ವಿ-ಚ್ಛೇ-ದ-ನ ಪಡೆದಿದ್ದ ರಜನಿಕಾಂತ್ ಅಳಿಯ ಧನುಷ್ ಮತ್ತು ಮಗಳು ಐಶ್ವರ್ಯ ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಕಾರಣವೇನು ಗೊತ್ತ.?
ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಹಾಗೂ ಅವರ ಅಳಿಯ ಧನುಷ್ ಅವರು ವಿ-ಚ್ಛೆ-ದ-ನ ಪಡೆದು ಆರು ತಿಂಗಳಾಗಿತ್ತು ಕೆಲವು ಕಾರಣಾಂತರಗಳಿಂದ ತಮ್ಮ ಸಂಸಾರಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಇಬ್ಬರು ಕೂಡ ಪರಸ್ಪರ ಒಪ್ಪಿಗೆಯ ಮೇರೆಗೆ ವಿ-ಚ್ಛೇ-ದ-ನ-ವನ್ನು ಪಡೆದಿದ್ದರು. ಆದರೆ ಈ ವಿ-ಚ್ಛೇ-ದ-ನ ರಜನಿಕಾಂತ್ ಅವರ ಜೀವನದಲ್ಲಿ ಬಹಳಷ್ಟು ನೋವು ನೀಡಿದ್ದು ಅಷ್ಟೇ ಅಲ್ಲದೆ ಕೆಲವು ಟೀಕೆ ಚರ್ಚೆ ಹಾಗೂ ಕೂಡ ಒಳಗಾಗಿದ್ದರು. ಇದರಿಂದ ರಜನಿಕಾಂತ್ ಅವರು ಬಹಳನೇ ಮನನೊಂದಿದ್ದರು ಅಷ್ಟೇ ಅಲ್ಲದೆ ಕಳೆದ ತಿಂಗಳಷ್ಟೇ…