Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಗಂಡನ ವಿರುದ್ಧ ಸುಳ್ಳು ಕೇಸ್ ಕೊಡುವವರಿಗೆ ಬ್ರೇಕ್ ಹಾಕಲು ಬಂತು ಹೊಸ ಕಾನೂನು.! ತಪ್ಪದೆ ಈ ಸುದ್ದಿ ನೋಡಿ.

Posted on July 8, 2023 By Kannada Trend News No Comments on ಗಂಡನ ವಿರುದ್ಧ ಸುಳ್ಳು ಕೇಸ್ ಕೊಡುವವರಿಗೆ ಬ್ರೇಕ್ ಹಾಕಲು ಬಂತು ಹೊಸ ಕಾನೂನು.! ತಪ್ಪದೆ ಈ ಸುದ್ದಿ ನೋಡಿ.

 

ನಾವು ಈ ಮೇಲೆ ಹೇಳಿರುವಂತಹ ಟೈಟಲ್ ಅನ್ನು ಗಮನಿಸಿ ಖಂಡಿತವಾಗಿ ಇಂತಹ ಸಂದಿಗ್ಧ ಸಮಯವನ್ನು ಸಾಕಷ್ಟು ವಿವಾಹಿತ ಪುರುಷರು (Married Men) ಕಂಡಿದ್ದಾರೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಸಮಾಜ ಸದಾ ಕಾಲ ಮಹಿಳೆಯರ ಪರವಾಗಿ ನಿಲ್ಲುತ್ತದೆ. ಆದರೆ, ಇಂತಹ ಸುಳ್ಳು ಪ್ರಕರಣ (False Case) ಗಳಿಂದಾಗಿ ಸಮಸ್ಯೆಯನ್ನು ಅನುಭವಿಸುವಂತಹ ವಿವಾಹಿತ ಪುರುಷರ ಬಗ್ಗೆ ಯಾರೂ ಕೂಡ ಅಷ್ಟೊಂದು ಗಮನವಹಿಸುವುದಿಲ್ಲ.

ಹೀಗಾಗಿ, ಒಬ್ಬ ವಕೀಲರ ಸಲಹೆ ಈ ಪ್ರಕರಣದಲ್ಲಿ ಯಾವ ರೀತಿ ಇರುತ್ತದೆ ಎನ್ನುವುದನ್ನು ಇಂದಿನ ಲೇಖನದಲ್ಲಿ ಕಾನೂನು ಸಮೇತ ಹೇಳಲು ಹೊರಟಿದ್ದು ತಪ್ಪದೆ ಈ ಲೇಖನವನ್ನು ಕೊನೆಯವರೆಗೂ ಓದಿ. ಮದುವೆಯ ಕುರಿತಂತೆ ಎಷ್ಟೇ ನಿಯಮಗಳನ್ನು ತಿಳಿಯುತ್ತಾ ಹೋದರು ಕೂಡ ಅದು ಕಡಿಮೆ ಆಗುತ್ತದೆ. ಯಾಕೆಂದರೆ, ಮದುವೆಯಾದ ಮೇಲೆ ಕೆಲವೊಮ್ಮೆ ಇಬ್ಬರ ನಡುವೆ ವೈ ಮನಸ್ಸು ಉಂಟಾದಾಗ ಸಾಕಷ್ಟು ರೀತಿಯಲ್ಲಿ ಇಬ್ಬರು ಕಷ್ಟ ಪಡಬೇಕಾಗುತ್ತದೆ.

ಅದರಲ್ಲಿಯೂ ವಿಶೇಷವಾಗಿ ಗಂಡನಾದವನು ಕಾನೂನು ರೀತಿಯಾಗಿ ಸಾಕಷ್ಟು ತೊಂದರೆ ಪಡಬೇಕಾಗುತ್ತದೆ. ಯಾಕೆಂದರೆ, ಕಾನೂನು ಪ್ರಕಾರವಾಗಿ ಹೆಚ್ಚು ಕಮ್ಮಿ. ಆದರೆ, ಗಂಡನ ವಿರುದ್ಧವೇ ಪ್ರಕರಣ ದಾಖಲಾಗುತ್ತದೆ. ಇಂತಹ ಸಮಸ್ಯೆಯನ್ನು ಅನುಭವಿಸುತ್ತಿರುವ ವ್ಯಕ್ತಿ ಹೇಳುವ ಪ್ರಕಾರ, 2019 ರಲ್ಲಿ ಆತನ ಮದುವೆಯಾಗಿತ್ತು. ಆದರೆ, ವ್ಯಕ್ತಿಯ ಹೆಂಡತಿ ಕೇವಲ ಆರು ತಿಂಗಳಿಗೆ ತವರುಮನೆಗೆ ಹೋದವಳು ಮತ್ತೆ ಬರಲಿಲ್ಲ.

ಗಂಡ ಬರುವುದಕ್ಕೆ ಎಷ್ಟೇ ವಿನಂತಿಸಿ ಕೊಂಡರೂ ಕೂಡ ಹೆಂಡತಿ ನನಗೆ ನೀನು ಇಷ್ಟ ಇಲ್ಲ ಒಂದು ವೇಳೆ ಕರೆದುಕೊಂಡು ಹೋಗಲು ಬಲವಂತ ಮಾಡಿದರೆ, ನಾನು ನನ್ನ ಜೀವನವನ್ನು ಕೊನೆಗೊಳಿಗಿಸಿಕೊಳ್ಳುತ್ತೇನೆ ಎಂಬುದಾಗಿ ಕೂಡ ಹೇಳಿದ್ದಾಳೆ. ಆ ಕಡೆ ಅತ್ತೆ ಮಾವ ಕೂಡ ಯಾವುದೇ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿಲ್ಲ. ಈಗಾಗಲೇ ಗಂಡನಿಗೆ ಹೆಂಡತಿ ಬೇಡದ ಸಂಬಂಧವನ್ನು ಹೊಂದಿದ್ದಾಳೆ ಎನ್ನುವುದು ಕೂಡ ತಿಳಿದುಬಂದಿದೆ.

ಇದರ ಕುರಿತಂತೆ ಆಕೆಯ ತಂದೆ ತಾಯಿಯರಿಗೆ ಹೇಳಿದಾಗಲೂ ಕೂಡ ಅವರು ಕೂಡ ಈ ಕುರಿತಂತೆ ನಂಬುತ್ತಿಲ್ಲ ಎಂಬುದಾಗಿ ಆ ವ್ಯಕ್ತಿ ಅಳಲನ್ನು ತೋಡಿಕೊಂಡಿದ್ದಾರೆ. ಇದರ ನಡುವಲ್ಲಿಯೇ ಆಕೆ ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ವಕೀಲರಿಂದ ನೋಟಿಸ್ ಕಳಿಸಿದ್ದಾಳೆ ಎಂಬುದಾಗಿ ಕೂಡ ಆ ವ್ಯಕ್ತಿ ಸಮಸ್ಯೆಯನ್ನು ಲಾಯರ್ ಬಳಿ ತೋಡಿಕೊಂಡಿದ್ದಾರೆ. ಇದಕ್ಕೆ ಪರಿಹಾರವನ್ನು ಲಾಯರ್ ಬಳಿ ಕೇಳಿದ್ದಾರೆ. ಇದಕ್ಕೆ ಲಾಯರ್ ನೀಡಿರುವ ಪರಿಹಾರವೇನು ಎಂಬುದನ್ನು ಮೊದಲಿಗೆ ತಿಳಿದುಕೊಳ್ಳೋಣ.

ಲಾಯರ್‌ ಇದರ ಬಗ್ಗೆ ಮಾತನಾಡುತ್ತಾ, ಈ ಪ್ರಕರಣದಲ್ಲಿ ಮೊದಲಿಗೆ ಮಾಡಬೇಕಾಗಿರುವಂತಹ ಕೆಲಸ ಲಾಯರ್ ಕಳಿಸಿರುವ ಅಂತಹ ನೋಟಿಸಿಗೆ ಸರಿಯಾದ ಉತ್ತರವನ್ನು ನೀಡಬೇಕು. ಇದಾದ ನಂತರ ನಿಮ್ಮ ಹತ್ತಿರದ ಮಧ್ಯಸ್ಥಿಕೆ ಕೇಂದ್ರಕ್ಕೆ ಹೋಗಿ ನಿಮ್ಮ ನಡುವೆ ನಡೆಯುತ್ತಿರುವಂತಹ ಸಮಸ್ಯೆಗಳ ಪೂರ್ವ ಪದವನ್ನು ಸರಿಯಾಗಿ ಸಂಕ್ಷಿಪ್ತವಾಗಿ ವಿವರಿಸಬೇಕು ಹಾಗೂ ಆ ಸಂದರ್ಭದಲ್ಲಿ ಅವರು ನಿಮ್ಮಿಬ್ಬರನ್ನು ಕರೆಸಿ ರಾಜಿ ಮಾಡಲು ಪ್ರಯತ್ನಿಸುತ್ತಾರೆ.

ಒಂದು ವೇಳೆ ಇದಕ್ಕೆ ಕೂಡ ನಿಮ್ಮ ಹೆಂಡತಿ ಒಪ್ಪದೆ ಹೋದಲ್ಲಿ ದಾಂಪತ್ಯ ಜೀವನ ಹಕ್ಕುಗಳ ಪುನರ್ ಸ್ಥಾಪನೆಗೆ ಬೇಕಾದರು ಕೂಡ ಅರ್ಜಿ ಹಾಕಬಹುದು. ಇಲ್ಲವಾದಲ್ಲಿ ಅವರನ್ನು ನೀವು ನಿಮ್ಮ ಜೀವನದಿಂದ ಕಳೆದುಕೊಳ್ಳಬೇಕು ಎನ್ನುವಂತಹ ಯೋಚನೆ ಇದ್ದರೆ ನೇರವಾಗಿ ಡಿವೋರ್ಸ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಇಂಥಹ ಸಂದರ್ಭಗಳಲ್ಲಿ ನಿಮ್ಮ ಸಾಂಗತ್ಯವನ್ನು ದೂರ ಇಟ್ಟುಕೊಳ್ಳಬೇಕು ಎಂದು ಬಯಸುವಂತಹ ಸಂಗಾತಿಯಿಂದ ದೂರ ಇರುವುದೇ ಒಳ್ಳೆಯದು ಎಂಬುದಾಗಿ ಲಾಯರ್ ಪರಿಹಾರವನ್ನು ಹೇಳುತ್ತಾರೆ.

Useful Information
WhatsApp Group Join Now
Telegram Group Join Now

Post navigation

Previous Post: ಈ 4 ಎಲೆ ಅಗಿದು ತಿನ್ನು ಸಾಕು ಕಿಡ್ನಿ ಸ್ಟೋನ್ ಒಂದು ವಾರದಲ್ಲಿ ಮಂಗಮಾಯ.!
Next Post: ಕೇವಲ 7 ಲಕ್ಷದಲ್ಲಿ ಡಬಲ್ ಬೆಡ್ರೂಮ್ ಮನೆ ನಿರ್ಮಾಣ ಕಡಿಮೆ ವೆಚ್ಚದಲ್ಲಿ ಮನೆ ಕಟ್ಟುವ ಆಸೆ ಇದ್ದವರು ತಪ್ಪದೆ ಇದನ್ನು ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore