Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಂದು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿದ ಜಮೀರ್ ಇಂದು ತನ್ನ ಆಫೀಸ್ ನಲ್ಲೇ ಗಣೇಶೋತ್ಸವ ಆಚರಿಸುತ್ತಿದ್ದಾನೆ. ಇದರ ಹಿಂದಿರುವ ಮಾಸ್ಟರ್ ಒ್ಲಾನ್ ಏನು ಗೊತ್ತ.?

Posted on September 5, 2022 By Kannada Trend News No Comments on ಅಂದು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿದ ಜಮೀರ್ ಇಂದು ತನ್ನ ಆಫೀಸ್ ನಲ್ಲೇ ಗಣೇಶೋತ್ಸವ ಆಚರಿಸುತ್ತಿದ್ದಾನೆ. ಇದರ ಹಿಂದಿರುವ ಮಾಸ್ಟರ್ ಒ್ಲಾನ್ ಏನು ಗೊತ್ತ.?

ಜಮೀರ್ ಅಹಮದ್ ಖಾನ್ ಸದಾ ಕಾಲ ಯಾವುದಾದರೂ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವುದು ನಿಮ್ಮೆಲ್ಲರಿಗೂ ತಿಳಿದೆ ಇದೆ ಅದರಲ್ಲಿಯೂ ಕೂಡ ಚಾಮರಾಜ ಪೇಟೆಗೆ ಸೇರಿದ ಈದ್ಗ ಮೈದಾನ ವಿಚಾರಕ್ಕೆ ಆಗಾಗೆ ತರಾಟೆ ತೆಗೆಯುತ್ತಿರುತ್ತಾನೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಜಮೀರ್ ಅಹ್ಮದ್ ಮೊದಲಿಗೆ ಜೆಡಿಎಸ್ ಪಕ್ಷದಲ್ಲಿ ಶಾಸಕನಾಗಿದ್ದ ಪಕ್ಷವನ್ನು ಬಿಟ್ಟು ಇದೀಗ ಕಾಂಗ್ರೆಸ್ ಪಕ್ಷವನ್ನು ಸೇರಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತವಾಗಿ ಇದೀಗ ಚಾಮರಾಜಪೇಟೆಯ ಶಾಸಕರಾಗಿ ಗುರುತಿಸಿಕೊಂಡಿದ್ದಾರೆ. ಸದಾಕಾಲ ಯಾವುದಾದರೂ ಒಂದು ವಿಚಾರಕ್ಕೆ ಟೀಕೆ ಮತ್ತು ತರಾಟೆಯನ್ನು ತೆಗೆಯುವುದೇ ಈತನ ಕಾಯಂ ಕೆಲಸವಾಗಿದೆ.

ಈ ಕಾರಣಕ್ಕಾಗಿಯೇ ಈ ಬಾರಿಯ ಗಣೇಶೋತ್ಸವವನ್ನು ಈದ್ಗ ಮೈದಾನದಲ್ಲಿ ಆಚರಿಸಬೇಕು ಎಂದು ಪರ ಸಂಘಟನೆ ಹೋರಾಟಗಾರರು ತೀರ್ಮಾನ ಮಾಡಿದ್ದರು. ಆದರೆ ಯಾವುದೇ ಕಾರಣಕ್ಕೂ ಈದ್ಗ ಮೈದಾನದಲ್ಲಿ ಗಣೇತೋತ್ಸವ ನಡೆಯಬಾರದು ಇದನ್ನು ನಡೆಯುವುದಕ್ಕೆ ನಾನು ಬಿಡುವುದಿಲ್ಲ ಎಂದು ಹೈಕೋರ್ಟ್ ಮೊರೆ ಹೋಗಿದ್ದ. ಅಷ್ಟೇ ಅಲ್ಲದೆ ಒಂದು ವೇಳೆ ಈದ್ಗ ಮೈದಾನದಲ್ಲಿ ಏನಾದರೂ ಗಣೇಶ್ ಉತ್ಸವ ನಡೆದರೆ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಇದು ನನ್ನ ಪ್ರಾಂತ್ಯಕ್ಕೆ ಸೇರಿದಂತಹ ವಲಯ ಎಂದು ಹೇಳಿಕೊಳ್ಳುತ್ತಿದ್ದ. ಇದರಿಂದ ಕೋಪಗೊಂಡಂತಹ ಹಿಂದೂಪರ ಹೋರಾಟಗಾರರು ಅದೇನೆ ಆದರೂ ಈ ಬಾರಿ ಈದ್ಗ ಮೈದಾನದ ಗಣೇಶೋತ್ಸವ ಕಾರ್ಯಕ್ರಮವನ್ನು ನಾವು ನಡೆಸಲೇಬೇಕು ಎಂದು ಸುಪ್ರೀಂ ಕೋರ್ಟ್ ಮೆಟಿಲೇರಿ ಅವರಿಂದ ಅನುಮತಿಯನ್ನು ಪಡೆಯುತ್ತಾರೆ.

ಅಷ್ಟಕ್ಕೂ ಈಗ ಮೈದಾನ ಎಂಬುದು ಸರ್ಕಾರಕ್ಕೆ ಸೇರಿದಂತಹ ಜಾಗವಾಗಿರುತ್ತದೆ ಇದರ ಮೇಲೆ ಯಾರ ಹಕ್ಕು ಸೋಮತಿ ಇರುವುದಿಲ್ಲ ಇದನ್ನು ಅರ್ಥ ಮಾಡಿಕೊಳ್ಳದ ಜಮೀರ್ ತನ್ನ ಸ್ವಂತ ಆಸ್ತಿಯಂತೆ ಭಾವಿಸಿ ಈದ್ಗ ಮೈದಾನವನ್ದಲ್ಲಿ ಏನೇ ಕಾರ್ಯಕ್ರಮ ನಡೆದರೂ ನನ್ನ ಅನುಮತಿ ಪಡೆಯಬೇಕು ಎಂಬ ಹೊಸ ಷರತು ಮತ್ತು ನಿಯಮವನ್ನು ಹಾಕುತ್ತಾನೆ. ಇದರಿಂದ ಕೋಪಗೊಂಡಂತಹ ಹೈಕಮಾಂಡ್ ಕೂಡ ಇನ್ನು ಮುಂದೆ ಈ ವಿಚಾರದಲ್ಲಿ ನೀನು ಹಸ್ತಕ್ಷೇಪ ಮಾಡಬಾರದು ಮೂಗು ತೂರಿಸಬಾರದು ಎಂದು ಜಮೀರ್ ಅಹ್ಮದ್ ಖಾನ್ ಅವರಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಾರೆ. ಎಲ್ಲಾ ವಿಘ್ನಗಳನ್ನು ತೊಡೆದು ಕೊನೆಗೂ ಈಗ ಮೈದಾನದಲ್ಲಿ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಆದರೆ ಹಿಂದುಪರ ಸಂಘಟನೆಗಳು ಜಮೀರ್ ಮಾಡಿದಂತಹ ಈ ಕೃತ್ಯವನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಜಮೀರ್ ಅವರ ಏಕೈಕ ಪುತ್ರ ಆದಂತಹ ಝೈದ್ ಖಾನ್ ಅವರು ನಾಯಕ ನಟನಾಗಿ ನಟಿಸುತ್ತಿರುವಂತಹ ಬನಾರಸ್ ಸಿನಿಮಾ ಇದೇ ತಿಂಗಳ ನವೆಂಬರ್ ನಲ್ಲಿ ತೆರೆ ಕಾಣಲಿದೆ. ಹಾಗಾಗಿ ಈ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಒಂದು ವೇಳೆ ಬಿಡುಗಡೆ ಮಾಡಿದರು ಕೂಡ ಅದನ್ನು ಬಾಯ್ಕಟ್ ಮಾಡಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಬಾಯ್ಕಟ್ ಮಾಡಿದರೆ ಆ ಸಿನಿಮಾ ಹೆಚ್ಚು ಕಾಲ ಪ್ರದರ್ಶನ ಕಾಣುವುದಿಲ್ಲ. ಅಷ್ಟೇ ಅಲ್ಲದೆ ನಷ್ಟವನ್ನು ಕೂಡ ಅನುಭವಿಸುತ್ತದೆ ಜಮೀರ್ ಗೆ ತಕ್ಕ ಪಾಠವನ್ನು ಕಲಿಸಬೇಕಾದರೆ ತನ್ನ ಮಗನ ಮೂಲಕವೇ ಸಾಧ್ಯ ಹಾಗಾಗಿ ಆತನ ಸಿನಿಮಾವನ್ನು ಬಾಯ್ಕಟ್ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಪೋಸ್ಟರ್ಗಳು ಹರಿದಾಡುತ್ತಿದ್ದವು.

ಇವುಗಳೆಲ್ಲವನ್ನು ಗಮನಿಸಿದಂತಹ ಜಮೀರ್ ಅಹಮದ್ ಖಾನ್ ಇದೀಗ ಎಚ್ಚೆತ್ತು ಈ ಎಲ್ಲಾ ವಿಚಾರಗಳನ್ನು ಮುಚ್ಚಿ ಹಾಕುವುದಕ್ಕೆ ಹೊಸದೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಹೌದು, ಅದೇನೆಂದರೆ ತಮ್ಮ ಕಚೇರಿಯಲ್ಲಿ ಗಣೇಶೋತ್ಸವ ಕಾರ್ಯಕ್ರಮದ ಪೂಜೆಯನ್ನು ಹಮ್ಮಿಕೊಂಡು ಗಣಪತಿಗೆ ಪೂಜೆ ಹೋಮ ಅವನ ಸಲ್ಲಿಸುವುದರ ಮೂಲಕ ಈ ವಿಚಾರವನ್ನು ಮುಚ್ಚು ಹಾಕುವುದಕ್ಕೆ ನೋಡುತ್ತಿದ್ದಾರೆ. ಆದರೆ ಜಮೀರ್ ಮಾತ್ರ ಬುದ್ದಿವಂತನಲ್ಲ ನಮ್ಮ ಪ್ರಜಾಪ್ರಭುತ್ವದಲ್ಲಿ ಇರುವಂತಹ ಪ್ರಜ್ಞಾವಂತ ನಾಗರಿಕರು ಕೂಡ ಬುದ್ದಿವಂತರೆ. ಹಾಗಾಗಿ ಈತ ಏನೇ ಸರ್ಕಸ್ ಮಾಡಿದರು ಕೂಡ ಆತನ ಮಗನ ಸಿನಿಮಾವನ್ನು ಬಾಯ್ಕಟ್ ಮಾಡುವುದಂತೂ ಖಚಿತ ಎಂದು ಕೆಲವರು ಹೇಳುತ್ತಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Zaid khan, Zameer
WhatsApp Group Join Now
Telegram Group Join Now

Post navigation

Previous Post: ಸಿನಿಮಾದಲ್ಲಿ ಚಾನ್ಸ್ ಕೊಡ್ತಿವಿ ಅಂತ ಹೇಳಿ ಮಂಚಕ್ಕೆ ಕರೆದರು ಎಂದು ಕಣ್ಣೀರು ಹಾಕಿದ ಕವಿತಾ ಗೌಡ, ಈ ವೈರಲ್ ವಿಡಿಯೋ ನೋಡಿ, ನಿಜಕ್ಕೂ ಆಶ್ಚರ್ಯ ಆಗುತ್ತೆ.
Next Post: ಸೌಂದರ್ಯ ದೇವತೆಯೇ ಧರೆಗಿಳಿದ ಹಾಗೆ ಹೆಜ್ಜೆ ಹಾಕಿದ ನಿವೇದಿತಾ ಗೌಡ ಈ ಕ್ಯೂಟ್ ವಿಡಿಯೋ ನೋಡಿ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore