Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕುರಿ ಕೋಳಿ ಹಸು ಸಾಕಾಣಿಕೆ ಮಾಡುವವರಿಗೆ 3 ಲಕ್ಷ ಹಣ ಸಹಾಯಧನ ಘೋಷಣೆ.! ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಇದ್ದರೆ ಸಾಕು..!

Posted on November 14, 2023November 14, 2023 By Kannada Trend News No Comments on ಕುರಿ ಕೋಳಿ ಹಸು ಸಾಕಾಣಿಕೆ ಮಾಡುವವರಿಗೆ 3 ಲಕ್ಷ ಹಣ ಸಹಾಯಧನ ಘೋಷಣೆ.! ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಇದ್ದರೆ ಸಾಕು..!

 

ಕುರಿ ಕೋಳಿ ಹಸು ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ 3 ಲಕ್ಷದವರೆಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ. ಈಗಾಗಲೇ ಹಸು ಕುರಿ ಅಥವಾ ಕೋಳಿ ಹೀಗೆ ಯಾವುದೇ ಪಶುಪಾಲನೆ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರದಿಂದ 3 ಲಕ್ಷದವರೆಗೆ ಸಂಪೂರ್ಣ ಸಹಾಯಧನವನ್ನು ನೀಡಲಾಗುತ್ತಿದೆ.

ಈಗಾಗಲೇ ರಾಜ್ಯದಲ್ಲಿ ಹೊಸ ಅರ್ಜಿಗಳನ್ನು ಕರೆಯಲಾಗಿದ್ದು ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಕೂಡ ಈ ಸೌಲಭ್ಯ ನೀಡಲಾಗುತ್ತದೆ ಆದರೆ ಅರ್ಜಿ ಸಲ್ಲಿಸುವವರ ಬಳಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಇರಬೇಕು. ಎರಡು ದಾಖಲಾತಿಗಳು ಇರುವಂತಹ ಎಲ್ಲ ನಿರುದ್ಯೋಗ ಯುವಕ ಯುವತಿಯರಿಗೆ.

ಅದರಲ್ಲೂ ವಿಶೇಷವಾಗಿ ರೈತರಿಗೆ ಈ ಮೂರು ಲಕ್ಷ ರೂಪಾಯಿಗಳ ಸಂಪೂರ್ಣ ಸಹಾಯಧನ ಹಣವನ್ನು ನೀಡಲಾಗುತ್ತಿದೆ. ಹಾಗಾದರೆ ಕರ್ನಾಟಕದ ನೂತನ ಸಚಿವರಾಗಿರುವಂತಹ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿರುವಂತಹ ರೈತರಿಗೆ ವಿಶೇಷವಾದಂತಹ ಯೋಜನೆ ಯನ್ನು ಜಾರಿಗೊಳಿಸಿದ್ದು ಇದು ಇನ್ನು ಕೂಡ ಸಾಕಷ್ಟು ಜನರಿಗೆ ಈ ಮಾಹಿತಿ ತಲುಪಿಲ್ಲ.

ಆದರೆ ಮಾಹಿತಿ ನೀಡುವ ಮಧ್ಯಮ ವರ್ಗದ ಕೊರತೆ ಇದೆ ಅದಕ್ಕಾಗಿ ಈ ಮಾಹಿತಿ ಎಲ್ಲರಿಗೂ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಮಾಹಿತಿಯನ್ನು ತಿಳಿದ ನಂತರ ಯಾರು ಕುರಿ ಕೋಳಿ ಹಸು ಮೇಕೆ ಪಶುಸಂಗೋಪನೆ ಹೀಗೆ ಇನ್ಯಾವುದೇ ರೀತಿಯ ಹೈನುಗಾರಿಕೆ ಮಾಡಲು ಬಯಸುವಂತಹ ರೈತರು ಈ ಯೋಜನೆಯ ಪ್ರಯೋಜನ ವನ್ನು ಪಡೆದುಕೊಳ್ಳುವುದು ಬಹಳ ಮುಖ್ಯ.

ಅದರಲ್ಲೂ ಈ ಯೋಜನೆಯ ಅಡಿಯಲ್ಲಿ ಮೂರು ಲಕ್ಷದವರೆಗೆ ಉಚಿತವಾಗಿ ಹಣವನ್ನು ನೀಡುತ್ತಿದ್ದು. ಈ ಯೋಜನೆಯ ಉದ್ದೇಶ ಪ್ರತಿಯೊಬ್ಬರು ಕೂಡ ಒಂದಲ್ಲ ಒಂದು ಕೆಲಸದಲ್ಲಿ ಇರಬೇಕು ಹಾಗೂ ಅದು ಅವರಿಗೆ ಅವರ ಜೀವನಕ್ಕೆ ತುಂಬಾ ಅನುಕೂಲವಾಗಬೇಕು ಎನ್ನುವ ಉದ್ದೇಶ ದಿಂದ ಈ ಯೋಜನೆ ಜಾರಿಗೆ ತಂದಿದ್ದಾರೆ.

ಇತ್ತಿಚಿನ ದಿನದಲ್ಲಿ ಹೈನುಗಾರಿಕೆಯ ವಿಷಯಕ್ಕೆ ಸಂಬಂಧಪಟ್ಟಂತೆ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಯುವಕರು ಇದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದಾರೆ. ಆದರೆ ಎಲ್ಲರೂ ಕೂಡ ಈ ರೀತಿಯ ನಿರ್ಧಾರವನ್ನು ಕೈಗೊಳ್ಳುವು ದಿಲ್ಲ ಕೆಲವೊಂದಷ್ಟು ಜನರ ಬಳಿ ಹಣಕಾಸಿನ ಅವಶ್ಯಕತೆ ಇಲ್ಲದೆ ಇಂತಹ ಯಾವುದೇ ಕೆಲಸ ಮಾಡಲು ಅವರು ಸಾಧ್ಯವಾಗುವುದಿಲ್ಲ.

ಆದರೆ ಇನ್ನು ಮುಂದೆ ಆ ರೀತಿ ಯೋಚನೆ ಮಾಡುವ ಅವಶ್ಯಕತೆ ಇಲ್ಲ ಬದಲಿಗೆ ಈಗ ಸರ್ಕಾರ ನೀಡುತ್ತಿರುವಂತಹ ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಅಲ್ಲಿ ನೀಡುವಂತಹ ಹಣವನ್ನು ನೀವು ನಿಮಗೆ ಇಷ್ಟವಾಗುವ ಹೈನುಗಾರಿಕೆಯಲ್ಲಿ ಉಪಯೋಗಿಸುವುದರ ಮೂಲಕ ನೀವು ಕೂಡ ಎಲ್ಲರಂತೆ ಅಭಿವೃದ್ಧಿಯಾಗಬಹುದು.

ಹಾಗಾದರೆ ಈ ಒಂದು ಯೋಜನೆಯ ಅಡಿಯಲ್ಲಿ ಅಂದರೆ ಯಾವ ದಾಖಲಾತಿಗಳು ಇದ್ದವರಿಗೆ ಇದರ ಪ್ರಯೋಜನ ಸಿಗುತ್ತದೆ ಎಂದು ನೋಡುವುದಾದರೆ ಕಿಸಾನ್ ಕ್ರೆಡಿಟ್ ಯೋಜನೆಯ ಅಡಿಯಲ್ಲಿ ಸಿಗುವ ಸಾಲ ಹೈನುಗಾರಿಕೆ ಮಿಶ್ರ ತಳಿ ದನಗಳ ನಿರ್ವಹಣೆಗೆ ಸಹಾಯಧನವನ್ನು ನೀಡಲಾಗುತ್ತಿದೆ.

* ಒಂದು ಹಸುವಿಗೆ 18000 ಹಾಗೂ 2 ಹಸುವಿಗೆ 36,000 ದವರೆಗೆ ಸಾಲವನ್ನು ಪಡೆಯಬಹುದು.
* ಅದೇ ರೀತಿ ಎಮ್ಮೆ ನಿರ್ವಹಣೆಗೆ ಒಂದು ಎಮ್ಮೆಗೆ 21,000 ಹಾಗೂ 2 ಎಮ್ಮೆ ಸಾಕಾಣಿಕೆಗೆ 42,000 ಸಾಲವಾಗಿ ಸಿಗಲಿದೆ.
* ಕುರಿಗಳ ಸಾಕಾಣಿಕೆ 11 ಕುರಿಗಳನ್ನು ಸಾಕಾಣಿಕೆ ಮಾಡಿದರೆ 29,950 ರೂಪಾಯಿ ಹಾಗೂ ಬಯಲಿನಲ್ಲಿ ಬಿಟ್ಟು ಸಾಕುವ ಕುರಿಗಳಿಗೆ 28,200 ರೂಪಾಯಿಗಳವರೆಗೆ ಸಾಲ ಸೌಲಭ್ಯ ಸಿಗಲಿದೆ.

* ಅದೇ ರೀತಿ ಕಟ್ಟಿ ಸಾಕುವ ಮೇಕೆಗೆ 29,950 ರೂಪಾಯಿ ಹಾಗೂ ಬಿಟ್ಟು ಸಾಕುವ ಮೇಕೆಗೆ 14,700 ಸಾಲ ಸೌಲಭ್ಯ ಸಿಗಲಿದೆ.
* 20 ಮೇಕೆಗಳನ್ನು ಕಟ್ಟಿ ಸಾಕಾಣಿಕೆ ಮಾಡಿದರೆ 57,200 ಹಾಗೂ ಮೇಯಿಸುವ ಮೇಕೆಗೆ 28,200 ವರೆಗೆ ಸಾಲ ಪಡೆಯಬಹುದು.
* ಮಾಂಸದ ಕೋಳಿ ಸಾಕಾಣಿಕೆ ಮಾಡುವವರಿಗೆ ಒಂದು ಕೋಳಿಗೆ 80 ರುಪಾಯಿಯಂತೆ 1000 ಕೋಳಿಗಳಿಗೆ 80,000 ವರೆಗೆ ಸಾಲ ಪಡೆದುಕೊಳ್ಳಬಹುದು.

* ಅದೇ ರೀತಿ ಮೊಟ್ಟೆ ಕೋಳಿ ಸಾಕಾಣಿಕೆ ನಿರ್ವಹಣಾ ವೆಚ್ಚ ಒಂದು ಕೋಳಿಗೆ 180 ರೂಪಾಯಿಯಂತೆ ಸಾವಿರ ಕೋಳಿಗಳು 1,80,000 ಗಳನ್ನು ಸಾಲವಾಗಿ ಪಡೆದುಕೊಳ್ಳಬಹುದು. ಹಾಗಾಗಿ ಯಾರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಬಯಸುತ್ತಾರೋ ಅವರು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವವರು ನಿಮ್ಮ ಆಧಾರ್ ಕಾರ್ಡ್ ನಿಮ್ಮ ಉದ್ಯಮದ ಬಗ್ಗೆ ಮಾಹಿತಿ ಬ್ಯಾಂಕ್ ಖಾತೆಯ ವಿವರ ಅರ್ಜಿ ನಮೂನೆ ಮೊದಲಾದವುಗಳನ್ನು ಸಲ್ಲಿಸಬೇಕು.

Useful Information
WhatsApp Group Join Now
Telegram Group Join Now

Post navigation

Previous Post: SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರು ಕೇವಲ 4222 ರೂಪಾಯಿ ಕಟ್ಟಿ ಸಾಕು 10 ಲಕ್ಷ ಪಡೆಯಿರಿ.!
Next Post: ವಯಸ್ಸಾಗುತ್ತಿದೆ ಮದುವೆ ಆಗ್ತಿಲ್ಲ ಅಂತ ಚಿಂತೆ ಮಾಡ್ತಿದ್ದೀರಾ.? ಮದುವೆಗೆ ಶಾಶ್ವತ ಪರಿಹಾರ ಇಲ್ಲಿದೆ ನೋಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore