Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ನಿಮಗೆ ಎಷ್ಟನೇ ವಯಸ್ಸಿನಲ್ಲಿ ಶ್ರೀಮಂತಿಕೆ ಬರುತ್ತೆ ನೋಡಿ.!

Posted on May 18, 2024 By Kannada Trend News No Comments on ನಿಮಗೆ ಎಷ್ಟನೇ ವಯಸ್ಸಿನಲ್ಲಿ ಶ್ರೀಮಂತಿಕೆ ಬರುತ್ತೆ ನೋಡಿ.!

 

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಎಲ್ಲರಂತೆ ನಾನು ಕೂಡ ಶ್ರೀಮಂತಿಕೆಯನ್ನು ಹೊಂದಬೇಕು ಎಲ್ಲರಂತೆ ನಾನು ಕೂಡ ನನ್ನ ಇಷ್ಟ ಬಂದಂತಹ ಸುಖವಾದ ನೆಮ್ಮದಿಯ ಜೀವನವನ್ನು ನಡೆಸಬೇಕು ಎನ್ನುವಂತಹ ಆಸೆ ಇರುತ್ತದೆ ಆದರೆ ಪ್ರತಿಯೊಬ್ಬರಿಗೂ ಕೂಡ ಇದು ಸಾಧ್ಯವಾಗುವುದಿಲ್ಲ.

ಏಕೆಂದರೆ ಯಾವುದೇ ಒಬ್ಬ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಯಾವುದಾದರೂ ಒಂದು ವ್ಯಾಪಾರ ವ್ಯವಹಾರದಲ್ಲಾಗಿರಬಹುದು ಅಥವಾ ಇನ್ಯಾವುದೇ ಕೆಲಸದಲ್ಲಿ ಇದ್ದಕ್ಕಿದ್ದ ಹಾಗೆ ಶ್ರೀಮಂತಿಕೆಯನ್ನು ಹೊಂದುತ್ತಾನೆ ಎಂದರೆ ಆ ವ್ಯಕ್ತಿ ಹುಟ್ಟಿರುವಂತಹ ದಿನ ಸಮಯ ಎಲ್ಲವೂ ಕೂಡ ಅವನಿಗೆ ತುಂಬಾ ಅದೃಷ್ಟವನ್ನು ತಂದು ಕೊಡುವಂತಹ ದಿನವಾಗಿರುತ್ತದೆ.

ಈ ಸುದ್ದಿ ಓದಿ:- ಟಾಪ್ ಲೋಡ್ ವಾಷಿಂಗ್ ಮಷೀನ್ ಬಳಸುವವರು ಈ ತಪ್ಪುಗಳನ್ನು ಮಾಡಬೇಡಿ.!

ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಯಾವ ದಿನಾಂಕದಂದು ಜನಿಸಿದಂತಹ ವ್ಯಕ್ತಿಗಳು. ತಮ್ಮ ಎಷ್ಟನೆಯ ವಯಸ್ಸಿಗೆ ಅತಿ ಹೆಚ್ಚಿನ ಶ್ರೀಮತಿಕೆಯನ್ನು ಪಡೆಯು ತ್ತಾರೆ ಹಾಗೂ ಅವರಿಗೆ ಯಾವುದೆಲ್ಲ ರೀತಿಯ ಅನುಕೂಲಗಳು ಅವರಿಗೆ ಲಭ್ಯವಾಗುತ್ತದೆ. ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ತಿಳಿಯೋಣ.

* ಯಾರು 1 ನೆಯ ತಾರೀಕು, 10ನೇ ತಾರೀಕು, 19 ನೇ ತಾರೀಕು ಹಾಗೂ 28ನೇ ತಾರೀಕು ಜನಿಸಿರುತ್ತಾರೋ ಯಾವುದೇ ತಿಂಗಳಾಗಿದ್ದರೂ ಕೂಡ ಇಂತಹ ಒಂದು ದಿನಾಂಕದಲ್ಲಿ ಜನಿಸಿದಂತಹ ವ್ಯಕ್ತಿಗಳು ಶ್ರೀಮಂತಿಕೆಯನ್ನು ವಶಪಡಿಸಿಕೊಳ್ಳಬೇಕು ಹಾಗೂ ಲಕ್ಷ್ಮಿ ದೇವಿಯನ್ನು ಆಕರ್ಷಣೆ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಸೂರ್ಯನ ರಾಶಿ ಬದಲಾವಣೆಯಿಂದಾಗಿ ಈ 5 ರಾಶಿಗೆ ನಷ್ಟ, ಕಷ್ಟ ಅನುಭವಿಸಬೇಕಾಗುತ್ತದೆ.!

ಧನಾಕರ್ಷಣೆಯನ್ನು ಮಾಡಿಕೊಳ್ಳಬೇಕು ಹಾಗೂ ಸಾಕಷ್ಟು ಹಣವನ್ನು ಗಳಿಸಿಕೊಳ್ಳಬೇಕು ಎಂದರೆ ನೀವು ಪ್ರತಿದಿನ ಸೂರ್ಯನಿಗೆ ಅರ್ಗ್ಯವನ್ನು ಕೊಡುವುದನ್ನು ಮರೆಯಬೇಡಿ. ಅದೇ ರೀತಿಯಾಗಿ ಪ್ರತಿ ಭಾನುವಾರ ಈ ದಿನಾಂಕದಂದು ಜನಿಸಿದಂತಹ ವ್ಯಕ್ತಿಗಳು ಸಿಹಿ ಪದಾರ್ಥಗಳನ್ನು ದಾನ ಮಾಡುವುದನ್ನು ಯಾವತ್ತಿಗೂ ಕೂಡ ಮರೆಯಬಾರದು ಹಾಗಾಗಿ ಮೇಲೆ ಹೇಳಿದಂತಹ ದಿನಾಂಕದಂದು ಜನಿಸಿದ ವ್ಯಕ್ತಿಗಳು ಈ ಎರಡು ನಿಯಮಗಳನ್ನು ತಪ್ಪದೇ ಪಾಲಿಸಿದರೆ ಹಣದ ಹೊಳೆ ನಿಮ್ಮತ್ತ ಹರಿದು ಬರುತ್ತದೆ.

