ಪು ಮತ್ತು ಅಶ್ವಿನಿ ಅವರು ಇಬ್ಬರೂ ಕೂಡ ಒಬ್ಬರನ್ನೊಬ್ಬರು ಪರಸ್ಪರ ಭೇಟಿ ಆದಂತಹ ಜಾಗ ಅಂದರೆ ತಮ್ಮ ಸ್ನೇಹಿತರೊಬ್ಬರ ಮದುವೆಯ ಕಾರ್ಯದಲ್ಲಿ ಹೌದು ಅನುಪ್ರಭಾಕರ್ ಅವರು ಅಶ್ವಿನಿ ಅವರಿಗೆ ಸ್ನೇಹಿತರು ಆಗಿದ್ದರು. ಇವರ ಮುಖಾಂತರ ಅಪ್ಪು ಅವರಿಗೆ ಅಶ್ವಿನಿ ಅವರು ಪರಿಚಯವಾಗುತ್ತದೆ ಕೆಲದಿನದ ನಂತರ ಅವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ. ಈ ಪ್ರೀತಿಯ ವಿಚಾರವನ್ನು ಅಪ್ಪು ಅವರು ತಮ್ಮ ಮನೆಯಲ್ಲಿ ಹೇಳಿಕೊಳ್ಳುವುದಕ್ಕೆ ಬಹಳನೇ ಹಿಂಜರಿಯುತ್ತಾರೆ ಅಷ್ಟೇ ಅಲ್ಲದೆ ಅಣ್ಣಾವ್ರ ಬಳಿ ಒಂದು ವಿಚಾರವನ್ನು ಹೇಳಿಕೊಳ್ಳುವುದಕ್ಕೆ ಭಯ ಬೀಳುತ್ತಾರೆ. ಅಂತಹ ಸಮಯದಲ್ಲಿ ಶಿವಣ್ಣ ಅವರು ಅವರಿಗೆ ಸಹಾಯವನ್ನು ಮಾಡಿ ಅಣ್ಣಾವ್ರ ಬಳಿ ಅಶ್ವಿನಿ ಅವರ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತಾರೆ. ನಂತರ ರಾಜಕುಮಾರ್ ಕುಟುಂಬ ಈ ಮದುವೆಗೆ ಸಮ್ಮತಿಯನ್ನು ಒದಗಿಸುತ್ತದೆ ಅಶ್ವಿನಿ ಅವರ ಮನೆಯವರು ಕೂಡ ಒಪ್ಪಿಗೆಯನ್ನು ಸೂಚಿಸುತ್ತಾರೆ. ತದನಂತರ ಇವರಿಬ್ಬರ ವಿವಾಹ ಡಿಸೆಂಬರ್ 1. 1999ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತದೆ.

ಇಬ್ಬರ ಮದುವೆ ನಡೆದ ನಂತರ 2002ರಲ್ಲಿ ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ಅಪ್ಪು ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡುತ್ತಾರೆ. ಅಶ್ವಿನಿ ಅವರು ತಪ್ಪು ಅವರ ಜೀವನದಲ್ಲಿ ಬಂದಿದ್ದು ಅಪ್ಪು ಅವರಿಗೆ ಲಕ್ ಅಂತಾನೆ ಹೇಳಬಹುದು. ಏಕೆಂದರೆ ಅಲ್ಲಿಂದ ಇಲ್ಲಿಯವರೆಗೂ ಕೂಡ ಅಪ್ಪು ಅವರು ತೆಗೆದಂತಹ ಪ್ರತಿಯೊಂದು ಸಿನಿಮಾ ಕೂಡ ಹಿಟ್ ಆಗಿರುವುದನ್ನು ನಾವು ನೋಡಬಹುದಾಗಿದೆ ಇದಿಷ್ಟು ಕೂಡ ಅಶ್ವಿನಿ ಅವರು ಮತ್ತು ಅಪ್ಪು ಅವರ ಬಗ್ಗೆ ದೊರೆತಂತಹ ಮಾಹಿತಿಯಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ. ಅಪ್ಪು ಮತ್ತು ಅಶ್ವಿನಿ ಜೋಡಿಯನ್ನು ನೀವು ಇಷ್ಟಪಡುವುದಾದರೆ ಇವರಿಬ್ಬರ ಹೆಸರನ್ನು ನಮಗೆ ಕಾಮೆಂಟ್ ನಲ್ಲಿ ತಿಳಿಸಿ.

ಅಪ್ಪು “ಜೇಮ್ಸ್” ಸಿನಿಮಾಗೆ ಶಿವಣ್ಣ ವಾಯ್ಸ್ ಡಬ್ಬಿಂಗ್ ಮಾಡಿದ್ರು, ಈಗ ಚಿರು “ರಾಜಮಾರ್ತಂಡ” ಸಿನಿಮಾಗೆ ಧ್ರುವ ವಾಯ್ಸ್ ಡಬ್ಬಿಂಗ್ ಮಾಡ್ತ ಇರೋ ವಿಡಿಯೋ ನೋಡಿದರೆ ನಿಜಕ್ಕೂ ಎಂಥವರ ಕಣ್ಣಲ್ಲೂ ಕೂಡ ನೀರು ಬರುತ್ತೆ.

ನಮ್ಮ ಸ್ಯಾಂಡಲ್ ವುಡ್ ಗೆ ಅದು ಯಾರ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ ಕಳೆದ ಎರಡು ಮೂರು ವರ್ಷಗಳಿಂದಲೂ ಕೂಡ ಉದಯೋನ್ಮುಖ ನಟರು ನಮ್ಮನ್ನು ಬಿಟ್ಟು ಅಗಲಿ ಹೋಗಿರುವಂತಹ ಸಾಕಷ್ಟು ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ನಮ್ಮನ್ನು ಬಿಟ್ಟು ಈಗಾಗಲೇ ಯಾರು ಕಲಾವಿದರು ವಿ’ಧಿ’ವಶರಾಗಿದ್ದಾರೆ ಆದರೆ ಸದಾಕಾಲ ನಮ್ಮ ಮನಸ್ಸಿನಲ್ಲಿ ಕಾಡುತ್ತಿರುವಂತಹ ಕಲಾವಿದರು ಯಾರು ಅಂದರೆ ಅದು ಒಂದು ಚಿರಂಜೀವಿ ಸರ್ಜಾ ಮತ್ತೊಂದು ಪುನೀತ್ ರಾಜಕುಮಾರ್ ಅಂತಾನೆ ಹೇಳಬಹುದು. ಇವರಿಬ್ಬರ ಅಕಾಲಿಕ ಮ’ರ’ಣ ನಿಜಕ್ಕೂ ಕೂಡ ಚಿತ್ರರಂಗಕ್ಕೆ ತುಂಬಲಾರದ ನ’ಷ್ಟ ಅಂತ ಹೇಳಿದರೂ ಕೂಡ ತಪ್ಪು ಆಗಲಾರದು. ಅಷ್ಟೇ ಅಲ್ಲದೆ ಅಪ್ಪು ಅವರ ಅಗಲಿಕೆ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಬಹುದೊಡ್ಡ ನ’ಷ್ಟ ಅಂತ ಹೇಳಬಹುದು.

ಇಷ್ಟು ಚಿಕ್ಕ ವಯಸ್ಸಿಗೆ ಚಿರು ಹಾಗೂ ಅಪ್ಪು ಅವರು ನಮ್ಮನ್ನು ಬಿಟ್ಟು ಹೋದದ್ದು ನಿಜಕ್ಕೂ ಕೂಡ ಶೋಚನೀಯ ಅಂತಾನೆ ಹೇಳಬಹುದು ನಾವು ಒಂದು ದಿನ ಸಿನಿಮಾದಲ್ಲಿ ಅಥವಾ ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಇವರ ಮುಖವನ್ನು ನೋಡಿರುತ್ತೇವೆ ನಮಗೆ ಇಷ್ಟು ನೋ’ವು ದುಃ’ಖ ಆಗುತ್ತೆ ಅಂದರೆ. ಇನ್ನು ಸದಾಕಾಲ ಇವರೊಟ್ಟಿಗೆ ಇದ್ದಂತಹ ಅವರ ಕುಟುಂಬಸ್ಥರು ಆಗಿರಬಹುದು ಅಥವಾ ಇವರು ಆಗಿರಬಹುದು ಅಥವಾ ಅವರ ಬಂಧು ಮಿತ್ರರು ಆಗಿರಬಹುದು ಅವರಿಗೆ ಎಷ್ಟು ನೋ’ವು ಉಂಟಾಗಬಹುದು ಎಂಬುವುದನ್ನು ಒಮ್ಮೆ ಊಹೆ ಮಾಡಿಕೊಂಡು ನೋಡಿ. ಹೌದಲ್ವಾ ಇವರ ಮನಸ್ಥಿತಿಯನ್ನು ನಮ್ಮಿಂದ ಅಳತೆ ಮಾಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಅಷ್ಟೊಂದು ದುಃ’ಖವನ್ನು ಇವರು ಖಂಡಿತವಾಗಿಯೂ ಕೂಡ ಅನುಭವಿಸುತ್ತಿರುತ್ತಾರೆ.

ಕಳೆದ ತಿಂಗಳಷ್ಟೇ ಜೇಮ್ಸ್ ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಯಾಯಿತು ಈ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದು ಹೋಯಿತು ಆದರೆ ಡಬ್ಬಿಂಗ್ ಮಾತ್ರ ಇನ್ನೂ ಆಗಿರಲಿಲ್ಲ ಆದರೆ ಅಷ್ಟರಲ್ಲಿ ಪುನೀತ್ ರಾಜಕುಮಾರ್ ಅವರು ವಿ’ಧಿ’ವ’ಶರಾಗಿದ್ದಾರೆ. ಆ ಸಮಯದಲ್ಲಿ ಪುನೀತ್ ಅವರ ಸಿನಿಮಾಗೆ ಯಾರು ವಾಯ್ಸ್ ನೀಡುತ್ತಾರೆ ಎಂಬ ಪ್ರಶ್ನೆ ಉಂಟಾಯಿತು‌. ಅದಕ್ಕೆ ಶಿವಣ್ಣ ಅವರು ಮುಂದೆ ನಿಂತ್ಕೊಂಡು ನಾನೇ ಈ ಸಿನಿಮಾಗೆ ವಾಯ್ಸ್ ನೀಡುತ್ತೇನೆ ಅಂತ ನಿಂತುಕೊಳ್ಳುತ್ತಾರೆ. ಅಪ್ಪು ಅವರು ಇಲ್ಲದೆ ಇದ್ದರೂ ಕೂಡ ಅವರ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ ಈ ಸಿನಿಮಾ ಬಿಡುಗಡೆಯಾಗಿ ತೆರೆಮೇಲೆ ಕಾಣುವವರೆಗೂ ಕೂಡ ಅಪ್ಪು ಅವರ ಸ್ಥಾನದಲ್ಲಿ ನಿಂತು ಎಲ್ಲಾ ಕಾರ್ಯಚಟುವಟಿಕೆಗಳನ್ನು ನಾನೇ ಮಾಡುತ್ತೇನೆ ಅಂತ ಶಿವಣ್ಣ ಅವರು ಮುಂದೆ ನಿಂತುಕೊಂಡು ವಾಯ್ಸ್ ಡಬ್ಬಿಂಗ್ ಮಾಡಿ ಚಿತ್ರವನ್ನು ಕೂಡ ಪ್ರದರ್ಶನ ಮಾಡಿದರು.

ಈ ಸಿನಿಮಾ ಅಂದುಕೊಂಡ ಮಾದರಿಯಲ್ಲಿ ಹಿಟ್ ಆಯಿತು ಅಪ್ಪು ಅವರು ಕೊನೆಯ ಬೇರೆ ಬೆಳ್ಳಿತೆರೆಯ ಮೇಲೆ ರಾರಾಜಿಸಿ ಹೋದರು ಈ ಸಿನಿಮಾಗೆ ಜೀವ ನೀಡಿದ್ದು ಅಂದರೆ ಅದು ಶಿವಣ್ಣ ಅವರ ವಾಯ್ಸ್ ಅಂತಾನೆ ಹೇಳಬಹುದು. ಸದ್ಯಕ್ಕೆ ಇದೀಗ ಅಂತಹದೇ ಒಂದು ಮನಕಲಕುವಂತ ಘಟನೆ ನಡೆದಿದೆ ಹೌದು ಚಿರು ಅವರು ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷಗಳು ಆಯಿತು ಆದರೂ ಕೂಡ ಅವರ ನೆನಪುಗಳು ನಮ್ಮನ್ನು ಕಾಡುತ್ತಿದೆ. ಅಷ್ಟೇ ಅಲ್ಲದೆ ಅವರು ನಟಿಸಿದ ಯಾವುದೇ ಹಾಡುಗಳನ್ನು ಅಥವಾ ಅವರು ನಟಿಸಿದಂತಹ ಸಿನಿಮಾಗಳನ್ನು ನೋಡಿದರೆ ನಿಜಕ್ಕೂ ಕೂಡ ಬಹಳ ದುಃ’ಖವಾಗುತ್ತದೆ. ಇಂತಹ ಅದ್ಭುತ ಕಲಾವಿದ ಇಷ್ಟು ಬೇಗ ನಮ್ಮೆಲ್ಲರನ್ನು ಬಿಟ್ಟುಹೋಗಿದ್ದು ನಿಜಕ್ಕೂ ಕೂಡ ಹೇಳಲಾಗದಂತಹ ನೋ’ವು ಅಂತ ಹೇಳಬಹುದು‌. ಇನ್ನು ಚಿರು ಅವರು ನಮ್ಮೆಲ್ಲ ಎಲ್ಲರನ್ನು ಬಿಟ್ಟು ಹೋಗುವಂತಹ ಸಮಯದಲ್ಲಿ ಮೇಘನಾ ಅವರು ನಾಲ್ಕು ತಿಂಗಳ ಗರ್ಭಿಣಿ ಆಗಿದ್ದರೂ ಈ ಸಮಯದಲ್ಲಿ ನಿಜಕ್ಕೂ ಕೂಡ ಅವರು ಎದುರಿಸಿದಂತಹ ಸವಾಲನ್ನು ನಾವೆಲ್ಲರೂ ಮೆಚ್ಚಲೇಬೇಕು..

ಮೇಘನಾ ರಾಜ್ ಅವರು ನಿಜಕ್ಕೂ ಕೂಡ ಗಟ್ಟಿಗಿತ್ತಿ ಹೆಂಗಸು ಅಂತನೇ ಹೇಳಬಹುದು ಏಕೆಂದರೆ ಚಿರು ಅವರು ಅಗಲಿದರು ಕೂಡ ಅವರ ನೆನಪಿನಲ್ಲಿ ಇದೀಗ ಅವರ ಮಗನ ಲಾಲನೆ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಹತ್ತು ವರ್ಷಗಳು ಪ್ರೀತಿ ಮಾಡಿ ಮೂರು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸುತ್ತಾರೆ ಆದರೆ ವಿಧಿಯ ಆಟ ಹೇಗಿದೆ ನೋಡಿ. ಚಿರು ಅವರು ತಮ್ಮ ಮುದ್ದು ಮಗನನ್ನು ನೋಡದೆ ಇಹಲೋಕವನ್ನು ತ್ಯಜಿಸಿದರು ನಿಜಕ್ಕೂ ಕೂಡ ಈ ದಂಪತಿಗಳ ಮೇಲೆ ಯಾವ ಕಣ್ಣು ಬಿತ್ತೋ ಏನೋ ಗೊತ್ತಿಲ್ಲ ಇವರಿಬ್ಬರೂ ಕೂಡ ಸುಖ ಸಂಸಾರ ನೆಡೆಸಬೇಕಾದಂತಹ ಸಂದರ್ಭದಲ್ಲಿ ವಿಧಿ ಚಿರು ಅವರನ್ನು ದೂರ ಮಾಡಿತು. ಇದು ಒಂದುಕಡೆಯಾದರೆ ಮತ್ತೊಂದು ಕಡೆ ಧ್ರುವ ಸರ್ಜಾಗೆ ತಮ್ಮ ಅಣ್ಣ ಚಿರಂಜೀವಿ ಸರ್ಜಾ ಅಂದರೆ ಬಹಳ ಇಷ್ಟ ಇವರಿಬ್ಬರ ನಡುವೆ ಅವಿನಾಭಾವ ಸಂಬಂಧವಿತ್ತು. ನಿಜ ಹೇಳಬೇಕು ಅಂದರೆ ಇವರಿಬ್ಬರು ಅಣ್ಣ-ತಮ್ಮಂದಿರ ಮಾದರಿಯ ಇರಲಿಲ್ಲ ಪ್ರಾಣಕ್ಕೆ ಪ್ರಾಣ ನೀಡುವಂತಹ ಸ್ನೇಹಿತರಾಗಿದ್ದರು.

ಚಿರು ಅವರ ಅಗಲಿಕೆಯಿಂದಾಗಿ ದೃವಸರ್ಜಾ ಅವರು ಕೂಡ ಬಹಳನೇ ಕುಗ್ಗಿ ಹೋಗಿದ್ದರು ಅಷ್ಟೇ ಅಲ್ಲದೆ ಇವರ ಸಾ’ವಿನ ವಿಚಾರದಿಂದ ಆಚೆ ಬರಲು ಬಹಳಷ್ಟು ದಿನಗಳು ತೆಗೆದುಕೊಂಡರು ದೃವ ನೊಂ’ದು-ಬೆಂ’ದು ಹೋಗಿದ್ದರು. ಇನ್ನು ಚಿರ ಅವರು ವಿ’ಧಿ’ವ’ಶರಾದಂತಹ ಸಮಯದಲ್ಲಿ ಚಿರು ಅವರು ಬಹಳಷ್ಟು ಸಿನಿಮಾದಲ್ಲಿ ನಟನೆ ಮಾಡಲು ಸಹಿಯನ್ನು ಹಾಕಿದ್ದರು. ಆದರೆ ಕೆಲವು ಸಿನಿಮಾದಲ್ಲಿ ಅವರು ನಟನೆ ಮಾಡಲು ಇಲ್ಲದೆ ಇರುವ ಕಾರಣ ಅವರಿಗೆ ಎಲ್ಲ ಹಣವನ್ನು ಹಿಂದಿರುಗಿಸಿ ಕೊಟ್ಟರು ಆದರೆ “ರಾಜಮಾರ್ತಾಂಡ” ಎಂಬ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು ಆದರೆ ವಾಯ್ಸ್ ಡಬ್ಬಿಂಗ್ ಮಾತ್ರ ಆಗಿರಲಿಲ್ಲ. ಈ ಸಿನಿಮಾ ಇದೀಗ ಬಿಡುಗಡೆ ಮಾಡಬೇಕು ಅಂತ ಚಿತ್ರತಂಡದವರು ಅಂದುಕೊಳ್ಳುತ್ತಾರೆ. ಆದರೆ ಚಿರಂಜೀವಿ ಸರ್ಜಾ ಅವರ ಬದಲಾಗಿ ಅವರಿಗೆ ದ್ವನಿಯನ್ನು ಯಾರು ನೀಡುತ್ತಾರೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಆ ಸಮಯದಲ್ಲಿ ದೃವಸರ್ಜಾ ಅವರು ಮುಂದೆ ನಿಂತುಕೊಂಡು ನಮ್ಮ ಅಣ್ಣನ ಕೊನೆಯ ಸಿನಿಮಾಗೆ ನಾನೇ ವಾಯ್ಸ್ ಅನ್ನು ನೀಡುತ್ತೇನೆ ಅಂತ ಮುಂದೆ ಬರುತ್ತಾರೆ.

ಚಿರು ಮೇಲೆ ಇರುವಂತಹ ಪ್ರೀತಿ ಹಾಗೂ ಅಣ್ಣನ ಕೊನೆಯ ಸಿನಿಮಾಗೆ ಸದಾಕಾಲ ನನ್ನ ಧ್ವನಿ ಇರಬೇಕು ಎಂಬ ಕಾರಣದಿಂದಾಗಿ ಧ್ರುವ ಸರ್ಜಾ ಅವರು ಇಂತಹದೊಂದು ನಿರ್ಧಾರವನ್ನು ಮಾಡಿದರು. ಸದ್ಯಕ್ಕೆ ಚಿರಂಜೀವಿ ಸರ್ಜಾ ಅವರ “ರಾಜ ಮಾರ್ತಾಂಡ” ಚಿತ್ರದ ಸಂಪೂರ್ಣ ವಾಯ್ಸ್ ಡಬ್ಬಿಂಗ್ ಕೆಲಸವನ್ನು ಧೃವ ಸರ್ಜಾ ಅವರೆ ನೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹಳಷ್ಟು ವಾಯ್ಸ್ ಡಬ್ಬಿಂಗ್ ಕೆಲಸವನ್ನು ಮುಕ್ತಾಯ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಧ್ವನಿಯನ್ನು ನೀಡಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸಧ್ಯಕ್ಕೆ ಧೃವ ಅವರು ಅಣ್ಣನಿಗಾಗಿ ವಾಯ್ಸ್ ಡಬ್ಬಿಂಗ್ ಮಾಡುತ್ತಿರುವಂತಹ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚಿಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ ನಿಜಕ್ಕೂ ಕೂಡ ಶಿವಣ್ಣ ಹಾಗೂ ಧ್ರುವ ಸರ್ಜಾ ಇಬ್ಬರೂ ಕೂಡ ತುಂಬಾನೇ ಒಳ್ಳೆಯ ಸದ್ಗುಣಗಳನ್ನು ಒಳಗೊಂಡಿರುವಂತಹ ವ್ಯಕ್ತಿ ಅಂತನೇ ಹೇಳಬಹುದು.

ಧ್ರುವ ತನ್ನ ಅಣ್ಣನಿಗಾಗಿ ಶಿವಣ್ಣ ತನ್ನ ತಮ್ಮನಿಗಾಗಿ ಇಂತಹಾ ಕೆಲಸ ಮಾಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಕೂಡ ಎಲ್ಲರೂ ಇವರನ್ನು ನೋಡಿ ಕಲಿಯಬೇಕು ಅಂತ ಅನಿಸುತ್ತದೆ. ಏಕೆಂದರೆ ಹುಟ್ಟುತ್ತಾ ಅಣ್ಣತಮ್ಮಂದಿರಾಗಿ ಹುಟ್ಟುತ್ತಾರೆ ಬೆಳೆಯುತ್ತಾ ದಾಯಾದಿಗಳು ಆಗಿ ಕಿತ್ತಾಡುತ್ತಾರೆ ಅಂತಹ ಸಮಾಜದಲ್ಲಿ ಅಣ್ಣತಮ್ಮಂದಿರು ಅಂದರೆ ಹೇಗಿರಬೇಕು ಎಂಬುದಕ್ಕೆ ಇವರು ಉತ್ತಮ ಮಾದರಿ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಧೃವ ಮಾಡುತ್ತಿರುವಂತಹ ಈ ಕೆಲಸ ನಿಮಗೆ ಇಷ್ಟವಾದರೆ ಧೃವ ಎಂದು ನಮಗೆ ತಪ್ಪದೆ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

ಅಪ್ಪು ಅವರ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿ ಪಾತ್ರ ಮಾಡುವುದಕ್ಕೆ ದರ್ಶನ್ ತೆಗೆದುಕೊಂಡ ದುಬಾರಿ ಸಂಭಾವನೆ ಎಷ್ಟು ಗೊತ್ತಾ‌.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅರಸು ಚಿತ್ರ ಬಾಕ್ಸಾಫೀಸ್ ನಲ್ಲಿ ಸೂಪರ್ ಡೂಪರ್ ಹಿಟ್ ಆದಂತಹ ಸಿನಿಮಾ ಅಂತನೇ ಹೇಳಬಹುದು. ಅಂದಿನ ಕಾಲಕ್ಕೆ ಈ ಸಿನಿಮಾದ ಪ್ರತಿಯೊಬ್ಬರೂ ಕೂಡ ತಮ್ಮ ಕುಟುಂಬದ ಜೊತೆಗೆ ಹೋಗಿ ವೀಕ್ಷಣೆ ಮಾಡಿಕೊಂಡು ಬಂದಿದ್ದರು. ಹಾಗೂ ಪ್ರೀತಿ ಅಂದರೆ ಏನು ಅಂದರೆ ಹಾಗೂ ಹಣದ ಮೌಲ್ಯವನ್ನು ಹಾಗೂ ಮಾನವೀಯ ಗುಣ ಲಕ್ಷಣಗಳನ್ನು ತುಂಬಾ ವಿಸ್ತರವಾಗಿ ಈ ಒಂದು ಸಿನಿಮಾದಲ್ಲಿ ತೋರಿಸಿಕೊಟ್ಟಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಹಾಗಾಗಿ ಈ ಸಿನಿಮಾವನ್ನು ಕರ್ನಾಟಕದಲ್ಲಿ ಇರುವಂತಹ ಪ್ರತಿಯೊಬ್ಬರೂ ವೀಕ್ಷಣೆ ಮಾಡಿದರು ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದಂತಹ ವ್ಯಕ್ತಿಯಾಗಿರುತ್ತಾರೆ. ಅವರಿಗೆ ಹಣದ ಬೆಲೆ ಎಂಬುದು ತಿಳಿಯುವುದಿಲ್ಲ ಹಾಗೆ ಸಮಯದ ಬೆಲೆ ಎಂಬುದು ಕೂಡ ತಿಳಿಯುವುದಿಲ್ಲ. ಈ ಸಮಯದಲ್ಲಿ ಮೋಹಕ ತಾರೆ ರಮ್ಯಾ ಅವರು ಈ ಸಿನಿಮಾದಲ್ಲಿ ಹೀರೋಯಿನ್ನಾಗಿ ಕಾಣಿಸಿಕೊಳ್ಳುತ್ತಾರೆ. ಅಪ್ಪು ಅವರು ರಮ್ಯಾ ಅವರನ್ನು ನೋಡಿದ ತಕ್ಷಣ ಇಷ್ಟವಾಗುತ್ತದೆ ಅವರನ್ನು ಪ್ರೀತಿಸುವುದಾಗಿ ಅವರ ಬಳಿ ಹೇಳಿಕೊಳ್ಳುತ್ತಾರೆ.

ಆದರೆ ರಮ್ಯಾ ಅವರು ಇದಕ್ಕೆ ನಿರಾಕರಿಸುತ್ತಾರೆ ಇದಕ್ಕೆ ಕಾರಣ ಅಪ್ಪು ಅವರಿಗೆ ಹಣದ ಬೆಲೆ ಮತ್ತು ಸಮಯದ ಬೆಲೆ ಗೊತ್ತಿಲ್ಲ ಹಾಗಾಗಿ ಇವೆರಡರ ಬೆಲೆಯನ್ನು ನೀನು ಸಂಪಾದನೆ ಮಾಡಿದ ನಂತರವಷ್ಟೇ ನಾನು ನಿನ್ನನ್ನು ಪ್ರೀತಿಸುತ್ತೇನೆ ಅಂತ ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಅಪ್ಉ ಅವರು ಕೂಡ ಒಂದು ತಿಂಗಳುಗಳ ಕಾಲ ತಾನು ಯಾರು ತನ್ನ ಹಿನ್ನೆಲೆ ಏನು ಎಂಬುದನ್ನು ಯಾರಿಗೂ ಕೂಡ ತಿಳಿಸದೆ ಕಷ್ಟಪಟ್ಟು ತಮ್ಮ ಸ್ವಂತ ದುಡಿಮೆಯಿಂದ ಹಣ ಸಂಪಾದನೆ ಮಾಡಲು ಮುಂದಾಗುತ್ತಾರೆ. ಈ ಸಮಯದಲ್ಲಿ ನಟಿ ಮೀರಾ ಜಾಸ್ಮಿನ್ ಅವರ ಪರಿಚಯವಾಗಿ ಅವರೊಂದಿಗೆ ಸ್ನೇಹವಾಗಿ ತದನಂತರ ಅವರಿಂದ ಹಲವಾರು ಮಾನವೀಯ ಗುಣಗಳನ್ನು ಕಲಿಯುತ್ತಾರೆ. ಈ ಸಮಯದಲ್ಲಿ ಮೀರಾ ಜಾಸ್ಮಿನ್ ಅವರು ಕೂಡ ಅಪ್ಪು ಅವರನ್ನು ಇಷ್ಟಪಡುವದಕ್ಕೆ ಪ್ರಾರಂಭ ಮಾಡುತ್ತಾರೆ ರಮ್ಯಾ ಹಾಗೂ ಮೀರಾ ಜಾಸ್ಮಿನ್ ಇಬ್ಬರೂ ಕೂಡ ಆತ್ಮೀಯ ಸ್ನೇಹಿತರು ಆದರೆ ಇಬ್ಬರೂ ಕೂಡ ಅಪ್ಪು ಅವರನ್ನು ಇಷ್ಟಪಡುವುದನ್ನು ನಾವು ಈ ಸಿನಿಮಾದಲ್ಲಿ ನೋಡಬಹುದಾಗಿದೆ.

ಬಹಳ ದಿನದ ನಂತರ ಅಪ್ಪುಗೆ ಇವರಿಬ್ಬರೂ ಕೂಡ ಆತ್ಮೀಯ ಸ್ನೇಹಿತರು ಅಂತ ತಿಳಿಯುತ್ತದೆ ತದನಂತರ ರಮ್ಯ ಮತ್ರು ಜಾಸ್ಮಿನ್ ಇಬ್ಬರಿಗೂ ಕೂಡ ಅಪ್ಪು ಅವರನ್ನು ನಾವಿಬ್ಬರು ಇಷ್ಟಪಡುತ್ತೇವೆ ತಿಳಿಯುತ್ತದೆ. ಆ ಸಮಯದಲ್ಲಿ ಒಬ್ಬರನ್ನೊಬ್ಬರು ತ್ಯಾಗ ಮಾಡುವುದಕ್ಕೆ ಸಿದ್ಧ ಆಗಿರುತ್ತಾರೆ ಈ ವಿಚಾರ ತಿಳಿದಂತಹ ಅಪ್ಪು ಇಬ್ಬರಿಗೂ ಕೂಡ ಮೋಸ ಆಗಬಾರದು ಎಂದು ಭಾವಿಸಿ ಇವರಿಬ್ಬರೂ ಕೂಡ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕು ಅಂತ ಅಂದುಕೊಳ್ಳುತ್ತಾರೆ. ಅದೇ ಸಮಯದಲ್ಲಿ ಈ ಸಿನಿಮಾಗೆ ಇಬ್ಬರು ನಟರ ಅತಿಥಿ ಪಾತ್ರವನ್ನು ಕಾರ್ಯನಿರ್ವಹಿಸ ಬಲ್ಲಂತಹ ವ್ಯಕ್ತಿಗಳು ಬೇಕಾಗಿರುತ್ತಾರೆ.

ಆಗ ರಾಘವೇಂದ್ರ ರಾಜಕುಮಾರ್ ಅವರು ನಟ ಆದಿತ್ಯ ಹಾಗೂ ದರ್ಶನ್ ಅವರನ್ನು ಈ ಪಾತ್ರದಲ್ಲಿ ಹಾಕಿಕೊಂಡರೆ ಈ ಸಿನಿಮಾ ಉತ್ತಮವಾಗಿ ಬರುತ್ತದೆ ಅಂತ ಅಪ್ಪು ಅವರಿಗೆ ಸಲಹೆಯನ್ನು ನೀಡುತ್ತಾರೆ. ಅದಕ್ಕೆ ಚಿತ್ರದ ನಿರ್ದೇಶಕ ನಿರ್ಮಾಪಕ ಹಾಗೂ ಅಪ್ಪು ಎಲ್ಲರೂ ಕೂಡ ಒಮ್ಮತವನ್ನು ಸೂಚಿಸುತ್ತಾರೆ ತದನಂತರ ರಾಘಣ್ಣ ದರ್ಶನ್ ಅವರಿಗೆ ಕರೆ ಮಾಡಿದರು ಅರಸು ಎಂಬ ಸಿನಿಮಾದಲ್ಲಿ ನೀನು ಅತಿಥಿ ಪಾತ್ರವನ್ನು ಮಾಡಬೇಕು ಅಂತ ಹೇಳುತ್ತಾರೆ.

ಇದಕ್ಕೆ ದರ್ಶನ್ ಅವರು ಖಂಡಿತವಾಗಿಯೂ ಕೂಡ ಮಾಡುತ್ತೇನೆ ಅಣ್ಣ ಅಂತ ಸ್ವಲ್ಪ ಕೂಡ ಯೋಚನೆ ಮಾಡದೆ ಹೇಳುತ್ತಾರೆ ಅದರಂತೆ ದರ್ಶನ ಹಾಗೂ ಆದಿತ್ಯ ಇಬ್ಬರೂ ಕೂಡ ಈ ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ಮಾಡಲು ಮುಂದಾಗುತ್ತಾರೆ. ಆದರೆ ಈ ಸಿನಿಮಾದ ಕಾರ್ಯವೆಲ್ಲ ಮುಗಿದ ನಂತರ ದರ್ಶನ್ ಅವರಿಗೆ ಸಂಭಾವನೆಯನ್ನು ನೀಡುವಂತಹ ಸಮಯ ಬರುತ್ತದೆ. ಆ ಸಮಯದಲ್ಲಿ ರಾಘಣ್ಣ ಅವರು ಸಂಭಾವನೆಯನ್ನು ತೆಗೆದುಕೊಳ್ಳುವಂತೆ ದರ್ಶನ್ ಅವರಿಗೆ ಮನವಿ ಮಾಡಿಕೊಳ್ಳುತ್ತಾರೆ. ಆದರೆ ದರ್ಶನ್ ಅವರು ಯಾವುದೇ ಕಾರಣಕ್ಕೂ ಕೂಡ ನಾನು ಈ ಪಾತ್ರ ಮಾಡುವುದಕ್ಕೆ ಸಂಭಾವನೆಯನ್ನು ಪಡೆದುಕೊಳ್ಳುವುದಿಲ್ಲ ದಯವಿಟ್ಟು ನೀವು ನನಗೆ ಸಂಭಾವನೆಯನ್ನು ನೀಡಬಾರದು ಅಂತ ಖಡಕ್ಕಾಗಿ ಹೇಳಿರುತ್ತಾರೆ. ಆದರೆ ರಾಘಣ್ಣ ಅವರಿಗೆ ಸಂಭಾವನೆಯನ್ನು ನೀಡದೆ ಹೇಗೆ ಇವರ ಬಳಿ ನಟನೆಯನ್ನು ಮಾಡಿಸುವುದು ಅಂತ ತುಂಬಾನೆ ಯೋಚನೆ ಮಾಡುತ್ತಾರೆ.

ಆದರೂ ಕೂಡ ದರ್ಶನ್ ಅವರು ಯಾವುದೇ ಕಾರಣಕ್ಕೂ ಕೂಡ ಒಂದು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುವುದಕ್ಕೆ ಒಂದು ರೂಪಾಯಿ ಸಂಭಾವನೆಯನ್ನು ಕೂಡ ಪಡೆದುಕೊಳ್ಳುವುದಿಲ್ಲ. ಅಷ್ಟೇ ಅಲ್ಲದೆ ನಮ್ಮ ತಂದೆ ತೂಗುದೀಪ ಶ್ರೀನಿವಾಸ್ ಅವರು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ನಿಮ್ಮ ಕುಟುಂಬದಿಂದ ಸಾಕಷ್ಟು ಸಹಾಯವನ್ನು ಪಡೆದುಕೊಂಡಿದ್ದಾರೆ. ಹೀಗಿರುವಾಗ ನಾನು ಹೇಗೆ ಅಪ್ಪು ಅವರ ಸಿನಿಮಾದಲ್ಲಿ ನಟನೆ ಮಾಡಲು ಸಂಭಾವನೆಯನ್ನು ಪಡೆದುಕೊಳ್ಳಲು ಸಾಧ್ಯ ಅಂತ ರಾಘಣ್ಣ ಅವರ ಮನವೊಲಿಸಲು ಪ್ರಯತ್ನ ಪಡುತ್ತಾರೆ. ಇದರಿಂದಲೇ ತಿಳಿಯುತ್ತದೆ ದರ್ಶನ್ ಅವರ ದೊಡ್ಡ ಗುಣ ಎಂತಹದು ಅಂತ. ದರ್ಶನ್ ಮಾತುಗಳನ್ನು ಕೇಳಿದಂತಹ ರಾಘಣ್ಣ ಹಾಗೂ ಅಪ್ಪು ಅವರು ಇಬ್ಬರು ಕೂಡ ಭಾವುಕರಾಗಿ ಸರಿ ಆಯಿತು ಸಂಭಾವನೆಯನ್ನು ನೀಡುವುದಿಲ್ಲ ಅಂತ ಹೇಳುತ್ತಾರೆ ಇದಕ್ಕೆ ದರ್ಶನ್ ಅವರು ತುಂಬ ಸಂತೋಷಪಟ್ಟು ಈ ಸಿನಿಮಾದಲ್ಲಿ ನಟನೆ ಮಾಡುತ್ತಾರೆ.

ಸಿನಿಮಾ ಅಂದುಕೊಂಡ ಮಾದರಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತದೆ ತದನಂತರ ತೆರೆಯ ಮೇಲೆ ಭರ್ಜರಿಯಾದಂತಹ ಪ್ರದರ್ಶನವನ್ನು ನೀಡುತ್ತದೆ. ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ನು ಕೂಡ ಪಡೆದುಕೊಳ್ಳುತ್ತದೆ ಈ ಒಂದು ಸಿನಿಮಾದ ವಿಜಯಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ದರ್ಶನ್ ಅವರು ಕೂಡ ಕಾರಣರಾಗಿದ್ದಾರೆ ಎಂಬುವುದು ಅಪ್ಪು ಮತ್ತು ರಾಘಣ್ಣ ಅವರಿಗೆ ತಿಳಿಯುತ್ತದೆ. ತದನಂತರ ಸರ್ಶನ್ ಅವರಿಗೆ ಸಂಭಾವನೆಯನ್ನು ಕೊಟ್ಟರೆ ತೆಗೆದುಕೊಳ್ಳುವುದಿಲ್ಲ ಆದರೂ ಕೂಡ ಏನೂ ನೀಡದೆ ಇದ್ದರೆ ನನ್ನ ಮನಸ್ಸಿಗೆ ಸಮಾಧಾನ ಆಗುವುದಿಲ್ಲ ಅಂತ ಅಪ್ಪು ರಾಘಣ್ಣನ ಬಳಿ ಹೇಳಿಕೊಳ್ಳುತ್ತಾರೆ ಅವರು ಸರಿ ನಾವು ಹಣವನ್ನು ಕೊಟ್ಟರೆ ದರ್ಶನ್ ಅವರು ಸ್ವೀಕರಿಸುವುದಿಲ್ಲ. ಹಣಕ್ಕೆ ಬದಲಾಗಿ ಏನಾದರೂ ಒಂದು ಉಡುಗೊರೆಯನ್ನು ಅವರಿಗೆ ನೀಡೋಣ ಅಂತ ನಿರ್ಧಾರ ಮಾಡುತ್ತಾರೆ ಅದರಂತೆ ರಾಘಣ್ಣ ಅಪ್ಪು ಇಬ್ಬರೂ ಕೂಡ ಹೋಗಿ ಒಂದು ದುಬಾರಿ ಬೆಲೆಯ ವಾಚ್ ಅನ್ನು ಖರೀದಿ ಮಾಡಿಕೊಂಡು ಬಂದು ದರ್ಶನ್ ಮನೆಗೆ ಭೇಟಿ ನೀಡುತ್ತಾರೆ.

ಆ ಸಮಯದಲ್ಲಿ ದರ್ಶನ್ ಬಳಿ ಅಪ್ಪು ಈ ಒಂದು ಸಿನಿಮಾ ಅಂದುಕೊಂಡ ಮಾದರಿಯಲ್ಲಿ ಹಿಟ್ ಆಯಿತು ಈ ಒಂದು ಸಿನಿಮಾ ಜಯಗಳಿಸಬೇಕಾದರೆ ನೀನು ಕೂಡ ಕಾರಣ ಅಂತ ಹೇಳುತ್ತಾರೆ. ತದನಂತರ ದರ್ಶನ್ ಅವರಿಗೆ ಒಂದು ಉಡುಗೊರೆಯನ್ನು ಕೊಡುತ್ತಾರೆ ಆದರೆ ದುಬಾರಿ ಬೆಲೆಯ ವಾಚ್ ಅನ್ನು ನೋಡಿ ದರ್ಶನ್ ಅವತ್ತೆ ನಾನು ನಿಮಗೆ ಸಂಭಾವನೆಯನ್ನು ಬೇಡ ಅಂತ ಹೇಳಿದರೂ ಕೂಡ ನೀವು ನನಗೆ ಉಡುಗರೆ ತಂದಿದ್ದೀರಿ ದಯವಿಟ್ಟು ಇದು ನನಗೆ ಬೇಡ ಅಂತ ಹೇಳುತ್ತಾರೆ. ಆ ಸಮಯದಲ್ಲಿ ರಾಘಣ್ಣ ಮತ್ತು ರಾಘಣ್ಣ ಅವರು ಇದನ್ನು ಸಂಭಾವನೆ ಅಂತ ತಿಳಿದುಕೊಳ್ಳಬೇಡ ನಮ್ಮ ಮನೆಯಲ್ಲಿ ಇರುವಂತಹ ಪ್ರೀತಿಪಾತ್ರರಿಗೆ ನಾವು ಒಂದು ಉಡುಗೊರೆಯನ್ನು ಕೊಡುತ್ತೇವೆ. ಅದೇ ರೀತಿ ನೀನು ಕೂಡ ನಮ್ಮ ಕುಟುಂಬಸ್ಥರಲ್ಲಿ ಒಬ್ಬರು ಹಾಗಾಗಿ ನಾವು ಪ್ರೀತಿಯಿಂದ ತಂದಂತಹ ಊ ಉಡುಗೊರೆಯನ್ನು ನೀನು ನಿರಾಕರಿಸಬೇಕು ದಯವಿಟ್ಟು ತೆಗೆದುಕೊಳ್ಳಬೇಕು ಎಂದು ಅಪ್ಪ ಮತ್ತು ರಾಗಣ್ಣ ಅವರು ತುಂಬಾನೇ ವಿನಮ್ರತೆಯಿಂದ ಕೇಳುತ್ತಾರೆ.

ಈ ಪ್ರೀತಿಗೆ ಒಪ್ಪಿಕೊಂಡಂತೆ ದರ್ಶನ್ ಅವರು ಅಪ್ಪು ನೀಡಿದಂತಹ ವಾಚ್ ಅನ್ನು ಪಡೆದುಕೊಳ್ಳುತ್ತಾರೆ ಜೊತೆಗೆ ಅಪ್ಪು ಹಾಗೂ ರಾಘಣ್ಣ ಅವರಿಗೆ ಧನ್ಯವಾದವನ್ನು ಕೂಡ ಸಲ್ಲಿಸುತ್ತಾರೆ. ಏಕೆಂದರೆ ತಾವು ನಟನೆ ಮಾಡಿದಂತಹ ಈ ಒಂದು ಸಿನಿಮಾದ ಅತಿಥಿ ಪಾತ್ರಕ್ಕಾಗಿ ನನಗೆ ಇಷ್ಟು ಗೌರವವನ್ನು ಸಲ್ಲಿಸಿದರು ಅಂತ ಹೇಳುತ್ತಾರೆ. ನಿಜಕ್ಕೂ ಕೂಡ ಇಲ್ಲಿ ದರ್ಶನ್ ಅವರ ದೊಡ್ಡ ಗುಣವನ್ನು ನಾವು ಮೆಚ್ಚಿಕೊಳ್ಳಬೇಕು ಅಲ್ಲದೆ ಅಪ್ಪು ಮತ್ತು ರಾಘಣ್ಣ ಅವರ ಈ ಒಂದು ಕೆಲಸಕ್ಕೂ ಕೂಡ ನಾವು ಪ್ರಶಂಸೆಯನ್ನು ನೀಡಬೇಕು. ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ರಶ್ಮಿಕಾ ಗೆ ಬುದ್ಧಿ ಕಲಿಸಲು ಸಾಯಿ ಪಲ್ಲವಿ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ರ.? ಇವರ ಕನ್ನಡ ಪ್ರೀತಿಯನ್ನು ನೋಡಿದರೆ ಎಂಥವರದರೂ ಕೂಡ ನಿಜಕ್ಕೂ ಹೆಮ್ಮೆ ಪಡುತ್ತಾರೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಶ್ಮಿಕ ಮದ್ದಣ್ಣ ಅವರು 2017 ರಲ್ಲಿ “ಕಿರಿಕ್ ಪಾರ್ಟಿ” ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಕನ್ನಡದ ಸಮರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಇವರ ನಟನೆ ಮಾಡಿದ ನಂತರ ಹಲವಾರು ಭಾಷೆಗಳಲ್ಲಿ ಇವರಿಗೆ ಸಿನಿಮಾ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ಮೊದಲಿಗೆ ವಿಜಯ್ ದೇವರಕೊಂಡ ಅವರ “ಗೀತ ಗೋವಿಂದಂ” ಎಂಬ ತೆಲುಗು ಸಿನಿಮಾದಲ್ಲಿ ನಾಯಕ ನಟಿಯಾಗಿ ಅವಕಾಶ ದೊರೆಯುತ್ತದೆ. ತದನಂತರ ಸಿನಿಮಾ ಬಾಕ್ಸಾಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್‌ ಅನ್ನು ಕೊಡ ಮಾಡುತ್ತದೆ. ಈ ಸಿನಿಮಾ ಹಿಟ್ ಆದ ನಂತರ ರಶ್ಮಿಕ ಮದ್ದಣ್ಣ ಅವರ ಬೇಡಿಕೆ ಹೆಚ್ಚಾಗುತ್ತದೆ ನಂತರ ತೆಲುಗಿನಲ್ಲಿ ಹಲವಾರು ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ತೆರೆಯನ್ನು ಹಂಚಿಕೊಳ್ಳುತ್ತಾರೆ. ಚಿರಂಜೀವಿ ಸರ್ಜಾ, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ಮಹೇಶ್ ಬಾಬು ಹೀಗೆ ಬಹಳಷ್ಟು ನಾಯಕರ ಜೊತೆಗೆ ತೆರೆಯನ್ನು ಹಂಚಿಕೊಳ್ಳುತ್ತಾರೆ.

ಅನಂತರ ಈಗ ತಮಿಳು ಸಿನಿಮಾ ಕ್ಷೇತ್ರ ಹೋಗೋಣ ಕಾಲಿಟ್ಟು ದಳಪತಿ ವಿಜಯ್ ಅವರ ಜೊತೆಯಲ್ಲಿ ನಟಿಯಾಗಿ ನಡೆಸುತ್ತಿದ್ದಾರೆ ಕನ್ನಡಕ್ಕಿಂತಲೂ ಈಗ ಹೆಚ್ಚಾಗಿ ಪರಭಾಷೆಯಲ್ಲೇ ತುಂಬಾನೇ ಬ್ಯುಸಿ ಆಗಿರುವಂತಹ ರಶ್ಮಿಕ ಅವರು ಇದೀಗ ಕನ್ನಡ ಭಾಷೆಯನ್ನು ಅಸಡ್ಡೆ ಮಾಡುತ್ತಿರುವುದು ನಿಜಕ್ಕೂ ಕೂಡ ತುಂಬಾನೇ ಶೋಚನೀಯ ಅಂತ ಹೇಳಬಹುದು. ಏಕೆಂದರೆ ಇವರು ಹುಟ್ಟು ಬೆಳದದ್ದು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡದ್ದು ಎಲ್ಲವೂ ಕೂಡ ಕರ್ನಾಟಕದಲ್ಲಿ ಮತ್ತು ಕನ್ನಡದಲ್ಲಿ ಆದರೆ ಈಗ ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಭಾಷೆಯಲ್ಲಿ ನಟಿಯಾದೆ ಎಂಬ ಕಾರಣಕ್ಕಾಗಿ ನನಗೆ ಕನ್ನಡ ಭಾಷೆ ಸರಿಯಾಗಿ ಮಾತನಾಡುವುದಕ್ಕೆ ಬರುವುದಿಲ್ಲ. ನಾನು ಬೇರೆ ಭಾಷೆಗಳಲ್ಲಿ ತುಂಬಾ ಚೆನ್ನಾಗಿ ಮಾತನಾಡುತ್ತೇನೆ ಅಂತ ಸಂದರ್ಶನಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ

ಇದನ್ನು ಕೇಳಿದಂತಹ ಕನ್ನಡಿಗರು ನಿಜಕ್ಕೂ ಕೂಡ ಆ’ಕ್ರೋ’ಶವನ್ನು ವ್ಯಕ್ತಪಡಿಸಿದ್ದಾರೆ ಏಕೆಂದರೆ ಮೂಲತಹ ಕನ್ನಡದವರೇ ಕೊಡಗಿನವರ ಕನ್ನಡ ಬರುತ್ತದೆ. ಆದರೂ ಕೂಡ ಇವರಿಗೆ ಒಂದಷ್ಟು ಸಿನಿಮಾಗಳಿಂದ ಹೆಸರು ಸಿಕ್ಕಿತು ಎಂಬ ಕಾರಣಕ್ಕಾಗಿ ಈಗ ಕನ್ನಡವನ್ನೇ ಮರೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ನೆಟ್ಟಿಗರ ವಾದವಾಗಿದೆ. ಇದಕ್ಕೆ ಪೂರಕವಾಗುವಂತೆ ನಮ್ಮ ಸ್ಯಾಂಡಲ್ ವುಡ್ ನ ಹಲವಾರು ನಟರು ಮತ್ತು ನಟಿಯರು ಎಲ್ಲ ವೇದಿಕೆಗಳಲ್ಲೂ ಕೂಡ ನಾವು ಬೆಳೆದು ಬಂದದ್ದು ಕನ್ನಡ ಭಾಷೆಯಿಂದ ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಹಾಗಾಗಿ ನಾವು ಎಲ್ಲಿ ಹೋಗಿದ್ದರು ಕೂಡ ಮೊದಲು ಕನ್ನಡಕ್ಕೆ ಮತ್ತು ಕನ್ನಡ ಇಂಡಸ್ಟ್ರಿಗೆ ಗೌರವವನ್ನು ಸಲ್ಲಿಸುತ್ತೇವೆ. ಅದೇ ರೀತಿ ಪರಭಾಷೆಗಳಿಗೆ ಕೂಡ ಗೌರವವನ್ನು ನೀಡುತ್ತೇವೆ ಆದರೆ ನಮ್ಮ ಮೊದಲ ಆದ್ಯತೆ ಕನ್ನಡ ಮಾತ್ರ ಆಗಿರುತ್ತದೆ ಅಂತ ಹೇಳಿಕೊಂಡಿದ್ದರು. ಯಶ್ ಆಗಿರಬಹುದು, ಅಪ್ಪು ಆಗಿರಬಹುದು, ಸುದೀಪ್ ಆಗಿರಲಿ ಅಥವಾ ರಚಿತರಾಮ್ ಆಗಿರಲಿ ಹೀಗೆ ಕನ್ನಡದ ಬಹುತೇಕ ನಟ-ನಟಿಯರು ಬೇರೆ ಭಾಷೆಗಳಿಗೆ ವೇದಿಕೆಯಲ್ಲಿ ಸಂಭಾಷಣೆ ಮಾಡುವುದಕ್ಕಿಂತ ಮುಂಚೆ ಕನ್ನಡದಲ್ಲಿ ತಮ್ಮ ಮಾತನ್ನು ಪ್ರಾರಂಭ ಮಾಡುವುದನ್ನು ನಾವು ನೋಡಬಹುದಾಗಿದೆ.

ಬೆರೆ ನಟ-ನಟಿಯರಿಗೆ ಕನ್ನಡದ ಮೇಲೆ ಇಷ್ಟೊಂದು ಅಭಿಮಾನವಿದೆ ಆದರೆ ರಶ್ಮಿಕ ಮದ್ದಣ್ಣ ಅವರಿಗೆ ಮಾತ್ರ ಅಭಿಮಾನ ಯಾಕೆ ಇಲ್ಲ ಎಂಬುದು ಇದೀಗ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಅದೇನೇ ಆಗಲಿ ಇದು ಒಂದು ವಿಚಾರ ಈಗ ಮತ್ತೊಂದು ವಿಚಾರ ಏನೆಂದರೆ ತೆಲುಗಿನ ಸಾಯಿ ಪಲ್ಲವಿ ಅವರು ಕನ್ನಡ ಭಾಷೆಯನ್ನು ಕಲಿಯುತ್ತಿರುವುದು ನೋಡಿದರೆ ನಿಜಕ್ಕೂ ಆಶ್ಚರ್ಯ ಅನಿಸುತ್ತದೆ. ಅಷ್ಟೇ ಅಲ್ಲದೆ ಕನ್ನಡಭಾಷೆಗೆ ಇರುವಂತಹ ತಾಕತ್ತು ಮತ್ತು ಶಕ್ತಿ ಎಷ್ಟು ಎಂಬುದನ್ನು ತೆಲುಗಿನ ನಟಿ ತೋರಿಸಿಕೊಟ್ಟಿದ್ದಾರೆ ಎಂದು ಕೂಡ ಹೇಳಬಹುದು. ಹೌದು ಸಾಯಿ ಪಲ್ಲವಿ ಅವರು ಮೂಲತಃ ತೆಲುಗಿನವರು ತೆಲುಗಿನಲ್ಲಿ ಬಹಳಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತೆಲುಗು ಮಾತ್ರವಲ್ಲದೇ ತಮಿಳು ಮತ್ತು ಮಲಯಾಳಂ ಕೂಡ ಹಲವಾರು ಸಿನಿಮಾಗಳಿಗೆ ನಾಯಕ ನಟಿಯಾಗಿ ಅಭಿನಯ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರು ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳನ್ನು ತುಂಬಾ ಸರಳವಾಗಿ ಮಾತನಾಡುತ್ತಾರೆ. ಇವರಿಗೆ ಇದು ಕಷ್ಟದಾಯಕ ವೇನೆಲ್ಲ ಏಕೆಂದರೆ ಬಹಳ ವರ್ಷದಿಂದಲೂ ಕೂಡ ಈ ಸಿನಿಮಾ ಕ್ಷೇತ್ರದಲ್ಲಿ ಇವರು ಕೆಲಸ ಮಾಡಿದ್ದಾರೆ.

ಆದರೆ ಇಲ್ಲಿಯವರೆಗೂ ಕೂಡ ಸಾಯಿ ಪಲ್ಲವಿ ಅವರು ಕನ್ನಡ ಭಾಷೆ ಯಾವ ಸಿನಿಮಾದಲ್ಲೂ ಕೂಡ ನಟನೆ ಮಾಡಿಲ್ಲ ಆದರೆ ಮೊಟ್ಟಮೊದಲ ಬಾರಿಗೆ ಇವರು “ಗಾರ್ಗಿ” ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಈ ಸಿನಿಮಾ ಐದು ಭಾಷೆಗಳಲ್ಲಿ ಕೂಡ ಬಿಡುಗಡೆ ಕಾಣುತ್ತಿದೆ ಹಾಗಾಗಿ ಎಲ್ಲಾ ಭಾಷೆಗೂ ಕೂಡ ಸ್ವತಃ ಸಾಯಿ ಪಲ್ಲವಿ ವಾಯ್ಸ್ ಡಬ್ಬಿಂಗ್ ಮಾಡುತ್ತಿದ್ದಾರೆ. ವಿಶೇಷ ಏನೆಂದರೆ ಕನ್ನಡ ಬರದೇ ಇದ್ದರೂ ಕೂಡ ಕನ್ನಡವನ್ನು ಕಲಿತುಕೊಂಡು ಇದೀಗ ವಾಯ್ಸ್ ಡಬ್ಬಿಂಗ್ ನೀಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಕೂಡ ಇವರ ಪರಿಶ್ರಮಕ್ಕೆ ಹಾಗೂ ಇವರ ಕನ್ನಡ ಅಭಿಮಾನಕ್ಕೆ ನಾವು ಮೆಚ್ಚಲೇಬೇಕು. ಒಂದು ವೇಳೆ ಇವರು ಕನ್ನಡ ಭಾಷೆಯನ್ನು ಕಡೆಗಣಿಸುವುದು ಆಗಿದ್ದರೆ ನನಗೆ ಕನ್ನಡ ಬರುವುದಿಲ್ಲ ನನಗೆ ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಸಾಧ್ಯವಿಲ್ಲ ನೀವು ಬೇರೆ ವ್ಯಕ್ತಿಗಳಿಂದ ವಾಯ್ಸ್ ಡಬ್ಬಿಂಗ್ ಮಾಡಿಸಿಕೊಳ್ಳಿ ಅಂತ ಹೇಳಬಹುದಾಗಿತ್ತು.

