ದರ್ಶನ್ ಸುದೀಪ್ ಇಬ್ಬರು ಮೊದಲಿನ ರೀತಿ ಒಂದಾಗ್ತಾರ ಅಂತ ಕೇಳಿದಕ್ಕೆ ರವಿಶಂಕರ್ ಹೇಳಿದ್ದೇನು ಗೊತ್ತ.? ಒಂದು ಕ್ಷಣ ಎಲ್ಲರೂ ಮೂಖ ವಿಸ್ಮಿತ
ರವಿಶಂಕರ್ ಅವರು ಕನ್ನಡದ ಸಿನಿಮಾಗಳಲ್ಲಿ ಖಳನಾಯಕನಾಗಿ ನಾಯಕ ನಟನಾಗಿ ಪೋಷಕ ಪಾತ್ರದಾರಿಯಾಗಿ ಕಾಮಿಡಿ ಆಕ್ಟರ್ ಆಗಿ ಕಳೆದ ಒಂದು ದಶಕದಲ್ಲಿ ನಾನಾ ರೀತಿ ನಮ್ಮನ್ನು ಮನೋರಂಜಸಿದ್ದಾರೆ. ಇವರನ್ನು ನಮ್ಮ ಇಂಡಸ್ಟ್ರಿಗೆ ಕರೆ ತಂದಿದ್ದೇ ಕಿಚ್ಚ ಸುದೀಪ್ ಅವರು. ಇದನ್ನು ಅವರೇ ಎಷ್ಟೋ ಬಾರಿ ಹಲವು ವೇದಿಕೆಗಳಲ್ಲಿ ಹೇಳಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಕೆಂಪೇಗೌಡ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ರವಿಶಂಕರ್ ಅವರು ಸುದೀಪ್ ಅವರ ಆತ್ಮೀಯರು. ಈಗ ದರ್ಶನ್ ರ ಕ್ರಾಂತಿ ಸಿನಿಮಾದಲ್ಲೂ ಕೂಡ ಒಂದು ಮುಖ್ಯ…