Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮೊದಲ ಬಾರಿಗೆ ಗಂಧದಗುಡಿ ಸಿನಿಮಾದ ಬಗ್ಗೆ ಮನ ಬಿಚ್ಚಿ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್ ಈ ವಿಡಿಯೋ ನೋಡಿ ನಿಜಕ್ಕೂ ಅದ್ಭುತ ಅನಿಸುತ್ತೆ.

Posted on October 27, 2022 By Kannada Trend News No Comments on ಮೊದಲ ಬಾರಿಗೆ ಗಂಧದಗುಡಿ ಸಿನಿಮಾದ ಬಗ್ಗೆ ಮನ ಬಿಚ್ಚಿ ಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್ ಈ ವಿಡಿಯೋ ನೋಡಿ ನಿಜಕ್ಕೂ ಅದ್ಭುತ ಅನಿಸುತ್ತೆ.

ಅಪ್ಪು ಅವರ ಕನಸಿನ ಕೂಸು ಗಂಧದಗುಡಿ ಸಾಕ್ಷ್ಯ ಸಿನಿಮಾ ನಾಳೆ ಇಡೀ ಪ್ರಪಂಚದಾದ್ಯಂತ ತೆರೆ ಕಾಣಲಿದೆ ಈ ಸಿನಿಮಾಗಾಗಿ ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಏಕೆಂದರೆ ಅಪ್ಪು ಅವರ ಕೊನೆಯ ಸಿನಿಮಾ ಇದು ಮೊದಮೊದಲು ಈ ಸಿನಿಮಾವನ್ನು ಅಪ್ಪು ಅವರು ಚಿತ್ರಿಕರಣ ಮಾಡುವ ಸಂದರ್ಭದಲ್ಲಿ ಓಟಿಟಿಯಲ್ಲಿ ಬಿಡುಗಡೆ ಮಾಡಬೇಕು ಅಥವಾ ತಮ್ಮದೇ ಆದ ಪಿಆರ್‌ಕೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಬೇಕು ಅಂತ ಅಂದುಕೊಂಡಿದ್ದರು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಆದರೆ ಅಪ್ಪು ಅವರು ವಿ.ಧಿ.ವ.ಶ.ರಾದ ನಂತರ ಈ ಸಿನಿಮಾವನ್ನು ಅದ್ದೂರಿಯಾಗಿ ಥಿಯೇಟರ್ ನಲ್ಲಿ ಬಿಡುಗಡೆ ಮಾಡಬೇಕು ಅಂತ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಂದುಕೊಳ್ಳುತ್ತಾರೆ. ಏಕೆಂದರೆ ಅಪ್ಪು ಅವರು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೆ ಇರುವ ಕಾರಣ ಅವರನ್ನು ಇನ್ನು ಮುಂದೆ ನಾವು ಥಿಯೇಟರ್ ನಲ್ಲಿ ಅಪ್ಪು ಅವರ ಅಭಿನಯ ನೋಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಇದೊಂದು ಸಾಕ್ಷ್ಯಾ ಸಿನಿಮಾದ ಮೂಲಕವಾದರೂ ಕೊನೆಯ ಬಾರಿ ಅಪ್ಪು ಅವರನ್ನು ಬೆಳ್ಳಿಯ ತೆರೆಯ ಮೇಲೆ ನೋಡುವ ಅವಕಾಶ ಎಲ್ಲರಿಗೂ ದೊರೆಯಲಿ ಎಂಬ ಉದ್ದೇಶದಿಂದಾಗಿ.

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಸಿನಿಮಾವನ್ನು ಹಲವಾರು ರೀತಿಯ ಮಾಡಿಲೇಷನ್ ಮಾಡಿ ಟೀಸರ್ ಮತ್ತು ಟ್ರೈಲರ್ ಅನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಭರವಸೆಯನ್ನು ನೀಡಿದರು. ಇದೀಗ ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ ಈಗಾಗಲೇ ಗಂಧದಗುಡಿ ಸಿನಿಮಾದ ಎಲ್ಲಾ ಟಿಕೆಟ್ಗಳು ಕೂಡ ಶೋಲ್ಡ್ ಔಟ್ ಆಗಿದೆ ನಿಜಕ್ಕೂ ಕೂಡ ಇದು ಸಂತಸದ ವಿಚಾರವೇ. ಇನ್ನು ಈ ಸಿನಿಮಾದ ಬಗ್ಗೆ ಹಲವಾರು ಕುತೂಹಲಕಾರಿ ವಿಷಯಗಳನ್ನು ಅಶ್ವಿನಿ ಮೇಡಂ ಅವರು ಮೊದಲ ಬಾರಿಗೆ youtube ನಲ್ಲಿ ನಡೆದಂತಹ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ.

ಅಪ್ಪು ಅವರು ಗಂಧದಗುಡಿ ಸಿನಿಮಾದ ಮೇಕಿಂಗ್ ಸಮಯದಲ್ಲಿ ಯಾವ ರೀತಿ ಇದ್ದರೂ ಹಾಗೂ ಯಾವ ರೀತಿ ನಡೆದುಕೊಂಡರು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ್ದಾರೆ. ವಿಶೇಷ ಏನೆಂದರೆ ಈ ಗಂಧದಗುಡಿ ಸಾಕ್ಷ್ಯಾ ಸಿನಿಮಾವನ್ನು ಚಿತ್ರೀಕರಣ ಮಾಡುವ ಸಮಯದಲ್ಲಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಭೇಟಿ ನೀಡಿದ್ದರಂತೆ. ಬಿಳಿಗಿರಂಗನ ಬೆಟ್ಟದ ಟೈಗರ್ ರಿಸರ್ವ್ ಫಾರೆಸ್ಟ್ ನಲ್ಲಿ ಎರಡು ದಿನದ ಚಿತ್ರೀಕರಣ ಇರುತ್ತದೆ ಆ ಸಮಯದಲ್ಲಿ ಅಪ್ಪು ಅವರು ಸ್ವತಃ ಅಶ್ವಿನಿ ಅವರಿಗೆ ಕರೆ ಮಾಡಿ ನೀನು ಈ ಒಂದು ಟ್ರಕ್ಕಿಂಗ್ ಜಾಗಕ್ಕೆ ಬರಲೇಬೇಕು ಅದ್ಭುತ ಅನುಭವ ನೀಡುತ್ತದೆ ಎಂದು ಒತ್ತಾಯ ಮಾಡಿ ಕರೆಸಿಕೊಂಡರಂತೆ.

ಅಪ್ಪು ಅವರ ಮಾತಿಗೆ ಬೆಲೆಕೊಟ್ಟು ಅಶ್ವಿನಿ ಅವರು ಕೂಡ ಬಂದು ಸುಮಾರು ಎರಡು ದಿನಗಳ ಕಾಲ ಅವರ ಜೊತೆ ವಾಸವಾಗಿದ್ದು ಟ್ರಕ್ಕಿಂಗ್ ಮಾಡಿದ್ದರಂತೆ ಈ ವಿಚಾರವನ್ನು ಕೂಡ ಅಶ್ವಿನಿಯವರು ಹೇಳಿಕೊಂಡಿದ್ದಾರೆ. ಇನ್ನು ಪ್ರತಿ ವರ್ಷವೂ ಕೂಡ ಅಪ್ಪು ಅವರು ದೇಶ ವಿದೇಶಗಳಿಗೆ ಹೋಗಿ ಸುತ್ತಾಡುತ್ತಿದ್ದ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ ಆ ಸಮಯದಲ್ಲಿ ಅಪ್ಪು ಅವರು ಒಂದು ಯೋಚನೆ ಮಾಡುತ್ತಾರಂತೆ.

ನಾವು ಬೇರೆ ಕಡೆಗೆ ಹೋಗಿ ಪ್ರವಾಸ ಮಾಡುವುದರ ಬದಲು ನಮ್ಮ ರಾಜ್ಯದಲ್ಲೇ ಹಲವರು ಪ್ರವಾಸಿ ತಾಣಗಳಿಗೆ ಹಾಗಾಗಿ ಈ ಒಂದು ಪ್ರವಾಸಿ ತಾಣಗಳಿಗೆ ಹೋಗಿ ಹೊಸದೊಂದು ಅಡ್ವೆಂಚರ್ ಮಾಡಬೇಕು ಎಂಬ ಕನಸನ್ನು ಕಾಣುತ್ತಾರಂತೆ. ಆ ಕನಸಿನ ಕೂಸೇ ಇದೀಗ ಗಂಧದಗುಡಿ ಸಿನಿಮಾದ ಮೂಲಕ ಹೊರಹೊಮ್ಮಿದೆ. ಅಶ್ವಿನಿ ಅವರು ಮಾತನಾಡಿದ ವಿಡಿಯೋ ಕೆಳಗಿದೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

Entertainment Tags:Appu, Ashwini, Gandad Gudi, Puneeth Raj Kumar
WhatsApp Group Join Now
Telegram Group Join Now

Post navigation

Previous Post: ನಟ ಡಾಲಿ ಧನಂಜಯ್ ಕಟೌಟ್ ಗೆ ಚಪ್ಪಲಿ ಹಾರ ಹಾಕಿ, ಮಸಿ ಬಳಿದು ಡಾಲಿ ವಿರುದ್ಧ ದೂರು ಕೊಟ್ಟಿದ್ದಾರೆ ಯಾಕೆ ಗೊತ್ತಾ.?
Next Post: ಕುಮಾರಣ್ಣನ ಜೊತೆ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ ನಟಿ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore