ಸದ್ಯದಲ್ಲೇ ಕಲರ್ಸ್ ಕನ್ನಡ ವಾಹಿನಿಯ ಈ ಮೂರು ಜನಪ್ರಿಯ ಧಾರವಾಹಿಗಳು ಅಂತ್ಯ ಕಾಣಲಿದೆ ಯಾಕೆ ಗೊತ್ತಾ.?
ನಮ್ಮಲ್ಲಿ ಒಂದು ಜನಪ್ರಿಯ ಗಾದೆ ಇದೆ ಹೊಸ ನೀರು ಬರುವಾಗ ಹಳೆ ನೀರು ಕೊಚ್ಚಿಕೊಂಡು ಹೋಗುತ್ತದೆ ಎಂದು ಅದಕ್ಕೆ ಅನ್ವರ್ಥವಾಗಿ ಅನೇಕ ಘಟನೆಗಳು ನಮ್ಮ ಜೀವನದಲ್ಲಿ ಇರುತ್ತವೆ. ಅದು ಬದುಕಿಗೆ ಅನಿವಾರ್ಯ ಕೂಡ ಹೌದು. ಹೇಗೆ ಹೊಸ ಎಲೆ ಚಿಗುರಲು ಹಳೆ ಬಾಡಿದ ಎಲೆಗಳು ಉದುರಲೇ ಬೇಕೋ, ಹಾಗೆ ಹೊಸ ವಿಷಯ ಶುರು ಆಗುವಾಗ ಇರುವುದರಲ್ಲಿ ಯಾವುದಾದರೂ ಬಿಟ್ಟು ಅವಕಾಶ ಮಾಡಿಕೊಡಲೇಬೇಕು. ಇದು ಬದುಕಿನ ಜೊತೆ ಪ್ರಪಂಚದ ಎಲ್ಲಾ ಆಗುಹೋಗುಗಳಿಗೂ ಕೂಡ ಅನ್ವಯವಾಗುತ್ತದೆ. ಜಾಹೀರಾತು:- ನಂಬರ್ 1…
Read More “ಸದ್ಯದಲ್ಲೇ ಕಲರ್ಸ್ ಕನ್ನಡ ವಾಹಿನಿಯ ಈ ಮೂರು ಜನಪ್ರಿಯ ಧಾರವಾಹಿಗಳು ಅಂತ್ಯ ಕಾಣಲಿದೆ ಯಾಕೆ ಗೊತ್ತಾ.?” »