Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeViral Newsಯಶ್ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಅಷ್ಟಕ್ಕೂ ಸನ್ನಿ...

ಯಶ್ ದರ್ಶನ್ ಬಗ್ಗೆ ಸನ್ನಿ ಲಿಯೋನ್ ಹೇಳಿದ ಮಾತುಗಳು ಈಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ ಅಷ್ಟಕ್ಕೂ ಸನ್ನಿ ಏನೆಂದರು ಗೊತ್ತಾ?

ಚಾಲೆಂಜಿಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಕರ್ನಾಟಕದ ಟಾಪ್ ಹೀರೋಗಳು. ರಾಕಿಂಗ್ ಸ್ಟಾರ್ ಯಶ್ ಅವರು ಈಗ ಕರ್ನಾಟಕದ ಮಾತ್ರವಲ್ಲದೆ ಕೆಜಿಎಫ್ ಟೂ ಸಿನಿಮಾದ ಬಳಿಕ ವಿಶ್ವದಾದ್ಯಂತ ಪ್ರಖ್ಯಾತಿಯಾಗಿದ್ದಾರೆ ಅವರಿಗೆ ಭಾರತ ದೇಶದಾದ್ಯಂತ ಕೋಟ್ಯಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರ ಎಲ್ಲರಿಗೂ ತಿಳಿದೇ ಇದೆ. ಕನ್ನಡದಲ್ಲಿರುವ ಎಲ್ಲಾ ನಟರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್ ಅವರಿಗೆ ಇದ್ದಾರೆ. ಈಗ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದ್ದು ಇದು ರಿಲೀಸ್ ಆದ ಬಳಿಕ ಈ ಅಭಿಮಾನಿಗಳ ಬಳಗ ಮತ್ತಷ್ಟು ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಸದ್ಯಕ್ಕೆ ನಟಿ ಒಬ್ಬರು ಇವರಿಬ್ಬರ ಬಗ್ಗೆ ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ.

ನೀಲಿತಾರೆ ಎಂದೇ ಫೇಮಸ್ ಆಗಿರುವ ಸನ್ನಿ ಲಿಯೋನ್ ಅವರು ಇಡೀ ವಿಶ್ವಕ್ಕೆ ಪರಿಚಿತರು. ಮೊದಮೊದಲ ಬರೀ ನೀಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸನ್ನಿ ಲಿಯೋನ್ ಅವರು ಈಗ ಬಾಲಿವುಡ್ ನಲ್ಲಿ ಬಹು ಬೇಡಿಕೆ ನಟಿಯಾಗಿದ್ದಾರೆ. ಐಟಂ ಹಾಡುಗಳಿಗೆ ಫೇಮಸ್ ಆಗಿರುವ ಇವರು ಬಾಲಿವುಡ್ ನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರತದಲ್ಲಿ ಇವರಿಗೆ ಇರುವ ಅಭಿಮಾನಿಗಳ ಸಂಖ್ಯೆಯನ್ನು ನೋಡಿ ಭಾರತದ ಎಲ್ಲಾ ಭಾಷೆಗಳಲ್ಲೂ ಕೂಡ ಸಿನಿಮಾ ಹಾಡುಗಳಿಗೆ ಇವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಕನ್ನಡಿಗರು ಕೂಡ ಈ ನಟಿಯ ಮೇಲೆ ಬಹಳ ಅಭಿಮಾನ ಹೊಂದಿದ್ದಾರೆ ಅದಕ್ಕೆ ಕಾರಣ ಇಷ್ಟೇ ವೈಯಕ್ತಿಕ ಬದುಕಿನಲ್ಲಿ ಈಕೆ ಏನೇ ಆಗಿದ್ದರೂ ಕೂಡ ಅವರು ತಾಯಿ ಹೃದಯವನ್ನು ಹೊಂದಿದ್ದಾರೆ ತಮ್ಮ ಕೆಲಸದಿಂದ ದುಡಿದು ಸಂಪಾದನೆಯಲ್ಲಿ ಸಾವಿರಾರು ಅನಾಥ ಮಕ್ಕಳನ್ನು ಸಾಕುವ ಕೆಲಸ ಮಾಡುತ್ತಿದ್ದಾರೆ.

ಈ ವಿಷಯದ ತಿಳಿದ ಬಳಿಕ ಕರ್ನಾಟಕದ ಜನರು ಈಕೆಯನ್ನು ಅನಾಥ ಮಕ್ಕಳ ಪಾಲಿನ ದೇವತೆ ಎಂದು ಹೊಗಳುತ್ತಿದ್ದಾರೆ. ಸಿನಿಮಾಗಳಲ್ಲಿ ಹಾಗೂ ಹಾಡುಗಳಲ್ಲಿ ಅತ್ಯಂತ ಮಾದಕವಾಗಿ ಕಾಣಿಸಿಕೊಳ್ಳುವ ಇವರಿಗೆ ಪಡ್ಡೆ ಹುಡುಗರೇ ಹೆಚ್ಚು ಅಭಿಮಾನಿಗಳು. ಕನ್ನಡದಲ್ಲಿ ಕೂಡ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ಹಾಗೂ ಇಂದ್ರಜಿತ್ ಅವರ ನಿರ್ದೇಶನ ಸಿನಿಮಾದಲ್ಲಿ ಎರಡು ಹಾಡುಗಳಿಗೆ ಇವರನ್ನು ಕರೆತಂದಿದ್ದಾರೆ. ಹಾಗಾಗಿ ಕನ್ನಡಿಗರು ಹಾಗೂ ಕನ್ನಡದ ಬಗ್ಗೆ ಈ ನಟಿಗೆ ಸ್ವಲ್ಪ ಅಭಿಮಾನ ಇದೆ. ಕನ್ನಡಿಗರ ಮೇಲೆ ತೋರುವ ಪ್ರೀತಿಗೆ ಇವರು ಸದಾ ಧನ್ಯೋಸ್ಮಿ ಎಂದು ಹೇಳಿಕೊಳ್ಳುತ್ತಾರೆ. ಇತ್ತೀಚೆಗೆ ಇವರ ಹುಟ್ಟು ಹಬ್ಬದ ಪ್ರಯುಕ್ತ ಮಂಡ್ಯ ಹೈಯ್ಕಳು ಇವರ ಪೋಸ್ಟರ್ ಹಾಕಿದ್ದರು ಅದನ್ನು ಸಾಮಾಜಿಕ ಜಾಲತಾಣ ನೋಡಿದ ಬಳಿಕ ಅವರು ಅದನ್ನು ಗುರುತಿಸಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ರೀತಿ ಅವಕಾಶ ಸಿಕ್ಕಾಗಲ್ಲ ಕನ್ನಡಿಗರು ಹಾಗೂ ಕನ್ನಡದ ಮೇಲಿರುವ ಅಭಿಪ್ರಾಯ ಹಾಗೂ ಅಭಿಮಾನವನ್ನು ವ್ಯಕ್ತಪಡಿಸುವವರು ಕರ್ನಾಟಕದ ಇಬ್ಬರು ಸ್ಟಾರ್ ನಟರ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಮೊದಲಿಗೆ ದರ್ಶನ್ ಅವರ ಬಗ್ಗೆ ಮಾತನಾಡಿದ ಅವರು ದರ್ಶನ್ ಅವರ ಸಿನಿಮಾಗಳು ನನಗೆ ತುಂಬಾ ಇಷ್ಟ ನಾನು ಅವರ ಸಿನಿಮಾಗಳನ್ನು ನೋಡಿ ಅವರ ಅಭಿನಯಕ್ಕೆ ಫಿದಾ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಮಾತನಾಡಿದ ಅವರು ಅವರನ್ನು ರಾಖೀ ಬಾಯ್ ಎಂದು ಕರೆದಿದ್ದಾರೆ ಹಾಗೂ ಇವರು “ನನ್ನ ಹುಡುಗ ಅಲ್ಲಾ ಎಂದಿದ್ದಾರೆ” ಇವರಾಡಿರುವ ಈ ಮಾತುಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.