ಮುಸ್ಲಿಂ ಮಹಿಳೆಗೆ ಹಣ ಕೊಟ್ಟ ಸಿದ್ದರಾಮಯ್ಯ, ನಿಮ್ಮ ದುಡ್ಡು ಯಾರಿಗೆ ಬೇಕು ಎಂದು ವಾಪಸ್ ಎಸೆದ ಮಹಿಳೆ, ಈ ವೈರಲ್ ವಿಡಿಯೋ ನೋಡಿ.
ಇತ್ತೀಚೆಗೆ ಬಾಗಲಕೋಟೆಯಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರದ ಕೆರೂರು ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಅಂದರೆ ಎರಡು ಸಮುದಾಯಗಳ ನಡುವೆ ಘ-ರ್ಷ-ಣೆ ಉಂಟಾಗಿತ್ತು. ಒಂದು ಗುಂಪಿನವರು ಹಿಂದೂ ಸಮುದಾಯಕ್ಕೆ ಸೇರಿದರೆ ಮತ್ತೊಂದು ಗುಂಪಿನವರು ಮುಸ್ಲಿಂ ಜನಾಂಗದವರು. ಪರಸ್ಪರ ಹೊ-ಡೆದಾಡಿಕೊಂಡು ಸಾಕಷ್ಟು ಜನರು ಗಾಯಗೊಂಡಿದ್ದರು. ಅವರೆಲ್ಲರೂ ಅಲ್ಲಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಸಮಯದಲ್ಲಿ ಅವರೆಲ್ಲರ ಆರೋಗ್ಯವನ್ನು ವಿಚಾಯಿಸುವುದಕ್ಕೆ ಅವರ ಯೋಗಕ್ಷೇಮವನ್ನು ನೋಡುವುದಕ್ಕೆ ಸಾಕಷ್ಟು ರಾಜಕೀಯ ಮುಖಂಡರುಗಳು ಬರುತ್ತಿದ್ದರು. ಅದೇ ರೀತಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…