Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮಾತು ಬಾರದ, ಕಿವಿ ಕೇಳದ ಹುಡುಗಿಯನ್ನು ಮದುವೆಯಾಗುವ ಮೂಲಕ ಹೃದಯ ವೈಶಾಲತೆಯನ್ನು ಮೆರೆದ ನಟ ವಿಶಾಲ್

Posted on November 20, 2022 By Kannada Trend News No Comments on ಮಾತು ಬಾರದ, ಕಿವಿ ಕೇಳದ ಹುಡುಗಿಯನ್ನು ಮದುವೆಯಾಗುವ ಮೂಲಕ ಹೃದಯ ವೈಶಾಲತೆಯನ್ನು ಮೆರೆದ ನಟ ವಿಶಾಲ್

 

ಸ್ನೇಹಿತರೆ ಜೀವನದಲ್ಲಿ ಆದರ್ಶವನ್ನು ಪಾಲಿಸುವುದು ಸಾಮಾನ್ಯ ಜನರಿಗೆ ಸ್ವಲ್ಪ ಕಷ್ಟವೇ ಸರಿ ಆದರೂ ಜೀವನದಲ್ಲಿ ಆದರ್ಶವನ್ನು ಪಾಲಿಸುವವರು ಏನನ್ನಾದರೂ ಸಾಧಿಸಬಹುದು ಆದರೆ ನಾವುಗಳು ಜೀವನದಲ್ಲಿ ಆದರ್ಶಗಳನ್ನು ಪಾಲಿಸುವ ಬದಲು ಚಿತ್ರಗಳಲ್ಲಿ ಹೆಚ್ಚಾಗಿ ನೋಡ ಬಹುದಾಗಿದೆ. ಇನ್ನು ಚಿತ್ರಗಳಲ್ಲಿ ಆದರ್ಶವನ್ನು ಪಾಲಿಸೋದು, ಸಾಮಾಜಿಕ ಕಳಕಳಿಯನ್ನು ತೋರಿಸುವುದು ಸಾಮಾನ್ಯ.

ಎಷ್ಟೋ ನಟರು ನಿಜ ಜೀವನದಲ್ಲಿ ಇದನ್ನು ಅಳವಡಿಸಿಕೊಂಡು ಹಾಗೂ ಚಿತ್ರಗಳಲ್ಲಿ ನಾಯಕರಾಗದೆ ಎಷ್ಟೋ ಜನರಿಗೆ ನಾಯಕರಾಗಿರುವುದು ಸಾಮಾನ್ಯರಿಗೆ ಮಾದರಿಯಾಗಿದೆ. ಹೌದು ಕೆಲವು ನಟರು ತೆರೆಯ ಮೇಲೆ ನಾಯಕರಾಗಿರುವುದು ಅಲ್ಲದೆ, ಇನ್ನು ಕೆಲವರು ತೆರೆಯ ಮರೆಯಲ್ಲೂ ಕೂಡ ನಾಯಕರಾಗಿ ಇರುವುದು ಉಂಟು. ಈ ಪಟ್ಟಿಯಲ್ಲಿ ನಮ್ಮ ದಕ್ಷಿಣ ಕನ್ನಡ ಭಾರತದ ಕನ್ನಡದ ನಂಟು ಇರುವ ತೆಲುಗಿನ ಬಂದವಿರುವ ತಮಿಳು ನಟ ವಿಶಾಲ್ ರವರು ಹೌದು.

ಅವರ ಹೆಸರಿನಂತೆ ವಿಶಾಲ ಹೃದಯದವರು ಎಂದು ಹೇಳಿದರೆ ಸುಳ್ಳಾಗುವುದಿಲ್ಲ. ಸಿನಿಮಾ ನಂಟಿಲ್ಲದೆ, ಸಿನಿಮಾದಲ್ಲಿ ಯಶಸ್ಸನ್ನು ಪಡೆದಿರುವ ನಟ. ಅವರು ಈ ಯಶಸ್ವಿಗಾಗಿ ತುಂಬಾ ಕಷ್ಟವನ್ನು ಕೂಡ ಪಟ್ಟಿದ್ದಾರೆ ಇತ್ತೀಚಿಗೆ ತಮಿಳು ಚಿತ್ರರಂಗದವರ ಏಳಿಗೆಗಾಗಿ ದುಡಿದಿದ್ದಾರೆ, ಹೌದು ಸ್ನೇಹಿತರೆ ಇತ್ತೀಚೆಗೆ ಬಂದ ಕರೋನಾ ಎಫೆಕ್ಟ್ ನಿಂದ ತಮಿಳ್ ಸಿನಿಮಾರಂಗದ ತಂತ್ರಜ್ಞಾನರು ಕಲಾವಿದರು ಹಾಗೂ ಚಿಕ್ಕ ಪುಟ್ಟ ಕೆಲಸಗಾರರಿಗೆ ಸಹಾಯವನ್ನು ಮಾಡಿ ದೊಡ್ಡತನವನ್ನು ಇಲ್ಲಿ ವಿಶಾಲದವರು ಮೆರೆದಿದ್ದಾರೆ.

ಚಿಕ್ಕ ವಯಸ್ಸಿಗೆ ತಮ್ಮನ ಚಿತ್ರರಂಗದ ನಿರ್ಮಾಪಕರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಮೂಲಕ ಹೊಸ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ವಿಶಾಲ್ ರವರು ಸಿನಿಮಾದಲ್ಲಿ ಮಾತ್ರ ನಾಯಕರಾಗದೆ ನಿಜ ಜೀವನದಲ್ಲೂ ನಾಯಕರಾಗಿರಾಗಿದ್ದಾರೆ. ವಿಶಾಲ್ ರವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಅವರ ಏಳಿಗೆಗಾಗಿ ದುಡಿಯುತ್ತಿದ್ದಾರೆ.

ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಆತ್ಮೀಯ ಗೆಳೆಯರಾದ ವಿಶಾಲ್ ರವರು ನಟ ಪುನೀತ್ ರವರಂತೆ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ. ಆದರೆ ಇವರು ಮಾಡುತ್ತಿರುವ ಕೆಲಸಗಳು ಯಾರಿಗೂ ತಿಳಿಯುತ್ತಿಲ್ಲ. ಹೌದು ಎಡ ಕೈಯಲ್ಲಿ ಮಾಡಿರುವ ಕೆಲಸ ಬಲ ಕೈಗೆ ತಿಳಿಯದಂತೆ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಇದೇ ರೀತಿಯ ದೊಡ್ಡ ತೀರ್ಮಾನವನ್ನು ತಮ್ಮ ವೈವಾಹಿಕ ಜೀವನದಲ್ಲಿ ತಗೆದುಕೊಂಡಿದ್ದಾರೆ.

ಸದ್ಯ ನಟ ವಿಶಾಲ್ ರವರು ದಕ್ಷಿಣ ಭಾರತ ಸಿನಿಮಾ ರಂಗದ ನಟಿ ಅಭಿನಯ ಎಂಬುವರನ್ನು ವಿವಾಹವಾಗಲಿದ್ದಾರೆ. ಅಭಿನಯ ಎಲ್ಲರಿಗೂ ತಿಳಿದಿರುವ ಹಾಗೆ ಕನ್ನಡದ ಹುಡುಗರು ಚಿತ್ರದಲ್ಲಿ ಪುನೀತ್ ರವರ ತಂಗಿಯ ಪಾತ್ರ ಹಾಗೂ ಶ್ರೀನಗರ ಕಿಟ್ಟಿ ಅವರ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಕನ್ನಡಿಗರ ಮನೆಮಗಳಾಗಿ ಪ್ರೇಕ್ಷಕರ ಮನಸನ್ನು ಗೆದ್ದಿದ್ದರು.

ಇದರಲ್ಲೇನಿದೆ ನಟ ನಟಿಯರು ವಿವಾಹವಾಗುವುದು ವಿಶೇಷವೇನು ಅಲ್ಲ ಎಂಬುವರಿಗೆ ಇಲ್ಲಿದೆ ಉತ್ತರ ಅಭಿನಯ ನೋಡಲು ಸುಂದರವಾಗಿದ್ದಾರೆ ಆದರೆ ಇವರು ವಿಶೇಷ ವಿಕಲಚೇತನರು ಇವರಿಗೆ ಸರಿಯಾಗಿ ಮಾತು ಬರುವುದಿಲ್ಲ ಹಾಗು ಸರಿಯಾಗಿ ಕಿವಿಯೋ ಕೇಳುವುದಿಲ್ಲ ಎಂಬುವುದು ಯಾರಿಗೂ ತಿಳಿದಿಲ್ಲ. ಇಂಥವರ ವಿಕಚೇತನ ಹುಡುಗಿಯ ಜೊತೆ ಪ್ರೀತಿಯನ್ನು ಮಾಡಿ ಮದುವೆಯಾಗುತ್ತಿದ್ದಾರೆ ನಟ ವಿಶಾಲ್ ಈ ವಿಷಯವನ್ನು ತಮ್ಮ ಹೊಸ ಚಿತ್ರ ‘ಲಾಠಿ’ ಟೀಸರ್ ಬಿಡುಗಡೆಯ ಕಾರ್ಯಕ್ರಮದಲ್ಲಿ ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.

ಆರ್ಟಿಸ್ಟ್ ಅಸೋಸಿಯೇಷನ್ ಬಿಲ್ಡಿಂಗ್ ನ ಗೃಹ ಪ್ರವೇಶದ ನಂತರ, ಗೃಹ ಪ್ರವೇಶದ ಮುಂದಿನ ಮುಹೂರ್ತದಲ್ಲೇ ಮದುವೆಯಾಗಲಿದ್ದಾರಂತೆ. ಸದ್ಯ ಈ ಜೋಡಿಗೆ ದಕ್ಷಿಣ ಭಾರತದ ಸಿನಿಮಾರಂಗದ ಎಲ್ಲರೂ ಶುಭವನ್ನು ಹಾರಿಸುತ್ತಿದ್ದಾರೆ. ನಟ ವಿಷಲ್ ಒಬ್ಬ ಸೆಲೆಬ್ರೆಟಿ ಹೀರೋ ಆಗ ಮನಸ್ಸು ಪಟ್ಟಿದರೆ ಅಪ್ಸರೆಯಂತಹ ಹುಡುಗಿಯನ್ನು ಮದುವೆಯಾಗಬಹುದಿತ್ತು. ಆದರೆ ಎಲ್ಲದಕ್ಕಿಂತಲೂ ಮಾನವೀಯತೆ ದೊಡ್ಡದು ಎಂದು ವಿಶೇಷ ಚೇತನ ಹುಡುಗಿಯನ್ನು ಮದುವೆಯಾಗುತ್ತಿರುವುದು ನಿಜಕ್ಕೂ ಇಂದಿನ ಯುವ ಜನತೆಗೆ ಸ್ಪೂರ್ತಿ ಅಂತಾನೆ ಹೇಳಬಹುದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್

Entertainment Tags:Actor Vishal, Vishal
WhatsApp Group Join Now
Telegram Group Join Now

Post navigation

Previous Post: ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ರು ನಟಿ ಮಹಾಲಕ್ಷ್ಮಿ.
Next Post: ನಟನೆ ಬಿಟ್ಟು ಹೊಸ ಉದ್ಯಮ ಪ್ರಾರಂಭಿಸಿದ ನಟ ಚಂದನ್ ಹಾಗೂ ನಟಿ ಕವಿತಾ ಗೌಡ ಏನದು ಗೊತ್ತ.? ಇನ್ಮುಂದೆ ನೀವು ಯಾವಾಗ ಬೇಕಾದ್ರು ಇವರನ್ನ ಭೇಟಿ ಆಗ್ಬೋದು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore