Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬಹಳ ಇಷ್ಟಪಟ್ಟು ಕಟ್ಟಿದ್ದ ಕನಸಿನ ಮನೆಯನ್ನು ರವಿಚಂದ್ರನ್ ತೊರೆದಿದ್ದಾರೆ ಯಾಕೆ ಗೊತ್ತಾ.?

Posted on September 25, 2022 By Kannada Trend News No Comments on ಬಹಳ ಇಷ್ಟಪಟ್ಟು ಕಟ್ಟಿದ್ದ ಕನಸಿನ ಮನೆಯನ್ನು ರವಿಚಂದ್ರನ್ ತೊರೆದಿದ್ದಾರೆ ಯಾಕೆ ಗೊತ್ತಾ.?

ಕನಸುಗಾರ ರವಿಚಂದ್ರನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಿನಿಮಾ ಆಗಿರಬಹುದು, ನಿಜ ಜೀವನ ಆಗಿರಬಹುದು ಎಲ್ಲದರಲ್ಲೂ ಕೂಡ ವಿಭಿನ್ನತೆಯನ್ನು ಹುಡುಕುವ ಏಕೈಕ ವ್ಯಕ್ತಿ ಅಂದರೆ ಅದು ರವಿಚಂದ್ರನ್ ಅಂತಾನೆ ಹೇಳಬಹುದು. ಹೌದು ರವಿಚಂದ್ರನ್ ಅವರು ಸಿನಿಮಾದಲ್ಲಿ ಮಾಡುವಂತಹ ನಟನೆ ಆಗಿರಬಹುದು ಅಥವಾ ಅವರು ನಿಜ ಜೀವನದಲ್ಲಿ ಇರುವಂತಹ ವ್ಯಕ್ತಿತ್ವ ಆಗಿರಬಹುದು ಯಾರಿಂದಲೂ ಕೂಡ ಇವರನ್ನು ಮೀರಿಸಲು ಸಾಧ್ಯವಿಲ್ಲ‌. ರವಿಚಂದ್ರನ್ ಅಂದರೆ ಸಿನಿಮಾ ಸಿನಿಮಾ ಅಂದರೆ ರವಿಚಂದ್ರನ್ ಅಷ್ಟರ ಮಟ್ಟಿಗೆ ಈ ಸಿನಿಮಾ ಲೋಕದಲ್ಲಿ ಮುಳುಗಿ ಹೋಗಿದ್ದಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಇನ್ನೇನು ಚಿತ್ರರಂಗಕ್ಕೆ ಬಂದು ನಾಲ್ಕು ದಶಕಗಳೇ ಕಳೆದು ಹೋಗಿದೆ ಆದರೂ ಕೂಡ ಸಿನಿಮಾಗಳ ಬಗ್ಗೆ ಇರುವಂತಹ ಒಲವೇ ಮತ್ತು ಅಭಿರುಚಿ ಬದಲಾಗಿಲ್ಲ. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ರವಿಚಂದ್ರನ್ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳು ಬೀಳು ಹಾಗೂ ಏರುಳಿತಗಳು ಕಂಡು ಬಂದಿದೆ. ಹೌದು ರವಿಚಂದ್ರನ್ ಅವರ ತಂದೆ ವೀರ ಸ್ವಾಮಿಯವರು ಬಹಳ ಇಷ್ಟಪಟ್ಟು ಕಟ್ಟಿಸಿದಂತಹ ಮನೆ ಅಂದರೆ ರವಿಚಂದ್ರನ್ ಅವರಿಗೂ ಕೂಡ ಅಷ್ಟೇನೆ ಇಷ್ಟ ಅಷ್ಟೇ ಅಲ್ಲದೆ ತಮ್ಮ ಜೀವನದಲ್ಲಿ ಹಲವಾರು ಸುಖ ಸಂತೋಷ ನೋವು ನಲಿವನ್ನು ಈ ಮನೆಯಲ್ಲೇ ಕಳೆದಿದ್ದಾರೆ.

