ಬಿಗ್ ಬಾಸ್ ನಿಂದ ಗೆದ್ದ ಹಣವನ್ನು ಏನ್ ಮಾಡ್ತಿರ ಅಂತ ಸುದೀಪ್ ಕೇಳಿದಕ್ಕೆ. ನಾನು ಹಣದ ವಿಷಯದಲ್ಲಿ ಯಾರಿಗೂ ಸಹಾಯ ಮಾಡಲ್ಲ ಅಂತ ನೇರವಾಗಿ ಉತ್ತರ ಕೊಟ್ಟ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಗೆದ್ದಿದ್ದಕ್ಕಾಗಿ ಬಂದ ಹಣದಲ್ಲಿ ಒಂದು ರೂಪಾಯಿ ಕೂಡ ಯಾರಿಗೂ ಕೊಡುವುದಿಲ್ಲ ಎಂದು ನೇರವಾಗಿ ಹೇಳಿದ ರೂಪೇಶ್ ಶೆಟ್ಟಿ. ಬಿಗ್ ಬಾಸ್ ಕನ್ನಡದ 9ನೇ ಆವೃತ್ತಿಯ ಜಿದ್ದಾಜಿದ್ದಿಯ ಆಟಕ್ಕೆ ನೆನ್ನೆ ತೆರೆ ಬಿದ್ದಿದೆ. ಇಷ್ಟು ದಿನಗಳ ಕಾಲ ಇದ್ದ ಕಂಟೆಸ್ಟೆಂಟ್ ಜಿದ್ದಾಜಿದ್ಧಿ ಸೆಣಸಾಟದಲ್ಲಿ ಅಂತಿಮವಾಗಿ ಒಬ್ಬರು ವಿನ್ ಆಗಿ ಸೀಸನ್ 9 ಅಂತ್ಯಗೊಂಡಿದೆ. ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಿದ್ದ ಪ್ರೇಕ್ಷಕರ ಆಸೆಯಂತೆ ರೂಪೇಶ್ ಶೆಟ್ಟಿ ಅವರು ಈ ಬಾರಿಯ ವಿನ್ನರ್ ಆಗಿದ್ದು ರಾಕೇಶ್ ಅಡಿಗ ಅವರು … Read more

ಬಿಗ್ ಬಾಸ್ ಮನೆಯಲ್ಲಿ ಬಿಗ್ ಫೈಟ್, ಕಂಟ್ರೋಲ್‌ ತಪ್ಪಿ ರೂಪೇಶ್ ರಾಜಣ್ಣ & ಆರ್ಯ ವರ್ಧನ್ ಗುರೂಜಿ ಮಾಡುತ್ತಿರುವ ಕುಸ್ತಿ ನೋಡಿ ಎಲ್ಲರೂ ಶಾ-ಕ್

ಗೊಂದಲದ ಗೂಡದ ಬಿಗ್ ಬಾಸ್ ಮನೆ, ರೂಪೇಶ್ ರಾಜಣ್ಣ ಹಾಗೂ ಆರ್ಯವರ್ಧನ್ ನಡುವೆ ನಡೆದ ಬಿಗ್ ಫೈಟ್. ಬಿಗ್ ಬಾಸ್ ಸೀಸನ್ ೯ ರ ಕಾರ್ಯಕ್ರದ ಕಾಂಪಿಟೇಶನ್ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಅರ್ಧ ಜರ್ನಿ ಮುಗಿಸಿರುವ ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಹಾಗೂ ಅದೇ ರೀತಿ ಕೋಲ್ಡ್ ವಾರ್ ಕೂಡ ನಡೆಯುತ್ತಿದೆ. ಗೆಲುವಿನ ಗದ್ದಿಗೆ ಏರಲು ಎಲ್ಲರೂ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈಗಿರುವ ಕಂಟೆಸ್ಟೆಂಟ್ಗಳಲ್ಲಿ ಕೆಲವರು ವಯಸ್ಸಿಗೆ ಮೀರಿದ … Read more

ಟಾಸ್ಕ್ ವೇಳೆ ನಿಂತಲ್ಲೇ ಮೂತ್ರ ಮಾಡಿಕೊಂಡ ಆರ್ಯವರ್ಧನ್ ಗುರೂಜಿ, ಇವರ ಸ್ಥಿತಿ ನೋಡಿ ಮನೆ ಮಂದಿ ಎಲ್ಲಾ ಕಕ್ಕಾಬಿಕ್ಕಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಸೀಸನ್ 9ರಲ್ಲಿ ಹೈಲೈಟ್ ಆಗಿರುವ ವ್ಯಕ್ತಿ ಅಂದರೆ ಅದು ಆರ್ಯವರ್ಧನ್ ಗುರೂಜಿ ಅಂತನೇ ಹೇಳಬಹುದು. ಓಟಿಟಿಯಲ್ಲಿ ಪ್ರಾರಂಭವಾದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೊನೆಯವರೆಗೂ ಕೂಡ ಇದ್ದು ಟಾಪ್ ಎರಡನೇ ಸ್ಥಾನವನ್ನು ಪಡೆದು ಇದೀಗ ಬಿಗ್ ಬಾಸ್ ಸೀಸನ್ 9 ರ ಮನೆಗೆ ಕಾಲಿಟ್ಟಿದ್ದಾರೆ. ಮೊದಲ ವಾರದಿಂದಲೂ ಗುರೂಜಿಯವರು ಉತ್ತಮವಾಗಿಯೇ ಆಟ ಆಡಿಕೊಂಡು ಬಂದಿದ್ದಾರೆ ಅದರಲ್ಲಿಯೂ ಕೂಡ ಟಾಸ್ಕ್ ವಿಚಾರದಲ್ಲಿ 100% ನೀಡುತ್ತಾರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಮನೆಯ ಸ್ವಚ್ಛತೆಯ ಬಗ್ಗೆ ಅಡುಗೆಯ … Read more

ರಿಯಾಲಿಟಿ ಶೋಗಳ ಕರಾಳ ರಹಸ್ಯ ಬಾಯ್ಬಿಟ್ಟ ನಟ ದರ್ಶನ್ ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ ಅಷ್ಟೇ ಅಲ್ಲದೆ ದರ್ಶನ್ ಹೇಳಿದ್ದು ಸತ್ಯ ಅನ್ಸುತ್ತೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ಅಂದರೆ ಅದು ದರ್ಶನ್ ಅಂತಾನೆ ಹೇಳಬಹುದು, ದರ್ಶನ್ ಅವರ ಮಾತು ಒರಟಾಗಿರುತ್ತದೆ ಆದರೆ ಮನಸ್ಸಿನಲ್ಲಿ ಯಾವುದನ್ನು ಇಟ್ಟುಕೊಳ್ಳುವುದಿಲ್ಲ ಮನಸ್ಸಿನಲ್ಲಿ ಒಂದು ಮಾತಿನಲ್ಲಿ ಒಂದು ಹೇಳುವುದಿಲ್ಲ ಇದ್ದ ವಿಚಾರವನ್ನು ಇದ್ದಹಾಗೆ ನೇರವಾಗಿ ಹೇಳುತ್ತಾರೆ. ಈ ವ್ಯಕ್ತಿತ್ವಕ್ಕಾಗಿಯೇ ಬಹಳಷ್ಟು ಜನ ಇವರನ್ನು ಇಷ್ಟಪಟ್ಟರು ಇನ್ನೂ ಕೆಲವು ಜನ ಇವರನ್ನು ದ್ವೇಷ ಮಾಡುತ್ತಾರೆ. ಆದರೆ ಇವರು ಯಾವುದಕ್ಕೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ … Read more

ಬಿಗ್ ಬಾಸ್ ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ ಕಾಫಿ ನಾಡು ಚಂದು.

ಕಾಫಿ ನಾಡು ಚಂದು ಈ ಹೆಸರು ಹೇಳಿದ ತಕ್ಷಣ ಎಲ್ಲರ ಕಣ್ಣಮುಂದೆ ಬರುವುದು ಹಾಯ್ ನಾನು ಶಿವಣ್ಣನ ಅಭಿಮಾನಿ, ಪುನೀತ್ ಅಣ್ಣನ ಅಭಿಮಾನಿ ಎಂದು ಹೇಳಿಕೊಂಡು ಎಲ್ಲಾ ಸೆಲೆಬ್ರಿಟಿಗಳಿಗೆ ಬರ್ತಡೆಗೆ ವಿಶ್ ಮಾಡುವ ಮತ್ತು ಬರ್ತಡೇ ಸಾಂಗ್ ಮಾಡುವ ಫೇಮಸ್ ಆಗಿರುವ ಆಟೋ ಡ್ರೈವರ್ ಚಿಕ್ಕಮಗಳೂರಿನ ಈ ಯುವಕ. ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್ ಕ್ರಿಯೇಟ್ ಮಾಡುತ್ತಿರುವ ಕಾಫಿ ನಾಡು ಚಂದು ಎಂದು ಹೆಸರುವಾಸಿ ಆಗಿರುವ ಚಂದು ಅವರು. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದಾರೆ. ಇವರು … Read more

ಈ ಸಲ ಒಂದಲ್ಲ ಬದಲಿಗೆ ಎರಡು ಬಿಗ್ ಬಾಸ್ ಬರ್ತಿದೆ, ಯಾವೆಲ್ಲಾ ಸೆಲೆಬ್ರಿಟಿಗಳು ಬರಲಿದ್ದಾರೆ ನೋಡಿ.!!

ಕನ್ನಡದಲ್ಲಿ ಹಲವಾರು ಕಾರ್ಯಕ್ರಮಗಳು ರಿಯಾಲಿಟಿ ಶೋಗಳು ಬರ್ತಾನೆ ಇರುತ್ತವೆ. ಆದರೆ ಜನರು ತುಂಬಾನೆ ಕಾಯುವುದು ಯಾವುದಕ್ಕೆ ಎಂದರೆ ಬಿಗ್ ಬಾಸ್ ಗೋಸ್ಕರ ಯಾವುದೇ ಒಂದು ರಿಯಾಲಿಟಿ ಶೋ ಶುರುವಾದಾಗ ತುಂಬಾ ಜನ ಕೇಳುವುದು ಬಿಗ್ ಬಾಸ್ ಯಾವಾಗ ಶುರು ಆಗುತ್ತೆ ಅಂತ ಹೇಳಿ ಕೇಳುತ್ತಾರೆ. ಅಷ್ಟೊಂದು ಮಟ್ಟಿಗೆ ಈ ಒಂದು ಶೋ ಜನತೆಗೆ ಸಾಕಷ್ಟ ಇಷ್ಟ ಅಂತ ಹೇಳಬಹುದು. ಅವರೆಲ್ಲರಿಗೂ ಕೂಡ ಬಿಗ್ ಬಾಸ್ ಅಭಿಮಾನಿಗಳಿಗೆ ಈ ಸಲ ಒಂದಲ್ಲ ಬದಲಾಗಿ ಎರಡು ಖುಷಿಯ ವಿಷಯ ಇರುವಂತದ್ದು … Read more