Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಾಂತಾರ ಸಿನಿಮಾದ ಸಕ್ಸಸ್ ನೋಡಿ ಹೊಟ್ಟೆಕಿಚ್ಚು ಪಟ್ರ ಯಶ್.? ಮೀಡಿಯಾ ಮುಂದೆ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಶಾ-ಕ್

Posted on October 19, 2022October 19, 2022 By Kannada Trend News No Comments on ಕಾಂತಾರ ಸಿನಿಮಾದ ಸಕ್ಸಸ್ ನೋಡಿ ಹೊಟ್ಟೆಕಿಚ್ಚು ಪಟ್ರ ಯಶ್.? ಮೀಡಿಯಾ ಮುಂದೆ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಶಾ-ಕ್

ಯಶ್ ಕರ್ನಾಟಕ ಚಿತ್ರರಂಗ ಕಂಡ ಒಬ್ಬ ಸಾಧಕ ಎಂದೇ ಹೇಳಬಹುದು ಆದರೆ ಸಾಧನೆ ಹಾದಿಯಲ್ಲಿ ಅವರಿಗಿದ್ದ ತಾಳ್ಮೆ ವಿನಯತೆ ಮತ್ತು ಸಹಬಾಳ್ವೆಗುಣ ಈಗಲೂ ಇದಿಯಾ ಅನ್ನೋದು ಮಾತ್ರ ಅವರ ಇತ್ತೀಚಿನ ವರ್ತನೆಗಳನ್ನು ನೋಡುತ್ತಿದ್ದರೆ ಪ್ರಶ್ನೆಯಾಗಿಯೇ ಉಳಿದಿದೆ. ಯಶ್ ಅವರು ಒಬ್ಬ ಸಾಮಾನ್ಯ ನಟನಾಗಿ ಅವಕಾಶಗಳಿಗಾಗಿ ಹುಡುಕಾಡುತ್ತಿದ್ದಾಗ ಸಿಗುತ್ತಿದ್ದ ಒಂದೊಂದು ಪಾತ್ರವನ್ನು ಬಹಳ ಗೌರವಿಸುತ್ತಿದ್ದರು ಹಾಗೂ ತನ್ನ ಸಿನಿಮಾಗಳಲ್ಲಿ ಇತರ ಪಾತ್ರಗಳಿಗೂ ಅಷ್ಟೇ ತೆರೆ ಹಂಚಿಕೊಳ್ಳುತ್ತಿದ್ದರು. ಅವರ ಈಗಿನ ಸಿನಿಮಾಗಳಲ್ಲಿ ಅವರ ಡೈಲಾಗ್ ಗಳು ಇತರ ನಟರಗಳಿಗೆ ಟಾಂಟ್ ಮಾಡುವ ರೀತಿ ಇರುತ್ತವೆ.

ಇವರಿಗಾಗಿ ಆ ಡೈಲಾಗ್ ಬರೆಯಲಾಗುತ್ತಿದೆ ಇಲ್ಲ ಅವರೇ ಬರೆಸಿಕೊಳ್ಳುತ್ತಿದ್ದಾರೆಯೇ ಎನ್ನುವಷ್ಟು ಅನುಮಾನ ತರಿಸುತ್ತವೆ ನಾನು ಬರೋವರೆಗೂ ಮಾತ್ರ ಬೇರೆಯವರ ಹವಾ ನಾನು ಬಂದ ಮೇಲೆ ನನ್ನದೇ ಹವಾ ಎಂದು ಮೆರೆದಾಡುವ ಯಶ್ ಅವರು ಸಿನಿಮಾಗಳಲ್ಲಿ ಸಾಲು ಸಾಲು ಸಕ್ಸಸ್ ಕಾಣುತ್ತಿರಬಹುದು ಆದರೆ ಟ್ರೋಲ್ ಮಾಡುವವರಿಂದ ಆಗಾಗ ಕಾಲೆಳಿಸಿಕೊಳ್ಳುತ್ತಿರುವುದು ಕಡಿಮೆ ಆಗಿಲ್ಲ. ಇನ್ನು ವೈಯುಕ್ತಿಕ ವಿಚಾರವಾಗಿ ಬರುವುದಾದರೆ ಯಶ್ ಅವರ ಕುಟುಂಬ ಯಾವಾಗಲೂ ವಿವಾದದಲ್ಲಿ ಸಿಲುಕಿಕೊಳ್ಳುತ್ತದೆ.

ಈ ಹಿಂದೆ ಯಶ್ ಅವರ ತಾಯಿಯ ಮೇಲೆ ಚೀಟಿ ಹಣದ ವಂಚನೆ ಆರೋಪ ಇದ್ದರೆ, ಯಶ್ ಅವರು ಕನ್ನಡದ ನಂಬರ್ ಒನ್ ಸ್ಟಾರ್ ಹೀರೋ ಆದ ಮೇಲೂ ಮಾಡುತ್ತಿರುವ ಎಡವಟ್ಟುಗಳು ಒಂದೆರಡು ಅಲ್ಲ. ಮನೆ ಖಾಲಿ ಮಾಡುವ ವಿಚಾರಕ್ಕೆ ಮನೆ ಮಾಲೀಕರೊಡನೆ ಆದ ಜಗಳ ಹಾಗೂ ಸರಿಯಾಗಿ ಮನೆಗೆ ಬಾಡಿಗೆ ನೀಡದೆ ಮಾಡುತ್ತಿದ್ದ ತೊಂದರೆಯಿಂದ ಹಿಡಿದು ಸ್ವಂತ ಊರಿನಲ್ಲಿ ಜಮೀನು ಖರೀದಿಸಿ ಅಕ್ಕಪಕ್ಕದ ಜಮೀನವರಿಗೆ ರಸ್ತೆ ವಿಚಾರವಾಗಿ ಕೊಟ್ಟ ಕ್ವಾಟಲೆ ಹೀಗೆ ಸಾಲು ಸಾಲು ವಿಚಾರಗಳನ್ನು ಕೆಣಕಬಹುದು. ಇನ್ನು ಸಿನಿಮಾ ಇಂಡಸ್ಟ್ರಿಯ ವಿಚಾರಕ್ಕೆ ಬರುವುದಾದರೆ ಯಶ್ ರಾಕಿ ಬಾಯ್ ಆಗಿ ಕೆಜಿಎಫ್ ಅಲ್ಲಿ ಕಾಣಿಸಿಕೊಂಡ ನಂತರ ಅವರೇ ಭಾರತದಲ್ಲಿ ನಂಬರ್ ಒನ್ ಅಂದುಕೊಂಡು ಬಿಟ್ಟಿದ್ದಾರೆ.

ಕೆಜಿಎಫ್ 2 ಸಕ್ಸಸ್ ಕಂಡ ಮೇಲೆ ಮುಂದಿನ ಸಿನಿಮಾಗಳ ಮೇಲೆ ಸಹಜವಾಗಿ ನಿರೀಕ್ಷೆ ಇರುವ ಕಾರಣ ಸ್ವತಃ ಅವರೇ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಾಗದಷ್ಟು ಗೊಂದಲದಲ್ಲಿದ್ದಾರೆ ಎನ್ನುವ ಮಾತುಗಳು ಇದ್ದವು. ಈಗ ಹಾಲಿವುಡ್ ಅಲ್ಲಿ ಅದೃಷ್ಟ ಪಡಿಸಿರುವ ಯಶ್ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಇತರರು ತಮ್ಮಂತೆ ಬೆಳೆಯುತ್ತಿದ್ದಾರೆ ಕನ್ನಡ ಸಿನಿಮಾ ಹೆಸರು ವಿಶ್ವಕ್ಕೆ ತಿಳಿಸುವಷ್ಟು ಸಾಧನೆ ಮಾಡುತ್ತಿದ್ದಾರೆ ಎಂದು ತಿಳಿದಾಗ ಹೇಗೆ ವರ್ತಿಸುತ್ತಾರೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈ ವಿಡಿಯೋ ಸಿನಿಮಾ ನೋಡಿದ ಬಳಿಕ ಯಶ್ ಅವರು ಮೀಡಿಯಾ ಮುಂದೆ ಕೊಟ್ಟ ಹೇಳಿಕೆ ಆಗಿದೆ ಇದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಕಾಂತರಾ ಸಿನಿಮಾ ಹಾಗೂ ರಿಷಬ್ ಶೆಟ್ಟಿ ಬಗ್ಗೆ ಈ ರೀತಿ ಹೇಳಿದ್ದಾರೆ.

https://youtu.be/Nkcx91T8T4U

ಕಾಂತರಾ ಸಿನಿಮಾವನ್ನು ನಾನು ಶಿಳ್ಳೆ ಚಪ್ಪಾಳೆ ಹೊಡೆದುಕೊಂಡು ಬಹಳ ಎಂಜಾಯ್ ಮಾಡುತ್ತಾ ನೋಡಿದೆ. ಈ ಸಿನಿಮಾ ನೋಡಿದ ಬಳಿಕ ರಿಷಬ್ ಶೆಟ್ಟಿ ಅವರನ್ನು ನಾನು ಬಹಳ ಇಷ್ಟಪ ಡುತ್ತೇನೆ, ಗೌರವಿಸುತ್ತೇನೆ. ಇಂತಹ ಒಂದು ಸಿನಿಮಾ ಮಾಡುವುದಕ್ಕೆ ಅವರ ಮನಸ್ಸಿನಲ್ಲಿ ಇರುವ ಸಿನಿಮಾ ಬಗ್ಗೆ ಬದುಕಿನ ಬಗ್ಗೆ ಆಸಕ್ತಿ ಅಲ್ಲಿರುವ ಸೂಕ್ಷ್ಮತೆಗಳನ್ನು ಅರಿತಿರುವ ಜ್ಞಾನ, ಭಾಷೆಯ ಬಗ್ಗೆ ಒಲವು ಇವೆಲ್ಲವೂ ಕಾರಣ. ಇದೆಲ್ಲಾ ಇದ್ದರೆ ಇಂತಹ ಒಂದು ಅದ್ಭುತ ದೃಶ್ಯ ಕಾವ್ಯ ಇಷ್ಟೊಂದು ಸುಂದರವಾಗಿ ತೆರೆ ಮೇಲೆ ತರಲು ಸಾಧ್ಯ ಕಿರಿಕ್ ಪಾರ್ಟಿ ಅಂತ ಸಬ್ಜೆಕ್ಟ್ ತೆಗೆದುಕೊಂಡ ನಿರ್ದೇಶಕ ಈಗ ಈ ರೀತಿ ಸಬ್ಜೆಕ್ಟ್ ಅಲ್ಲೂ ಕೂಡ ಗೆದ್ದಿದ್ದಾರೆ ಎಂದರೆ ಅದಕ್ಕೆ ಅವರ ಕನಸು ಕಾರಣ ಎಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

Entertainment Tags:Kanthara, Rishab Shetty, Yash
WhatsApp Group Join Now
Telegram Group Join Now

Post navigation

Previous Post: ಕಾಂತಾರ ಸಿನಿಮಾದಲ್ಲಿ ನಟಿಸಲು ರಿಷಬ್ ಶೆಟ್ಟಿಗೆ ಹೊಂಬಾಳೆ ಸಂಸ್ಥೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ.? ಸಿನಿಮಾ ಕೋಟಿ ಕೋಟಿ ಲಾಭದಲ್ಲಿದೆ ಹಾಗಾದ್ರೆ ರಿಷಬ್ ಪಡೆದದ್ದು ಎಷ್ಟು ನೋಡಿ.?
Next Post: ಕಾಂತಾರ ಸಿನಿಮಾ ಬಜೆಟ್ ಬಗ್ಗೆ ಶಾ.ಕಿಂ.ಗ್ ಹೇಳಿಕೆ ಕೊಟ್ಟ ರಿಷಬ್ ಶೆಟ್ಟಿ, ಪ್ಲಾನ್ ಮಾಡಿದ್ದು 7 ಕೋಟಿ ಆದ್ರೆ ಖರ್ಚು ಆಗಿದ್ದು ಎಷ್ಟು ಕೋಟಿ ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore