Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಶಾಸಕ ಜಮೀರ್ ಪುತ್ರ ಝೈದ್ ಖಾನ್ ಅಭಿನಯದ ಬನಾರಸ್ ಸಿನಿಮಾ ಇಂದು ರಿಲೀಸ್, ಬಿಡುಗಡೆಯಾದ ದಿನವೇ ಈ ಸಿನಿಮಾ ಬಾಯ್ಕಟ್ ಮಾಡಬೇಕು ಅಂತಿದ್ದಾರೆ ಪ್ರೇಕ್ಷಕರು ಯಾಕೆ ಗೊತ್ತ.?

Posted on November 4, 2022 By Kannada Trend News No Comments on ಶಾಸಕ ಜಮೀರ್ ಪುತ್ರ ಝೈದ್ ಖಾನ್ ಅಭಿನಯದ ಬನಾರಸ್ ಸಿನಿಮಾ ಇಂದು ರಿಲೀಸ್, ಬಿಡುಗಡೆಯಾದ ದಿನವೇ ಈ ಸಿನಿಮಾ ಬಾಯ್ಕಟ್ ಮಾಡಬೇಕು ಅಂತಿದ್ದಾರೆ ಪ್ರೇಕ್ಷಕರು ಯಾಕೆ ಗೊತ್ತ.?

ಶಾಸಕ ಜಮೀರ್ ಅಹಮ್ಮದ್ ಖಾನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಪ್ರತಿ ಬಾರಿಯೂ ಕೂಡ ನಮ್ಮ ಹಿಂದೂ ಧರ್ಮದ ಬಗ್ಗೆ ಮತ್ತು ಹಿಂದೂ ಪರ ಹೋರಾಟದ ಬಗ್ಗೆ ಒಂದಲ್ಲ ಒಂದು ಅವಹೇಳನಕಾರಿ ಹೇಳಿಕೆಯನ್ನು ನೀಡುವುದರ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಲ್ಲಿಯೂ ಕೂಡ ಕಳೆದ ವರ್ಷ ಬೆಂಗಳೂರಿನ ಈದ್ಗ ಮೈದಾನದಲ್ಲಿ ಗಣೇಶೋತ್ಸವವನ್ನು ಆಚರಿಸಬಾರದು ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿ ಆರ್ಡರ್ ಕೂಡ ತಂದಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164.

ಈದ್ಗ ಮೈದಾನ ಕೇವಲ ನಮಾಜ್ ಮಾಡುವುದಕ್ಕೆ ಸೀಮಿತ ಅಲ್ಲಿ ಗಣೇಶನನ್ನು ಕೂರಿಸಬಾರದು ಅಂತ ಹೇಳಿದ್ದರು ಅಷ್ಟಕ್ಕೂ ಈದ್ಗಾ ಮೈದಾನ ಸರ್ಕಾರಕ್ಕೆ ಸೇರಿದ ಜಾಗ ಇಲ್ಲಿ ಯಾರು ಯಾವ ಕಾರ್ಯಕ್ರಮ ಮಾಡಬೇಕಾದರೂ ಕೂಡ ಮಾಡಬಹುದು. ಆದರೆ ಜಮೀರ್ ಮಾತ್ರ ಇದನ್ನು ತನ್ನದೇ ಧರ್ಮಕ್ಕೆ ಸೀಮಿತ ಎಂದು ಪ್ರಭಾವಗೊಳಿಸಲು ಮುಂದಾಗಿದ್ದ. ಇದೇ ಕಾರಣಕ್ಕಾಗಿ ಹಲವು ಹಿಂದೂಪರ ಹೋರಾಟಗಾರರು ಈತನ ವಿರುದ್ಧ ಕಿಡಿಕಾರಿದರು ಅಷ್ಟೇ ಅಲ್ಲದೆ ಅದೇನೆ ಆಗಲಿ ಗಣೇಶೋತ್ಸವವನ್ನು ಮಾಡಲೇಬೇಕು ಎಂದು ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಿ ತಮ್ಮ ಪರ ವಿಜಯ ದೊರೆಯುವಂತೆ ಮಾಡಿದರು ತದನಂತೆ ಅದ್ದೂರಿಯಾಗಿ ಗಣೇಶೋತ್ಸವವನ್ನು ಕೂಡ ಆಚರಿಸಿದರು.

ಇನ್ನು ಜಮೀರ್ ಅವರ ಪುತ್ರ ಝೈದ್ ಖಾನ್ ಅವರು ಬನಾರಸ್ ಸಿನಿಮಾದಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ ಝೈದ್ ಖಾನ್ ಅವರಿಗೆ ಇದು ಚೊಚ್ಚಲ ಸಿನಿಮಾ ಮೊದಲ ಸಿನಿಮಾದಲ್ಲಿಯೇ ಪ್ಯಾನ್ ಇಂಡಿಯಾ ಸ್ಟಾರ್ ಆಗುವಂತಹ ಗುಣಲಕ್ಷಣಗಳು ಕಾಣುತ್ತಿದೆ. ಏಕೆಂದರೆ ಈ ಬನಾರಸ್ ಸಿನಿಮಾ ಇಡೀ ಭಾರತದಾದ್ಯಂತ ಸುಮಾರು ಸಾವಿರ ಥಿಯೇಟರ್ ನಲ್ಲಿ ಬಿಡುಗಡೆಗೊಂಡಿದೆ. ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಿಂದಿ ಸೇರಿದಂತೆ ಸುಮಾರು 5 ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

ಹಾಗಾಗಿ ಈ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ ಇನ್ನು ಜಮೀರ್ ಅವರು ಕೂಡ ತಮ್ಮ ಮಗನ ಸಿನಿಮಾ ಹಿಟ್ ಆಗಲಿ ಎಂದು ಎಲ್ಲಾ ರೀತಿಯ ಸಕಲ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ ಸಿನಿಮಾದಲ್ಲಿ ಅತಿಥಿ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಭಾಗಶಃ ಉತ್ತರ ಭಾರತ ಭಾರತದ ಕಾಶಿ, ಗಯಾ, ಹಾಗೂ ಹಲವಾರು ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವಂತಹ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿದ್ದು.

ಇದೊಂದು ಟ್ರಾವೆಲಿಂಗ್ ಲವ್ ಸ್ಟೋರಿ ಎಂಬ ಸ್ವೀಕೆಲ್ ಅನ್ನು ಚಿತ್ರತಂಡ ಬಿಟ್ಟು ಕೊಟ್ಟಿದೆ ಈಗಾಗಲೇ ಟೀಸರ್ ಮತ್ತು ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಬಾರಿ ಸದ್ದು ಮಾಡುತ್ತಿರುವಂತಹ ಬನಾರಸ್ ಸಿನಿಮಾ ನವೆಂಬರ್ ನಾಲ್ಕನೇ ತಾರೀಕು ಅಂದರೆ ಇಂದೆ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಚಿತ್ರತಂಡ ಬಿಡುಗಡೆಯಾಗುವುದು ದಿನವೇ ಈ ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಯಾರೂ ಕೂಡ ಜಮೀರ್ ಪುತ್ರನ ಸಿನಿಮಾವನ್ನು ನೋಡಬಾರದು ಎಂದು ಹಿಂದು ಪರ ಹೋರಾಟಗಾರರು ಪ್ರತಿಭಟನೆ ಮಾಡುತ್ತಿದ್ದಾರೆ.

https://youtu.be/01dcYW4hjds

ಏಕೆಂದರೆ ಇವರು ನಮ್ಮ ಕನ್ನಡ ಭಾಷೆಯನ್ನು ಹಾಗೂ ಅಮ್ಮ ಹಿಂದೂ ಧರ್ಮಕ್ಕೆ ಎಷ್ಟೋ ಬಾರಿ ಅಪಮಾನ ಹಾಗಾಗಿ ಜಮೀರ್ ಗೆ ನಮ್ಮ ಹಿಂದೂಪರ ಹೋರಾಟಗಾರರ ಶಕ್ತಿಯನ್ನು ಹಾಗೂ ನಮ್ಮ ಹಿಂದೂ ಧರ್ಮದ ಪ್ರಬಲವನ್ನು ತೋರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಈ ಒಂದು ತೀರ್ಮಾನಕ್ಕೆ ಬದ್ಧರಾಗಿದ್ದು ಈ ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಾಕಿಕೊಂಡಿದ್ದಾರೆ.

ಆದರೆ ಕೆಲವು ಅಭಿಮಾನಿಗಳು ಮಾತ್ರ ಈತ ಯಾವ ಧರ್ಮಕ್ಕೆ ಸೇರಿದವರಾದರೂ ಪರವಾಗಿಲ್ಲ ಸಿನಿಮಾ ಚೆನ್ನಾಗಿದ್ದರೆ ಸಾಕು ಅದನ್ನು ನೋಡುತ್ತೇವೆ. ಕಲೆಗೆ ಯಾವುದೇ ರೀತಿಯಾದಂತಹ ಜಾತಿ ಮತವಿಲ್ಲ ಎಲ್ಲರನ್ನೂ ಕೂಡ ಒಂದೇ ರೀತಿಯಲ್ಲಿ ನೋಡಬೇಕು ಅಂತ ಹೇಳುತ್ತಿದ್ದಾರೆ. ಆದರೆ ಪ್ರೇಕ್ಷಕರು ಈ ವಿಚಾರವನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ನಿಮ್ಮ ಪ್ರಕಾರ ಬನಾರಸ್ ಸಿನಿಮಾವನ್ನು ವೀಕ್ಷಣೆ ಮಾಡಬೇಕಾ ಅಥವಾ ಬಾಯ್ಕಟ್ ಮಾಡಬೇಕಾ ತಪ್ಪದೇ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ.!

Entertainment Tags:Banaras movie, Boycutt Banaras movie, Zaid khan, Zameer
WhatsApp Group Join Now
Telegram Group Join Now

Post navigation

Previous Post: ನಿವೇದಿತಾಗೆ ಸರ್ಪೈಸ್ ಗಿಫ್ಟ್ ಕೊಟ್ಟ ಚಂದನ್ ಶೆಟ್ಟಿ ಗಿಫ್ಟ್ ಲೈವ್ ನಲ್ಲಿ ರೊಮ್ಯಾನ್ಸ್ ಮಾಡಲು ಶುರು ಮಾಡಿದ ನಿವೇದಿತಾ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ.
Next Post: ಲಕ್ಷಣ ಸೀರಿಯಲ್ ನಲ್ಲಿ ಖಡಕ್ ವಿಲನ್ ಆಗಿ ಅಭಿನಯಿಸಲು ವೈಷ್ಣವಿ ಗೌಡ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಕಿರುತೆರೆಯ ಎಲ್ಲಾ ದಾಖಾಲೆಗಳು ಉಡೀಸ್

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore