Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ವಸ್ತುವನ್ನು ಸೇರಿಸಿ ಶಿವನ ಮುಂದೆ ಇಡಿ ಸಾಕು ಸ್ವಂತ ಮನೆ ಕಟ್ಟುವ ಯೋಗ ಪ್ರಾಪ್ತಿಯಾಗುತ್ತದೆ.!

Posted on January 20, 2024 By Kannada Trend News No Comments on ಈ ವಸ್ತುವನ್ನು ಸೇರಿಸಿ ಶಿವನ ಮುಂದೆ ಇಡಿ ಸಾಕು ಸ್ವಂತ ಮನೆ ಕಟ್ಟುವ ಯೋಗ ಪ್ರಾಪ್ತಿಯಾಗುತ್ತದೆ.!

 

ಯಾವುದೇ ಒಬ್ಬ ವ್ಯಕ್ತಿಯ ಜೀವನ ಸಾರ್ಥಕವಾಗಬೇಕು ಎಂದರೆ ಆತ ಒಂದು ಮನೆಯನ್ನು ಕಟ್ಟಿದಾಗಲೇ ಆ ವ್ಯಕ್ತಿಯ ಜೀವನ ಸಾರ್ಥಕತೆ ಎನ್ನುವುದು ಕಾಣುತ್ತದೆ. ಹಿರಿಯರು ಹೇಳುವ ಪ್ರಕಾರ ಮದುವೆ ಮಾಡುವುದು ಹಾಗೂ ಮನೆಯನ್ನು ಕಟ್ಟುವುದು ಈ ಎರಡು ಕೆಲಸವನ್ನು ಮಾಡಿದರೆ ಜೀವನ ಸಂಪೂರ್ಣವಾಗುತ್ತದೆ.

ಏಕೆಂದರೆ ಈ ಎರಡು ಕೆಲಸಗಳು ಕೂಡ ಅಷ್ಟು ಸುಲಭವಾಗಿ ಆಗುವುದಿಲ್ಲ ಕೆಲವೊಂದು ಬಾರಿ ಮನೆಯನ್ನು ಕಟ್ಟಬೇಕಾದರೆ ಹಲವಾರು ಅಡ್ಡಿ ಆತಂಕಗಳು ಎದುರಾಗುತ್ತದೆ. ಹಾಗಾದರೆ ಮನೆ ಕಟ್ಟುವಂತಹ ಸಮಯದಲ್ಲಿ ಎದುರಾಗುವಂತಹ ಅಡ್ಡಿ ಆತಂಕಗಳು ಯಾವುದು ಹಾಗೂ ಯಾವ ರೀತಿಯಲ್ಲಿ ಇದನ್ನು ನಿವಾರಣೆ ಮಾಡಿಕೊಳ್ಳಬೇಕು.

ಮತ್ತು ಮನೆ ಕಟ್ಟುವಾಗ ಏನೆಲ್ಲಾ ಕಾರ್ಯಗಳನ್ನು ಮಾಡಬೇಕು ಮತ್ತು ಅದಕ್ಕೆ ಪರಿಹಾರ ಮಾರ್ಗ ಏನು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಮಂಗಳವಾರದ ದಿನ ಅರಳಿಮರದ ಹತ್ತಿರ ಹೋಗಿ ಅರಿಶಿನ ಮತ್ತು ಕುಂಕುಮ ಮಿಶ್ರಿತವಾಗಿರುವಂತಹ ಹಾಲನ್ನು ಅರಳಿ ಮರಕ್ಕೆ ಹಾಕಬೇಕು ಇದರ ಜೊತೆ ಅರಳಿ ಮರಕ್ಕೆ ಎರಡು ಪ್ರದಕ್ಷಿಣೆಯನ್ನು ಹಾಕಿ.

ಈ ರೀತಿಯಾಗಿ ನೀವು ಈ ವಿಧಾನವನ್ನು ಅನುಸರಿಸುವುದರಿಂದ ನೀವು ಮನೆ ಕಟ್ಟುವಂತಹ ಸಮಯದಲ್ಲಿ ಉಂಟಾಗುವ ಯಾವುದೇ ಸಮಸ್ಯೆ ಗಳು ಅಡ್ಡಿ ಆತಂಕಗಳಿದ್ದರೂ ಅದು ನಿಮ್ಮ ಹತ್ತಿರವೂ ಕೂಡ ಸುಳಿಯುವುದಿಲ್ಲ ಹಾಗೂ ಅದಕ್ಕೆ ಪರಿಹಾರ ಎನ್ನುವುದು ಸಿಗುತ್ತದೆ ಆಗ ನೀವು ಸುಲಭವಾಗಿ ಮನೆಯನ್ನು ಯಾವುದೇ ತೊಂದರೆ ಇಲ್ಲದೆ ನಿರ್ಮಿಸಬಹುದಾಗಿದೆ.

ಜೊತೆಗೆ ಕೆಲವೊಂದಷ್ಟು ಜನ ತಮ್ಮ ಬಳಿ ಎಷ್ಟೇ ಹಣಕಾಸು ಇದ್ದರೂ ಕೂಡ ಅವರು ಮನೆಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಹೌದು ಅದಕ್ಕೆ ಒಂದಲ್ಲ ಒಂದು ಅಡ್ಡಿ ಅಂದರೆ ಒಂದರ ಮೇಲೊಂದು ಸಮಸ್ಯೆಗಳು ಉಂಟಾಗುತ್ತಿರುತ್ತದೆ. ಅಂತಹ ಸಮಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವಂತಹ ಜನರು ಮನೆಯನ್ನು ನಿರ್ಮಾಣ ಮಾಡಬೇಕು ಎಂದರೆ ನೀವು ಇರುವಂತಹ ಮನೆಯಲ್ಲಿ ಈ ಒಂದು ಸರಳ ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು.

ಈ ರೀತಿ ಮಾಡಿದ್ದೆ ಆದಲ್ಲಿ ನೀವು ಸ್ವಂತ ಮನೆಯನ್ನು ಕಟ್ಟಿಕೊಳ್ಳುವ ಸಮಯ ಕೂಡಿಬರುತ್ತದೆ. ಹೌದು ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಅದಕ್ಕೆ ನವಧಾನ್ಯಗಳನ್ನು ಹಾಕಿ ಅದನ್ನು ನಿಮ್ಮ ಬಾಡಿಗೆ ಮನೆಯಲ್ಲಿರು ವಂತಹ ಮುಂಭಾಗಿಲಿನ ಮೇಲೆ ಕಟ್ಟಬೇಕು. ಹೀಗೆ ಈ ಒಂದು ಪರಿಹಾರ ವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮೇಲೆ ನವಗ್ರಹಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಇದರಿಂದ ನೀವು ನಿಮ್ಮ ಸ್ವಂತ ಮನೆ ಕಟ್ಟಿಕೊಳ್ಳುವಂತಹ ಯೋಗವು ಕೂಡ ಪ್ರಾಪ್ತಿಯಾಗುತ್ತದೆ. ಇದರ ಜೊತೆ ಕೆಲವೊಂದಷ್ಟು ಜನ ಹಣಕಾಸನ್ನು ಹೊಂದಿದ್ದರು ಕೂಡ ಅವರು ಮನೆಯನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ ಅಂಥವರು ಸೋಮವಾರದ ದಿನ ರಾಹುಕಾಲದ ಸಮಯಕ್ಕೆ ಹೋಗಿ ಶಿವನಿಗೆ ಬಿಲ್ವಪತ್ರೆಯನ್ನು ಕೊಟ್ಟು ಅರ್ಚನೆ ಮಾಡಿಸಬೇಕು.

ಆನಂತರ ಕಾಲಭೈರವೇಶ್ವರ ದೇವರ ಮುಂದೆ ನಿಂತು ನಿಮ್ಮ ಮನೆಯಲ್ಲಿರುವಂತಹ ಎಲ್ಲಾ ಸಮಸ್ಯೆಗಳನ್ನು ದೇವರ ಮುಂದೆ ಹೇಳಿಕೊಂಡು ಕಾಲಭೈರವೇಶ್ವರನ ದೇವಸ್ಥಾನದ ಮುಂದೆ ಎಳ್ಳೆಣ್ಣೆಯ ದೀಪವನ್ನು ಹಚ್ಚಬೇಕು. ಈ ರೀತಿ 11 ವಾರಗಳ ಕಾಲ ನೀವು ದೀಪ ಹಚ್ಚುತ್ತಾ ಬಂದರೆ ನೀವು ಅಂದುಕೊಂಡಂತಹ ನಿಮ್ಮ ಸ್ವಂತ ಮನೆ ಕಟ್ಟುವಂತಹ ಆಸೆ ಈಡೇರುತ್ತದೆ ಹೌದು.

ಜೊತೆಗೆ ಮನೆ ಕಟ್ಟುವಂತಹ ಸಮಯದಲ್ಲಿ ನಮ್ಮ ಜನ್ಮ ನಕ್ಷತ್ರದಲ್ಲಿ ಏನಾದರೂ ತೊಂದರೆ ಉಂಟಾಗಿದ್ದರೆ ಅದನ್ನು ತಿಳಿದುಕೊಂಡು ಈ ರೀತಿ ಎಳ್ಳೆಣ್ಣೆ ದೀಪವನ್ನು ಹಚ್ಚುವುದರಿಂದ ಮನೆ ಕಟ್ಟುವಾಗ ಉಂಟಾಗುವಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದರ ಮೂಲಕ ನಾವು ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಬಹುದು.

Useful Information
WhatsApp Group Join Now
Telegram Group Join Now

Post navigation

Previous Post: ತುಳಿಯೋಕೆ ಅಂತ ಸಾವಿರ ಜನ ಇದ್ರೂ ಈ ರಾಶಿಯವರನ್ನು ಕಾಪಾಡುವುದಕ್ಕೆ ಸಾಕ್ಷಾತ್ ಭಗವಂತನೇ ಜೊತೆ ಇರುತ್ತಾನೆ.!
Next Post: ಹುಟ್ಟಿದ ತಿಂಗಳ ಪ್ರಕಾರ ಹುಡುಗಿಯರ ಸ್ವಭಾವ ಹಾಗೂ ಮನಸ್ಥಿತಿ….!!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore