ನನಗೆ ಬಂದ ಪರಿಸ್ಥಿತಿ ಯಾರಿಗೂ ಬರದಿರಲಿ ಎಂದು ವೇದಿಕೆ ಮೇಲೆ ಕಣ್ಣಿರಿಟ್ಟ ನಟಿ ಸಮಂತಾ ಕಾರಣವೇನು ಗೊತ್ತ.? ಅಪ್ಸರೆಯಂತಿದ್ದ ನಟಿಯ ಈಗಿನ ಸ್ಥಿತಿ ಕೇಳಿದ್ರೆ ನಿಜಕ್ಕೂ ಬೇಸರವಾಗುತ್ತೆ.
ಶಾಕುಂತಲ(Shakunthala Trailer) ಟ್ರೈಲರ್ ರಿಲೀಸ್ ವೇದಿಕೆ ಮೇಲೆ ಭಾವುಕರಾಗಿ ಕಣ್ಣೀರಿಟ್ಟ ನಟಿ ಸಮಂತ(Samantha Ruth Prabhu), ನನಗೆ ಬಂದ ಸ್ಥಿತಿ ಬೇರೆ ಯಾರಿಗೂ ಬರದಿರಲಿ ಎಂದು ಟ್ವೀಟ್ ಮಾಡಿದ್ದು ಯಾಕೆ ಗೊತ್ತಾ.? ನಟಿ ಸಮಂತ(Samantha) ಋತು ಪ್ರಭು ಅವರು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಮೊದಲೆಲ್ಲಾ ಸಿನಿಮಾ ವಿಷಯ ಆಗಿ ಚರ್ಚೆ ಆಗುತ್ತಿದ್ದ ಇವರು ಈಗ ಟ್ರೋಲ್ ಕಂಟೆಂಟ್ ಆಗಿ ಬಿಟ್ಟಿದ್ದಾರೆ. ಸಮಂತ ಅವರು ಮದುವೆ ಮುರಿದುಕೊಂಡ ವಿಷಯ ಇಟ್ಟುಕೊಂಡು ಅಂದಿನಿಂದ ಇವರನ್ನು ಟ್ರೋಲಿಗರು ಮನ ಬಂದಂತೆ ಟ್ರೋಲ್…