ಆದರೆ ಸಾಯಿ ಪಲ್ಲವಿ ಅವರು ಈ ರೀತಿ ಮಾಡಲಿಲ್ಲ ಬದಲಾಗಿ ಸ್ವತಃ ತಾವೇ ಕನ್ನಡದ ಒಂದೊಂದು ಪದಗಳನ್ನು ಅಕ್ಷರಗಳನ್ನು ಕಲಿತು ಈ ಸಿನಿಮಾಗೆ ನಾನೇ ಡಬ್ಬಿಂಗ್ ಮಾಡಬೇಕು ಅಂತ ಡಬ್ಬಿಂಗ್ ಮಾಡುತ್ತಿದ್ದಾರೆ. ಸದ್ಯಕ್ಕೆ ಸಾಯಿ ಪಲ್ಲವಿ ಅವರು ಕನ್ನಡ ಪದಗಳನ್ನು ಕಲಿಯುತ್ತಿರುವಂತಹ ಹಾಗೂ ಕನ್ನಡ ಡೈಲಾಗ್ ಗಳನ್ನು ವಾಯ್ಸ್ ಓವರ್ ಮಾಡುತ್ತಿರುವಂತಹ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದಂತಹ ಕನ್ನಡ ಅಭಿಮಾನಿಗಳು ಮತ್ತು ನೆಟ್ಟಿಗರು ಸಾಯಿ ಪಲ್ಲವಿ ಅವರಿಗೆ ಮೆಚ್ಚಿಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ನಮ್ಮ ನೆಲದಲ್ಲಿ ಹುಟ್ಟಿ ನಮ್ಮ ಭಾಷೆಯಲ್ಲಿ ಮೊದಲ ಬಾರಿಗೆ ಸಿನಿಮಾ ಅವಕಾಶವನ್ನು ಗಿಟ್ಟಿಸಿಕೊಂಡು ಈಗ ಪರಭಾಷೆಯಲ್ಲಿ ಮಿಂಚುತ್ತಿರುವಂತಹ ನಟ-ನಟಿಯರಿಗಿಂತ ಸಾಯಿ ಪಲ್ಲವಿ ಅವರು ಎಷ್ಟೋ ಮೇಲು ಅಂತ ಹೇಳಿದ್ದಾರೆ ನಿಜಕ್ಕೂ ಕೂಡ ಸಾಯಿ ಪಲ್ಲವಿ ಅವರ ಒಂದು ಕನ್ನಡಾಭಿಮಾನವನ್ನು ನಾವು ಗೌರವಿಸಲೇಬೇಕು.

ಇನ್ನು ಮುಂದೆಯಾದರೂ ರಶ್ಮಿಕ ಮದ್ದಣ್ಣ ಅವರು ಸ್ವಲ್ಪವಾದರೂ ಕೂಡ ಕನ್ನಡದ ಬಗ್ಗೆ ಪ್ರೀತಿ ಮತ್ತು ಒಲವನ್ನು ಇಟ್ಟುಕೊಳ್ಳುವುದು ಒಳ್ಳೆಯದು ಏಕೆಂದರೆ ಬೇರೆ ಭಾಷೆಯ ನಟ-ನಟಿಯರಿಗೆ ಇರುವಷ್ಟು ಕಿಂಚಿತ್ತು ಗೌರವ ಎಂಬುದು ರಶ್ಮಿಕ ಮದ್ದಣ್ಣ ಅವರಿಗೆ ಇಲ್ಲ ಅಂತ ಅನಿಸುತ್ತದೆ. ಇನ್ನು ಮುಂದೆಯಾದರೂ ಸಾಯಿ ಪಲ್ಲವಿ ಅವರನ್ನು ನೋಡಿ ಇವರು ಕಲಿತುಕೊಳ್ಳಲಿ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.‌ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ನೀವೇನಾದರೂ ಸಾಯಿ ಪಲ್ಲವಿ ಅವರು ಮಾಡಿದಂತಹ ಈ ಕೆಲಸವನ್ನು ಮೆಚ್ಚುವುದಾದರೆ ಕಾಮೆಂಟ್ ಬಾಕ್ಸ್ ನಲ್ಲಿ ನಮಗೆ ಸಾಯಿಪಲ್ಲವಿ ಅಂತ ಹೇಳಿ, ರಶ್ಮಿಕ ಮದ್ದಣ್ಣ ಅವರ ಮಾಡುತ್ತಿರುವಂತಹ ಅವಮಾನವನ್ನು ನೀವು ಖಂ’ಡಿಸುವುದಾದರೆ ರಶ್ಮಿಕ ಮದ್ದಣ್ಣ ಅಂತ ಕಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

ಮೇಘನಾ ರಾಜ್ ಮಗುವನ್ನು ಅಪ್ಪು ಎತ್ತಿಕೊಂಡಿರುವ ರೀತಿ ಎಡಿಟ್ ಮಾಡಿರುವಂತಹ ಫೋಟೋ ನೋಡಿ ಮೇಘನಾ ಕ’ಣ್ಣೀರು ಹಾಕಿ ಹೇಳಿದ್ದೇನು ಗೊತ್ತ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ಯಾಂಡಲ್ ವುಡ್ ನಲ್ಲಿ ಅಪ್ಪು ವಿಶೇಷವಾದಂತಹ ಸ್ಥಾನಮಾನವನ್ನು ಗಳಿಸಿಕೊಂಡಿದ್ದಂತಹ ವ್ಯಕ್ತಿ ಅಷ್ಟೇ ಅಲ್ಲದೆ ಸಮಾಜದಲ್ಲಿಯೂ ಕೂಡ ಇವರಿಗೆ ಉನ್ನತವಾದ ಗೌರವವನ್ನು ನೀಡಿದ್ದರು. ಇದಕ್ಕೆ ಮುಖ್ಯ ಕಾರಣ ಅವರಲ್ಲಿ ಇದ್ದಂತಹ ಮಾನವೀಯ ಗುಣಗಳು ಅಂತನೇ ಹೇಳಬಹುದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಟ-ನಟಿಯರು ಇರುವುದನ್ನು ನಾವು ನೋಡಬಹುದು. ಅಷ್ಟೇ ಅಲ್ಲದೆ ಅವರ ಬಳಿ ಸಾಕಷ್ಟು ಸಂಪತ್ತು ಇರುವುದನ್ನು ಕೂಡ ನೋಡಬಹುದು ಆದರೆ ಎಲ್ಲರಿಗೂ ಕೂಡ ಎಲ್ಲಾ ರೀತಿಯಲ್ಲೂ ಕೂಡ ಸಹಾಯ ಮಾಡಿದಂತಹ ಏಕೈಕ ವ್ಯಕ್ತಿಯಂದರೆ ಅದು ಅಪ್ಪು ಅವರು ಅಂತನೇ ಹೇಳಬಹುದು. ಅವರು ಬದುಕಿದ್ದಾಗ ಅವರ ಸಹಾಯಗಳು ಒಂದು ಕೂಡ ಹೊರಬರಲಿಲ್ಲ ಆದರೆ ಅವರು ವಿ’ಧಿ’ವ’ಶರಾದ ನಂತರ ಪ್ರತಿನಿತ್ಯವು ಕೂಡ ಒಂದಲ್ಲ ಒಂದು ರೀತಿಯಲ್ಲಿ ಅವರು ಮಾಡಿದಂತಹ ಸಹಾಯಗಳು ಬೆಳಕಿಗೆ ಬಂದಿದೆ.

ಇದರಿಂದಲೇ ನಮಗೆ ಅರ್ಥವಾಗುತ್ತದೆ ಅವರು ಎಷ್ಟು ಮಾನವೀಯ ಗುಣ ಲಕ್ಷಣಗಳನ್ನು ಒಳಗೊಂಡಿದ್ದರೂ ಅಂತ ಇದು ಒಂದು ಕಥೆಯಾದರೆ ಮತ್ತೊಂದು ಕಥೆಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಬೆಳೆದು ನಿಲ್ಲಬೇಕಾದಂತಹ ವ್ಯಕ್ತಿ ಅಂದರೆ ಅದು ಚಿರಂಜೀವಿ ಸರ್ಜಾ ಅಂತನೇ ಹೇಳಬಹುದು‌. ಹೌದು 2007ರಲ್ಲಿ ವಾಯುಪುತ್ರ ಎಂಬ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸುವುದರ ಮೂಲಕ ಚಿರಂಜೀವಿ ಸರ್ಜಾ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ್ದರು ಅಲ್ಲಿಂದ ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸುಮಾರು 20ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಆದರೆ ವಿ’ಧಿ’ವ’ಶ 201೦ ರಲ್ಲಿ ಚಿರು ಅವರನ್ನು ನಾವೆಲ್ಲರೂ ಕೂಡ ಕಳೆದುಕೊಳ್ಳಬೇಕಾಗುತ್ತದೆ ದಿಡೀರನೆ ಹೃ’ದ’ಯಾ’ಘಾ’ತದಿಂದ ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದಾರೆ. ನಿಜಕ್ಕೂ ಕೂಡ ಅಪ್ಪು ಹಾಗೂ ಚಿರಂಜೀವಿ ಸರ್ಜಾ ಇಬ್ಬರೂ ಕೂಡ ಕನ್ನಡ ಚಲನಚಿತ್ರ ರಂಗಕ್ಕೆ ಬೇಕಾದಂತಹ ನಾಯಕನಟರು ಅವರಲ್ಲಿ ಎಲ್ಲಾ ವಿಶಿಷ್ಟ ವಾದಂತಹ ಗುಣಲಕ್ಷಣಗಳು ಇದದ್ದನ್ನು ನಾವು ನೋಡಬಹುದಾಗಿದೆ.