* ಇನ್ನು ಯಾರು 2 ನೆಯ ತಾರೀಕು, 11 ನೇ ತಾರೀಕು, 20 ಹಾಗೂ 29ನೇ ತಾರೀಕು ಜನಿಸಿದಂತಹ ವ್ಯಕ್ತಿಗಳು ಯಾವಾಗಲೂ ಕೂಡ ಬೆಳ್ಳಿಯ ಲೋಟದಿಂದ ನೀರನ್ನು ಕುಡಿಯುವುದರಿಂದ ನಿಮ್ಮ ಅದೃಷ್ಟವೇ ಬದಲಾಗುತ್ತದೆ ಎಂದೇ ಹೇಳಬಹುದು ಹಾಗೂ ಈ ದಿನಾಂಕದಂದು ಜನಿಸಿದ ವ್ಯಕ್ತಿಗಳಿಗೆ ಅತಿ ಬೇಗನೆ ಕೋಪ ಬರುತ್ತದೆ.

ಈ ಸುದ್ದಿ ಓದಿ:- ರೈತರಿಗೆ 3ನೇ ಕಂತಿನ ₹ 3000 ಬರ ಪರಿಹಾರ ಇಂದು ಮಧ್ಯಾಹ್ನ ರೈತರ ಖಾತೆಗಳಿಗೆ ಜಮೆ

ಹಾಗಾಗಿ ಇವರು ತಮ್ಮ ಕೋಪವನ್ನು ನಿಯಂತ್ರಿಸಿ ಕೊಳ್ಳುವುದು ತುಂಬಾ ಒಳ್ಳೆಯದು ಹಾಗೂ ಇವರು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆಯ ಸಮಯ ಗಜೇಂದ್ರ ಮೋಕ್ಷ ಸ್ತೋತ್ರ ಹಾಗೂ ಕನಕಧಾರ ಸ್ತೋತ್ರವನ್ನು ಕೇಳುವುದನ್ನು ಮರೆಯಬಾರದು. ಯಾರು ಈ ಎರಡು ಸ್ತೋತ್ರಗಳನ್ನು ತಪ್ಪದೇ ಕೇಳುತ್ತಾರೋ ಅವರಿಗೆ ಭಾಗ್ಯದ ಬಾಗಿಲು ತೆರೆಯುತ್ತದೆ.

* ಇನ್ನು ಯಾರು 3 ನೆಯ ತಾರೀಕು, 12, 21, 30 ಈ ದಿನದಂದು ಜನಿಸಿರುತ್ತಾರೋ ಅವರು ಗುರುಗಳ ಆರಾಧನೆಯನ್ನು ಮಾಡಬೇಕು. ಅಂದರೆ ಗುರು ರಾಘವೇಂದ್ರ ಸ್ವಾಮಿಗಳು ಹಾಗೂ ಗುರು ಸಾಯಿಬಾಬಾ ಅವರ ಆರಾಧನೆ ಹಾಗೂ ದತ್ತಾತ್ರೇಯರ ಆರಾಧನೆ ಇವುಗಳನ್ನು ಮಾಡಬೇಕು ಈ ರೀತಿ ಮಾಡುವುದರಿಂದ ಈ ದಿನಾಂಕದಂದು ಜನಿಸಿ ದಂತಹ ವ್ಯಕ್ತಿಗಳ ಭಾಗ್ಯದ ಬಾಗಿಲು ತೆರೆಯುತ್ತದೆ.

ಅಂದರೆ ಇವರ ಅದೃಷ್ಟವೇ ಬದಲಾಗುತ್ತದೆ. ಹಾಗೆಯೇ ಇಂತಹ ವ್ಯಕ್ತಿಗಳು ಬಹಳ ಆಹಾರ ಪ್ರಿಯರು ಹಾಗಾಗಿ ಇವರು ಹೆಚ್ಚಾಗಿ ಆಹಾರವನ್ನು ಇಷ್ಟಪಟ್ಟು ತಿನ್ನುತ್ತಾರೆ ಇದರ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Astrology
WhatsApp Group Join Now
Telegram Group Join Now

Post navigation

Previous Post: ಟಾಪ್ ಲೋಡ್ ವಾಷಿಂಗ್ ಮಷೀನ್ ಬಳಸುವವರು ಈ ತಪ್ಪುಗಳನ್ನು ಮಾಡಬೇಡಿ.!
Next Post: ಮಕ್ಕಳ ಹುಟ್ಟುಹಬ್ಬದ ದಿನ ತಪ್ಪದೇ ಇದನ್ನ ಮಾಡಿಸಿದರೆ ಆಯುಷ್ಯ ಕೀರ್ತಿ ನಾಯಕತ್ವ ಅಧಿಕಾರ ಪ್ರಾಪ್ತಿ ಗ್ಯಾರಂಟಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore