Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮನೆಯಲ್ಲಿ ಈ ಲಕ್ಷಣಗಳು ಕಂಡರೆ, ನಿಮ್ಮ ಕೆಟ್ಟ ಟೈಮ್ ಸ್ಟಾರ್ಟ್ ಆಗಿದೆ ಎಂದು ಅರ್ಥ ಎಚ್ಚರ.!

Posted on November 24, 2023 By Kannada Trend News No Comments on ಮನೆಯಲ್ಲಿ ಈ ಲಕ್ಷಣಗಳು ಕಂಡರೆ, ನಿಮ್ಮ ಕೆಟ್ಟ ಟೈಮ್ ಸ್ಟಾರ್ಟ್ ಆಗಿದೆ ಎಂದು ಅರ್ಥ ಎಚ್ಚರ.!

ಮನುಷ್ಯ ಎಂದ ಮೇಲೆ ಹತ್ತಾರು ರೀತಿಯ ತಾ’ಪ’ತ್ರ’ಯಗಳು ಬರುತ್ತವೆ. ಕೆಲಸದ ಒತ್ತಡ, ವ್ಯಾಪಾರ ವ್ಯವಹಾರ ಇದ್ದಕಿದ್ದಂತೆ ಕುಸಿದು ಹೋಗುವುದು, ಮನೆಯ ಸದಸ್ಯರ ಆರೋಗ್ಯ ಗಂಭೀರವಾಗಿ ಕೆಡುವುದು, ಅ’ಪ’ಘಾ’ತವಾಗಿ ಬಿಡುವುದು, ಮನೆಯಲ್ಲಿ ಸದಸ್ಯರ ನಡುವಿನ ಆತ್ಮೀಯತೆ ನೋಡು ನೋಡುತ್ತಿದ್ದಂತೆ ಕ’ಲ’ಹ’ವಾಗಿ ಬದಲಾಗಿ ಮನಸ್ತಾಪ, ಮಕ್ಕಳು ಓದಿನಲ್ಲಿ ಮಂಕಾಗುವುದು ಸೇರಿದಂತೆ ಬಹಳ ದೊಡ್ಡ ಮಟ್ಟದ ಊಹಿಸಲು ಅಸಾಧ್ಯ ಕ’ಷ್ಟಗಳು ಕೂಡ ಬರುತ್ತವೆ.

ಆದರೆ ಇದೆಲ್ಲವೂ ಆಗುವ ಮುನ್ನ ಕೆಲ ಮುನ್ಸೂಚನೆ ಕೂಡ ಸಿಗುತ್ತದೆ. ಇದನ್ನು ಸೂಕ್ಷ್ಮವಾಗಿ ಅರಿತರೆ ಮುಂದಾಗುವ ದುರ್ಘಟನೆಗೆ ಮಾನಸಿಕವಾಗಿ ತಯಾರಾಗಿ ಎದುರಿಸಬಹುದು ಅಥವಾ ಆ ಘಟನೆಯ ಪರಿಣಾಮ ಉತ್ತಮವಾಗುವಂತೆ ಮಾಡಬಹುದು. ಅದಕ್ಕಾಗಿ ಮನೆಗೆ ಕೆ’ಡ’ಕಾ’ಗು’ತ್ತ’ದೆ ಎನ್ನುವುದನ್ನು ಸೂಚಿಸುವ ಕೆಲ ಸೂಚನೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

* ಪ್ರತಿಯೊಂದು ಮನೆ ಮುಂದೆ ತುಳಸಿ ಗಿಡವನ್ನು ನೆಡುತ್ತಾರೆ. ಮನೆಗೆ ಏನಾದರೂ ಕೆ’ಟ್ಟ ದೃಷ್ಟಿ ಬಿದ್ದರೆ ಅಥವಾ ಮಾಟ ಮಂತ್ರ ಮುಂತಾದ ನಕಾರಾತ್ಮಕ ಪ್ರಯೋಗ ಆಗಿದ್ದರೆ ಮೊದಲಿಗೆ ತುಳಸಿ ಗಿಡದ ಮೇಲೆ ಪ್ರಭಾವ ಬೀರುತ್ತದೆ. ತುಳಸಿ ಗಿಡವು ಮನೆಯವರನ್ನು ರಕ್ಷಿಸಿ ತಾನು ಒಣಗಲಾರಂಭಿಸುತ್ತದೆ.

ಈ ರೀತಿ ತುಳಸಿ ಗಿಡ ಒಣಗುತ್ತಿದ್ದರೆ ನೀವು ಎಚ್ಚೆತ್ತುಕೊಳ್ಳಬೇಕು. ತಕ್ಷಣ ಆ ತುಳಸಿ ಗಿಡವನ್ನು ತೆಗೆದು ಬೇರೆ ತುಳಸಿ ಗಿಡವನ್ನು ನೆಟ್ಟು ಮಹಾಲಕ್ಷ್ಮಿ ಹಾಗೂ ಮಹಾ ವಿಷ್ಣುವನ್ನು ಪೂಜಿಸಬೇಕು ಆಗಲು ಕೂಡ ಎರಡನೇ ದಿನಗಳಲ್ಲಿ ನೀವು ನೆಟ್ಟ ತುಳಸಿ ಗಿಡ ಒಣಗುತ್ತಿದ್ದರೆ ಅದು ಪಿತೃದೋಷದ ಕಾರಣದಿಂದ ಇರಬಹುದು. ಪಿತೃದೋಷದ ಕಾರಣದಿಂದಾಗಿ ಮನೆಗಳಲ್ಲಿ ಕ’ಲ’ಹ’ಗಳು ಆಗುತ್ತದೆ ಹಾಗಾಗಿ ಇದನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು.

* ಗಾಜಿನ ವಸ್ತುಗಳು ಬಿದ್ದ ತಕ್ಷಣವೇ ಒಡೆದು ಹೋಗುತ್ತದೆ. ಅಥವಾ ಗಟ್ಟಿಯಾಗಿ ತಾಗಿದರು ಹೊಡೆದು ಹೋಗುತ್ತವೆ. ನಿಮ್ಮ ಮನೆಯಲ್ಲಿರುವ ಕನ್ನಡಿ, ಫೋಟೋ ಅಥವಾ ಗಾಜಿನ ಸಾಮಾನುಗಳು ಕೂಡ ಇದೇ ರೀತಿ ಒಡೆದು ಹೋಗುತ್ತಿದ್ದರೆ ಅದು ಕೂಡ ಮುಂದೆ ಹಾಕುವ ಅಶುಭವನ್ನು ಸೂಚಿಸುವ ಸಂಕೇತ ಆಗಿರುತ್ತದೆ. ಹಾಗಾಗಿ ಈ ಶಕುನದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಹಾಗೆ ಒಡೆದ ಗಾಜಿನ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟು ಕೊಳ್ಳಬಾರದು

* ಮನೆಯಲ್ಲಿ ಚಿನ್ನದ ವಸ್ತುಗಳು ಕಳೆದು ಹೋಗಿದ್ದರೆ ಎಷ್ಟೇ ಹುಡುಕಿದರೂ ಅದು ಮತ್ತೆ ಸಿಗದೇ ಇದ್ದರೆ ಮುಂದೆ ಉಂಟಾಗಬಹುದಾದ ಹಣಕಾಸು ನಷ್ಟದ ಮುನ್ಸೂಚನೆಯನ್ನು ಕೊಡುತ್ತಿದೆ ಎಂದು ಅರ್ಥ.

* ಇದ್ದಕ್ಕಿದ್ದಂತೆ ನಿಮ್ಮ ಮನೆ ಬೆಕ್ಕು ಅಥವಾ ಮನೆಯ ಅಕ್ಕ-ಪಕ್ಕ ಯಾವುದೇ ಬೆಕ್ಕು ಕೂಗುತ್ತಿದ್ದರೆ ಅಹಿತಕರ ಘಟನೆಗಳು ನಡೆಯಬಹುದು ಎನ್ನುವುದರ ಸೂಚನೆ. ಧರ್ಮಶಾಸ್ತ್ರಗಳಲ್ಲಿ ಬೆಕ್ಕು ಕೂಗುವುದು ಕೆಟ್ಟ ಶಕುನವೆಂದು ಹೇಳಲಾಗಿದೆ. ಈ ರೀತಿ ಬೆಕ್ಕು ಕೂಗುವ ಮನೆಗಳು ಏಳಿಗೆ ಆಗುವುದಿಲ್ಲ ಎಂದು ಹೇಳುತ್ತಾರೆ.

* ಬಾವಲಿಗಳು ಮನೆಯ ಸುತ್ತಮುತ್ತ ಸಂಚರಿಸುತ್ತಿದ್ದರೆ ಅಥವಾ ಮನೆಗೆ ಪ್ರವೇಶ ಮಾಡಿದರೆ ಅದು ಕೂಡ ಕೆಟ್ಟ ಶಕುನವಾಗಿದೆ ಅದು ಮುಂದೆ ಬರುವ ಅಪಾಯವನ್ನು ಸೂಚಿಸುತ್ತಿದೆ ಎಂದು ಅರ್ಥ
* ಮನೆಯಲ್ಲಿ ದೇವರ ಹೆಸರು ಹೇಳಿ ದೀಪ ಹಚ್ಚಿದ ಮೇಲೆ ಜಾಗರೂಕರಾಗಿರಬೇಕು. ದೇವರಿಗೆ ದೀಪ ಹಚ್ಚಿರುವುದು ಪದೇ ಪದೇ ಆರಿ ಹೋಗುತ್ತಿದ್ದರೆ ದೇವಾನುದೇವತೆಗಳಿಗೂ ಕೋ’ಪ ಬರುತ್ತದೆ ಮತ್ತು ಈ ರೀತಿ ಮನೆಯಲ್ಲಿ ದೀಪ ಪದೇಪದೇ ಆರಿ ಹೋಗುತ್ತಿದ್ದರೆ ಅದು ಕೂಡ ಕೆಟ್ಟ ಶಕುನ, ಅಶುಭದ ಸಂಕೇತ ಎಂದು ಹೇಳಲಾಗುತ್ತದೆ.

Useful Information

Post navigation

Previous Post: ಇವರು ಹೇಳುವ ನಾಡಿ ಭವಿಷ್ಯ ನೂರಕ್ಕೆ ನೂರರಷ್ಟು ನಿಜ ಆಗುತ್ತದೆ, ತೀರ್ಥ ಸ್ಥಾನ ಮಾಡಿಸುವ ಬೆಂಗಳೂರಿನ ಏಕೈಕ ದೇವಸ್ಥಾನ ಇದು.!
Next Post: ಅಕ್ಕಿ ತೊಳೆದ ನೀರಿನಿಂದ ಆರೋಗ್ಯಕ್ಕೆ ಎಷ್ಟು ಅನುಕೂಲ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore