ನಟ ಲಕ್ಷಣ್ ಅಂತಿಮ ದರ್ಶನಕ್ಕೆ ಯಾವೊಬ್ಬ ನಟನು ಕೂಡ ಹೋಗಿಲ್ಲ. ಇದೆಂತ ತಾರತಮ್ಯ.! ಚಿತ್ರರಂಗದಲ್ಲಿಯೂ ಭೇದಭಾವ.?
ಹೃ.ದ.ಯ.ಘಾ.ತದಿಂದ ನಿ.ಧ.ನ.ರಾದ ಹಿರಿಯ ನಟ ಲಕ್ಷ್ಮಣ್ ಅಂತಿಮ ದರ್ಶನಕ್ಕಾಗಿ ಬರುತ್ತಿಲ್ಲ ಯಾವುದೇ ಸ್ಟಾರ್ಸ್, ಚಿತ್ರರಂಗದಲ್ಲೂ ಇದೆಯಾ ತಾರತಮ್ಯ. ನಾವೆಲ್ಲರೂ ಅಂದುಕೊಂಡಿದ್ದೇವೆ ಕಲಾವಿದರೆಲ್ಲ ಒಂದೇ ಎಂದು ಬಣ್ಣ ಹಚ್ಚಿ ನಟಿಸುವಾಗ ಮಾತ್ರ ವೇಷಕ್ಕೆ ತಕ್ಕ ಹಾಗೆ ಪಾತ್ರವಾಗಿರುತ್ತಾರೆ ಹೊರತು ಅದನ್ನು ಹೊರತುಪಡಿಸಿ ಅವರೆಲ್ಲಾ ವೃತ್ತಿಯಲ್ಲಿ ಒಂದೇ ಎಂದು. ಒಬ್ಬನಿಗೆ ರಾಜನ ಪಾತ್ರ ಸಿಗುತ್ತದೆ, ಮತ್ತೊಬ್ಬನಿಗೆ ಹೀರೋ, ಒಬ್ಬನದು ಖಳ ನಾಯಕನಾದರೆ ಇನ್ನೊಬ್ಬ ಪೊಲೀಸ್ ಇವೆಲ್ಲ ಸಿನಿಮಾಗೆ ಪಾತ್ರಗಳು ಅಷ್ಟೇ ಇವೆಲ್ಲಾ ಇದ್ದಾಗ ಮಾತ್ರ ಒಂದು ಸಿನಿಮಾ ಗೆಲ್ಲುತ್ತದೆ. … Read more