ಆದರೆ ಇದೀಗ ಇದ್ದಕ್ಕಿದ್ದ ಹಾಗೆ ತಮ್ಮ ತಂದೆ ಮತ್ತು ತಾಯಿ ಹಾಗೂ ರವಿಚಂದ್ರನ್ ಬಾಳು ಬದುಕಿದಂತಹ ಮನೆಯನ್ನು ಬಿಟ್ಟು ಬೇರೆಡೆಗೆ ಹೋಗಿದ್ದಾರೆ. ಅಷ್ಟಕ್ಕೂ ರವಿಚಂದ್ರನ್ ಅವರು ತಮ್ಮ ಕನಸಿನ ಮನೆಯನ್ನು ಬಿಟ್ಟು ಬೇರೆಡೆಗೆ ಹೋಗಿದ್ದಾದರೂ ಏಕೆ ಎಂಬ ಪ್ರಶ್ನೆಗಳು ಹಲವಾರು ಅಭಿಮಾನಿಗಳಲ್ಲಿ ಮೂಡಿಗೆ. ಈ ಎಲ್ಲಾ ಪ್ರಶ್ನೆಗೂ ಇದೀಗ ರವಿಚಂದ್ರನ್ ಅವರ ಆಪ್ತ ಸ್ನೇಹಿತರೊಬ್ಬರು ಉತ್ತರವನ್ನು ನೀಡಿದ್ದಾರೆ ಹೌದು. ರವಿಚಂದ್ರನ್ ಅವರ ವಾಸವಾಗಿರುವಂತಹ ಮನೆಯಲ್ಲಿ ವಾಸ್ತು ದೋಷವಿದೆಯಂತೆ ಈ ಕಾರಣಕ್ಕಾಗಿಯೇ ರವಿಚಂದ್ರನ್ ಅವರು ತಾವು ಇದ್ದಂತಹ ಮನೆಯನ್ನು ಬಿಟ್ಟು ಇದೀಗ ಬೇರಡೆಗೆ ಹೋಗಿದ್ದಾರೆ ಎಂಬ ಮಾಹಿತಿಯು ಲಭ್ಯವಾಗಿದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನದಲ್ಲಿ ರವಿಚಂದ್ರನ್ ಆಗಿರ ಬಹುದು ಅಥವಾ ಅವರ ಮಗನು ಆಗಿರಬಹುದು ಯಾವುದೇ ಸಿನಿಮಾದಲ್ಲಿ ನಟನೆ ಮಾಡಿದರು ಕೂಡ ಆ ಸಿನಿಮಾ ಹಿಟ್ ಆಗುವುದಕ್ಕಿಂತ ಫ್ಲಾಪ್ ಆಗಿರುವುದೇ ಹೆಚ್ಚು. ಇದರ ಜೊತೆಗೆ ರವಿಚಂದ್ರನ್ ಅವರ ಸಿನಿಮಾಗಾಗಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ್ದಾರೆ ಈ ಸಾಲವನ್ನು ತೀರಿಸುವುದಕ್ಕಾಗಿ ತಮ್ಮ ಪೂರ್ವಜರ ಆಸ್ತಿಯನ್ನು ಕೂಡ ಮಾಡಿಕೊಂಡಿದ್ದಾರೆ. ಒಂದು ಕಡೆ ಸಾಕಷ್ಟು ಸಾಲ ಮತ್ತೊಂದು ಕಡೆ ಸಿನಿಮಾಗಳು ಹಿಟ್ ಆಗುತ್ತಿಲ್ಲ ಇವೆಲ್ಲದರಿಂದ ಬಳಲಿದಂತಹ ರವಿಚಂದ್ರನ್ ಅವರಿಗೆ ವಾಸ್ತು ಶಾಸ್ತ್ರಜ್ಞರೊಬ್ಬರು ಸಲಹೆಯನ್ನು ನೀಡಿದರಂತೆ.

ಬಹುಶಃ ನೀವು ಇರುವಂತಹ ಮನೆಯಲ್ಲಿ ವಾಸ್ತು ಸಮಸ್ಯೆ ಇರಬಹುದು ಹಾಗಾಗಿ ಕೆಲ ದಿನಗಳ ಕಾಲ ನೀವು ವಾಸವಾಗಿರುವಂತಹ ಮನೆಯನ್ನು ಬಿಟ್ಟು ಬೇರೆ ಕಡೆ ವಾಸ ಮಾಡಿ ಇದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತದೆ ಎಂಬ ಸಲಹೆಯನ್ನು ನೀಡಿದ್ದಾರಂತೆ. ಈ ಸಲಹೆ ಮೇರೆಗೆ ಇದೀಗ ರವಿಚಂದ್ರನ್ ಅವರು ತಾವು ವಾಸವಾಗಿ ಇದ್ದಂತಹ ಮನೆಯನ್ನು ಬಿಟ್ಟು ಬೇರೆ ಕಡೆಗೆ ಬಂದಿದ್ದಾರಂತೆ. ಇನ್ನು ಕೆಲವು ಮೂಲಗಳ ಪ್ರಕಾರ ರವಿಚಂದ್ರನ್ ಅವರು ತಾವು ಈಗಾಗಲೇ ವಾಸವಾಗಿದಂತಹ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ವಸ್ತುವಿಗೆ ಸರಿಹೊಂದುವಂತಹ ಕೆಲಸವನ್ನು ಮಾಡಿದ ನಂತರ ಮತ್ತೆ ಅದೇ ಮನೆಗೆ ಹಿಂತಿರುಗಿ ಬರಲಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ರವಿಚಂದ್ರನ್ ಅವರು ಮರಳಿ ತಾವು ಇದ್ದಂತಹ ಮನೆಗೆ ವಾಪಸ್ ಬರುತ್ತಾರೆ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Crazy star ravichandran, Ravichandran
WhatsApp Group Join Now
Telegram Group Join Now

Post navigation

Previous Post: ಒಂದುವರೆ ವರ್ಷದ ಮಗುವನ್ನು ಮನೆಯಲ್ಲೇ ಬಿಟ್ಟು ಬಿಗ್ ಬಾಸ್ ಮನೆಗೆ ಬಂದಿರುವ ನಟಿ ಮಯೂರಿ.
Next Post: ಕನ್ನಡ ಚಿತ್ರರಂಗದ ನಟರ ಹಾಗೂ ನಟಿಯರ ತಮ್ಮ ಮನೆಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ.!

Leave a Reply Cancel reply

Your email address will not be published. Required fields are marked *

Copyright © 2026 Kannada Trend News.


Developed By Top Digital Marketing & Website Development company in Mysore