Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Cinema Updates

ನಮ್ಮ ಸಂಸಾರದಲ್ಲು ಕೋಪ, ಮೌನ ಇದೆ.! ನನ್ನ ಹೆಂಡತಿ ಸಹಜ ಸುಂದರಿ ಎಂದು ಹೇಳಿದ ಸುಚೇಂದ್ರ ಪ್ರಸಾದ.! ಈ ವಿಡಿಯೋ ನೋಡಿ.

Posted on June 27, 2022 By Kannada Trend News No Comments on ನಮ್ಮ ಸಂಸಾರದಲ್ಲು ಕೋಪ, ಮೌನ ಇದೆ.! ನನ್ನ ಹೆಂಡತಿ ಸಹಜ ಸುಂದರಿ ಎಂದು ಹೇಳಿದ ಸುಚೇಂದ್ರ ಪ್ರಸಾದ.! ಈ ವಿಡಿಯೋ ನೋಡಿ.
ನಮ್ಮ ಸಂಸಾರದಲ್ಲು ಕೋಪ, ಮೌನ ಇದೆ.! ನನ್ನ ಹೆಂಡತಿ ಸಹಜ ಸುಂದರಿ ಎಂದು ಹೇಳಿದ ಸುಚೇಂದ್ರ ಪ್ರಸಾದ.! ಈ ವಿಡಿಯೋ ನೋಡಿ.

ಒಂದು ಕಡೆ ಪವಿತ್ರ ಲೋಕೇಶ್ ಸುಚೇಂದ್ರ ಪ್ರಸಾದ್ ಅವರಿಗೆ ಮೋಸ ಮಾಡಿ ತೆಲುಗಿನ ಖ್ಯಾತ ಕಲಾ ಕಲಾವಿದ ನರೇಶ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ. ಆದರೆ ಸುಚೇಂದ್ರ ಪ್ರಸಾದ್ ಮಾತ್ರ ಇನ್ನೂ ಕೂಡ ತಮ್ಮ ಮಡದಿ ಬಗ್ಗೆ ಅಷ್ಟೇ ಪ್ರೀತಿ ಮತ್ತು ಒಲವನ್ನು ಇಟ್ಟುಕೊಂಡಿರುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ.‌ ಸುಚೇಂದ್ರ ಪ್ರಸಾದ್ ಅವರು ಕನ್ನಡ ಚಿತ್ರರಂಗದ ಒಬ್ಬ ಅದ್ಬುತ ಕಲಾವಿದ ಚಿತ್ರರಂಗಕ್ಕೆ ಬರುವ ಮುನ್ನ ರಂಗಭೂಮಿಯಲ್ಲಿದ್ದ ಇವರು ಚಿತ್ರಗಳಲ್ಲಿ ಕಿತುತೆರೆಯಲ್ಲಿ ನಿರ್ದೇಶನ, ನೃತ್ಯ…

Read More “ನಮ್ಮ ಸಂಸಾರದಲ್ಲು ಕೋಪ, ಮೌನ ಇದೆ.! ನನ್ನ ಹೆಂಡತಿ ಸಹಜ ಸುಂದರಿ ಎಂದು ಹೇಳಿದ ಸುಚೇಂದ್ರ ಪ್ರಸಾದ.! ಈ ವಿಡಿಯೋ ನೋಡಿ.” »

Cinema Updates

ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿದ ಕುರಿತಾಗಿ ಡಿ ಬಾಸ್ ಪತ್ನಿ ಭಾವುಕರಾಗಿ ಹೇಳಿದ್ದೇನು ಗೊತ್ತ.?

Posted on June 27, 2022 By Kannada Trend News No Comments on ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿದ ಕುರಿತಾಗಿ ಡಿ ಬಾಸ್ ಪತ್ನಿ ಭಾವುಕರಾಗಿ ಹೇಳಿದ್ದೇನು ಗೊತ್ತ.?
ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿದ ಕುರಿತಾಗಿ ಡಿ ಬಾಸ್ ಪತ್ನಿ ಭಾವುಕರಾಗಿ ಹೇಳಿದ್ದೇನು ಗೊತ್ತ.?

ಕನ್ನಡ ಸಿನಿಮಾ ರಂಗದ ಡಿ ಬಾಸ್ ಖ್ಯಾತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಬ ಈ ಹೆಸರಿಗೆ ಎಂತಹ ತಾಕತ್ತು ಇದೆ ಎಂಬುದು ತಮಗೆ ಗೊತ್ತೇ ಇದೆ. ಒಂದು ಕಾಲದ ಟಾಪ್ ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರನಾಗಿದ್ದರೂ ಕೂಡ ಡಿ ಬಾಸ್ ದರ್ಶನ್ ಅವರ ಸಿನಿಮಾ ಕರಿಯರ್ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಹೌದು ದರ್ಶನ್ ಅವರ ಸಿನಿಮಾ ಜರ್ನಿ ಶುರುಮಾಡಿದ್ದು ಒಬ್ಬ ಲೈಟ್ ಮ್ಯಾನ್ ಆಗಿ ಎಂಬ ಮಾಹಿತಿ ಯಲ್ಲರಿಗೂ ತಿಳಿದೇ ಇದೆ. ಶಿವಣ್ಣ ಅವರ ಜನುಮದ…

Read More “ಮಾಧ್ಯಮದವರು ದರ್ಶನ್ ಅವರನ್ನು ಬ್ಯಾನ್ ಮಾಡಿದ ಕುರಿತಾಗಿ ಡಿ ಬಾಸ್ ಪತ್ನಿ ಭಾವುಕರಾಗಿ ಹೇಳಿದ್ದೇನು ಗೊತ್ತ.?” »

Cinema Updates

ಸ್ಟೇಜ್ ಮೇಲೆ ಜಬರ್ದಾಸ್ತ್ ಹಾಡಿಗೆ ಡ್ಯಾನ್ಸ್ ಮಾಡಿದ ನಟಿ ರಚಿತಾ ರಾಮ್.! ಈ ಹಾ’ಟ್ ವಿಡಿಯೋ ನೋಡಿ ನಿಜಕ್ಕೂ ಬೆರಗಾಗ್ತಿರಾ.

Posted on June 26, 2022 By Kannada Trend News No Comments on ಸ್ಟೇಜ್ ಮೇಲೆ ಜಬರ್ದಾಸ್ತ್ ಹಾಡಿಗೆ ಡ್ಯಾನ್ಸ್ ಮಾಡಿದ ನಟಿ ರಚಿತಾ ರಾಮ್.! ಈ ಹಾ’ಟ್ ವಿಡಿಯೋ ನೋಡಿ ನಿಜಕ್ಕೂ ಬೆರಗಾಗ್ತಿರಾ.
ಸ್ಟೇಜ್ ಮೇಲೆ ಜಬರ್ದಾಸ್ತ್ ಹಾಡಿಗೆ ಡ್ಯಾನ್ಸ್ ಮಾಡಿದ ನಟಿ ರಚಿತಾ ರಾಮ್.! ಈ ಹಾ’ಟ್ ವಿಡಿಯೋ ನೋಡಿ ನಿಜಕ್ಕೂ ಬೆರಗಾಗ್ತಿರಾ.

ಕನ್ನಡ ಚಿತ್ರರಂಗದಲ್ಲಿ ಅಂದಿನಿಂದ ಇಂದಿನವರೆಗೂ ಅನೇಕ ನಟಿಯರು ಬಂದು, ಸಿನಿಮಾಗಳಲ್ಲಿ ನಟಿಸಿ ಹೋಗಿದ್ದಾರೆ ಅಲ್ಲದೆ ಅನೇಕ ಕನ್ನಡದ ನಟಿಯರು ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲು ನಟಿಸಿದ್ದಾರೆ. ಅದರಲ್ಲಿ ಕೆಲವು ನಟಿಯರು ವಿಭಿನ್ನವಾಗಿ ಇದ್ದಾರೆ. ಅದರಲ್ಲಿ ಒಬ್ಬ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಇತ್ತೀಚಿಗೆ ಕನ್ನಡ ಸಿನಿಮಾ ರಂಗಕ್ಕೆ ಬಂದಿದ್ದು ಹೆಚ್ಚು ಜನಪ್ರಿಯ ಗಳಿಸಿದ್ದಾರೆ. ಬೇರೆ ನಟಿಯರಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಕನ್ನಡದ ನಿರ್ದೇಶಕರುಗಳು ಮತ್ತು ನಿರ್ಮಾಪಕರು ತಮ್ಮ ಹೊಸ ಸಿನಿಮಾಗಳಿಗೆ ರಚಿತಾ ರಾಮ್ ಅವರನ್ನೆ…

Read More “ಸ್ಟೇಜ್ ಮೇಲೆ ಜಬರ್ದಾಸ್ತ್ ಹಾಡಿಗೆ ಡ್ಯಾನ್ಸ್ ಮಾಡಿದ ನಟಿ ರಚಿತಾ ರಾಮ್.! ಈ ಹಾ’ಟ್ ವಿಡಿಯೋ ನೋಡಿ ನಿಜಕ್ಕೂ ಬೆರಗಾಗ್ತಿರಾ.” »

Cinema Updates

ಮಗಳನ್ನು ಇಟ್ಟುಕೊಂಡು ದುಡ್ಡು ಮಾಡ್ತ ಇದ್ದಿರ ಎಂದು ಹೇಳಿದ ನೆಟ್ಟಿಗರಿಗೆ ಮಾಸ್ಟರ್ ಆನಂದ್ ಲೈವ್ ಬಂದು ಹೇಳಿದ್ದೇನು ಗೊತ್ತ.? ಎಲ್ಲರೂ ಒಂದು ಕ್ಷಣ ಶಾ’ಕ್

Posted on June 26, 2022 By Kannada Trend News No Comments on ಮಗಳನ್ನು ಇಟ್ಟುಕೊಂಡು ದುಡ್ಡು ಮಾಡ್ತ ಇದ್ದಿರ ಎಂದು ಹೇಳಿದ ನೆಟ್ಟಿಗರಿಗೆ ಮಾಸ್ಟರ್ ಆನಂದ್ ಲೈವ್ ಬಂದು ಹೇಳಿದ್ದೇನು ಗೊತ್ತ.? ಎಲ್ಲರೂ ಒಂದು ಕ್ಷಣ ಶಾ’ಕ್
ಮಗಳನ್ನು ಇಟ್ಟುಕೊಂಡು ದುಡ್ಡು ಮಾಡ್ತ ಇದ್ದಿರ ಎಂದು ಹೇಳಿದ ನೆಟ್ಟಿಗರಿಗೆ ಮಾಸ್ಟರ್ ಆನಂದ್ ಲೈವ್ ಬಂದು ಹೇಳಿದ್ದೇನು ಗೊತ್ತ.? ಎಲ್ಲರೂ ಒಂದು ಕ್ಷಣ ಶಾ’ಕ್

ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಮೂಲಕ ಸಖತ್ ಫೇಮಸ್ ಆಗಿದ್ದಾಳೆ ವಂಶಿಕ ಅಂಜನಿ ಕಶ್ಯಪ ನಟ ನಿರೂಪಕ ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ಅವರ ಪುತ್ರಿಯಾಗಿರುವ ವಂಶಿಕಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನನ್ನಮ್ಮ ಸೂಪರ್ ಸ್ಟಾರ್ ಬಳಿಕ ವಂಶಿಕ ಈಗ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಳೆ. ಈಚೆಗೆ ವಂಶಿಕ ನಿರ್ವಹಿಸಿದ್ದ ರತ್ನನ್ ಪ್ರಪಂಚ ಸಿನಿಮಾದ ಸ್ಕಿಟ್ ಸಾಕಷ್ಟು ಸದ್ದು ಮಾಡಿದೆ ಈ ಮಧ್ಯ ಒಂದು ಅಪಸ್ವರದ ಮಾತುಗಳು ಕೇಳಿ ಬಂದಿದೆ. ಈ ಬಗ್ಗೆ ಅಂಶಿಕ ತಂದೆ ನಟ ಆನಂದ್…

Read More “ಮಗಳನ್ನು ಇಟ್ಟುಕೊಂಡು ದುಡ್ಡು ಮಾಡ್ತ ಇದ್ದಿರ ಎಂದು ಹೇಳಿದ ನೆಟ್ಟಿಗರಿಗೆ ಮಾಸ್ಟರ್ ಆನಂದ್ ಲೈವ್ ಬಂದು ಹೇಳಿದ್ದೇನು ಗೊತ್ತ.? ಎಲ್ಲರೂ ಒಂದು ಕ್ಷಣ ಶಾ’ಕ್” »

Cinema Updates

ಸ್ಯಾಂಡಲ್ ವುಡ್ ಸ್ಟಾರ್ ನಟಿಯರು ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತ.?

Posted on June 26, 2022 By Kannada Trend News No Comments on ಸ್ಯಾಂಡಲ್ ವುಡ್ ಸ್ಟಾರ್ ನಟಿಯರು ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತ.?
ಸ್ಯಾಂಡಲ್ ವುಡ್ ಸ್ಟಾರ್ ನಟಿಯರು ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತ.?

ಭಾರತದ ದೇಶದಾದ್ಯಂತ ಹಲವಾರು ಭಾಷೆಗಳ ಸಿನಿಮಾಗಳಲ್ಲಿ, ಕಿರುತೆರೆಯ ಧಾರಾವಾಹಿಗಳಲ್ಲಿ ಅನೇಕ ನಟ ನಟಿಯರು, ಕಲಾವಿದರುಗಳು ಅಭಿನಯಿಸುತ್ತಾರೆ. ಆ ನಟ ನಟಿಯರಿಗೆ, ಕಲಾವಿದರುಗಳಿಗೆ ಅವರ ಅಭಿನಯ ಪ್ರದರ್ಶನಕ್ಕೆ ಒಂದಿಷ್ಟು ಸಂಭಾವನೆಯನ್ನು ನೀಡಲಾಗುತ್ತದೆ. ಅದರಲ್ಲು ದಕ್ಷಿಣ ಭಾರತದ ಸ್ಟಾರ್ ನಟಿಯರು ಒಂದು ಚಿತ್ರದಲ್ಲಿ ಅಭಿನಯಿಸಲು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಇಲ್ಲಿ‌ ತಿಳಿಸಲಾಗಿದೆ. 1. ಸಾಯಿ ಪಲ್ಲವಿ – ಮೂಲತಃ ತಮಿಳುನಾಡಿನವರಾದ ಸಾಯಿ ಪಲ್ಲವಿ ಅವರು ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ದಕ್ಷಿಣ ಭಾರತದ…

Read More “ಸ್ಯಾಂಡಲ್ ವುಡ್ ಸ್ಟಾರ್ ನಟಿಯರು ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತ.?” »

Cinema Updates

ಒಳ ಉಡುಪು ಕಾಣುವಂತ ಬಟ್ಟೆ ಧರಿಸಿದ ರಶ್ಮಿಕ ಮಂದಣ್ಣ ಅವರ ಅವತಾರ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ?

Posted on June 26, 2022 By Kannada Trend News No Comments on ಒಳ ಉಡುಪು ಕಾಣುವಂತ ಬಟ್ಟೆ ಧರಿಸಿದ ರಶ್ಮಿಕ ಮಂದಣ್ಣ ಅವರ ಅವತಾರ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ?
ಒಳ ಉಡುಪು ಕಾಣುವಂತ ಬಟ್ಟೆ ಧರಿಸಿದ ರಶ್ಮಿಕ ಮಂದಣ್ಣ ಅವರ ಅವತಾರ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ?

ರಶ್ಮಿಕಾ ಮಂದಣ್ಣ ಅವರು ಮೂಲತಃ ಕೊಡಗಿನವರು ಆದರೂ ಓದಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಕನ್ನಡದ ಸಿನಿಮಾಗಳ ಮೂಲಕ ಬಣ್ಣಹಚ್ಚಲು ಶುರುಮಾಡಿದ ರಶ್ಮಿಕ ಮಂದಣ್ಣ ಅವರು ಕಡಿಮೆ ಸಮಯದಲ್ಲಿ ತಮಿಳು ತೆಲುಗು ಹಾಗೂ ಮಲಯಾಳಂ ಮತ್ತು ಹಿಂದಿ ಭಾಷೆ ಸೇರಿದಂತೆ ಎಲ್ಲಾ ಭಾಷೆಯಲ್ಲೂ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ನಟಿ. ಇವರನ್ನು ಈಗ ಭಾರತದಾದ್ಯಂತ ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂದು ಕರೆಯುತ್ತಿದ್ದಾರೆ. ಆದರೆ ಇವರಿಗೆ ಇವರ ಅಭಿನಯದಿಂದಲೇ ಅವಕಾಶ ಸಿಗುತ್ತಿದೆಯೋ ಅಥವಾ ಇವರು ಎಂತಹ ಸೀನ್ ಅಲ್ಲಿ ಆದರೂ ನಟಿಸಲು ಸಿದ್ಧ ಇರುವುದರಿಂದ…

Read More “ಒಳ ಉಡುಪು ಕಾಣುವಂತ ಬಟ್ಟೆ ಧರಿಸಿದ ರಶ್ಮಿಕ ಮಂದಣ್ಣ ಅವರ ಅವತಾರ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ?” »

Cinema Updates

ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ನೀಡಿದ ಡಿ-ಬಾಸ್

Posted on June 25, 2022 By Kannada Trend News No Comments on ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ನೀಡಿದ ಡಿ-ಬಾಸ್
ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ನೀಡಿದ ಡಿ-ಬಾಸ್

ದರ್ಶನ್ ಅವರನ್ನು ಸ್ಯಾಂಡಲ್ ವುಡ್‌ ಕಿಂಗ್ ಎಂದೆ ಹೇಳಬಹುದು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವಂತಹ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹೆಸರನ್ನು ಮಾಡಿದ್ದಾರೆ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ದರ್ಶನ್ ಅವರಿಗೆ ಅಭಿಮಾನಿಗಳು ಇಂದಿಗೂ ಸಹ ಹೆಚ್ಚುತ್ತಲೇ ಇದ್ದಾರೆ. ದರ್ಶನ್ ಅವರ ಚಿತ್ರಗಳನ್ನು ನೋಡಲು ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ಇವರು ಖಳನಾಯಕನಾಗಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ತೂಗುದೀಪ್ ಶ್ರೀನಿವಾಸ್…

Read More “ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ನೀಡಿದ ಡಿ-ಬಾಸ್” »

Cinema Updates

ಕ್ರಾಂತಿ ಸಿನಿಮಾದಲ್ಲಿ ನಟಿಸಲು ನಟ ದರ್ಶನ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ತಲೆ ತಿರುಗುತ್ತೆ.

Posted on June 22, 2022June 24, 2022 By Kannada Trend News No Comments on ಕ್ರಾಂತಿ ಸಿನಿಮಾದಲ್ಲಿ ನಟಿಸಲು ನಟ ದರ್ಶನ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ತಲೆ ತಿರುಗುತ್ತೆ.
ಕ್ರಾಂತಿ ಸಿನಿಮಾದಲ್ಲಿ ನಟಿಸಲು ನಟ ದರ್ಶನ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ತಲೆ ತಿರುಗುತ್ತೆ.

ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ‌ ಹಲವಾರು ಮನೆಯ ಮಗನಂತೆ ಅಂದು ಕೊಂಡಿರುವುದು ಉಂಟು. ದರ್ಶನ್ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದರಲ್ಲಿಯೂ ಇತ್ತೀಚೆಗೆ ಅಭಿಮಾನಿಗಳ ಮನಸ್ಸು ಗೆದ್ದಿರುವ ದರ್ಶನ್ ಅವರ ಅಭಿನಯದ ಡಿ ಬಾಸ್ ಸಿನಿಮಾ ಎಂದರೆ ಈಗಲೂ ಅಭಿಮಾನಿಗಳು ಕಾತುರದಿಂದ ನೋಡುತ್ತಾರೆ. ಈಗಾಗಲೇ ದರ್ಶನ್ ಅವರು ಮತ್ತೆ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು ಸದ್ಯ ಬ್ಯುಸಿ ಯಾಗಿದ್ದಾರೆ. ಸಿನಿಮಾರಂಗದಲ್ಲಿ ನಾಯಕನಟನಾಗಿ ನಟಿಸುವುದಲ್ಲದೆ ಕಷ್ಟ ಎಂದು ಬಂದವರಿಗೆ ತಮ್ಮಿಂದ…

Read More “ಕ್ರಾಂತಿ ಸಿನಿಮಾದಲ್ಲಿ ನಟಿಸಲು ನಟ ದರ್ಶನ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ತಲೆ ತಿರುಗುತ್ತೆ.” »

Cinema Updates

ಅಪ್ಪು ಟ್ರೋಫಿ ನೋಡಿದ ತಕ್ಷಣ ಭಾವುಕರಾಗಿ ಕಣ್ಣೀರಿಟ್ಟ ಶಿವಣ್ಣ.! ವೇದಿಕೆ ಮೇಲೆ ಹೇಳಿದ್ದೇನು ನೋಡಿ.

Posted on June 22, 2022 By Kannada Trend News No Comments on ಅಪ್ಪು ಟ್ರೋಫಿ ನೋಡಿದ ತಕ್ಷಣ ಭಾವುಕರಾಗಿ ಕಣ್ಣೀರಿಟ್ಟ ಶಿವಣ್ಣ.! ವೇದಿಕೆ ಮೇಲೆ ಹೇಳಿದ್ದೇನು ನೋಡಿ.
ಅಪ್ಪು ಟ್ರೋಫಿ ನೋಡಿದ ತಕ್ಷಣ ಭಾವುಕರಾಗಿ ಕಣ್ಣೀರಿಟ್ಟ ಶಿವಣ್ಣ.! ವೇದಿಕೆ ಮೇಲೆ ಹೇಳಿದ್ದೇನು ನೋಡಿ.

ಕರ್ನಾಟಕದ ಮನೆ ಮಾತಗಿದ್ದ, ರಾಜ್ಯದ ರಾಜಕುಮಾರನಾಗಿ ಕಂಗೊಳಿಸುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ಇಡೀ ಚಿತ್ರರಂಗಕ್ಕೆ ತುಂಬಲಾಗದ ನ’ಷ್ಟವನ್ನು ಉಂಟುಮಾಡಿದೆ ಅಲ್ಲದೆ ದೊಡ್ಮನೆ ಕುಟುಂಬಕ್ಕೆ ಹಾಗೂ ಅಪ್ಪು ಅವರ ಅಭಿಮಾನಿಗಳ ಬಳಗಕ್ಕೆ ಅತೀವ ನೋ’ವನ್ನು ಉಂಟುಮಾಡಿದೆ.‌ ಪುನೀತ್ ಅವರು ಹಲವಾರು ಸಾಮಾಜಿಕ‌ ಕಾರ್ಯಗಳಲ್ಲಿಯೂ ತೊಡಗಿದ್ದರು.‌ ಪ್ರಸ್ತುತ ಆ ಕಾರ್ಯಗಳನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ಅವರು ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ ಆಗಿದೆ.‌ ಇಡೀ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಅಂದರೆ…

Read More “ಅಪ್ಪು ಟ್ರೋಫಿ ನೋಡಿದ ತಕ್ಷಣ ಭಾವುಕರಾಗಿ ಕಣ್ಣೀರಿಟ್ಟ ಶಿವಣ್ಣ.! ವೇದಿಕೆ ಮೇಲೆ ಹೇಳಿದ್ದೇನು ನೋಡಿ.” »

Cinema Updates

ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನು ಮದುವೆಯಾಗಿರುವ ಹಿಂದಿನ ಉದ್ದೇಶವೇನು ಗೊತ್ತ.?

Posted on June 22, 2022 By Kannada Trend News No Comments on ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನು ಮದುವೆಯಾಗಿರುವ ಹಿಂದಿನ ಉದ್ದೇಶವೇನು ಗೊತ್ತ.?
ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನು ಮದುವೆಯಾಗಿರುವ ಹಿಂದಿನ ಉದ್ದೇಶವೇನು ಗೊತ್ತ.?

ಹಾಸ್ಯ ಎಂದ ಕೂಡಲೆ ಕೆಲವೊಂದಷ್ಟು ಮುಖಗಳು ನಮ್ಮ ನೆನಪಿಗೆ ಬರುತ್ತದೆ ಅಂತ ಮುಖಗಳಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಒಬ್ಬರು ಹೌದು ತಮ್ಮ ವಿಭಿನ್ನ ವಾದಂತಹ ಹಾಸ್ಯದ ಮೂಲಕ ಜನರನ್ನು ನಕ್ಕು ನಲಿಸುವಂತಹ ಪ್ರಯತ್ನವನ್ನು ಜಗ್ಗೇಶ್ ಅವರು ಮಾಡುತ್ತಾರೆ. ಜಗ್ಗೇಶ್ ಅವರು ಹಾಸ್ಯನಟನಾಗಿ ಹಾಗೆಯೇ ಖಳನಟನಾಗಿ ಚಿತ್ರರಂಗಕ್ಕೆ ಎಂಟ್ರಿಯನ್ನು ಕೊಟ್ಟರು ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡಿರುವಂತಹ ನವರಸನಾಯಕ ಜಗ್ಗೇಶ್ ರವರು ತದನಂತರದಲ್ಲಿ ನಾಯಕನಟನಾಗಿ ಸಹಕರಿಸಿ ಗುರುತಿಸಿಕೊಂಡಿದ್ದಾರೆ. ಹೀಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ…

Read More “ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನು ಮದುವೆಯಾಗಿರುವ ಹಿಂದಿನ ಉದ್ದೇಶವೇನು ಗೊತ್ತ.?” »

Cinema Updates

Posts pagination

Previous 1 … 8 9 10 … 17 Next

Copyright © 2026 Kannada Trend News.


Developed By Top Digital Marketing & Website Development company in Mysore