Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅವಿವಾಗೆ ಇದು ಎರಡನೇ ಮದುವೆ, ಮೊದಲು ಮದುವೆಯಾಗಿದ್ದು ಯಾರ ಜೊತೆ ಗೊತ್ತಾ.? ವಿ-ಚ್ಛೇ-ದ-ನ ಆಗಿರುವ ಹುಡುಗಿಯನ್ನು ಅಭಿಷೇಕ್ ಮದುವೆಯಾಗುತ್ತಿರುವುದಕ್ಕೆ ಗೊತ್ತಾ.?

Posted on December 20, 2022 By Kannada Trend News No Comments on ಅವಿವಾಗೆ ಇದು ಎರಡನೇ ಮದುವೆ, ಮೊದಲು ಮದುವೆಯಾಗಿದ್ದು ಯಾರ ಜೊತೆ ಗೊತ್ತಾ.? ವಿ-ಚ್ಛೇ-ದ-ನ ಆಗಿರುವ ಹುಡುಗಿಯನ್ನು ಅಭಿಷೇಕ್ ಮದುವೆಯಾಗುತ್ತಿರುವುದಕ್ಕೆ ಗೊತ್ತಾ.?

 

ಈಗಾಗಲೇ ಮದುವೆಯಾಗಿ ವಿ.ಚ್ಛೇ.ದ.ನ. ಪಡೆದಿರುವ ಹುಡುಗಿಯ ಜೊತೆ ಅಭಿಷೇಕ್ ಅಂಬರೀಶ್ ಮದುವೆಯಾಗುತ್ತಿರುವುದೇಕೆ ಗೊತ್ತ.?

ರೆಬಲ್ ಸ್ಟಾರ್ ಅಂಬರೀಶ್ ಅವರ ಏಕೈಕ ಪುತ್ರ ಅಭಿಷೇಕ್ ಅಂಬರೀಶ್ ಅವರು ಕಳೆದ ವಾರವಷ್ಟೇ ತಮ್ಮ ದೀರ್ಘಕಾಲದ ಗೆಳತಿ ಅವಿವಾ ಬಿದ್ದಪ್ಪನವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿರುವ ವಿಚಾರ ಯಾರಿಗೂ ಕೂಡ ತಿಳಿದಿರಲಿಲ್ಲ. ಕಳೆದ ನಾಲ್ಕು ವರ್ಷದಿಂದಲೂ ಕೂಡ ಇವರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ತಮ್ಮ ಪ್ರೀತಿಯ ವಿಚಾರವನ್ನು ತಂದೆ ಅಂಬರೀಶ್ ಹಾಗೂ ತಾಯಿ ಸುಮಲತಾ ಇಬ್ಬರಿಗೂ ಕೂಡ ಹೇಳಿಕೊಂಡಿದ್ದರು.

ಒಂದೊಳ್ಳೆಯ ದಿನದಂದು ಇವರಿಬ್ಬರ ನಿಶ್ಚಿತಾರ್ಥ ಮಾಡಬೇಕು ಅಂತ ಅಂದುಕೊಂಡಿದ್ದರು ಅಷ್ಟರ ಒಳಗಾಗಿಯೇ ಅಂಬರೀಶ್ ಅವರು ವಿ.ಧಿ.ವ.ಶ.ರಾದರು. ತದನಂತರ ರಾಜಕೀಯ ಕೆಲಸ ಸಿನಿಮಾ ಕೆಲಸದಿಂದಾಗಿ ಈ ಒಂದು ನಿಶ್ಚಿತಾರ್ಥವನ್ನು ಬರೋಬ್ಬರಿ ಮೂರು ವರ್ಷಗಳ ಕಾಲ ಮುಂದೂಡಲಾಗುತ್ತದೆ. ತದನಂತರ ಹಿರಿಯರ ಸಮ್ಮುಖದಲ್ಲಿ ಹಾಗೂ ಚಿತ್ರರಂಗದ ಕೆಲವು ವ್ಯಕ್ತಿಗಳ ಸಮ್ಮುಖದಲ್ಲಿ ಗಣ್ಯರ ನಡುವೆ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥವನ್ನು ಬೆಂಗಳೂರಿನ ಖಾಸಗಿ ಹೋಟೆಲ್ ಒಙದರಲ್ಲಿ ಮಾಡಲಾಯಿತು.

ಇನ್ನು ಅಭಿಷೇಕ್ ಅಂಬರೀಶ್ ಅವರು ತಮ್ಮ ತಾಯಿ ನೋಡಿರುವಂತಹ ಹುಡುಗಿಯ ಜೊತೆ ಮದುವೆಯಾಗುತ್ತಾರೆ ಅಂತ ಗಾಸಿಪ್ ಇದ್ದವು ಇನ್ನು ಕೆಲವು ಕಡೆ ಅವರು ಚಿತ್ರರಂಗದಲ್ಲಿ ಇರುವಂತಹ ನಟಿಯನ್ನು ಮದುವೆಯಾಗುತ್ತಾರೆ ಅಂತ ಹೇಳುತ್ತಿದ್ದರು. ಆದರೆ ಇವೆಲ್ಲದಕ್ಕೂ ತೆರೆ ಎಳೆದಿದ್ದು ಒಬ್ಬ ಮಾಡಲ್ ಅನ್ನು ಮದುವೆಯಾಗಿದ್ದಾರೆ. ಅಷ್ಟಕ್ಕೂ ಈ ಮಾಡೆಲ್ ಯಾರು ಈಕೆಯ ಇತಿಹಾಸವೇನು ಎಂಬುದನ್ನು ನೋಡುವುದಾದರೆ. ಇವರ ತಂದೆ ಪ್ರಸಾದ್ ಬಿದ್ದಪ್ಪ ಇವರು ಕೂಡ ಖ್ಯಾತ ಫ್ಯಾಶನ್ ಡಿಸೈನರ್ ಬಾಲಿವುಡ್ ನ ಬಹುತೇಕ ನಟ ನಟಿಯರಿಗೆ ಫ್ಯಾಷನ್ ಮಾಡಿದ್ದಾರೆ.

ಇನ್ನು ಇವರ ತಾಯಿ ಮೂಲತಹ ಆಸ್ಟ್ರೇಲಿಯಾದವರು ಇವರ ಹೆಸರು ಜುಡಿತ್ ಬಿದ್ದಪ್ಪ ಬೆಂಗಳೂರಿನ ಪ್ರಸಾದ್ ಬಿದ್ದಪ್ಪ ಅವರನ್ನು ಪ್ರೀತಿಸಿ ಮದುವೆಯಾಗಿ ಸದ್ಯಕ್ಕೆ ಇಲ್ಲಿಯೇ ಸೆಟಲ್ ಆಗಿದ್ದಾರೆ ಹೇಳುವುದಾದರೆ ಅವಿವಾ ಬಿದ್ದಪ್ಪ ಇಂಡೋ ಆಗ್ಲಿ ತಂದೆ ಹಿಂದೂ ತಾಯಿ ಕ್ರಿಶ್ಚಿಯನ್. ಬೆಂಗಳೂರಿನಲ್ಲಿ ಸೆಟಲ್ ಆದ ನಂತರ ಅವಿವಾ ಬಿದ್ದಪ್ಪ ಅವರು ಜನಿಸುತ್ತಾರೆ ಇಲ್ಲಿಯೇ ಶಿಕ್ಷಣವನ್ನು ಮುಂದುವರಿಸುತ್ತಾರೆ. ತಂದೆಯೇ ಹಾದಿಯನ್ನು ಹಿಡಿದಂತಹ ಮಗಳು ಕೂಡ ಫ್ಯಾಷನ್ ಡಿಸೈನರ್ ಆಗುತ್ತಾರೆ ಸಾಕಷ್ಟು ಮಾಡೆಲ್ ಗಳಿಗೆ ಹಾಗೂ ನಟ ನಟಿಯರಿಗೆ ಫ್ಯಾಷನ್ ಡಿಸೈನ್ ಮಾಡಿಕೊಟ್ಟಿದ್ದಾರೆ.

ಮೂಲತಃ ಇವರು ಕೂಡ ಮಾಡೆಲ್ ಸಾಕಷ್ಟು ಹೆಸರು ಕೀರ್ತಿಯನ್ನು ಗಳಿಸಿದ್ದಾರೆ ಚಿಕ್ಕ ವಯಸ್ಸಿಗೆ ಸಾಧನೆ ಮಾಡಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ. ಖಾಸಗಿ ಪಾರ್ಟಿ ಒಂದರಲ್ಲಿ ಅಭಿಷೇಕ್ ಅಂಬರೀಶ್ ಅವರ ಪರಿಚಯವಾಗುತ್ತದೆ ತದನಂತರ ಈ ಪರಿಚಯ ಸ್ನೇಹವಾಗಿ ಮಾರ್ಪಾಡಾಗಿ ದಿನ ಕಳೆದಂತ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆದರೆ ಅವಿವಾ ಅವರು ಖ್ಯಾತ ಉದ್ಯಮಿ ಆದಂತಹ ವಿಕ್ರಂ ಮೆಹ್ತಾ ಎಂಬುವರನ್ನು 2016ರಲ್ಲಿ ಪ್ರೀತಿಸಿ ಮದುವೆಯಾಗಿರುತ್ತಾರೆ.

ಈ ಮದುವೆಗೆ ಕುಟುಂಬದ ಒಪ್ಪಿಗೆ ಕೂಡ ಇರುತ್ತದೆ ಮದುವೆಯಾದ ಒಂದೇ ವರ್ಷಕ್ಕೆ ಇವರಿಬ್ಬರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಇಬ್ಬರೂ ಕೂಡ ಪರಸ್ಪರ ಒಪ್ಪಿಗೆಯ ಮೇರೆಗೆ ವಿ.ಚ್ಛೇ.ದ.ನ.ವನ್ನು ಪಡೆಯುತ್ತಾರೆ. ತದನಂತರ ಅವಿವಾ ಅವರು ತಮ್ಮ ಕೆರಿಯರ್ ನತ್ತ ಮುಖ ಮಾಡುತ್ತಾರೆ ಈ ಸಮಯದಲ್ಲಿ ಇವರಿಗೆ ಅಭಿಷೇಕ್ ಅಂಬರೀಶ್ ಅವರ ಪರಿಚಯವಾಗುತ್ತದೆ. ಅವಿವ ಅವರ ಸಂಪೂರ್ಣ ಇತಿಹಾಸವನ್ನು ಅಭಿಷೇಕ್ ತಿಳಿದುಕೊಂಡಿರುತ್ತಾರೆ ಆದರೂ ಕೂಡ ಆಕೆಗೆ ಬಾಳು ಕೊಡುವಂತಹ ನಿರ್ಧಾರವನ್ನು ಮಾಡಿ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕೆಲವು ಮೂಲಗಳ ಪ್ರಕಾರ ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ತಿಳಿದು ಬಂದಿದೆ ಅದೇನೇ ಆಗಲಿ ಎಲ್ಲರೂ ಕೂಡ ಅವಿವಾಗೆ ಇದು ಮೊದಲನೇ ಮದುವೆ ಅಂತ ಅಂದುಕೊಂಡಿದ್ದರು. ಆದರೆ ಇದು ಮೊದಲನೇ ಮದುವೆ ಎಲ್ಲ ಎರಡನೇ ಮದುವೆ ಅಂತ ಕೇಳುತ್ತಿದ್ದ ಹಾಗೆ ಅಭಿಮಾನಿಗಳು ನಿಜಕ್ಕೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಅಭಿಷೇಕ್ ಇನ್ನು ಒಳ್ಳೆಯ ಸಂಗಾತಿಗಾಗಿ ಕಾಯಬಹುದಿತ್ತು ಎರಡನೇ ಮದುವೆ ಆಗುವುದರ ಬದಲು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದೇನೇ ಆಗಲಿ ಸದ್ಯಕ್ಕಂತೂ ನಿಶ್ಚಿತಾರ್ಥವಾಗಿದೆ ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂಬುದಷ್ಟೇ ನಮ್ಮ ಆಶಯ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ.

View this post on Instagram

A post shared by Mrs. Abishek (@avivabidapa)

Entertainment Tags:Abhishek Ambareesh, Abhishek Aviva engagment, Aviva biddappa, Sumalatha Ambareesh
WhatsApp Group Join Now
Telegram Group Join Now

Post navigation

Previous Post: ಪ್ರತಿದಿನ ನಶೆಗೋಸ್ಕರ ತಗೋಳ್ತಿರೋ ಮೆಡಿಸಿನ್ ಇದು, ತುಂಬಾ ಕಿಕ್ ಕೊಡುತ್ತೆ, ಈ ನಶೆ ಮುಂದೆ ನನ್ಗೆ ಬೇರೆ ನೆಶೆ ಬೇಕಿಲ್ಲ. ಸಂದರ್ಶನದಲ್ಲಿ ವಿನಯ್ ಪ್ರಸಾದ್ ಹೇಳಿದ್ದು ಕೇಳಿ ಆಶ್ಚರ್ಯ ಪಟ್ಟ ಅಭಿಮಾನಿಗಳು.
Next Post: ದರ್ಶನ್ ಮೇಲೆ ಚಪ್ಪಲಿ ಎಸೆತವನ್ನು ಖಂಡಿಸಿ ಸುದೀರ್ಘ ಪತ್ರ ಬರೆದ ಕಿಚ್ಚ ಸುದೀಪ್, ಜೀವದ ಗೆಳೆಯನ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore