Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸಂತಸದ ಸುದ್ದಿ ಹಂಚಿಕೊಂಡ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಏನದು ಗೊತ್ತಾ.?

Posted on October 7, 2022 By Kannada Trend News No Comments on ಸಂತಸದ ಸುದ್ದಿ ಹಂಚಿಕೊಂಡ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಏನದು ಗೊತ್ತಾ.?

ಕನ್ನಡದ ಆಕ್ಷನ್ ಕಿಂಗ್ ಎಂದೆ ಹೆಸರು ಪಡೆದಂತಹ ಅರ್ಜುನ್ ಸರ್ಜಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸುಮಾರು ಐದು ದಶಕಗಳಿಂದಲೂ ಕೂಡ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ. ಬಾಲ ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟಂತಹ ಇವರು ನಾಯಕ ನಟರಾಗಿ ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ಕನ್ನಡದ ಹೆಸರಾಂತ ನಟ ಶಕ್ತಿಪ್ರಸಾದ್ ಅವರ ಪುತ್ರ ಅರ್ಜುನ್ ಸರ್ಜಾ ಎಂಬ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಇನ್ನು ಅರ್ಜುನ್ ಸರ್ಜಾ ಅವರು ನಟಿ ಆಶಾರಾಣಿ ಅವರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗಳಿಗೆ ಐಶ್ವರ್ಯ ಸರ್ಜಾ ಹಾಗೂ ಅಂಜನ ಸರ್ಜಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಈ ಇಬ್ಬರ ಪೈಕಿ ಐಶ್ವರ್ಯ ಸಹಜ ಅವರು ಚಿತ್ರರಂಗಕ್ಕೆ ಕಾಲಿಟ್ಟು 4 ವರ್ಷಗಳ ಕಳೆದು ಹೋಗಿದೆ.

ಹೌದು, ಕಿರುತೆರೆ ನಟ ಚಂದನ್ ಕುಮಾರ್ ಅವರ ಜೊತೆ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರಪಣೆ ಮಾಡಿದರು. ಆದರೆ ಈ ಸಿನಿಮಾ ಅಂದುಕೊಂಡ ಮಾದರಿಯಲ್ಲಿ ಹಿಟ್ ಆಗಲಿಲ್ಲ ಆದರೂ ಕೂಡ ಕನ್ನಡದಲ್ಲಿ ತಾವೊಬ್ಬ ನಟಿ ಎಂಬುದನ್ನು ತೋರ್ಪಡಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಇವರಿಗೆ ಯಾವುದೇ ರೀತಿಯಾದಂತಹ ಆಫರ್ ಬರೆತೊಡಗಲಿಲ್ಲ. ಆದರೂ ಕೂಡ ತಮ್ಮ ಮಗಳ ಭವಿಷ್ಯಕ್ಕಾಗಿ ಹಾಗೂ ಮುಂದಿನ ಸಿನಿಮಾ ಜರ್ನಿಗಾಗಿ ಅರ್ಜುನ್ ಸರ್ಜಾ ಅವರು ಇದೀಗ ಮಹತ್ತರವಾದಂತಹ ತೆಗೆದುಕೊಂಡಿದ್ದಾರೆ.

ಹೌದು ಸಾಮಾನ್ಯವಾಗಿ ಎಲ್ಲ ಪೋಷಕರು ಕೂಡ ತಮ್ಮ ಮಕ್ಕಳು ಚೆನ್ನಾಗಿರಬೇಕು ಎಂಬುದನ್ನು ಬಯಸುತ್ತಾರೆ ಅದು ನಟರಾಗಿರಲಿ ಸಾಮಾನ್ಯ ಜನರಾಗಿರಲಿ. ಇದೀಗ ಅರ್ಜುನ್ ಸರ್ಜಾ ಅವರು ಕೂಡ ತಮ್ಮ ಮಗಳು ಐಶ್ವರ್ಯ ಅವರ ಭವಿಷ್ಯಕ್ಕಾಗಿ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಹೌದು, ಕನ್ನಡದಲ್ಲಿ ಅವಕಾಶ ಸಿಕ್ಕಿದೆ ಇದ್ದಾಗ ಇದೀಗ ತೆಲುಗಿನಲ್ಲಾದರೂ ಕೂಡ ತಮ್ಮ ಮಗಳನ್ನು ಹೀರೋಯಿನ್ ಮಾಡಬೇಕು ಎಂಬ ಕಾರಣದಿಂದಾಗಿ ತೆಲುಗುನಲ್ಲಿ ಹೊಸ ಸಿನಿಮಾ ಒಂದನ್ನು ಸ್ವತಃ ತಾವೇ ನಿರ್ದೇಶಿಸಿ ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯಕ್ಕೆ ಈ ಚಿತ್ರಕ್ಕೆ ಯಾವುದೇ ಹೆಸರನ್ನು ಸೂಚಿಸಿಲ್ಲ ಆದರೆ ತೆಲುಗಿನ ಖ್ಯಾತ ನಟನ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ ಈ ಒಂದು ಚಿತ್ರದ ಮುಹೂರ್ತ ಕಾರ್ಯವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾಗ ಕ್ಲಾಪ್ ಮಾಡಲು ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಆಗಮಿಸಿದ್ದಾರೆ ನೂತನ ನಟ ನಟಿಗೆ ಕ್ಲಾಪ್ ಮಾಡುವ ಮೂಲಕ ತಮ್ಮ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ ಎಂದು ಪವನ್ ಕಲ್ಯಾಣ್ ಅವರು ಶುಭಾಶಯಗಳು ಸಲ್ಲಿಸಿದ್ದಾರೆ. ಪವನ್ ಕಲ್ಯಾಣ್ ಮಾತ್ರವಲ್ಲದೆ ತೆಲುಗು ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ಹಲವಾರು ಘಟನೆ ಈ ಒಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

ಸದ್ಯಕ್ಕೆ ಐಶ್ವರ್ಯ ಸರ್ಜಾ ಹಾಗೂ ತೆಲುಗಿನ ಖ್ಯಾತ ಹೀರೋ ಇಬ್ಬರೂ ಕೂಡ ಶೂಟಿಂಗ್ ನಲ್ಲಿ ನಿರತರಾಗಿರುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡುತ್ತಿದ್ದ ಹಾಗೆ ಅರ್ಜುನ್ ಸರ್ಜಾ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕನ್ನಡದಲ್ಲಿ ಅವಕಾಶ ದೊರೆಯಲಿಲ್ಲ ತೆಲುಗು ಆದರೂ ಕೂಡ ಐಶ್ವರ್ಯ ಅವರಿಗೆ ದೊಡ್ಡ ಯಶಸ್ಸು ಸಿಗಲಿ ಎಂದು ಬಯಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

 

Entertainment Tags:Aishwarya Sarja, Arjun sarja
WhatsApp Group Join Now
Telegram Group Join Now

Post navigation

Previous Post: ದರ್ಶನ್ ಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ, ಇಂಗ್ಲಿಷ್ ಅಂತೂ ಆತನಿಗೆ ಗೊತ್ತೇ ಇಲ್ಲ ಎಂದು ಟೀಕೆ ಮಾಡುವ ಜನರೇ ಒಂದು ಬಾರಿ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡುತ್ತೀರಾ.
Next Post: ಈ ನಟಿಯರು ಹಾಕಿಸಿಕೊಂಡಿರುವ ಟ್ಯಾಟೋದ ಹಿಂದಿನ ಅರ್ಥವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore