Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Shivanna

ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.

Posted on November 28, 2022 By Kannada Trend News No Comments on ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.
ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.

ಅಪ್ಪುಗೆ ಪವರ್ ಸ್ಟಾರ್ ಅಂತ ಹೆಸರಿಟ್ಟ ಪುಣ್ಯಾತ್ಮ ಯಾರು ಗೊತ್ತ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪುನೀತ್ ಎನ್ನುವ ಹೆಸರಿಗಿಂತ ಅಪ್ಪು ಎನ್ನುವ ಹೆಸರಿನಲ್ಲಿ ಹೆಚ್ಚಾಗಿ ಕರೆಸಿಕೊಂಡವರು. ಅವರ ಮನೆಯಲ್ಲಿ ಅವರನ್ನು ಪುನೀತ್ ಎನ್ನುವ ಹೆಸರಿನ ಬದಲಾಗಿ ಅಪ್ಪು ಎಂದು ಕರೆಯುತ್ತಿದ್ದರು. ಇಡೀ ಕರ್ನಾಟಕ ಅವರನ್ನು ಮನೆಯ ಮಗ ಎಂದು ಪ್ರೀತಿಸುತ್ತಿದ್ದ ಕಾರಣ ಎಲ್ಲರೂ ಸಹ ಅವರನ್ನು ಪವರ್ ಸ್ಟಾರ್ ಎಂದಾಗಲಿ ಅಥವಾ ಪುನೀತ್ ಎಂದಾಗಲಿ ಕರೆಯುವುದರ ಬದಲು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಚಿಕ್ಕ…

Read More “ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.” »

Entertainment

ಅಭಿಜಿತ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಣ್ಣ, ರಾಜವಂಶ ಅಂದ್ರೆ ಇದೇ ನೋಡಿ.

Posted on October 14, 2022 By Kannada Trend News No Comments on ಅಭಿಜಿತ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಣ್ಣ, ರಾಜವಂಶ ಅಂದ್ರೆ ಇದೇ ನೋಡಿ.
ಅಭಿಜಿತ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಣ್ಣ, ರಾಜವಂಶ ಅಂದ್ರೆ ಇದೇ ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಜಕುಮಾರ್ ವಂಶ ಅಂದರೆ ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ಕೂಡ ತಿಳಿಯದಂತೆ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಕಷ್ಟ ಅಂತ ಇವರ ಮನೆ ಮುಂದೆ ಯಾರೇ ಹೋದರು ಕೂಡ ಬರಿಗೈನಲ್ಲಿ ಕಳುಹಿಸಿದ ಇತಿಹಾಸವೇ ಇಲ್ಲ ಸಹಾಯ ಮಾಡುವುದರಲ್ಲಿ ದಾನ ಧರ್ಮ ಮಾಡುವುದರಲ್ಲಿ ಅಪ್ಪು ಅವರನ್ನು ಬಿಟ್ಟರೆ ಬೇರೆ ಯಾವ ನಟರು ಕೂಡ ಇಲ್ಲ ಅಂತ ಹೇಳುತ್ತಿದ್ದರು. ಆದರೆ ಇದೀಗ ಅದೇ ಸಾಲಿನಲ್ಲಿ ಶಿವಣ್ಣ ಅವರು ಕೂಡ ಇದ್ದಾರೆ ಹೌದು ಶಿವಣ್ಣ ಅವರು ಒಂದು ಬಾರಿ ಮಾತು ಕೊಟ್ಟರೆ…

Read More “ಅಭಿಜಿತ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಣ್ಣ, ರಾಜವಂಶ ಅಂದ್ರೆ ಇದೇ ನೋಡಿ.” »

Entertainment

ಅಪ್ಪು ನಡೆಸುತ್ತಿದ್ದ ಶಕ್ತಿಧಾಮದ ಜವಾಬ್ದಾರಿ ಇನ್ನು ಮುಂದೆ ನಂದು ಅಂತ ಹೇಳಿದ್ದ ವಿಶಾಲ್ ಈಗ ಹೇಳ್ತಿರೋದೆನು ಗೊತ್ತ.?

Posted on September 15, 2022 By Kannada Trend News No Comments on ಅಪ್ಪು ನಡೆಸುತ್ತಿದ್ದ ಶಕ್ತಿಧಾಮದ ಜವಾಬ್ದಾರಿ ಇನ್ನು ಮುಂದೆ ನಂದು ಅಂತ ಹೇಳಿದ್ದ ವಿಶಾಲ್ ಈಗ ಹೇಳ್ತಿರೋದೆನು ಗೊತ್ತ.?
ಅಪ್ಪು ನಡೆಸುತ್ತಿದ್ದ ಶಕ್ತಿಧಾಮದ ಜವಾಬ್ದಾರಿ ಇನ್ನು ಮುಂದೆ ನಂದು ಅಂತ ಹೇಳಿದ್ದ ವಿಶಾಲ್ ಈಗ ಹೇಳ್ತಿರೋದೆನು ಗೊತ್ತ.?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಒಬ್ಬ ಸಾರ್ಥಕ ಮನುಷ್ಯನ ಜೀವನ ಯಾವ ರೀತಿ ಇರಬೇಕು ಎಂದು ಬದುಕಿ ಬಾಳಿ ತೋರಿಸಿ ಹೋದವರು. ಮನುಷ್ಯನಾಗಿ ಹುಟ್ಟಿ ದೇವರಾಗಿ ಬದುಕಿ ಎಲ್ಲರ ಕಣ್ತೆರೆಸಿ ಹೋದವರು. ಅಣ್ಣಾವ್ರು ಎಂತಹ ಸರಳ ಜೀವಿ ಎನ್ನುವುದು ಎಲ್ಲರಿಗೂ ಗೊತ್ತು ಅಲ್ಲದೆ ಕರ್ನಾಟಕ, ಕನ್ನಡ ಮತ್ತು ಅಭಿಮಾನಿಗಳು ಎಂದರೆ ಅಣ್ಣಾವ್ರ ಹೃದಯ ಹೇಗೆ ಮಿಡಿಯುತ್ತಿತ್ತು ಅವರ ಪ್ರತಿರೂಪದಂತೆ ದೊಡ್ಡ ಮನೆಯ ಕಿರಿಯ ರಾಜಕುಮಾರ ಕೂಡ ಅಭಿಮಾನಿಗಳಿಗಾಗಿ ತಮ್ಮ ಜೀವನವನ್ನೇ ಮೀಸಲಾಗಿ ಇಟ್ಟು ಎಲ್ಲ ಸೆಲೆಬ್ರಿಟಿಗಳಿಗೂ ಕೂಡ…

Read More “ಅಪ್ಪು ನಡೆಸುತ್ತಿದ್ದ ಶಕ್ತಿಧಾಮದ ಜವಾಬ್ದಾರಿ ಇನ್ನು ಮುಂದೆ ನಂದು ಅಂತ ಹೇಳಿದ್ದ ವಿಶಾಲ್ ಈಗ ಹೇಳ್ತಿರೋದೆನು ಗೊತ್ತ.?” »

Entertainment

ಕೊನೆಗೂ ಶಿವಣ್ಣನನ್ನು ಭೇಟಿ ಮಾಡಿದ ಕಾಫಿ ನಾಡು ಚಂದು.

Posted on August 19, 2022 By Kannada Trend News No Comments on ಕೊನೆಗೂ ಶಿವಣ್ಣನನ್ನು ಭೇಟಿ ಮಾಡಿದ ಕಾಫಿ ನಾಡು ಚಂದು.
ಕೊನೆಗೂ ಶಿವಣ್ಣನನ್ನು ಭೇಟಿ ಮಾಡಿದ ಕಾಫಿ ನಾಡು ಚಂದು.

ನಾನು ಪುನೀತ್ ಅಣ್ಣ ಮತ್ತು ಶಿವಣ್ಣನ ಅಭಿಮಾನಿ ಅಂತಾನೇ ಸೋಶಿಯಲ್ ಮೀಡಿಯಾದಲ್ಲಿ ಬರ್ತಡೇ ಹಾಡುಗಳನ್ನು ಹಾಡುವುದರ ಮೂಲಕ ಫೇಮಸ್ ಆದಂತಹ ಕಾಫಿ ನಾಡು ಚಂದು ಅವರು ನಿಮ್ಮೆಲ್ಲರಿಗೂ ಗೊತ್ತೇ ಇದ್ದಾರೆ. ಕಳೆದ ನಾಲ್ಕು ಐದು ತಿಂಗಳ ಹಿಂದೆ ಕಾಫಿ ನಾಡು ಚಂದು ಅಂದರೆ ಯಾರು ಕೂಡ ಗುರುತು ಹಿಡಿಯುತ್ತಿರಲಿಲ್ಲ. ಆದರೆ ಈಗ ಕಾಫಿನಾಡು ಚಂದು ಅಂದರೆ ಸಾಕು, ಹುಟ್ಟು ಹಬ್ಬದ ಹಾಡುವುದಕ್ಕೆ ಫೇಮಸ್ ಅಂತಾನೆ ಹೇಳುತ್ತಾರೆ ಅಷ್ಟೇ ಅಲ್ಲದೆ ಎಲ್ಲಿಲ್ಲದ ಬೇಡಿಕೆ ಕೂಡ ಇದೆ. ಹೌದು ಕಾಫಿ…

Read More “ಕೊನೆಗೂ ಶಿವಣ್ಣನನ್ನು ಭೇಟಿ ಮಾಡಿದ ಕಾಫಿ ನಾಡು ಚಂದು.” »

Entertainment

ಶಿವಣ್ಣನ ಮನೆಯ ಗೃಹಪ್ರವೇಶದಲ್ಲಿ ಅಪ್ಪು ಹೇಗಿದ್ದರು ಗೊತ್ತ.? ಈ ವಿಡಿಯೋ ನೋಡಿ.

Posted on August 17, 2022August 17, 2022 By Kannada Trend News No Comments on ಶಿವಣ್ಣನ ಮನೆಯ ಗೃಹಪ್ರವೇಶದಲ್ಲಿ ಅಪ್ಪು ಹೇಗಿದ್ದರು ಗೊತ್ತ.? ಈ ವಿಡಿಯೋ ನೋಡಿ.
ಶಿವಣ್ಣನ ಮನೆಯ ಗೃಹಪ್ರವೇಶದಲ್ಲಿ ಅಪ್ಪು ಹೇಗಿದ್ದರು ಗೊತ್ತ.? ಈ ವಿಡಿಯೋ ನೋಡಿ.

ಶಿವರಾಜಕುಮಾರ್ ಅವರು 2007ರಲ್ಲಿ ಹೊಸದಾಗಿ ಒಂದು ಮನೆಯನ್ನು ಕಟ್ಟಿಸುತ್ತಾರೆ ಇದೇ ಮೊಟ್ಟಮೊದಲ ಬಾರಿಗೆ ಡಾಕ್ಟರ್ ರಾಜಕುಮಾರ್ ಕುಟುಂಬದಲ್ಲಿ ಮನೆ ಕಟ್ಟಿಸಿದಂತವರು. ಏಕೆಂದರೆ ಈಗಾಗಲೇ ಡಾಕ್ಟರ್ ರಾಜಕುಮಾರ್ ಅವರು ಹಲವಾರು ಮನೆಯನ್ನು ಖರೀದಿ ಮಾಡಿದ್ದಾರೆ ಆದರೆ ಸ್ವಂತವಾಗಿ ಯಾವ ಮನೆಯೂ ಕೂಡ ಕಟ್ಟಿರಲಿಲ್ಲ. ಹಾಗಾಗಿ 2007ನೇ ಇಸ್ವಿಯಲ್ಲಿ ಶಿವಣ್ಣ ಅವರು ಮನೆ ಕಟ್ಟಿದ್ದ ಹೆಗ್ಗಳಿಕೆ ಕೀರ್ತಿ ಇವರಿಗೆ ಸಲ್ಲುತ್ತದೆ ಈ ಮನೆಗೆ ಸುಮಾರು ಒಂದುವರೆ ಎಕರೆ ಎಷ್ಟು ವಿಸ್ತೀರ್ಣವನ್ನು ಹೊಂದಿದೆ. ತಮ್ಮ ಅಭಿರುಚಿಗೆ ತಕ್ಕಂತೆ ಡಾಕ್ಟರ್ ಶಿವರಾಜ್ ಕುಮಾರ್…

Read More “ಶಿವಣ್ಣನ ಮನೆಯ ಗೃಹಪ್ರವೇಶದಲ್ಲಿ ಅಪ್ಪು ಹೇಗಿದ್ದರು ಗೊತ್ತ.? ಈ ವಿಡಿಯೋ ನೋಡಿ.” »

Entertainment

ನೆಡೆದಾಡುವ ಅಪ್ಪು ಪ್ರತಿಮೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್.

Posted on August 5, 2022 By Kannada Trend News No Comments on ನೆಡೆದಾಡುವ ಅಪ್ಪು ಪ್ರತಿಮೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್.
ನೆಡೆದಾಡುವ ಅಪ್ಪು ಪ್ರತಿಮೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್.

ದಾನವ ಮಾನವನಾಗಬಹುದು ಅಥವಾ ಮಾನವ ದಾನವನೂ ಆಗಬಹುದು ಆದರೆ ಮಾನವ ದೇವನಾಗುವುದು ವಿರಳ. ಆದರೆ ನಮ್ಮ ಅಪ್ಪು ಈ ಕಲಿಯುಗದಲ್ಲಿ ದೈಹಿಕವಾಗಿ ದೂರವಾಗಿ ಹೃದಯ ದೇವಾಲಯದಲ್ಲಿ ನೆಲೆಸಿ ಪೂಜಿಸಿಕೊಳ್ಳುವುದರ ಜೊತೆಗೆ ನಾನಾ ಕಡೆ ಶಿಲಾಮೂರ್ತಿಯಾಗಿ ಅಭಿಮಾನಿಗಳಿಂದ ಅಭಿಷೇಕ ಮಾಡಿಸಿಕೊಂಡು ನಗು ಮುಖದ ಸರದಾರರಾಗಿ ರಾರಾಜಿಸುತ್ತಿದ್ದಾರೆ. ಅಪ್ಪುವಿನ ಬಗ್ಗೆ ಎಷ್ಟು ಹೇಳಿದರೂ ಹಾಡಿ ಹೊಗಳಿದರೂ ಕಡಿಮೆಯೇ ಹೊರತು ಹೆಚ್ಚು ಎನಿಸುವುದಿಲ್ಲ ಇದಕ್ಕೆ ಕಾರಣ ಅವರ ಅಭಿನಯಕ್ಕಿಂತ ಹೆಚ್ಚಾಗಿ ಅವರ ವ್ಯಕ್ತಿತ್ವ ಹಾಗೂ ನಡೆದುಕೊಳ್ಳುತ್ತಿದ್ದ ರೀತಿ. ಅಪ್ಪು ಇಂದು ನಮ್ಮನ್ನು…

Read More “ನೆಡೆದಾಡುವ ಅಪ್ಪು ಪ್ರತಿಮೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್.” »

Entertainment

ಲಾಲ್ ಬಾಗ್ ನಲ್ಲಿ ಅಪ್ಪು ಮತ್ತು ಅಣ್ಣಾವ್ರ ಪ್ರತಿಮೆಗೆ ಮಾಡಿದ ಹೂವಿನ ಅಲಂಕಾರ ನೋಡಿ ಭಾವುಕರಾದ ಶಿವಣ್ಣ ಈ ವಿಡಿಯೋ ನೋಡಿ ನಿಜಕ್ಕೂ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ.

Posted on August 5, 2022 By Kannada Trend News No Comments on ಲಾಲ್ ಬಾಗ್ ನಲ್ಲಿ ಅಪ್ಪು ಮತ್ತು ಅಣ್ಣಾವ್ರ ಪ್ರತಿಮೆಗೆ ಮಾಡಿದ ಹೂವಿನ ಅಲಂಕಾರ ನೋಡಿ ಭಾವುಕರಾದ ಶಿವಣ್ಣ ಈ ವಿಡಿಯೋ ನೋಡಿ ನಿಜಕ್ಕೂ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ.
ಲಾಲ್ ಬಾಗ್ ನಲ್ಲಿ ಅಪ್ಪು ಮತ್ತು ಅಣ್ಣಾವ್ರ ಪ್ರತಿಮೆಗೆ ಮಾಡಿದ ಹೂವಿನ ಅಲಂಕಾರ ನೋಡಿ ಭಾವುಕರಾದ ಶಿವಣ್ಣ ಈ ವಿಡಿಯೋ ನೋಡಿ ನಿಜಕ್ಕೂ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ.

ಪ್ರತಿ ವರ್ಷವೂ ಕೂಡ ಸ್ವತಂತ್ರ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್ಬಾಗ್ ನಲ್ಲಿ 15 ದಿನಗಳ ಕಾಲ ಹೂವಿನ ಮೇಳವನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲಿನ ಪ್ರತಿಷ್ಠಿತ ಪ್ರವಾಸಿ ತಾಣಗಳು ಮತ್ತು ವಿಶೇಷ ಬಗೆಯ ಹೂವುಗಳು ಹಣ್ಣುಗಳು ಮತ್ತು ಪ್ರಾಣಿ ಪಕ್ಷಿ ಅರಮನೆಗಳು ಇನ್ನು ಮುಂತಾದ ವಿಭಿನ್ನ ಶೈಲಿಯ ಚಿತ್ರಗಳನ್ನು ಹೂವಿನಿಂದ ಅಲಂಕಾರ ಮಾಡಲಾಗುತ್ತದೆ. ಈ ಒಂದು ಲಾಲ್ಬಾಗ್ ಶೋ ಅನ್ನು ನೋಡುವುದಕ್ಕೆ ಕರ್ನಾಟಕ ಮಾತ್ರವಲ್ಲದೆ ಭಾರತದಾದ್ಯಂತ ಹಾಗೂ ವಿದೇಶದಿಂದಲೂ ಕೂಡ ಪ್ರವಾಸಿಗರು ಬರುತ್ತಾರೆ….

Read More “ಲಾಲ್ ಬಾಗ್ ನಲ್ಲಿ ಅಪ್ಪು ಮತ್ತು ಅಣ್ಣಾವ್ರ ಪ್ರತಿಮೆಗೆ ಮಾಡಿದ ಹೂವಿನ ಅಲಂಕಾರ ನೋಡಿ ಭಾವುಕರಾದ ಶಿವಣ್ಣ ಈ ವಿಡಿಯೋ ನೋಡಿ ನಿಜಕ್ಕೂ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ.” »

Entertainment

ಶಿವಣ್ಣ ಒಮ್ಮೆ ಗುರಿ ಇಟ್ರೆ ಮುಗಿತು, ಹಿಂಬದಿಯಿಂದ ಹಾಕಿದ ಬಾಲ್ ಹೇಗೆ ಬಾಸ್ಕೆಟ್ ಒಳಗೆ ಹೋಗುತ್ತೆ ನೋಡಿ, ಶಿವಣ್ಣನ ಸ್ಪೋರ್ಟ್ಸ್ ಸ್ಪಿರಿಟ್ ನೋಡಿ ವಾವ್ ಎಂದ ನೆಟಿಜನ್ಸ್.

Posted on August 2, 2022 By Kannada Trend News No Comments on ಶಿವಣ್ಣ ಒಮ್ಮೆ ಗುರಿ ಇಟ್ರೆ ಮುಗಿತು, ಹಿಂಬದಿಯಿಂದ ಹಾಕಿದ ಬಾಲ್ ಹೇಗೆ ಬಾಸ್ಕೆಟ್ ಒಳಗೆ ಹೋಗುತ್ತೆ ನೋಡಿ, ಶಿವಣ್ಣನ ಸ್ಪೋರ್ಟ್ಸ್ ಸ್ಪಿರಿಟ್ ನೋಡಿ ವಾವ್ ಎಂದ ನೆಟಿಜನ್ಸ್.
ಶಿವಣ್ಣ ಒಮ್ಮೆ ಗುರಿ ಇಟ್ರೆ ಮುಗಿತು, ಹಿಂಬದಿಯಿಂದ ಹಾಕಿದ ಬಾಲ್ ಹೇಗೆ ಬಾಸ್ಕೆಟ್ ಒಳಗೆ ಹೋಗುತ್ತೆ ನೋಡಿ, ಶಿವಣ್ಣನ ಸ್ಪೋರ್ಟ್ಸ್ ಸ್ಪಿರಿಟ್ ನೋಡಿ ವಾವ್ ಎಂದ ನೆಟಿಜನ್ಸ್.

ಕನ್ನಡದ ಹಾರ್ಟಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಎವರ್ಗ್ರೀನ್ ಹೀರೋ ಎಂದರೆ ತಪ್ಪಾಗಲಾರದು 60 ಆಗಿದ್ದರು ಕೂಡ ಇನ್ನೂ 20ರ ಯುವಕನಂತೆ ಅಷ್ಟು ಆಕ್ಟಿವ್ ಆಗಿರುವ ಶಿವಣ್ಣ ಅವರು ವಯಸ್ಸೇ ಆಗದವರಂತೆ ಕಾಣಿಸುತ್ತಾರೆ. ಇದರೊಂದಿಗೆ ಅವರ ಎನರ್ಜಿ ಕೂಡ ಹಾಗೆ ಇರುವುದರಿಂದ ಅವರಿಗೆ 60 ಆಗಿದೆ ಅಂದರೆ ಯಾರು ಸಹ ನಂಬುವುದಿಲ್ಲ. ಈಗಲೂ ಸಹ ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಇವರು ಎಂತಹ ಫೈಟ್, ಸ್ಟಂಟ್, ಡ್ಯಾನ್ಸ್ ಇದ್ದರೂ ಯುವ ನಟರೇ ನಾಚುವಂತೆ ಕುಣಿದು ಕುಪ್ಪಳಿಸುತ್ತಾರೆ. ಹೀಗಾಗಿಯೇ ಕನ್ನಡದ ಕೋಟ್ಯಾಂತರ…

Read More “ಶಿವಣ್ಣ ಒಮ್ಮೆ ಗುರಿ ಇಟ್ರೆ ಮುಗಿತು, ಹಿಂಬದಿಯಿಂದ ಹಾಕಿದ ಬಾಲ್ ಹೇಗೆ ಬಾಸ್ಕೆಟ್ ಒಳಗೆ ಹೋಗುತ್ತೆ ನೋಡಿ, ಶಿವಣ್ಣನ ಸ್ಪೋರ್ಟ್ಸ್ ಸ್ಪಿರಿಟ್ ನೋಡಿ ವಾವ್ ಎಂದ ನೆಟಿಜನ್ಸ್.” »

Entertainment

ಅಪ್ಪು ಹೆಸರಲ್ಲಿ ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ ಅಶ್ವಿನಿ ಈ ಆಹ್ವಾನ ಪತ್ರಿಕೆ ಒಮ್ಮೆ ನೋಡಿ.

Posted on July 22, 2022 By Kannada Trend News No Comments on ಅಪ್ಪು ಹೆಸರಲ್ಲಿ ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ ಅಶ್ವಿನಿ ಈ ಆಹ್ವಾನ ಪತ್ರಿಕೆ ಒಮ್ಮೆ ನೋಡಿ.
ಅಪ್ಪು ಹೆಸರಲ್ಲಿ ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ ಅಶ್ವಿನಿ ಈ ಆಹ್ವಾನ ಪತ್ರಿಕೆ ಒಮ್ಮೆ ನೋಡಿ.

ಅಪ್ಪು ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎಂಬ ಮಾದರಿಯಲ್ಲಿ ಅಪ್ಪು ಅವರು ನಮ್ಮನ್ನು ಅ.ಗ.ಲಿ 9 ತಿಂಗಳು ಕಳೆದಿದೆ ಆದರೂ ಕೂಡ ಅಪ್ಪು ಅವರ ಹೆಸರಿನಲ್ಲಿ ಒಂದಲ್ಲ ಒಂದು ಶುಭ ಕೆಲಸಗಳು ಪ್ರಾರಂಭವಾಗುತ್ತಲೇ ಇದೆ. ಅದರಂತೆ ಇದೀಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮತ್ತೊಂದು ಶುಭ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಪ್ರತಿ ವರ್ಷವೂ ಕೂಡ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪುಷ್ಪ ಪ್ರದರ್ಶನವನ್ನು ಕೈಗೊಳ್ಳಲಾಗುತ್ತದೆ ಈ ಬಾರಿಯ ಪುಷ್ಪ…

Read More “ಅಪ್ಪು ಹೆಸರಲ್ಲಿ ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ ಅಶ್ವಿನಿ ಈ ಆಹ್ವಾನ ಪತ್ರಿಕೆ ಒಮ್ಮೆ ನೋಡಿ.” »

Entertainment

ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.

Posted on July 18, 2022 By Kannada Trend News No Comments on ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.
ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.

ದೊಡ್ಮನೆ ಎಂದ ತಕ್ಷಣ ಒಂದು ದೊಡ್ಡ ಬಳಗವೇ ನಮಗೆ ಕಣ್ಮುಂದೆ ಕಾಣಿಸುತ್ತದೆ ಹಾಗೆ ಒಗ್ಗಟ್ಟಿನ ವಿಷಯದಲ್ಲೂ ಕೂಡ ದೊಡ್ಮನೆ ದೊಡ್ಡದಾಗಿಯೇ ಕಾಣುತ್ತದೆ. ಕನ್ನಡ ಚಿತ್ರರಂಗ ಶುರುವಾಗಿ ಹೆಚ್ಚು ಪ್ರಚಲಿತವಾಗಿದ್ದೇ ನಮ್ಮ ವರನಟ ರಾಜ್ ಕುಮಾರ್ ಅವರಿಂದ ಅಲ್ಲದೇ ಕಲೆಯನ್ನು ಪೂಜಿಸಿ ಆರಾಧಿಸಿ ಬೆಲೆ ಕೊಟ್ಟು ಅಭಿಮಾನಿಗಳೇ ದೇವರು ಎಂದು ಅರ್ಥಪೂರ್ಣ ಹೇಳಿಕೆ ಕೊಟ್ಟ ಖ್ಯಾತಿ ಅಣ್ಣಾವ್ರಿಗೆ ಸಲ್ಲುತ್ತದೆ. ಇವರ ಕುಡಿಗಳಾದ ರಾಘಣ್ಣ, ಶಿವಣ್ಣ ಹಾಗೂ ನಮ್ಮ ಅಪ್ಪು ಕೂಡ ಇದಕ್ಕೆ ಹೊರತೇನಲ್ಲ ತಂದೆಯಂತೆಯೇ ಕಲೆಯ ಆರಾಧಕರಾಗಿ ಇಂದು…

Read More “ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.” »

Entertainment

Posts pagination

Previous 1 2 3 Next

Copyright © 2025 Kannada Trend News.


Developed By Top Digital Marketing & Website Development company in Mysore