Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ರೇಷನ್ ಕಾರ್ಡ್ ಅಪ್ಲೇಟ್ ಮಾಡದಿದ್ದರೆ ಗೃಹಲಕ್ಷ್ಮೀ ಹಣ ಸಿಗಲ್ಲ, ಇಲ್ಲಿದೆ ಅಷ್ಟೇಟ್ ಮಾಡುವ ಸರಳ ವಿಧಾನ.!

Posted on August 6, 2023 By Kannada Trend News No Comments on ರೇಷನ್ ಕಾರ್ಡ್ ಅಪ್ಲೇಟ್ ಮಾಡದಿದ್ದರೆ ಗೃಹಲಕ್ಷ್ಮೀ ಹಣ ಸಿಗಲ್ಲ, ಇಲ್ಲಿದೆ ಅಷ್ಟೇಟ್ ಮಾಡುವ ಸರಳ ವಿಧಾನ.!

 

ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನಾವೇನಾದರೂ ಅಧಿಕಾ ರಕ್ಕೆ ಬಂದರೆ ಜನರಿಗೆ 5 ಗ್ಯಾರಂಟಿಯನ್ನು ಕೊಡುತ್ತೇವೆ ಎಂದು ಹೇಳಿದ್ದರೋ ಅದರಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆ ಕೂಡ ಒಂದು ಹೌದು ಗೃಹಲಕ್ಷ್ಮಿ ಯೋಜನೆ ಪ್ರತಿಯೊಬ್ಬರಿಗೂ ಕೂಡ ಸಿಗಬೇಕು ಎನ್ನುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಮನೆಯಲ್ಲಿರುವಂತಹ ಮಹಿಳೆಗೆ ಅಂದರೆ ಕುಟುಂಬದ ಒಡತಿಗೆ ಪ್ರತಿ ತಿಂಗಳು 2000 ಹಣವನ್ನು ಕೊಡುತ್ತೇವೆ ಎನ್ನುವಂತಹ ಗ್ಯಾರಂಟಿ ಯನ್ನು ನೀಡಿದ್ದರು.

ಈಗಾಗಲೇ ಈ ಒಂದು ಯೋಜನೆಗೆ ಅರ್ಜಿ ಆಹ್ವಾನ ಪ್ರಾರಂಭವಾಗಿದ್ದು ಇದರ ಒಂದು ಪ್ರಯೋಜನ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ಸಿಗುತ್ತದೆ ಎಂದು ಮೊದಲನೆಯದಾಗಿ ಹೇಳಿದ್ದರು. ತದನಂತರ ಎಪಿಎಲ್ ಕಾರ್ಡ್ ಹೊಂದಿರುವಂತಹ ಜನರಿಗೂ ಕೂಡ ಈ ಒಂದು ಯೋಜನೆ ಸಿಗಬೇಕು ಅವರು ಕೂಡ ಸ್ವಲ್ಪ ಮಟ್ಟಿಗೆ ತೊಂದರೆಯಲ್ಲಿ ಇದ್ದಾರೆ.

ಕಡ್ಡಾಯವಾಗಿ ಎಲ್ಲರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲೇಬೇಕು ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್.! ಹಾಗಾದ್ರೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ ನೋಡಿ.!

ಅದರಲ್ಲೂ 25 ಲಕ್ಷ ಕುಟುಂಬದವರು ಎಪಿಎಲ್ ಕಾರ್ಡ್ ಅನ್ನು ಹೊಂದಿದ್ದಾರೆ ಎನ್ನುವಂತಹ ಮಾಹಿತಿ ಸಂಗ್ರಹಿಸಿದಂತಹ ಸರ್ಕಾರ ಇವರಿಗೂ ಕೂಡ ಈ ಒಂದು ಯೋಜನೆಯ ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ಅವರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಆದೇಶವನ್ನು ನೀಡಿದ್ದರು. ಅದರಂತೆ ಎಪಿಎಲ್ ಕಾರ್ಡ್ ಹೊಂದಿದಂತಹ ಪ್ರತಿಯೊಬ್ಬರೂ ಕೂಡ ಸಂತೋಷಗೊಂಡು ಈ ಒಂದು ಯೋಜನೆಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಹಾಕಿದ್ದರು.

ಆದರೆ ಈ ಒಂದು ಯೋಜನೆಯಲ್ಲಿ ಒಂದು ಬದಲಾವಣೆ ಕಂಡು ಬಂದಿದೆ ಹೌದು ಅದೇನೆಂದರೆ ಈ ಒಂದು ಯೋಜನೆಗೆ ಅರ್ಜಿ ಹಾಕಿರು ವಂತಹ ಎಪಿಎಲ್ ಅಭ್ಯರ್ಥಿಗಳಿಗೆ ಇದರ ಒಂದು ಪ್ರಯೋಜನ ಸಿಗುವು ದಿಲ್ಲ ಎಂದು ಅಂದರೆ ಅರ್ಜಿ ಅಮಾನತು ಪಡಿಸಲಾಗಿದೆ ಎಂದು ಬಂದಿದೆ. ಹೌದು ಅಂದರೆ ಎಪಿಎಲ್ ಕಾರ್ಡ್ ಅರ್ಜಿ ಹೊಂದಿರುವಂತಹ ಅಭ್ಯರ್ಥಿ ಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅವರಿಗೆ ಈ ಒಂದು ಯೋಜನೆ ಅನ್ವಯವಾಗುವುದಿಲ್ಲ ಎಂಬ ಮಾಹಿತಿ ಬಂದಿದೆ ಆದರೆ ಇದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದು ನೋಡುವುದಾದರೆ.

ಕಾರ್ಮಿಕ ಕಾರ್ಡ್ ಇದ್ದವರ ಮಕ್ಕಳಿಗೆ ಶಾಲಾ ಕಿಟ್ ವಿತರಣೆ ಈ ಕಿಟ್ ನಲ್ಲಿ ಏನೆಲ್ಲಾ ನೀಡಿದ್ದಾರೆ ನೋಡಿ.! ನಿಮಗೂ ಕೂಡ ಈ ರೀತಿ ಕಿಟ್ ಬೇಕಿದ್ರೆ ಅರ್ಜಿ ಸಲ್ಲಿಸಿ ಉಚಿತವಾಗಿ ಪಡೆಯಿರಿ.

ಎಪಿಎಲ್ ಕಾರ್ಡ್ ಹೊಂದಿರುವಂತಹ ಜನರಿಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿರಲಿಲ್ಲ. ಆದ್ದರಿಂದ ಅವರು ಅದನ್ನು ಅಪ್ಡೇಟ್ ಮಾಡಿಸುತ್ತಿರಲಿಲ್ಲ ಆದ್ದರಿಂದ ಅವರ ವಿಚಾರವಾಗಿ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲದೆ ಇರುವುದರಿಂದ ಎಪಿಎಲ್ ಕಾರ್ಡ್ ಹೊಂದಿರುವಂತಹ ಜನರಿಗೆ ಈ ಒಂದು ಯೋಜನೆ ಅನ್ವಯ ವಾಗುವುದಿಲ್ಲ ಎನ್ನುವಂತಹ ಮಾಹಿತಿ ಬಂದಿದೆ.

ಆದ್ದರಿಂದ ಎಪಿಎಲ್ ಕಾರ್ಡ್ ಹೊಂದಿರುವಂತಹ ಜನರಿಗೆ ಈ ಒಂದು ಅರ್ಜಿ ಯಾರಿಗೆ ಸಲ್ಲುವುದಿಲ್ಲ ಎನ್ನುವಂತಹ ಮಾಹಿತಿ ಬಂದಿದೆಯೋ ಅವರು ಈ ಒಂದು ಸಮಯದಲ್ಲಿ ಅಪ್ಡೇಟ್ ಮಾಡಿಕೊಳ್ಳುವಂತಹ ಸೌಲಭ್ಯವನ್ನು ಸರ್ಕಾರ ಬಿಟ್ಟಿದೆ ಹೌದು ಎಪಿಎಲ್ ಕಾರ್ಡ್ ಹೊಂದಿರುವ ಜನರು ನಿಮ್ಮ ಪಕ್ಕದ ತಾಲೂಕು ಕಚೇರಿಗಳಿಗೆ ಹೋಗಿ ನಿಮ್ಮ ರೇಷನ್ ಕಾರ್ಡ್ ಅನ್ನು ಕೆ ವೈ ಸಿ ಮಾಡಿಸುವುದರ ಮೂಲಕ ಅಪ್ಡೇಟ್ ಮಾಡಿಸುವುದರ ಮೂಲಕ ಅದನ್ನು ಸರಿಪಡಿಸಿಕೊಳ್ಳುವುದು ಒಳ್ಳೆಯದು ಈ ರೀತಿ ಮಾಡುವುದರಿಂದ ನೀವು ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಮೊದಲು ಈ ಒಂದು ಅಪ್ಡೇಟ್ ಕೆಲಸವನ್ನು ಮಾಡಿಸುವಂತಹ ಕೆಲಸವನ್ನು ಮೊದಲು ಮಾಡಿ.

ನಿಮಿಷದಲ್ಲಿ ಎಷ್ಟೇ ಹಳದಿಯಾದ ಪಾಚಿ ಕಟ್ಟಿದ್ದ ಹಲ್ಲು ಬೆಳ್ಳಗಾಗುತ್ತೆ ಹಲ್ಲಿನ ಎಲ್ಲಾ ಸಮಸ್ಯೆಗೆ ಇದು ರಾಮಬಾಣ 100% ಫಲಿತಾಂಶ ನೀಡುತ್ತೆ.!

Useful Information
WhatsApp Group Join Now
Telegram Group Join Now

Post navigation

Previous Post: ಕಡ್ಡಾಯವಾಗಿ ಎಲ್ಲರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲೇಬೇಕು ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್.! ಹಾಗಾದ್ರೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ ನೋಡಿ.!
Next Post: ಬಟ್ಟೆ ಒಗೆಯುವ ಮೊದಲು ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore