ಪತ್ನಿಗಾಗಿ ಕೊರಗಜ್ಜನ ಮೊರೆ ಹೋದ ಶಿವಣ್ಣ, ಅಂತದ್ದೇನಾಗಿದೆ ಗೊತ್ತಾ ಗೀತಾಕ್ಕನಿಗೆ.?

  ಕೊರಗಜ್ಜ ದೇವರ ಮಹಿಮೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರು ಕೊರಗಜ್ಜನನ್ನು ಬಹಳ ನಂಬುತ್ತಾರೆ. ಆ ಪಾಲಿನ ಜನರಿಗೆ ದೈವವಾಗಿರುವ ಕೊರಗಜ್ಜನ ಬಳಿ ನಮ್ಮ ಕಷ್ಟಗಳನ್ನೆಲ್ಲ ಹೇಳಿಕೊಂಡು ಹರಕೆ ಕಟ್ಟಿಕೊಳ್ಳುತ್ತಾರೆ. ತಲ ತಲಾಂತರದಿಂದಲೂ ಇಲ್ಲಿಯ ಜನರು ಗುಣವಾಗದ ಯಾವುದೇ ಅನಾರೋಗ್ಯ ಸಮಸ್ಯೆ ಆದರೂ ಅಥವಾ ಬಹಳ ಮುಖ್ಯವಾದ ವಸ್ತುವನ್ನೇನಾದರೂ ಕಳೆದುಕೊಂಡಿದ್ದರೂ ಇಲ್ಲಿಗೆ ಬಂದು ಹರಕೆ ಸಲ್ಲಿಸುತ್ತಾರೆ. ಹಾಗೆ ಅವರ ಸಮಸ್ಯೆ ಸರಿ ಹೋಗಿರುವುದರ ಬಗ್ಗೆ ಮನೆ ಮನೆಯಲ್ಲೂ ಕೂಡ ಉದಾಹರಣೆಗಳನ್ನು ಕೊಡುತ್ತಾರೆ. ಹೀಗಾಗಿ ಕರಾವಳಿ … Read more