ಚಿರಂಜೀವಿ ಸರ್ಜಾ ನಟಿ ಮೇಘನರಾಜ್ ಅವರನ್ನು ಸುಮಾರು 10 ವರ್ಷಗಳ ಕಾಲ ಪ್ರೀತಿಸಿ ತದನಂತರ ಮದುವೆಯಾಗುತ್ತಾರೆ ಕೇವಲ 2 ವರ್ಷ ದಾಂಪತ್ಯ ಜೀವನವನ್ನು ನಡೆಸುತ್ತಾರೆ .ಮೂರನೇ ವರ್ಷಕ್ಕೆ ಕಾಲಿಡುವ ಹೊತ್ತಿಗೆ ಅವರನ್ನು ಕಳೆದುಕೊಂಡರು ಈ ಸಮಯದಲ್ಲಿ ಮೇಘಾನ ನಾಲ್ಕು ತಿಂಗಳ ಗರ್ಭಿಣಿ ಹೌದು ಈ ವಿಚಾರವನ್ನು ಅವರು ಎಲ್ಲಿಯೂ ಪ್ರಸ್ತಾಪ ಮಾಡಿಕೊಂಡಿರಲಿಲ್ಲ. ಆ ಸಮಯದಲ್ಲಿ ಲಾಕ್ ಡೌನ್ ಇದ್ದ ಕಾರಣ ವಿಶೇಷವಾದಂತಹ ಸಂದರ್ಭದಲ್ಲಿ ಈ ಒಂದು ಸಿಹಿಸುದ್ದಿಯನ್ನು ಅಭಿಮಾನಿಗಳೊಂದಿಗೆ ಮತ್ತು ಕುಟುಂಬಸ್ಥರೊಂದಿಗೆ ಹೇಳಿಕೊಳ್ಳಬೇಕು ಅಂತ ಈ ವಿಚಾರವನ್ನು ಹಾಗೆಯೇ ಮುಚ್ಚಿಟ್ಟಿದ್ದರು‌. ಆದರೆ ವಿಧಿ ಆಟ ಎಂಬುವುದು ಹೇಗಿದೆ ನೋಡಿ ಮೇಘನಾರಾಜ್ ಅವರು ಗರ್ಭಿಣಿ ಎಂಬ ವಿಚಾರ ಚಿರು ಅಗಲಿದ ನಂತರವಷ್ಟೇ ತಿಳಿಯಿತು. ಒಂದು ಕಡೆ ಖುಷಿಯ ವಿಚಾರ ಮತ್ತೊಂದು ಕಡೆ ದುಃ’ಖದ ವಿಚಾರ ಇದನ್ನು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಯಾವ ರೀತಿಯಾಗಿ ಸ್ವೀಕರಿಸಬೇಕು ಎಂಬುದು ಅರ್ಥವಾಗಲಿಲ್ಲ.

ಯಾವ ಹೆಣ್ಣಿಗೂ ಕೂಡ ಇಂತಹ ಸ್ಥಿತಿ ಬರೆದೆ ಇರಲಿ ಎಂಬುದು ನಮ್ಮೆಲ್ಲರ ಹಾರೈಕೆ ಆಗಿದೆ ಹೌದು ಚಿರು ಅವರು ಅಗಲಿದ ನಂತರ 5 ತಿಂಗಳ ಬಳಿಕ ರಾಜ ಸರ್ಜಾ ಅವರಿಗೆ ಗಂಡು ಮಗು ಜನಿಸುತ್ತದೆ. ಮಗು ಮುಖವನ್ನು ನೋಡಿ ಮೇಘನಾ ರಾಜ್ ಚಿರಂಜೀವಿ ಸರ್ಜಾ ಅವರು ಇಲ್ಲದೆ ಇರುವಂತಹ ನೋ’ವನ್ನು ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸುಮಾರು ಒಂದು ವರ್ಷಗಳ ಕಾಲ ಮಗನ ಲಾಲನೆ ಪಾಲನೆ ಪೋಷಣೆಯಲ್ಲಿ ತೊಡಗಿಕೊಂಡಿದ್ದರು. ಈಗೀಗ ಕೆಲವೊಂದಷ್ಟು ಕಾರ್ಯಕ್ರಮಗಳಲ್ಲಿ ಹಾಗೂ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಆದರೂ ಕೂಡ ತಮ್ಮ ಮಗನಿಗೆ ನೀಡುವಂತಹ ಸಮಯದಲ್ಲಿ ಅವರು ಕಿಂಚಿತ್ತೂ ರಾಜಿಮಾಡಿಕೊಳ್ಳುವುದಿಲ್ಲ. ಶೂಟಿಂಗ್ ಸಮಯದಲ್ಲಿ ಬಿಟ್ಟರೆ ಬಾಕಿ ಉಳಿದಂತಹ ಎಲ್ಲಾ ಸಮಯದಲ್ಲೂ ಕೂಡ ಮಗನ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಅಷ್ಟೇ ಅಲ್ಲದೆ ಮೇಘಾನ ಅವರೇ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ ನಾನು ಮಗನ ಜೊತೆ ಇದ್ದರೆ ನನ್ನ ಎಲ್ಲ ನೋ’ವನ್ನು ಕೂಡ ಮರೆಯುತ್ತೇನೆ ಅಷ್ಟೇ ಅಲ್ಲದೆ ರಾಯಾನ್ ಅನ್ನು ನೋಡಿದ್ದರೆ ಚಿರುವನ್ನು ನೋಡಿದಷ್ಟೇ ಸಂತೋಷವಾಗುತ್ತದೆ ಅಂತ ಹೇಳಿಕೊಂಡಿದ್ದಾರೆ.

ಇದಿಷ್ಟು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಯಾಗುತ್ತಿರುವ ಮತ್ತೊಂದು ಟ್ರೆಂಡ್ ಅಂದರೆ ಅಭಿಮಾನಿಯೊಬ್ಬರು ಪುನೀತ್ ರಾಜಕುಮಾರ್ ಅವರು ಮೇಘನರಾಜ್ ಅವರ ಮಗ ಆದಂತಹ ರಾಯಾನ್ ರಾಜ್ ಸರ್ಜಾ ಅವರ ಮಗನನ್ನು ಎತ್ತುಕೊಂಡು ಇರುವಂತಹ ಫೋಟೋವನ್ನು ಎಡಿಟ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಚಿರಂಜೀವಿ ಸರ್ಜಾ ಅಭಿಮಾನಿಗಳು ಮೇಘನಾರಾಜ್ ಅಭಿಮಾನಿಗಳು ಹಾಗೂ ಅಪ್ಪು ಅವರ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಎಡಿಟ್ ಮಾಡಿರುವ ಫೋಟೋದಲ್ಲಿ ನಗುಮುಖದ ಒಡೆಯ ಪುನೀತ್ ರಾಜಕುಮಾರ್ ರಾಯನ್ ಅವರು ಅವರನ್ನು ಎತ್ತಿಕೊಂಡಿದ್ದಾರೆ ಅದರ ಹಿಂದೆಯೇ ಸದಾಕಾಲ ನಗುವನ್ನು ಹೊಂದಿರುವಂತಹ ಚಿರಂಜೀವಿ ಸರ್ಜಾ ಅವರು ಕೂಡ ಪಕ್ಕದಲ್ಲಿ ಇರುವಂತಹ ಭಾವಚಿತ್ರವನ್ನು ಚಿತ್ರಿಸಿದ್ದಾರೆ. ಇದನ್ನು ನೋಡಿದಂತಹ ಮೇಘನಾ ರಾಜ್ ಅವರು ತಮ್ಮ ಮನದಾಳದ ಮಾತುಗಳನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ. ಅದೇನೆಂದರೆ ಇಂದು ಅಪ್ಪು ಮತ್ತು ಚಿರು ಇಬ್ಬರೂ ಕೂಡ ಇಲ್ಲದಿರುವುದನ್ನು ನನ್ನಿಂದ ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ.

ಆದರೆ ಙಗೆ ಬೇಕಾದಂತಹ ಆಪ್ತರೆಲ್ಲರೂ ಕೂಡ ಸೇರಿ ಒಂದೇ ಭಾವಚಿತ್ರದಲ್ಲಿ ಇರುವುದು, ಅಪ್ಪು ಚಿರಂಜೀವಿ ಸರ್ಜಾ ಮತ್ತು ರಾಯಾನ್ ಮೂರು ಜನರನ್ನು ಒಗ್ಗೂಡಿಸಿರುವುದನ್ನು ನೋಡಿದರೆ ನಿಜಕ್ಕೂ ಕೂಡ ಬಹಳ ಸಂತೋಷವಾಗುತ್ತದೆ. ಅಭಿಮಾನಿಗಳು ಈ ರೀತಿಯ ಫೋಟೋಗಳ ಮೂಲಕ ಕಂಡಾಗ ಅವರ ನೆನಪುಗಳು ಹಸಿರಾಗಿ ಉಳಿಯುವ ಪ್ರಯತ್ನಕ್ಕೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಎಂದು ಕಣ್ಣೀರು ಹಾಕಿದ್ದಾರೆ. ಅಭಿಮಾನಿಗಳು ಮಾಡಿದಂತಹ ಈ ಒಂದು ಕೆಲಸಕ್ಕೆ ನಾವು ಸಲಾಮ್ ಹೊಡೆಯಲೇಬೇಕು. ಅಪ್ಪು ಅವರು ಅವರು ಇಂದು ನಮ್ಮೊಂದಿಗೆ ಶಾರೀರಿಕವಾಗಿ ಇಲ್ಲದೆ ಇದ್ದರೂ ಕೂಡ ಮಾನಸಿಕವಾಗಿ ನಮ್ಮ ಜೊತೆಯಲ್ಲಿ ಇದ್ದಾರೆ ಎಂಬುದನ್ನು ಈ ಫೋಟೋ ಬೆಂಬಲಿಸುತ್ತದೆ. ಇದಕ್ಕೆ ಸ್ಪೂರ್ತಿದಾಯಕವಾಗುವಂತೆ ಇದೀಗ ಮೇಘಾನರಾಜ್ ಅವರು ಕೂಡ ಮಾತನಾಡಿರುವುದನ್ನು ನೋಡಿದರೆ ನಿಜಕ್ಕೂ ಕೂಡ ತುಂಬಾನೇ ಸಂತೋಷವಾಗುತ್ತದೆ. ಏನೇ ಆಗಲಿ ಅಭಿಮಾನಿಗಳ ಆಶೀರ್ವಾದ ಸದಾಕಾಲ ಮೇಘನಾ ರಾಜ್ ಹಾಗೂ ಅವರ ಮಗನ ಮೇಲೆ ಇರಲಿ ಎಂಬುದು ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಈ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಅಷ್ಟೇ ಅಲ್ಲದೆ ಈ ಫೋಟೋ ನಿಮಗೆ ಇಷ್ಟ ಆದರೆ ಅಪ್ಪು ಚಿರು ಎಂದು ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.