ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿ ದೇಶದ ಎಲ್ಲ ರೈತರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹಾಗಾಗಿ ಇನ್ನು ಮುಂದೆ ದೇಶದ ಎಲ್ಲ ರೈತರಿಗೆ 2000 ಹಣ ಸಿಗಲ್ಲ ಬದಲಿಗೆ ಮೂರು ಕಂತುಗಳ ಮೂಲಕ ಜಣ ಬರಲಿದೆ.
ಇಲ್ಲಿಯವರೆಗೂ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ಹಣ ಮಾತ್ರ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರದಿಂದ ದೇಶದ ಎಲ್ಲ ರೈತರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ನೀಡಲಾಗಿದ್ದು ಇನ್ನು ಮುಂದೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 3000 ಹಣಕ್ಕೆ ಹೆಚ್ಚಿಸಿ ದೇಶದ ಎಲ್ಲ ರೈತರಿಗೆ ಬಾರಿ ದೊಡ್ಡ ಗುಡ್ ನ್ಯೂಸ್ ಕೊಟ್ಟಿದೆ.
ಆದರೆ ಈ ಹೆಚ್ಚಿಗೆ ಮಾಡಿರುವಂತಹ 3000 ಹಣ ಇನ್ನು ಮುಂದೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ನೀಡಲು ಕೇಂದ್ರ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದ್ದು ರೈತರಿಗೆ ಈ ಹಿಂದೆ ಕೇವಲ 2,000 ಹಣ ಮಾತ್ರ ನೀಡಲಾಗುತ್ತಿತ್ತು ಆದರೆ ಈಗ 3000 ಹಣಕ್ಕೆ ಹೆಚ್ಚಿಗೆ ಮಾಡಲಾಗಿದ್ದು.
ಈ ಹೆಚ್ಚುವರಿಗಾಗಿ ಒಂದು ಸಾವಿರ ರೂಪಾಯಿಗಳನ್ನು ಹೆಚ್ಚಿಗೆ ಮಾಡಲಾಗಿರುವ ಕೇಂದ್ರ ಸರ್ಕಾರದ ಈ ಕೆಲಸ ಒಳ್ಳೆಯ ಕೆಲಸ ಎನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ ಇದಕ್ಕೆ ಒಂದು ಮೆಚ್ಚುಗೆಯನ್ನು ನೀವು ಕೊಡಲೇಬೇಕು. ಆದರೆ ಇನ್ನು ಮುಂದೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000 ರೂಪಾಯಿ ಬದಲಾಗಿ 3000 ಹಣ ಖಾತೆಗೆ ಜಮಾ ಆಗಲಿದೆ.
ಆದರೆ ಪ್ರತಿಯೊಬ್ಬ ರೈತರು ಕೂಡ ಈ ಕೆಲಸ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಒಂದು ನಿರ್ದೇಶನ ನೀಡಿದೆ ಹಾಗಾಗಿ ಪ್ರತಿ ಯೊಬ್ಬ ರೈತರು ಕೂಡ ಈ ಮುಂದಿನ 15ನೇ ಕಂತಿನ 3000 ಹಣವನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಯಾವ ಕೆಲವು ನಿಯಮಗಳನ್ನು ಅನುಸರಿಸಬೇಕು ಎನ್ನುವುದನ್ನು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ.
* ಪಿ ಎಂ ಕಿಸಾನ್ ಯೋಜನೆಯ ಒಟ್ಟು ಮೊತ್ತ 9,000 ಕ್ಕೆ ಹೆಚ್ಚಿಸಲು ಚಿಂತನೆ.
* ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ರೈತರಿಗೂ ಕೂಡ ಈ ಒಂದು ವಿಷಯ ತುಂಬಾ ಸಂತೋಷವನ್ನು ತಂದು ಕೊಡುತ್ತದೆ ಎಂದೇ ಹೇಳಬಹುದು. ಅದು ಏನೆಂದರೆ ಪಿಎಂ ಕಿಸಾನ್ ಯೋಜನೆಯ ಒಟ್ಟು ಮೊತ್ತವನ್ನು ಹೆಚ್ಚಳ ಮಾಡಲು ಕೇಂದ್ರ ಮುಂದಾಗಿದೆ ಎನ್ನುವಂತಹ ಸುದ್ದಿ ಹರಡಿದೆ.
* ಹಾಗಾಗಿ ಪ್ರತಿಯೊಬ್ಬ ರೈತನಿಗೂ ಕೂಡ ಪ್ರತಿ 2,000 ಹಣದಂತೆ ಮೂರು ಕಂತುಗಳ ಮೂಲಕ ವರ್ಷಕ್ಕೆ 6,000 ಹಣವನ್ನು ನೀಡಲಾಗು ತ್ತಿದೆ. ಈ ಮೊತ್ತವನ್ನು 9000 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿ ದೆಯಂತೆ. ಹಾಗೂ ಈ ವಿಷಯದ ಬಗ್ಗೆ ಶೀಘ್ರದಲ್ಲಿಯೇ ಒಂದು ಮಹತ್ವ ವಾದ ಘೋಷಣೆಯನ್ನು ಹೊರಡಿಸಲಿದೆ ಎಂದು ಹೇಳಲಾಗಿದೆ. ಇದು ಸಾಧ್ಯವಾದರೆ ರೈತರಿಗೆ 3000 ರೂಪಾಯಿ ಹೆಚ್ಚಿಗೆ ಸಿಗಲಿದೆ. ದೇಶದಾ ದ್ಯಂತ ಇರುವ ದೇಶದ ಎಲ್ಲ ರೈತರು ಕೂಡ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.
* ನಿಮಗೆ ಈಗಾಗಲೇ 14 ಕಂತುಗಳ ಹಣ ಬಂದಿದ್ದು ಈಗ 15ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದರೆ ನೀವು ಯಾವುದೇ ಕೆಲಸ ಮಾಡುವ ಅಗತ್ಯ ಇಲ್ಲ. ಆದರೆ ಇತ್ತೀಚಿಗೆ ಬಹಳಷ್ಟು ರೈತರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗದೆ ಇರುವುದರ ಕಾರಣ ಕೆಲವು ಕಂತುಗಳ ಹಣ ಬಂದು, ಮುಂದಿನ ಕಂತುಗಳ ಹಣ ಬಂದಿಲ್ಲದೆ ಇರುವಂತಹ ಸಂಗತಿ ಗಳನ್ನು ನಾವು ನೋಡಿದ್ದೇವೆ ಹಾಗಾಗಿ ಪ್ರತಿಯೊಬ್ಬ ರೈತರು ಕೂಡ ನಿಮ್ಮ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸುವುದು ಕಡ್ಡಾಯ.