Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Yuvarajkumar

ಯುವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನೀವೂ ಕೂಡ ನಟನೆ ಮಾಡುವ ಚಾನ್ಸ್ ಪಡೆಯಬಹುದು ಹೇಗೆ ಗೊತ್ತ.?

Posted on December 1, 2022 By Kannada Trend News No Comments on ಯುವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನೀವೂ ಕೂಡ ನಟನೆ ಮಾಡುವ ಚಾನ್ಸ್ ಪಡೆಯಬಹುದು ಹೇಗೆ ಗೊತ್ತ.?
ಯುವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನೀವೂ ಕೂಡ ನಟನೆ ಮಾಡುವ ಚಾನ್ಸ್ ಪಡೆಯಬಹುದು ಹೇಗೆ ಗೊತ್ತ.?

ಯುವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನೀವು ಕೂಡ ಭಾಗವಹಿಸಬಹುದು ಕನ್ನಡ ಚಿತ್ರರಂಗದಲ್ಲಿ ದೊಡ್ಮನೆಯಿಂದ ಖ್ಯಾತಿ ಗಳಿಸಿದ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ. ದೊಡ್ಮನೆಯಲ್ಲಿರುವಂತಹ ಎಲ್ಲರೂ ಕೂಡ ಕನ್ನಡ ಚಿತ್ರರಂಗಕ್ಕೆ ಅವರದೇ ಆದ ಕೊಡುಗೆಗಳನ್ನು ನೀಡಿದ್ದಾರೆ ಇನ್ನು ಡಾಕ್ಟರ್ ರಾಜಕುಮಾರ್ ಅವರ ಮೂರು ಮಕ್ಕಳಾದ ಶಿವರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ಕೂಡ ನಾಯಕ ನಟರಾಗಿ ಎಷ್ಟೋ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರೊಂದಿಗೆ ಕನ್ನಡ ಜನತೆಯ ಅಭಿಮಾನವನ್ನು ಸಂಪಾದಿಸಿದ್ದಾರೆ ಆದರೆ ರಾಜಕುಮಾರ ಅವರ…

Read More “ಯುವರಾಜ್ ಕುಮಾರ್ ಹೊಸ ಸಿನಿಮಾದಲ್ಲಿ ನೀವೂ ಕೂಡ ನಟನೆ ಮಾಡುವ ಚಾನ್ಸ್ ಪಡೆಯಬಹುದು ಹೇಗೆ ಗೊತ್ತ.?” »

News

ಅಪ್ಪು ಸ್ಥಾನವನ್ನು ತುಂಬುವ ಏಕೈಕ ನಟ ಇವರೇ ನೋಡಿ ಇನ್ನು ಮುಂದೆ ಅಪ್ಪು ಬದಲಿಗೆ ಈ ನಟನೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ.

Posted on August 4, 2022 By Kannada Trend News No Comments on ಅಪ್ಪು ಸ್ಥಾನವನ್ನು ತುಂಬುವ ಏಕೈಕ ನಟ ಇವರೇ ನೋಡಿ ಇನ್ನು ಮುಂದೆ ಅಪ್ಪು ಬದಲಿಗೆ ಈ ನಟನೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ.
ಅಪ್ಪು ಸ್ಥಾನವನ್ನು ತುಂಬುವ ಏಕೈಕ ನಟ ಇವರೇ ನೋಡಿ ಇನ್ನು ಮುಂದೆ ಅಪ್ಪು ಬದಲಿಗೆ ಈ ನಟನೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ.

ಅಪ್ಪು ಅವರನ್ನು ಕಳೆದುಕೊಂಡು ನಾವು ಇಂದಿಗೆ 9 ತಿಂಗಳು ಕಳೆದೆ ಹೋಗಿದೆ ಆದರೂ ಕೂಡ ಪ್ರತಿನಿತ್ಯವೂ ಒಂದಲ್ಲ ಒಂದು ವಿಚಾರಕ್ಕಾಗಿ ನಾವು ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇವೆ. ಅಪ್ಪು ಅವರು ಕೇವಲ ಆರು ತಿಂಗಳ ಮಗು ಆಗಿದ್ದಾಗಲೇ ಪ್ರೇಮಾ ಕಾಣಿಕೆ ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಚಿಕ್ಕವಯಸ್ಸಿನಿಂದಲೂ ಕೂಡ ಹಲವಾರು ಸಿನಿಮಾದಲ್ಲಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಂತಹ ವ್ಯಕ್ತಿ. ಅಷ್ಟೇ ಅಲ್ಲದೆ ರಾಷ್ಟ್ರ ಪ್ರಶಸ್ತಿ ವಿಜೇತ ಕೂಡ ಹೌದು…

Read More “ಅಪ್ಪು ಸ್ಥಾನವನ್ನು ತುಂಬುವ ಏಕೈಕ ನಟ ಇವರೇ ನೋಡಿ ಇನ್ನು ಮುಂದೆ ಅಪ್ಪು ಬದಲಿಗೆ ಈ ನಟನೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಾರೆ.” »

Entertainment

ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.

Posted on July 18, 2022 By Kannada Trend News No Comments on ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.
ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.

ದೊಡ್ಮನೆ ಎಂದ ತಕ್ಷಣ ಒಂದು ದೊಡ್ಡ ಬಳಗವೇ ನಮಗೆ ಕಣ್ಮುಂದೆ ಕಾಣಿಸುತ್ತದೆ ಹಾಗೆ ಒಗ್ಗಟ್ಟಿನ ವಿಷಯದಲ್ಲೂ ಕೂಡ ದೊಡ್ಮನೆ ದೊಡ್ಡದಾಗಿಯೇ ಕಾಣುತ್ತದೆ. ಕನ್ನಡ ಚಿತ್ರರಂಗ ಶುರುವಾಗಿ ಹೆಚ್ಚು ಪ್ರಚಲಿತವಾಗಿದ್ದೇ ನಮ್ಮ ವರನಟ ರಾಜ್ ಕುಮಾರ್ ಅವರಿಂದ ಅಲ್ಲದೇ ಕಲೆಯನ್ನು ಪೂಜಿಸಿ ಆರಾಧಿಸಿ ಬೆಲೆ ಕೊಟ್ಟು ಅಭಿಮಾನಿಗಳೇ ದೇವರು ಎಂದು ಅರ್ಥಪೂರ್ಣ ಹೇಳಿಕೆ ಕೊಟ್ಟ ಖ್ಯಾತಿ ಅಣ್ಣಾವ್ರಿಗೆ ಸಲ್ಲುತ್ತದೆ. ಇವರ ಕುಡಿಗಳಾದ ರಾಘಣ್ಣ, ಶಿವಣ್ಣ ಹಾಗೂ ನಮ್ಮ ಅಪ್ಪು ಕೂಡ ಇದಕ್ಕೆ ಹೊರತೇನಲ್ಲ ತಂದೆಯಂತೆಯೇ ಕಲೆಯ ಆರಾಧಕರಾಗಿ ಇಂದು…

Read More “ಯುವರಾಜ್ ಬೇಕಾದ್ರೆ ಶ್ರಮಪಟ್ಟು ಮೇಲೆ ಬರಲಿ ನಾನು ಮಾತ್ರ ಸಹಾಯ ಮಾಡಲ್ಲ ಅಂತ ಗರಂ ಆದ ಶಿವಣ್ಣ.” »

Entertainment

“ಯುವ ರಣಧೀರ ಕಂಠೀರವ” ಸಿನಿಮಾ ನಿಂತು ಹೋಗಲು ಇದೆ ವಿಚಾರ ಕಾರಣವಾಯ್ತ ? ಅಪ್ಪು ಇದಿದ್ರೆ ಯುವಗೆ ಈ ರೀತಿ ಮೋಸ ಆಗೋಕೆ ಬಿಡ್ತಾ ಇದ್ರ ?

Posted on May 9, 2022July 30, 2022 By Kannada Trend News No Comments on “ಯುವ ರಣಧೀರ ಕಂಠೀರವ” ಸಿನಿಮಾ ನಿಂತು ಹೋಗಲು ಇದೆ ವಿಚಾರ ಕಾರಣವಾಯ್ತ ? ಅಪ್ಪು ಇದಿದ್ರೆ ಯುವಗೆ ಈ ರೀತಿ ಮೋಸ ಆಗೋಕೆ ಬಿಡ್ತಾ ಇದ್ರ ?
“ಯುವ ರಣಧೀರ ಕಂಠೀರವ” ಸಿನಿಮಾ ನಿಂತು ಹೋಗಲು ಇದೆ ವಿಚಾರ ಕಾರಣವಾಯ್ತ ? ಅಪ್ಪು ಇದಿದ್ರೆ ಯುವಗೆ ಈ ರೀತಿ ಮೋಸ ಆಗೋಕೆ ಬಿಡ್ತಾ ಇದ್ರ ?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಡಾಕ್ಟರ್ ರಾಜಕುಮಾರ್ ಕುಟುಂಬ ಅಂದರೆ ತುಂಬಾನೇ ಹೆಗ್ಗಳಿಕೆ ಅಷ್ಟೇ ಅಲ್ಲದೆ ಇಡೀ ಚಿತ್ರರಂಗಕ್ಕೆ ಇದು ಒಂದು ಆಲದಮರ ಅಂತನೇ ಹೇಳಬಹುದು. ಈಗಲಾದರೂ ವಾಣಿಜ್ಯ ಮಂಡಳಿ ಅಥವಾ ಫಿಲಂ ಚೇಂಬರ್ ಎಂಬ ಆಫೀಸ್ ಇದೆ ಆದರೆ ಹಿಂದಿನ ಕಾಲದಲ್ಲಿ ಸಿನಿಮಾಗೆ ಸಂಬಂಧಪಟ್ಟಂತಹ ಹಾಗೂ ಹೋಗುಗಳು ಚರ್ಚೆಯಾಗುತ್ತಿದ್ದ ಸ್ಥಳ ಅಂದರೆ ಅದು ದೊಡ್ಮನೆ ಅಂತನೇ ಹೇಳಬಹುದು. ಬಹುತೇಕ ಎಲ್ಲಾ ಕಲಾವಿದರಿಗೆ ಜೀವನವನ್ನು ರೂಪಿಸಿಕೊಟ್ಟಂತಹ ಸ್ಥಳ ಅಂದರೆ ಅದು ದೊಡ್ಮನೆ‌. ಹೌದು ಡಾಕ್ಟರ್ ರಾಜಕುಮಾರ್ ಕುಟುಂಬ…

Read More ““ಯುವ ರಣಧೀರ ಕಂಠೀರವ” ಸಿನಿಮಾ ನಿಂತು ಹೋಗಲು ಇದೆ ವಿಚಾರ ಕಾರಣವಾಯ್ತ ? ಅಪ್ಪು ಇದಿದ್ರೆ ಯುವಗೆ ಈ ರೀತಿ ಮೋಸ ಆಗೋಕೆ ಬಿಡ್ತಾ ಇದ್ರ ?” »

Cinema Updates

ಅಪ್ಪು ನಟನೆ ಮಾಡಬೇಕಿದ್ದ ಸಿನಿಮಾದಲ್ಲಿ ಇದೀಗ ಯುವರಾಜ್ ಕುಮಾರ್ ನಟನೆ ಮಾಡುತ್ತಿದ್ದಾರೆ, ಇದಕ್ಕೆ ಅಶ್ವಿನಿ ಪ್ರತಿಕ್ರಿಯೆ ಹೇಗಿದೆ ನೋಡಿ.

Posted on May 2, 2022 By Kannada Trend News No Comments on ಅಪ್ಪು ನಟನೆ ಮಾಡಬೇಕಿದ್ದ ಸಿನಿಮಾದಲ್ಲಿ ಇದೀಗ ಯುವರಾಜ್ ಕುಮಾರ್ ನಟನೆ ಮಾಡುತ್ತಿದ್ದಾರೆ, ಇದಕ್ಕೆ ಅಶ್ವಿನಿ ಪ್ರತಿಕ್ರಿಯೆ ಹೇಗಿದೆ ನೋಡಿ.
ಅಪ್ಪು ನಟನೆ ಮಾಡಬೇಕಿದ್ದ ಸಿನಿಮಾದಲ್ಲಿ ಇದೀಗ ಯುವರಾಜ್ ಕುಮಾರ್ ನಟನೆ ಮಾಡುತ್ತಿದ್ದಾರೆ, ಇದಕ್ಕೆ ಅಶ್ವಿನಿ ಪ್ರತಿಕ್ರಿಯೆ ಹೇಗಿದೆ ನೋಡಿ.

ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ನಟ ನಟಿಯರು ಬಂದು ಹೋಗಿದ್ದಾರೆ ಆದರೆ ಅಂದಿನ ಕಾಲದಿಂದ ಹಿಡಿದು ಇಂದಿನವರೆಗೂ ಕೂಡ ಸದಾ ಕಾಲ ಸಿನಿಮಾದ ವಿಚಾರವಾಗಿ ಅಥವಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸದಾಕಾಲ ಗುರುತಿಸಿಕೊಂಡಿರುವಂತಹ ಏಕೈಕ ಕುಟುಂಬ ಎಂದರೆ ಅದು ಡಾಕ್ಟರ್ ರಾಜಕುಮಾರ್ ಅಂತಾನೆ ಕರೆಯಬಹುದು. ಹೌದು ಡಾಕ್ಟರ್ ರಾಜಕುಮಾರ್ ಆಗಿರಬಹುದು ಅಥವಾ ಅವರ ಮಕ್ಕಳು ಆಗಿರಬಹುದು ಇವರ ಮೊಮ್ಮಕ್ಕಳು ಅಂದರೆ ಸುಮಾರು ಮೂರು ತಲೆಮಾರುಗಳಿಂದಲೂ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡರು ಸಿನಿಮಾರಂಗಕ್ಕೆ ನೀಡಿರುವುದನ್ನು ನಾವು ನೋಡಬಹುದಾಗಿದೆ….

Read More “ಅಪ್ಪು ನಟನೆ ಮಾಡಬೇಕಿದ್ದ ಸಿನಿಮಾದಲ್ಲಿ ಇದೀಗ ಯುವರಾಜ್ ಕುಮಾರ್ ನಟನೆ ಮಾಡುತ್ತಿದ್ದಾರೆ, ಇದಕ್ಕೆ ಅಶ್ವಿನಿ ಪ್ರತಿಕ್ರಿಯೆ ಹೇಗಿದೆ ನೋಡಿ.” »

Cinema Updates

Copyright © 2025 Kannada Trend News.


Developed By Top Digital Marketing & Website Development company in Mysore