Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ತುಂಬಿದ ನಿಧಿಯು ಮನೆಯ ಅಕ್ಕ-ಪಕ್ಕ ಇದ್ದರೆ ಒಂದು ನಿಮಿಷದಲ್ಲಿ ಪತ್ತೆ ಮಾಡಬಹುದು ಹೇಗೆ ಅಂತ‌ ನೋಡಿ.!

Posted on November 19, 2023 By Kannada Trend News No Comments on ತುಂಬಿದ ನಿಧಿಯು ಮನೆಯ ಅಕ್ಕ-ಪಕ್ಕ ಇದ್ದರೆ ಒಂದು ನಿಮಿಷದಲ್ಲಿ ಪತ್ತೆ ಮಾಡಬಹುದು ಹೇಗೆ ಅಂತ‌ ನೋಡಿ.!

 

ಈಗಿನ ಕಾಲದಲ್ಲಿ ಕೂಡ ಹಲವು ಕಡೆ ನಿಧಿಗಳು ಪತ್ತೆಯಾಗುತ್ತಿವೆ. ಭೂಮಿಯನ್ನು ಉಳುವಾಗ ಅಥವಾ ಹಳೆಯ ದೇವಾಲಯಗಳು, ಹಳೆಯ ಕಟ್ಟಡಗಳನ್ನು, ಮನೆಗಳನ್ನು ಕೆಡವಿದಾಗ ಅವುಗಳಲ್ಲಿ ಹಿರಿಯರು ಬಚ್ಚಿಟ್ಟಿದ್ದ ನಿಧಿಗಳು ತುಂಬಿದ ಬಿಂದಿಗೆಗಳಲ್ಲಿ ಪತ್ತೆ ಆಗುತ್ತಿದೆ.

ಈ ರೀತಿ ನಿಧಿ ಬಚ್ಚಿಡಲು ಸಾಕಷ್ಟು ಕಾರಣಗಳಿದ್ದವು. ನಮ್ಮ ದೇಶದಲ್ಲಿ ಅನೇಕ ವಿದೇಶಿಕರು ಬಂದು ತಮ್ಮ ಪ್ರಭಾವ ಬೀರಿ ದೇಶದ ಸಂಪತ್ತನ್ನು ಕೊ’ಳ್ಳೆ ಹೊಡೆದುಕೊಂಡು ಹೋಗಿದ್ದಾರೆ. ಈ ರೀತಿ ಬಂದವರಲ್ಲಿ ಅನೇಕರು ಕ್ರೂ’ರವಾಗಿ ವರ್ತಿಸಿ ಇಲ್ಲಿನ ಜನರನ್ನು ದೋ’ಚಿದ್ದಾರೆ ಆಗ ಅವರಿಂದ ಸಂಪತ್ತನ್ನು ರಕ್ಷಿಸುವ ಸಲುವಾಗಿ ನಮ್ಮ ಹಿಂದಿನ ತಲೆಮಾರಿನವರು ಮಣ್ಣಿನಲ್ಲಿ ಇದನ್ನು ಬಚ್ಚಿಟ್ಟಿದ್ದರು ಎಂದು ಕೆಲವರು ಹೇಳುತ್ತಾರೆ.

ನಾವು ಇತಿಹಾಸದ ಸಂಬಂಧಿತ ಕಥೆಗಳನ್ನು ಓದುವಾಗ ಯಾವಾಗಲೂ ಒಂದು ರಾಜ್ಯಕ್ಕೂ ಮತ್ತೊಂದು ರಾಜ್ಯಕ್ಕೆ ಯು’ದ್ಧಗಳಾಗುತ್ತಿರುವುದನ್ನು ಕೇಳಿಯೇ ಇದ್ದೇವೆ. ಪ್ರತಿ ರಾಜ್ಯಕ್ಕೂ ಒಬ್ಬ ರಾಜಮಂತ್ರಿಯ ಇರುತ್ತಾರೆ ಹಾಗೂ ಪ್ರತಿ ರಾಜನ ಆಸ್ಥಾನದಲ್ಲೂ ಧರ್ಮ ಗುರುಗಳು ಇರುತ್ತಾರೆ, ಅವರ ಆಜ್ಞೆಯಂತೆ ಎಲ್ಲ ನಡೆಯುತ್ತಿರುತ್ತದೆ.

ಆಗ ಮಂತ್ರಿಗಳು ಹಾಗೂ ಗುರುಗಳು ಈ ರೀತಿ ರಾಜ ಗೆದ್ದ ಅಲ್ಪ ಸಂಪತ್ತನ್ನು ಬೇರೆ ಕಡೆ ಸಂಗ್ರಹಿಸಿ ಇಡುತ್ತಿದ್ದರು. ಒಂದು ವೇಳೆ ಆ ರಾಜ್ಯದ ಮೇಲೆ ಬೇರೆ ಸಾಮ್ರಾಜ್ಯದ ದೊರೆಗಳು ದಂಡೆತ್ತಿ ಬಂದು ಕೊಳ್ಳೆ ಹೊಡೆದಾಗ ರಾಜನ ಪರಿವಾರಕ್ಕೆ ಅನುಕೂಲವಾಗಲಿ ಎಂದು ನಂತರ ಅವರಿಗೆ ತಲುಪಿಸಲು ಈ ರೀತಿ ಸ್ವಲ್ಪ ಪ್ರಮಾಣದ ಆಸ್ತಿಯನ್ನು ಬಚ್ಚಿಡುತ್ತಿದ್ದರು.

ಆದರೆ ಇದನ್ನು ಘೋಷಿಸಿದಾಗ ಅದನ್ನು ಕೂಡ ದೋಚಬಹುದು ಎಂದು ಯಾವುದಾದರೂ ಸುಳಿವುಗಳನ್ನು ಇಟ್ಟು ಆ ಸಂಪತ್ತನ್ನು ಪಡೆಯುವ ಮಾರ್ಗ ತೋರಿಸುತ್ತಿದ್ದರು. ಆದರೆ ಇವುಗಳನ್ನು ಬಿಡಿಸಲಾಗದೆ ಅನೇಕರು ಸಂಪತ್ತನ್ನು ಪಡೆಯಲಾರದೆ ಹಾಗೆ ಉಳಿಸಿ ಹೋದರು ಎನ್ನುವ ಕಥೆಗಳನ್ನು ನಾವು ಕೇಳಿದ್ದೇವೆ.

ಹೀಗೆ ರತ್ನಗರ್ಭೆ ವಸುಂದರೆಯ ಒಡಲಲ್ಲಿ ಇರುವ ನಿಧಿಗಳ ಋಣವೂ ಯಾರಿಗಿದೆಯೋ ಅವರಿಗೆ ನಂತರ ಅದು ಸಿಗುತ್ತದೆ ಎಂದು ಹೇಳಲಾಗುತ್ತದೆ. ಕೆಲವರಿಗೆ ಈ ಬಗ್ಗೆ ಸಂದೇಹಗಳು ಇರುತ್ತದೆ ಅವರು ನಮ್ಮ ಜಮೀನಿನಲ್ಲಿ ಅಥವಾ ಜಮೀನಿನ ಅಕ್ಕ ಪಕ್ಕದಲ್ಲಿ ಈ ರೀತಿ ನಿಧಿ ಇದೆ ಎಂದು ಎನಿಸುತ್ತದೆ.

ತುಂಬಿದ ಕೊಡ ಚಿನ್ನದ ನಾಣ್ಯಗಳ ಶಬ್ದ ಮಾಡಿದ ಹಾಗೆ ಎನಿಸುತ್ತದೆ ಎಂದು ಮಾತನಾಡುತ್ತಿರುತ್ತಾರೆ. ಈ ರೀತಿ ಅನುಮಾನಗಳಿದ್ದಾಗ ಒಂದೇ ನಿಮಿಷದಲ್ಲಿ ಒಂದು ಪ್ರಯೋಗ ಮಾಡಿ ಅಲ್ಲಿ ನಿಧಿ ಇದೆಯೋ ಇಲ್ಲವೋ ಎನ್ನುವುದನ್ನು ಪತ್ತೆ ಹಚ್ಚಬಹುದು. ಹೇಗೆಂದರೆ ಮೊದಲಿಗೆ ನಿಮಗೆ ಯಾವ ಸ್ಥಳದ ಮೇಲೆ ಈ ರೀತಿಯಾಗಿ ನಿಧಿ ಇರಬಹುದು ಎಂದು ನಂಬಿಕೆ ಇದೆ ಆ ಸ್ಥಳವನ್ನು ಸಮತಟ್ಟಾಗಿ ಸ್ವಚ್ಛ ಮಾಡಿಸಬೇಕು.

ನಂತರ ಅದಕ್ಕೆ ಗಂಗಾಜಲವನ್ನು ಅರ್ಪಿಸಿ ಬಿಳಿ ಬಟ್ಟೆಯಿಂದ ಅಷ್ಟು ಜಾಗವನ್ನು ಕವರ್ ಮಾಡಬೇಕು. ಅದರ ಮೇಲೆ ಸಾಸಿವೆಯನ್ನು ಹಾಕಬೇಕು. ಯಾವ ಸ್ಥಳದಲ್ಲಿ ನಿಧಿ ಇದೆಯೋ ಆ ಸ್ಥಳದಲ್ಲಿ ಸಾಸಿವೆಗಳು ಸಿಡಿಯಲು ಆರಂಭಿಸುತ್ತವೆ.

ಯಾಕೆಂದರೆ ಒಳಗಡೆ ಇರುವ ಬಂಗಾರದ ಮೇಲೆ ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಅದರ ಶಾಖಕ್ಕೆ ಮೇಲಿರುವ ಸಾಸಿವೆಯೂ ಸಿಡಿಯಲು ಆರಂಭಿಸುತ್ತದೆ ಹೀಗೆ ಅದನ್ನು ಗುರುತಿಸಬಹುದು. ಆದರೆ ನೆನಪಿರಲಿ ಈಗಿರುವ ಕಾನೂನಿನ ಪ್ರಕಾರ ಯಾವುದೇ ನಿಧಿಯ ಬಗ್ಗೆ ಮಾಹಿತಿ ದೊರಕಿದರು ಅಥವಾ ನಿಧಿ ಸಿಕ್ಕಿದರು ಸರ್ಕಾರಕ್ಕೆ ಅದನ್ನು ತಲುಪಿಸಬೇಕು.

Useful Information
WhatsApp Group Join Now
Telegram Group Join Now

Post navigation

Previous Post: ತಲೆ ಕೂದಲಿಗೆ ಈ ಎಣ್ಣೆ ಹಚ್ಚಿ ನೋಡಿ ಎಲ್ಲರೂ ಆಶ್ಚರ್ಯ ಪಡುವಂತೆ ನಿಮ್ಮ ತಲೆ ಕೂದಲು ಉದ್ದವಾಗುತ್ತದೆ.!
Next Post: ಸ್ತನಗಳಲ್ಲಿ ನೋವು ಬರುವುದು ಏಕೆ ಇದಕ್ಕೆ ಕಾರಣವೇನು & ಪರಿಹಾರವೇನು ಸಂಪೂರ್ಣ ಮಾಹಿತಿ ನೀಡಿದ ವೈದ್ಯರು.! ಮಹಿಳೆಯರೇ ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore