Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Cinema Updates

ಸಿನಿಮಾ ಆಫರ್ ಕಮ್ಮಿ ಆಯ್ತು ಅಂತ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ ರಶ್ಮಿಕಾ ಮಂದಣ್ಣ ಏನದು ಗೊತ್ತ.?

Posted on June 30, 2022 By Kannada Trend News No Comments on ಸಿನಿಮಾ ಆಫರ್ ಕಮ್ಮಿ ಆಯ್ತು ಅಂತ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ ರಶ್ಮಿಕಾ ಮಂದಣ್ಣ ಏನದು ಗೊತ್ತ.?
ಸಿನಿಮಾ ಆಫರ್ ಕಮ್ಮಿ ಆಯ್ತು ಅಂತ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ ರಶ್ಮಿಕಾ ಮಂದಣ್ಣ ಏನದು ಗೊತ್ತ.?

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ತಮ್ಮ ನಟನೆಯನ್ನು ಪ್ರಾರಂಭ ಮಾಡಿದ್ದು ಕನ್ನಡ ಚಿತ್ರರಂಗದ ಮೂಲಕ ಹೌದು ಕಿರಿಕ್ ಪಾರ್ಟಿ ಎಂಬ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ಅವರು ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡುತ್ತಾರೆ. ಸ್ಯಾಂಡ್ ವುಡ್ ಮಾತ್ರವಲ್ಲದೆ ಟಾಲಿವುಡ್, ಬಾಲಿವುಡ್, ಕಾಲಿವುಡ್ ನಲ್ಲಿಯೂ ಸಹ ರಶ್ಮಿಕಾ ಮಂದಣ್ಣ ಅವರದೇ ಹವಾ ಹೆಚ್ಚಾಗಿದೆ. ತಮ್ಮ ಚೆಲುವಿನ ಮೂಲಕ ಅಷ್ಟೇ ಅಲ್ಲದೆ ತಮ್ಮ ನಟನೆಯ ಮೂಲಕವೂ ಸಹ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವಂತಹ ರಶ್ಮಿಕ ಮಂದಣ್ಣ ಅವರು ಹಲವಾರು ಹಿಟ್…

Read More “ಸಿನಿಮಾ ಆಫರ್ ಕಮ್ಮಿ ಆಯ್ತು ಅಂತ ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ ರಶ್ಮಿಕಾ ಮಂದಣ್ಣ ಏನದು ಗೊತ್ತ.?” »

Cinema Updates

ಪವಿತ್ರ ಲೋಕೇಶ್ ಮತ್ತು ನರೇಶ್ ಜೊತೆಗಿನ ಸಂಬಂಧ ಆರು ತಿಂಗಳು ಕೂಡ ಉಳಿಯಲ್ಲ ಎಂದ ಸುಚೇಂದ್ರ ಪ್ರಸಾದ್ ಆಡಿಯೋ ವೈರಲ್.

Posted on June 29, 2022 By Kannada Trend News No Comments on ಪವಿತ್ರ ಲೋಕೇಶ್ ಮತ್ತು ನರೇಶ್ ಜೊತೆಗಿನ ಸಂಬಂಧ ಆರು ತಿಂಗಳು ಕೂಡ ಉಳಿಯಲ್ಲ ಎಂದ ಸುಚೇಂದ್ರ ಪ್ರಸಾದ್ ಆಡಿಯೋ ವೈರಲ್.
ಪವಿತ್ರ ಲೋಕೇಶ್ ಮತ್ತು ನರೇಶ್ ಜೊತೆಗಿನ ಸಂಬಂಧ ಆರು ತಿಂಗಳು ಕೂಡ ಉಳಿಯಲ್ಲ ಎಂದ ಸುಚೇಂದ್ರ ಪ್ರಸಾದ್ ಆಡಿಯೋ ವೈರಲ್.

ಕಳೆದ ಒಂದು ವಾರದಿಂದಲೂ ಕೂಡ ಯಾವುದೇ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ನೋಡಿದರೂ ಕೂಡ ಅಲ್ಲೇ ನಟಿ ಪವಿತ್ರ ಲೋಕೇಶ್ ಅವರು ತೆಲುಗಿನ ಖ್ಯಾತ ಕಲಾವಿದ ಆದಂತಹ ನರೇಶ್ ಅವರನ್ನು ಮೂರನೇ ಮದುವೆಯಾಗುತ್ತಿದ್ದಾರೆ ಎಂಬ ವಿಚಾರಗಳು ಕೇಳಿ ಬರುತ್ತಿತ್ತು. ಆದರೆ ಇದರ ಬಗ್ಗೆ ಪವಿತ್ರ ಲೋಕೇಶ್ ಆಗಲಿ ಅಥವಾ ನರೇಶ್ ಆಗಲಿ ಸುಚೇಂದ್ರ ಪ್ರಸಾದ್ ಅವರಾಗಲಿ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ ಇದನ್ನೆಲ್ಲ ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ಈ ಮದುವೆ ಭಾಗಶಹ ಸಂಪೂರ್ಣವಾಗಿ ಆಗುತ್ತದೆ ಅಂತ ತಿಳಿದುಕೊಂಡಿದ್ದರು….

Read More “ಪವಿತ್ರ ಲೋಕೇಶ್ ಮತ್ತು ನರೇಶ್ ಜೊತೆಗಿನ ಸಂಬಂಧ ಆರು ತಿಂಗಳು ಕೂಡ ಉಳಿಯಲ್ಲ ಎಂದ ಸುಚೇಂದ್ರ ಪ್ರಸಾದ್ ಆಡಿಯೋ ವೈರಲ್.” »

Cinema Updates

ನನ್ನ ಬಳಿ ಬಂದು ಬೇರೆ ಹೀರೋಗಳ ಬಗ್ಗೆ ಮಾತನಾಡಿದರೆ ಒದ್ದು ಹೊರಗೆ ಹಾಕ್ತೀನಿ ಅಂತ ಹೇಳಿದ ಕಿಚ್ಚ ಸುದೀಪ್ ಕಾರಣ ಏನು ಗೊತ್ತಾ.?

Posted on June 29, 2022 By Kannada Trend News No Comments on ನನ್ನ ಬಳಿ ಬಂದು ಬೇರೆ ಹೀರೋಗಳ ಬಗ್ಗೆ ಮಾತನಾಡಿದರೆ ಒದ್ದು ಹೊರಗೆ ಹಾಕ್ತೀನಿ ಅಂತ ಹೇಳಿದ ಕಿಚ್ಚ ಸುದೀಪ್ ಕಾರಣ ಏನು ಗೊತ್ತಾ.?
ನನ್ನ ಬಳಿ ಬಂದು ಬೇರೆ ಹೀರೋಗಳ ಬಗ್ಗೆ ಮಾತನಾಡಿದರೆ ಒದ್ದು ಹೊರಗೆ ಹಾಕ್ತೀನಿ ಅಂತ ಹೇಳಿದ ಕಿಚ್ಚ ಸುದೀಪ್ ಕಾರಣ ಏನು ಗೊತ್ತಾ.?

ಕಿಚ್ಚ ಸುದೀಪ್ ಅವರು ಕನ್ನಡ ಸಿನಿಮಾ ರಂಗಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸಿದ್ದಾರೆ ಕನ್ನಡ ಸಿನಿಮಾವನ್ನು ಇದೀಗ ಭಾರತೀಯ ಚಿತ್ರರಂಗದಲ್ಲಿ ಬಹು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ನಿಟ್ಟಿನಲ್ಲಿ ವಿಕ್ರಾಂತ್ ರೋಣ ಸಿನಿಮಾ ಎಂಬ ಸಿನಿಮಾದಲ್ಲಿ ಅಭಿನಯ ಮಾಡಿದರೆ. ಈಗಾಗಲೇ ಈ ಸಿನಿಮಾದ ಟೀಸರ್ ಮತ್ತು ಟ್ರೈಲರ್ ತುಂಬಾನೇ ಸದ್ದು ಮಾಡಿದೆ ಅಷ್ಟೇ ಅಲ್ಲದೆ ಒಂದು ಸಿನಿಮಾದಲ್ಲಿ ಬಿಡುಗಡೆಯಾದ ರಾ ರಾ ರಕ್ಕಮ್ಮ ಎಂಬ ಹಾಡು ಕೂಡ ಅದ್ಭುತವಾಗಿ ಮೂಡಿ ಬಂದಿದ್ದು ಎಲ್ಲರ ಗಮನವನ್ನು ಸೆಳೆದಿದೆ. ಇನ್ನು ವಿಚಾರಕ್ಕೆ…

Read More “ನನ್ನ ಬಳಿ ಬಂದು ಬೇರೆ ಹೀರೋಗಳ ಬಗ್ಗೆ ಮಾತನಾಡಿದರೆ ಒದ್ದು ಹೊರಗೆ ಹಾಕ್ತೀನಿ ಅಂತ ಹೇಳಿದ ಕಿಚ್ಚ ಸುದೀಪ್ ಕಾರಣ ಏನು ಗೊತ್ತಾ.?” »

Cinema Updates

ರಕ್ಷಿತ್ ಶೆಟ್ಟಿ ಬಗ್ಗೆ ಕೇಳಿದರೆ ಸುಮ್ಮನೆ ಆಗಲ್ಲ ಎಂದು ಗರಂ ಆದ ರಶ್ಮಿಕಾ ಮಂದಣ್ಣ, ಈ ವಿಡಿಯೋ ನೋಡಿ ನಿಜಕ್ಕೂ ಶಾ’ಕ್ ಆಗ್ತೀರಾ.

Posted on June 29, 2022 By Kannada Trend News No Comments on ರಕ್ಷಿತ್ ಶೆಟ್ಟಿ ಬಗ್ಗೆ ಕೇಳಿದರೆ ಸುಮ್ಮನೆ ಆಗಲ್ಲ ಎಂದು ಗರಂ ಆದ ರಶ್ಮಿಕಾ ಮಂದಣ್ಣ, ಈ ವಿಡಿಯೋ ನೋಡಿ ನಿಜಕ್ಕೂ ಶಾ’ಕ್ ಆಗ್ತೀರಾ.
ರಕ್ಷಿತ್ ಶೆಟ್ಟಿ ಬಗ್ಗೆ ಕೇಳಿದರೆ ಸುಮ್ಮನೆ ಆಗಲ್ಲ ಎಂದು ಗರಂ ಆದ ರಶ್ಮಿಕಾ ಮಂದಣ್ಣ, ಈ ವಿಡಿಯೋ ನೋಡಿ ನಿಜಕ್ಕೂ ಶಾ’ಕ್ ಆಗ್ತೀರಾ.

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅವರ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹರಿದಾಡುತ್ತಲೇ ಇರುತ್ತವೆ. 777 ಚಾರ್ಲಿ ಸಿನಿಮಾದ ಮೂಲಕ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳು ಇನ್ನಷ್ಟು ಹೆಚ್ಚಾಗಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಮೂಲತಹ ಶ್ರೀಮಂತ ಮನೆತನದಿಂದ ಬಂದವರಲ್ಲ, ಸಾಮಾನ್ಯ ಕುಟುಂಬದಿಂದ ಬಂದವರು ಇವರು ಇಂಜಿನಿಯರಿಂಗ್ ಮಾಡಿದ್ದಾರೆ. ನಟನೆಯ ಮೇಲೆ ಹೆಚ್ಚು ಒಲವು ಇದ್ದರಿಂದಾಗಿ ಬಣ್ಣದಲೋಕಕ್ಕೆ ಪಾದಾರ್ಪಣೆಯನ್ನು ಮಾಡುತ್ತಾರೆ. ಕೆಲವೊಂದು ಶಾರ್ಟ್ ಫಿಲಂ ಮಾಡುತ್ತಾ ಇರುತ್ತಾರೆ ನಂತರದಲ್ಲಿ ತುಗಲಕ್ ಸಿನಿಮಾದ ಮೂಲಕ ಹೀರೋ ಆಗಿ ಕನ್ನಡ…

Read More “ರಕ್ಷಿತ್ ಶೆಟ್ಟಿ ಬಗ್ಗೆ ಕೇಳಿದರೆ ಸುಮ್ಮನೆ ಆಗಲ್ಲ ಎಂದು ಗರಂ ಆದ ರಶ್ಮಿಕಾ ಮಂದಣ್ಣ, ಈ ವಿಡಿಯೋ ನೋಡಿ ನಿಜಕ್ಕೂ ಶಾ’ಕ್ ಆಗ್ತೀರಾ.” »

Cinema Updates

ಚಾರ್ಲಿ ಸಿನಿಮಾದ ನಾಯಿಗೆ ರಶ್ಮಿಕಾಗಿಂತ 4 ಪಟ್ಟು ದುಪ್ಪಟ್ಟು ಸಂಭಾವನೆ ಕೊಟ್ಟ ರಕ್ಷಿತ್ ಶೆಟ್ಟಿ ಎಷ್ಟು ಕೋಟಿ ಗೊತ್ತಾ.?

Posted on June 28, 2022 By Kannada Trend News No Comments on ಚಾರ್ಲಿ ಸಿನಿಮಾದ ನಾಯಿಗೆ ರಶ್ಮಿಕಾಗಿಂತ 4 ಪಟ್ಟು ದುಪ್ಪಟ್ಟು ಸಂಭಾವನೆ ಕೊಟ್ಟ ರಕ್ಷಿತ್ ಶೆಟ್ಟಿ ಎಷ್ಟು ಕೋಟಿ ಗೊತ್ತಾ.?
ಚಾರ್ಲಿ ಸಿನಿಮಾದ ನಾಯಿಗೆ ರಶ್ಮಿಕಾಗಿಂತ 4 ಪಟ್ಟು ದುಪ್ಪಟ್ಟು ಸಂಭಾವನೆ ಕೊಟ್ಟ ರಕ್ಷಿತ್ ಶೆಟ್ಟಿ ಎಷ್ಟು ಕೋಟಿ ಗೊತ್ತಾ.?

ರಕ್ಷಿತ್ ಶೆಟ್ಟಿ ಅವರು ಒಂದು ಇಂಟರ್ ವ್ಯೂನಲ್ಲಿ ಹೇಳಿದ ಹಾಗೆ ಮನುಷ್ಯರ ಜೊತೆಗೆ ಆಕ್ಟಿಂಗ್ ಮಾಡುವುದು ಸುಲಭ ಆದರೆ ಚಾರ್ಲಿಯ ಜೊತೆಗೆ ಆಕ್ಟಿಂಗ್ ಮಾಡುವುದು ಸ್ವಲ್ಪ ಕಷ್ಟಕರವಾಗಿತ್ತು ಆದರೂ ಸಹ ನಾನು ಅದನ್ನು ಕೆಲವೊಂದು ಟ್ರಿಕ್ಸ್ ಗಳ ಮೂಲಕ ಆಕ್ಟಿಂಗ್ ಮಾಡಿದ್ದೇನೆ. ನಾವು ಚಾರ್ಲಿಗೆ ಕೆಲವೊಂದು ವಿಷಯ ಹೇಳಿಕೊಡಬಹುದು ಆದರೆ ಅದು ಎಲ್ಲಾ ಸಮಯವೂ ನಡೆಯುತ್ತಿರಲಿಲ್ಲ ಅದಕ್ಕೆ ತಕ್ಕಂತೆ ನಾನು ಆಕ್ಟಿಂಗ್ ಮಾಡಿದ್ದೇನೆ. ಇಡೀ ಸಿನಿಮಾ ಪೂರ್ತಿ ನಾನು ಎರಡು ಬೆರಳುಗಳ ನಡುವೆ ಒಂದು ಚಿಕ್ಕ ಬಿಸ್ಕೆಟ್…

Read More “ಚಾರ್ಲಿ ಸಿನಿಮಾದ ನಾಯಿಗೆ ರಶ್ಮಿಕಾಗಿಂತ 4 ಪಟ್ಟು ದುಪ್ಪಟ್ಟು ಸಂಭಾವನೆ ಕೊಟ್ಟ ರಕ್ಷಿತ್ ಶೆಟ್ಟಿ ಎಷ್ಟು ಕೋಟಿ ಗೊತ್ತಾ.?” »

Cinema Updates

ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.

Posted on June 28, 2022 By Kannada Trend News No Comments on ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.
ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ಅವರು ಸಾಕಷ್ಟು ವಿವಾದಗಳಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಅದರಲ್ಲಿಯೂ 2011 ರಲ್ಲಿ ನಡೆದ ವಿವಾದ ದರ್ಶನ್ ಅವರ ಜೀವನದಲ್ಲಿ ನಡೆದಂತಹ ಅತಿ ದೊಡ್ಡ ವಿವಾದ ಅಂತ ಹೇಳಬಹುದಾಗಿದೆ. 2011ರಲ್ಲಿ ದರ್ಶನ್ ಅವರು ಇದ್ದಕ್ಕಿದ್ದ ಹಾಗೆ ತಮ್ಮ ಪತ್ನಿ ವಿಜಯಲಕ್ಷ್ಮಿಯವರ ಮೇಲೆ ಹ’ಲ್ಲೆ ಮಾಡಿದ್ದಾರೆ ಎಂಬ ವಿಷಯವೊಂದು ಹೊರ ಬಂದಿದ್ದು. ವಿಜಯಲಕ್ಷ್ಮಿ ಅವರು ಕೂಡ ದರ್ಶನ್ ಅವರ ಮೇಲೆ ಕ’ಟುವಾದಂತಹ ಆ’ರೋಪವನ್ನು ಮಾಡಿದ್ದರು. ವಿಜಯಲಕ್ಷ್ಮಿ ಮೇಲೆ ಈ ರೀತಿ ಮಾಡಿದ್ದು ಅಲ್ಲದೆ ಅವರ ಮಗನ…

Read More “ದರ್ಶನ್ ಅಂದು ಜೈಲು ಸೇರಲು ನಿಜವಾದ ಕಾರಣ ಏನು ಗೊತ್ತಾ.? ಇಷ್ಟು ದಿನ ತಿಳಿದಿದ್ದು ಸುಳ್ಳು. ಸತ್ಯಾಂಶ ಇಲ್ಲಿದೆ ನೋಡಿ.” »

Cinema Updates

ದುಬಾರಿ ಬೆಲೆಯ ಕ್ಲಾಸಿ ಗಿಫ್ಟ್ ನೀಡಿದ ಶಿವಣ್ಣ, ಗಿಫ್ಟ್ ನೋಡಿ ಭಾವುಕರಾದ ಅನುಶ್ರೀ ಈ ವಿಡಿಯೋ ನೋಡಿ.

Posted on June 28, 2022June 28, 2022 By Kannada Trend News No Comments on ದುಬಾರಿ ಬೆಲೆಯ ಕ್ಲಾಸಿ ಗಿಫ್ಟ್ ನೀಡಿದ ಶಿವಣ್ಣ, ಗಿಫ್ಟ್ ನೋಡಿ ಭಾವುಕರಾದ ಅನುಶ್ರೀ ಈ ವಿಡಿಯೋ ನೋಡಿ.
ದುಬಾರಿ ಬೆಲೆಯ ಕ್ಲಾಸಿ ಗಿಫ್ಟ್ ನೀಡಿದ ಶಿವಣ್ಣ, ಗಿಫ್ಟ್ ನೋಡಿ ಭಾವುಕರಾದ ಅನುಶ್ರೀ ಈ ವಿಡಿಯೋ ನೋಡಿ.

ಅನುಶ್ರೀ ಅವರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಮಾತಿನಮಲ್ಲಿ ಎಂದೇ ಫೇಮಸ್ ಆಗಿರುವಂತಹ ಅನುಶ್ರೀ ಅವರು ಯಾವುದೇ ಕಾರ್ಯಕ್ರಮಗಳಾದರು ಆಂಕರಿಂಗ್ ನಡೆಸಿಕೊಡಲು ಮುಂದಾಗುತ್ತಾರೆ. ಟಿವಿ ಶೋಗಳು, ಸಿನಿಮಾ ಪ್ರಮೋಷನ್ ಗಳು, ಸ್ಟಾರ್ ನಟರು ಮಾತ್ತು ನಟಿಯರ ಇಂಟರ್ವ್ಯೂ ಇದೆಲ್ಲವನ್ನು ನಡೆಸಿಕೊಡಲು ಇವರು ಪರ್ಫೆಕ್ಟ್ ಎಂದು ಹಲವರ ಹೇಳುತ್ತಾರೆ. ಸ್ಟಾರ್ ಸುವರ್ಣ, ಕಲರ್ಸ್ ಕನ್ನಡ, ಜೀ ಕನ್ನಡ ಹೀಗೆ ಹಲವಾರು ಚಾನೆಲ್ ಗಳಲ್ಲಿ ನಿರೂಪಣೆಯನ್ನು ಮಾಡಿರುವಂತಹ ಅವರು ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು…

Read More “ದುಬಾರಿ ಬೆಲೆಯ ಕ್ಲಾಸಿ ಗಿಫ್ಟ್ ನೀಡಿದ ಶಿವಣ್ಣ, ಗಿಫ್ಟ್ ನೋಡಿ ಭಾವುಕರಾದ ಅನುಶ್ರೀ ಈ ವಿಡಿಯೋ ನೋಡಿ.” »

Cinema Updates

ಕಳೆದವಾರವಷ್ಟೇ ಮದುವೆಯಾದ ನಯನತಾರ ಮತ್ತು ವಿಜ್ಞೇಶ್ ಹನಿಮೂನ್ ಗಾಗಿ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತ.? ನಿಜಕ್ಕೂ ಶಾ’ಕ್ ಆಗ್ತೀರಾ.

Posted on June 28, 2022June 28, 2022 By Kannada Trend News No Comments on ಕಳೆದವಾರವಷ್ಟೇ ಮದುವೆಯಾದ ನಯನತಾರ ಮತ್ತು ವಿಜ್ಞೇಶ್ ಹನಿಮೂನ್ ಗಾಗಿ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತ.? ನಿಜಕ್ಕೂ ಶಾ’ಕ್ ಆಗ್ತೀರಾ.
ಕಳೆದವಾರವಷ್ಟೇ ಮದುವೆಯಾದ ನಯನತಾರ ಮತ್ತು ವಿಜ್ಞೇಶ್ ಹನಿಮೂನ್ ಗಾಗಿ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತ.? ನಿಜಕ್ಕೂ ಶಾ’ಕ್ ಆಗ್ತೀರಾ.

ದಕ್ಷಿಣ ಭಾರತದ ಖ್ಯಾತ ನಟಿ ನಯನತಾರ ಅವರು ಸಾಕಷ್ಟು ಸ್ಟಾರ್ ನಟರುಗಳ ಜೊತೆ ನಟಿಸಿದ್ದಾರೆ. ಮಲಯಾಳಂ, ತಮಿಳು, ತೆಲುಗು ಹೀಗೆ ಸಾಕಷ್ಟು ಭಾಷೆಗಳಲ್ಲಿ ನಟನೆಯನ್ನು ಮಾಡಿರುವಂತಹ ನಯನತಾರಾ ಅವರ ಅಭಿನಯಕ್ಕೆ ಸಾಕಷ್ಟು ಅಭಿಮಾನಿಗಳು ಇರುವುದಂತೂ ನಿಜ. ಅಷ್ಟೇ ಅಲ್ಲದೆ ನಯನತಾರಾ ಅವರು ಸಾಕಷ್ಟು ಜನರಿಗೆ ಸ್ಫೂರ್ತಿ ಸಹ ಆಗಿದ್ದಾರೆ. ನಿರ್ದೇಶಕ ವಿಜ್ಞೇಶ್ ಶಿವಮ್ ಮತ್ತು ನಯನತಾರಾ ಅವರು ಹಲವಾರು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದರು ಅವರು ಹಲವು ವರ್ಷಗಳು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಕೂಡ ಇದ್ದರು…

Read More “ಕಳೆದವಾರವಷ್ಟೇ ಮದುವೆಯಾದ ನಯನತಾರ ಮತ್ತು ವಿಜ್ಞೇಶ್ ಹನಿಮೂನ್ ಗಾಗಿ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತ.? ನಿಜಕ್ಕೂ ಶಾ’ಕ್ ಆಗ್ತೀರಾ.” »

Cinema Updates

ನನ್ನ ನಾಯಿಗೂ ಫ್ಲೈಟ್ ಟಿಕೆಟ್ ಬುಕ್ ಮಾಡಿ ಎಂದು ನಿರ್ದೇಶಕರಿಗೆ ಡಿಮ್ಯಾಂಡ್ ಮಾಡಿದ ರಶ್ಮಿಕಾ ಮಂದಣ್ಣ.

Posted on June 28, 2022 By Kannada Trend News No Comments on ನನ್ನ ನಾಯಿಗೂ ಫ್ಲೈಟ್ ಟಿಕೆಟ್ ಬುಕ್ ಮಾಡಿ ಎಂದು ನಿರ್ದೇಶಕರಿಗೆ ಡಿಮ್ಯಾಂಡ್ ಮಾಡಿದ ರಶ್ಮಿಕಾ ಮಂದಣ್ಣ.
ನನ್ನ ನಾಯಿಗೂ ಫ್ಲೈಟ್ ಟಿಕೆಟ್ ಬುಕ್ ಮಾಡಿ ಎಂದು ನಿರ್ದೇಶಕರಿಗೆ ಡಿಮ್ಯಾಂಡ್ ಮಾಡಿದ ರಶ್ಮಿಕಾ ಮಂದಣ್ಣ.

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಹ ರಶ್ಮಿಕಾ ಮಂದಣ್ಣ ಅವರು ತುಂಬಾ ಕಡಿಮೆ ಸಮಯದಲ್ಲಿಯೇ ಸಾಕಷ್ಟು ಹೆಸರನ್ನು ಮಾಡಿದ್ದಾರೆ. ಇವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಟಿಸಿ ಹೆಸರನ್ನು ಮಾಡಿದ್ದಾರೆ. ಹಲವಾರು ಸ್ಟಾರ್ ನಟರುಗಳ ಜೊತೆ ನಟಿಸಿರುವಂತಹ ರಶ್ಮಿಕ ಮಂದಣ್ಣ ಅವರು ಯಾರಿಗೂ ಕಮ್ಮಿ ಏನು ಇಲ್ಲ ಎನ್ನುವಂತೆ ನಟನೆ ಮಾಡಿಕೊಂಡು ಸಾಕಷ್ಟು ರೀತಿಯಾದಂತಹ ಚರ್ಚೆಗಳಿಗೂ ಸಹ ಕಾರಣವಾಗಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ ನಮ್ಮ ಕನ್ನಡದ…

Read More “ನನ್ನ ನಾಯಿಗೂ ಫ್ಲೈಟ್ ಟಿಕೆಟ್ ಬುಕ್ ಮಾಡಿ ಎಂದು ನಿರ್ದೇಶಕರಿಗೆ ಡಿಮ್ಯಾಂಡ್ ಮಾಡಿದ ರಶ್ಮಿಕಾ ಮಂದಣ್ಣ.” »

Cinema Updates

ಮಾಲಾಶ್ರೀ ಪತಿ ರಾಮು ಆಗಲಿ ಒಂದು ವರ್ಷವಾದ ನಂತರ ಕುಟುಂಬ ಜೊತೆ ಪ್ಯಾರಿಸ್ ಪ್ರವಾಸ ಎಂಜಾಯ್ ಮಾಡುತ್ತಿರುವ ವಿಡಿಯೋ ನೋಡಿ.

Posted on June 27, 2022 By Kannada Trend News No Comments on ಮಾಲಾಶ್ರೀ ಪತಿ ರಾಮು ಆಗಲಿ ಒಂದು ವರ್ಷವಾದ ನಂತರ ಕುಟುಂಬ ಜೊತೆ ಪ್ಯಾರಿಸ್ ಪ್ರವಾಸ ಎಂಜಾಯ್ ಮಾಡುತ್ತಿರುವ ವಿಡಿಯೋ ನೋಡಿ.
ಮಾಲಾಶ್ರೀ ಪತಿ ರಾಮು ಆಗಲಿ ಒಂದು ವರ್ಷವಾದ ನಂತರ ಕುಟುಂಬ ಜೊತೆ ಪ್ಯಾರಿಸ್ ಪ್ರವಾಸ ಎಂಜಾಯ್ ಮಾಡುತ್ತಿರುವ ವಿಡಿಯೋ ನೋಡಿ.

ನಟಿ ಮಾಲಾಶ್ರೀ ಅವರು ಪ್ಯಾರಿಸ್ ಪ್ರವಾಸದಲ್ಲಿದ್ದಾರೆ ತಾಯಿ ಮಗ ಮಗಳ ಜೊತೆ ಅವರು ಇಷ್ಟವಾದ ಸ್ಥಳ ಪ್ಯಾರಿಸ್ ನಲ್ಲಿ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ ರಾಮು ಫಿಲಂಸ್ ಬ್ಯಾನರ್ ನ ನೋಡಿಕೊಳ್ಳುವ ಜವಾಬ್ದಾರಿ ಮಾಲಾಶ್ರೀ ಅವರ ಮೇಲೆ ಬಿದ್ದಿದೆ. ಇದರ ಜೊತೆಗೆ ಅವರು ಮತ್ತೆ ನಟನೆಗೆ ಕಂಬ್ಯಾಕ್ ಮಾಡಿದ್ದಾರೆ ಹೆಚ್ಚು ಹೆಚ್ಚು ಕಥೆಗಳನ್ನು ಕೇಳುತ್ತಾ ಅವರು ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೌದು ಮಕ್ಕಳು ಸದ್ಯ ಶಿಕ್ಷಣವನ್ನು ಪೂರೈಸುತ್ತಿದ್ದಾರೆ, ತಾಯಿಯ ನಟನೆ ಪ್ರೊಡಕ್ಷನ್…

Read More “ಮಾಲಾಶ್ರೀ ಪತಿ ರಾಮು ಆಗಲಿ ಒಂದು ವರ್ಷವಾದ ನಂತರ ಕುಟುಂಬ ಜೊತೆ ಪ್ಯಾರಿಸ್ ಪ್ರವಾಸ ಎಂಜಾಯ್ ಮಾಡುತ್ತಿರುವ ವಿಡಿಯೋ ನೋಡಿ.” »

Cinema Updates

Posts pagination

Previous 1 … 7 8 9 … 17 Next

Copyright © 2025 Kannada Trend News.


Developed By Top Digital Marketing & Website Development company in Mysore