Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮುದ್ದಾದ ಹೆಣ್ಣು ಮಗುವಿನ ತಂದೆಯಾದ ಸಮೀರ್ ಆಚಾರ್ಯ ಮಗಳಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ.!

Posted on December 14, 2022 By Kannada Trend News No Comments on ಮುದ್ದಾದ ಹೆಣ್ಣು ಮಗುವಿನ ತಂದೆಯಾದ ಸಮೀರ್ ಆಚಾರ್ಯ ಮಗಳಿಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ.!

ಬಿಗ್ ಬಾಸ್ ಸೀಸನ್ 5 ಖ್ಯಾತಿಯ ಸಮೀರ್ ಆಚಾರ್ಯ

ಕನ್ನಡದ ಕಿರುತೆರಿ ಶೋ ಆಗಿರುವ ಏಕೈಕ ದೊಡ್ಡ ವೇದಿಕೆ ಎಂದರೆ ಅದು ಬಿಗ್ ಬಾಸ್ ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಸೀಸನ್ ಕಂಟೆಸ್ಟೆಂಟ್ ಆಗಿ ಜನರಿಗೆ ಪರಿಚಯವಾದ ಸಮೀರ್ ಆಚಾರ್ಯ. ಬಿಗ್ ಬಾಸ್ ಸ್ಪರ್ಧೆಯಲ್ಲಿ ತಮ್ಮದೇ ಆದ ಶೈಲಿಯಿಂದ ಆಟವನ್ನು ಆಡಿದ್ದರು ಅಲ್ಲದೆ ಇವರು ಇವರದೇ ಆದ ಅಭಿಮಾನಿಗಳನ್ನು ಬಿಗ್ ಬಾಸ್ ನಲ್ಲಿ ಆಟವಾಡುವಾಗ ಹೊಂದಿದ್ದರು.

ಹೌದು ಸಮೀರ್ ಆಚಾರ್ಯ ಬಿಗ್ ಬಾಸ್ ಮೂಲಕವೇ ಪರಿಚಯವಾದರು ತಮ್ಮ ಹೆಂಡತಿ ಶ್ರಾವಣಿ ಮಾನಸ ಜೋಶಿ ಜೊತೆ ರಾಜ ರಾಣಿ ಕಾರ್ಯಕ್ರಮದಲ್ಲೂ ಕೂಡ ಇಬ್ಬರು ಭಾಗವಹಿಸಿದ್ದರು. ಈ ಮೂಲಕ ಮತ್ತಷ್ಟು ಜನಪ್ರಿಯರಾದ ಈ ಜೋಡಿಯು ಇತ್ತೀಚಿಗೆ ಸಿಹಿ ಸುದ್ದಿಯೊಂದಿಗೆ ವೈರಲ್ ಆಗಿದ್ದಾರೆ.

ಇನ್ನು ರಾಜ ರಾಣಿ ಕಾರ್ಯಕ್ರಮದಲ್ಲಿ ಕೂಡ ಇವರಿಬ್ಬರ ವೈಶಿಷ್ಟತೆಯಿಂದ ಹೆಚ್ಚು ಆಕರ್ಷಿತಗೊಂಡಿದ್ದರು ಹೌದು ಇವರಿಬ್ಬರು ಮೂಲತಃ ಸಾಂಪ್ರದಾಯಕ ಮನೆಯಿಂದ ಬಂದವರು ಹಾಗೂ ಜ್ಯೋತಿಷ್ಯದಲ್ಲಿ ಪ್ಪಾಂಡಿತ್ಯ ಹೊಂದಿರುವರು ಆಗಿರುತ್ತಾರೆ. ಹೌದು ರಾಜ ರಾಣಿ ಕಾರ್ಯಕ್ರಮದ ಒಂದು ಎಮೋಷನಲ್ ಎಪಿಸೋಡಿನಲ್ಲಿ ಶ್ರಾವಣಿ ಮಾನಸ ಜೋಶಿಯವರು ತಮ್ಮ ಪತಿ ಸಮೀರ್ ಆಚಾರ್ಯ ಅವರ ಬಳಿ ಒಂದು ಮಗು ಬೇಕು ಎಂದು ಕೇಳಿಕೊಂಡಿರುತ್ತಾರೆ.

ಈ ಎಮೋಷನ್ ಎಪಿಸೋಡ್ ಕೂಡ ಎಲ್ಲರನ್ನು ಭಾವುಕರನ್ನಾಗಿ ಮಾಡಿತು. ಇದೇ ಕಾರಣಕ್ಕಾಗಿ ಇತ್ತೀಚಿಗೆ ಸಮೀರ್ ಆಚಾರ್ಯ ಅವರು ತಾವು ತಂದೆಯಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ಹಂಚಿಕೊಂಡಿದ್ದಾರೆ. ಹೌದು, ತಮ್ಮ ಸಾಂಪ್ರದಾಯಕ ಶಾಸ್ತ್ರದ ಪ್ರಕಾರ ತಮ್ಮ ಪತ್ನಿ ಶ್ರಾವಣಿಯವರಿಗೆ ಶ್ರೀಮಂತವನ್ನು ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ ಸಮೀರ್ ಆಚಾರ್ಯ ಅವರ ಪತ್ನಿ ಶ್ರಾವಣಿಯವರು ಕೂಡ ತಾವು ಗರ್ಭಿಣಿ ಆಗಿರುವ ಬೇಬಿ ಬಂಪ್ ನ ವಿಧವಿಧವಾದ ಫೋಟೋಗಳನ್ನು ಫೋಟೋಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾ ಗಳಲ್ಲಿ ಅಪ್ಲೋಡ್ ಮಾಡಿದ್ದರು. ಹೌದು ಆಚಾರ್ ಹಾಗೂ ಶ್ರಾವಣಿ ಮಾನಸಿ ಅವರ ದಂಪತಿಗಳಿಗೆ ಈಗ ಮುದ್ದಾದ ಹೆಣ್ಣು ಮಗು ಒಂದು ಜನಿಸಿದೆ. ಈ ಮೂಲಕ ಸಮೀರ್ ಆಚಾರ್ ಹಾಗೂ ಶ್ರಾವಣಿಯವರು ತಂದೆ ತಾಯಿ ಆಗಿದ್ದಾರೆ.

ಈ ದೊಡ್ಡದಾದ ವಿಷಯವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾ ತಮಗೆ ಹೆಣ್ಣು ಮಗುವಾಗಿ ಜನಿಸಿದ್ದು ಅವಳಿಗೆ ತುಳಿಜಾ ಭವಾನಿ ಎಂದು ಹೆಸರಿಡಲಾಗಿದೆ ಈ ಮೂಲಕ ನಮ್ಮ ಮನೆಗೆ ಮಹಾಲಕ್ಷ್ಮಿಯು ಆಗಮಿಸಿದ್ದಾಳೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹೌದು ಹೆಣ್ಣು ಮಗು ಜನಿಸಿರುವ ಕಾರಣ ಈ ದಂಪತಿಗಳು ತಮ್ಮ ಸಂತೋಷವನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಿಕೊಂಡಿದ್ದಾರೆ.

ಅಲ್ಲದೆ ಸಮೀರ್ ಆಚಾರ್ಯ ಅವರು ಸಂದರ್ಶನ ಒಂದರಲ್ಲಿ ನಮ್ಮ ಮನೆಗೆ ಬಹಳ ದಿನದ ನಂತರ ಹೆಣ್ಣು ಮಗು ಜನಿಸಿದೆ ಈ ಮೂಲಕ ನಮ್ಮ ಮನೆಯವರೆಲ್ಲರೂ ತುಂಬಾ ಖುಷಿಯಿಂದ ಇದ್ದಾರೆ ಎಂದು ಹೇಳಿದರು. ಹಾಗೆಯೆ ಈ ವಿಷಯವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ತಕ್ಷಣವೇ ಅಭಿಮಾನಿಗಳು ಇನ್ಸ್ತಾಗ್ರಾಂ ಮೂಲಕ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

View this post on Instagram

A post shared by Shravani Sameeracharya Mannur (@shravanisameeracharyaofficial)

ಎಂದು ಸಮೀರ್ ಆಚಾರ್ಯ ಅವರು ತಿಳಿಸಿದ್ದಾರೆ ಸದ್ಯ ಇವರ ಈ ವಿಷಯವು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿರುವುದು ನಿಜ. ಹೌದು ಬಹಳ ದಿನಗಳ ನಂತರ ಸಂತೋಷದಿಂದ ಇರುವ ಸಮೀರ್ ಆಚಾರ್ಯರವರಿಗೆ ಅಭಿಮಾನಿಗಳು ಶುಭಾಶಯಗಳು ತಿಳಿಸಿರುವುದು ಸತ್ಯ.

Entertainment Tags:Sameer Acharya, Shravani Sameer Acharya
WhatsApp Group Join Now
Telegram Group Join Now

Post navigation

Previous Post: ಬಾಲಿವುಡ್ ಸಿನಿಮಾ ಗೆಲ್ಲಿಸುವುದಕ್ಕಾಗಿ ಸಖತ್ ಬೋಲ್ಡ್ ಆಗಿ ಶರೂಖ್ ಖಾನ್ ಜೊತೆ ಕಾಣಿಸಿಕೊಂಡ ದೀಪಿಕಾ ಪಡುಕೋಣೆ, ಫೋಟೋ ನೋಡಿ ಗರಂ ಆದ ನೆಟ್ಟಿಗರು.
Next Post: ನನ್ನನ್ನು ತುಂಬಾ ಕಾಡಿದ ಸಿನಿಮಾ ಇದು, ತುಂಬಾ ಇಷ್ಟ ಪಟ್ಟು ಶ್ರಮವಹಿಸಿ ಈ ಸಿನಿಮಾ ಮಾಡ್ದೆ, ಆದ್ರೆ ಜನ ಈ ಸಿನಿಮಾ ನೋಡೋಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಶಿವಣ್ಣ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore