Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಂಚೆ ಕಚೇರಿಯ ಹೊಸ ಬಂಪರ್ ಯೋಜನೆ.! ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು 35 ಲಕ್ಷ ಪಡೆಯಬಹುದು.!

Posted on July 30, 2023 By Kannada Trend News No Comments on ಅಂಚೆ ಕಚೇರಿಯ ಹೊಸ ಬಂಪರ್ ಯೋಜನೆ.! ಕೇವಲ 50 ರೂಪಾಯಿ ಹೂಡಿಕೆ ಮಾಡಿ ಸಾಕು 35 ಲಕ್ಷ ಪಡೆಯಬಹುದು.!

 

ಕೇಂದ್ರ ಸರ್ಕಾರ ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತದೆ ಈ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಯೋಜನೆಗಳು ಹೆಚ್ಚಾಗಿ ಕಾಣ ಸಿಗುತ್ತವೆ ಜನರು ತಾವು ದುಡಿದ ಹಣದಲ್ಲಿ ಕೊಂಚ ಹಣವನ್ನಾದರೂ ಉಳಿಸಿ ತಮ್ಮ ಭವಿಷ್ಯಕ್ಕೆ ಅದನ್ನು ಉಪಯೋಗವಾಗುವಂತೆ ಏನಾದರೂ ಮಾಡಬೇಕು ಎಂದು ಯೋಚಿಸುತ್ತಾರೆ.

ಉಳಿತಾಯ ಮಾಡಬೇಕು ಎನ್ನುವ ಆಸೆ ಪ್ರತಿಯೊಬ್ಬ ಮನುಷ್ಯನಲ್ಲೂ ಇದ್ದೇ ಇರುತ್ತದೆ ಆದರೆ ಅದನ್ನು ಹೇಗೆ ಉಳಿತಾಯ ಮಾಡಬೇಕು ಎಲ್ಲಿ ಇಟ್ಟರೆ ಹಣ ದುಪ್ಪಟ್ಟಾಗುತ್ತದೆ ಎಂಬುದರ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ಇರುವುದಿಲ್ಲ ಈ ಲೇಖನದ ಮೂಲಕ ಸರ್ಕಾರ ಹೊಸದಾಗಿ ಹೂಡಿಕೆ ಮಾಡಲು ಬಯಸಿದ ಹೂಡಿಕೆದಾರರಿಗೆ ಹೊಸ ಪೋಸ್ಟ್ ಆಫೀಸ್ ಯೋಜನೆಯನ್ನು ತಂದಿದೆ ಈ ವಿಚಾರದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಈ ಸುದ್ದಿ ನೋಡಿ:- ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ಶುರುವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

ಹಣವನ್ನು ಎಲ್ಲಿ ಉಳಿತಾಯ ಮಾಡಿದರೆ ಒಳಿತು ಎಂಬುದು ಎಲ್ಲರಿಗೂ ಯಕ್ಷಪ್ರಶ್ನೆಯಾಗಿದೆ ಆದರೆ ಕೇಂದ್ರ ಸರ್ಕಾರದ ಒಡೆತನದಲ್ಲಿ ಬರುವ ಸಂಸ್ಥೆಗಳಲ್ಲಿ ಉಳಿತಾಯ ಮಾಡಿದರೆ ನಿಮ್ಮ ಹಣಕ್ಕೆ ಯಾವುದೇ ಮೋಸವಾಗುವುದಿಲ್ಲ ಪೋಸ್ಟ್ ಆಫೀಸ್ ಕೂಡ ಕೇಂದ್ರ ಸರ್ಕಾರದ ಒಡೆತನಕ್ಕೆ ಸೇರಿದ್ದು ಹಾಗಾಗಿ ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವ ವೇಳೆ ಭಯಪಡುವ ಯಾವುದೇ ಅಗತ್ಯವಿಲ್ಲ

ಪೋಸ್ಟ್ ಆಫೀಸ್ನಲ್ಲಿ ನಿಮ್ಮ ಹಣ ಸೇಫ್ ಆಗಿರುತ್ತದೆ. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದಿಂದ ಪೋಸ್ಟ್ ಆಫೀಸ್ನಲ್ಲಿ ಜನರು ಹಣ ಹೂಡಿಕೆ ಮಾಡಲೆಂದು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಾರೆ. ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವ ಹಣದ ಬಡ್ಡಿ ದರವನ್ನು ಕೇಂದ್ರ ಸರ್ಕಾರ ಇತ್ತೀಚಿಗೆ ಹೆಚ್ಚು ಮಾಡಿದೆ.

ಈ ಸುದ್ದಿ ನೋಡಿ:- ಎಲೆಕ್ಟ್ರಿಕಲ್ ಬೈಕ್, ಕಾರು ಖರೀದಿ ಮಾಡುವವರಿಗೆ ಸಿಹಿ ಸುದ್ದಿ.! ಕೇಂದ್ರ ಸರ್ಕಾರದಿಂದ ಬಂತು ಹೊಸ ಆದೇಶ.!

ಜನರ ಉಳಿತಾಯದ ಬಗ್ಗೆ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಪೋಸ್ಟ್ ಆಫೀಸ್ನಲ್ಲಿ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಕಡಿಮೆ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಲಾಭವನ್ನು ಪಡೆಯಬಹುದಾಗಿದೆ ಪೋಸ್ಟ್ ಆಫೀಸ್ನ ಈ ಹೊಸ ಯೋಜನೆಗಳಿಂದ ಬಡವರಿಗೆ ಮಧ್ಯಮ ವರ್ಗದವರಿಗೆ ಸಾಕಷ್ಟು ಅನುಕೂಲಗಳು ಆಗಲಿವೆ

ಸರ್ಕಾರ ಈಗಾಗಲೇ ಪೋಸ್ಟ್ ಆಫೀಸ್ ಮೂಲಕ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ಅವುಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಇದೀಗ ‘ಗ್ರಾಮ ಸುರಕ್ಷಾ ಯೋಜನೆ’ ಎನ್ನುವ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಕೇಂದ್ರ ಸರ್ಕಾರದ ಗ್ರಾಮ ಸುರಕ್ಷಾ ಯೋಜನೆಯಲ್ಲಿ ಕಡಿಮೆ ಹಣವನ್ನು ಠೇವಣಿಯಲ್ಲಿ ಇಟ್ಟು ಹೆಚ್ಚು ಲಾಭವನ್ನು ಗಳಿಸಬಹುದು ಈ ರೀತಿ ಹಣವನ್ನು ಠೇವಣಿ ಇಡುವುದಕ್ಕೆ ಸರ್ಕಾರ ಕೆಲವು ನಿಯಮ ಮಾರ್ಗಸೂಚಿ ವಯಸ್ಸಿನ ಮಿತಿ ಇಡಲಾಗಿದೆ

ಗ್ರಾಮ ಸುರಕ್ಷಾ ಯೋಜನೆಗೆ ಸೇರುವವರಿಗೆ ಇರಬೇಕಾದ ಅರ್ಹತೆಗಳು ಮತ್ತು ಅದರಿಂದ ಸಿಗುವ ಸೌಕರ್ಯಗಳು:-

* ಗ್ರಾಮ ಸುರಕ್ಷಾ ಯೋಜನೆಗೆ ಸೇರಲು ಇಷ್ಟಪಡುವ ಜನರ ವಯಸ್ಸು 19 ರಿಂದ 55 ವರ್ಷದ ಒಳಗೆ ಇರಬೇಕು
* ಗ್ರಾಮ ಸುರಕ್ಷಾ ಯೋಜನೆಯಲ್ಲಿ 10,000 ಗಳಿಂದ 10 ಲಕ್ಷ ರೂಪಾಯಿಗಳವರೆಗೆ ಹಣವನ್ನು ಹೂಡಿಕೆ ಮಾಡಬಹುದು
* ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡಿ ನಾಲ್ಕು ವರ್ಷದ ನಂತರ ಕವರೇಜ್ ಸೌಲಭ್ಯದ ಮೇಲೆ ಸಾಲ ದೊರೆಯುತ್ತದೆ.

* ಗ್ರಾಮ ಸುರಕ್ಷಾ ಯೋಜನೆಯಲ್ಲಿ ಐವತ್ತು ರೂಪಾಯಿಗಳನ್ನು ಉಳಿತಾಯ ಮಾಡಬೇಕು. ಒಂದು ತಿಂಗಳಿಗೆ 1515 ರೂಪಾಯಿ ಉಳಿಕೆ ಮಾಡಿದಂತೆ ಆಗುತ್ತದೆ. ಈ ಯೋಜನೆ ಮೆಚುರಿಟಿಗೆ ಬರುವ ವೇಳೆ ಆ ಹಣ 35 ಲಕ್ಷ ಆಗಿರುತ್ತದೆ
* ಗ್ರಾಮ ಸುರಕ್ಷಾ ಯೋಜನೆ 1,000 ರೂಪಾಯಿಗೆ ಶೇಕಡ 60ರಷ್ಟು ಬೋನಸ್ ಹಣವನ್ನು ನೀಡುತ್ತಾರೆ ಆದರೆ ಈ ಯೋಜನೆಗೆ ಸೇರಿ 5 ವರ್ಷದ ಒಳಗೆ ಈ ಯೋಜನೆಯನ್ನು ನೀವು ಬಿಟ್ಟರೆ ಅದಕ್ಕೆ ಬೋನಸ್ ದೊರೆಯುವುದಿಲ್ಲ

News
WhatsApp Group Join Now
Telegram Group Join Now

Post navigation

Previous Post: ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ ಶುರುವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!
Next Post: ಹೆಣ್ಣು ಮಕ್ಕಳು ಕುಟುಂಬದ ಯಾವ ಆಸ್ತಿಯಲ್ಲಿ ಮಾತ್ರ ಪಾಲು ಕೇಳಬಹುದು.? ಯಾವ ಆಸ್ತಿಯಲ್ಲಿ ಅವರಿಗೆ ಹಕ್ಕು ಇರುವುದಿಲ್ಲ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore