Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Devotional

ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ 48 ಪ್ರದಕ್ಷಿಣೆ ಹಾಕಿದ್ರೆ ಸಾಕು ಸಕಲವನ್ನು ಕರುಣಿಸುತ್ತಾನೆ ಈ ನರಸಿಂಹಸ್ವಾಮಿ. ಲಕ್ಷಾಂತರ ಭಕ್ತರ ಬದುಕನ್ನು ಬದಲಿಸಿದ ದೇವಾಲಯವಿದು.

Posted on May 8, 2023May 9, 2023 By Kannada Trend News No Comments on ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ 48 ಪ್ರದಕ್ಷಿಣೆ ಹಾಕಿದ್ರೆ ಸಾಕು ಸಕಲವನ್ನು ಕರುಣಿಸುತ್ತಾನೆ ಈ ನರಸಿಂಹಸ್ವಾಮಿ. ಲಕ್ಷಾಂತರ ಭಕ್ತರ ಬದುಕನ್ನು ಬದಲಿಸಿದ ದೇವಾಲಯವಿದು.
ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ 48 ಪ್ರದಕ್ಷಿಣೆ ಹಾಕಿದ್ರೆ ಸಾಕು ಸಕಲವನ್ನು ಕರುಣಿಸುತ್ತಾನೆ ಈ ನರಸಿಂಹಸ್ವಾಮಿ. ಲಕ್ಷಾಂತರ ಭಕ್ತರ ಬದುಕನ್ನು ಬದಲಿಸಿದ ದೇವಾಲಯವಿದು.

ಹಾಸನ ಜಿಲ್ಲೆಯಲ್ಲಿರುವ ಬೇಲೂರು, ಹಳೇಬೀಡು, ಶ್ರವಣಬೆಳಗೊಳದ ದೇವಾಲಯಗಳು ತಮ್ಮ ಶಿಲ್ಪಕಲೆಯಿಂದಲೇ ಜನಮನ ಸೆಳೆಯುತ್ತವೆ. ಇದೆಲ್ಲವೂ ಹೊಯ್ಸಳರ ಕೊಡುಗೆ ಆಗಿದ್ದು, ಹೊಯ್ಸಳರ ತಮ್ಮ ಆಡಳಿತ ಕಾಲದಲ್ಲಿ ಕರ್ನಾಟಕದ ದಕ್ಷಿಣದಾದ್ಯಂತ ಸಾಕಷ್ಟು ಈ ರೀತಿಯ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಅತಿ ಹೆಚ್ಚು ದೇವಾಲಯಗಳು ದಕ್ಷಿಣ ಕರ್ನಾಟಕದಲ್ಲಿಯೇ ಕಂಡುಬರುತ್ತವೆ. ಹೊಯ್ಸಳರ ಕಾಲ ಎಂದ ಕೂಡಲೇ ಅವರ ಶ್ರೀಮಂತ ವಾಸ್ತು ಶೈಲಿಯ ದೇವಾಲಯಗಳೇ ನೆನಪಿಗೆ ಬರುತ್ತವೆ. ಪ್ರೇಕ್ಷಣೀಯ ಸ್ಥಳಗಳೆನಿಸಿರುವ ಈ ದೇವಾಲಯಗಳು ಮಾತ್ರವಲ್ಲದೆ ಹಾಸನದ ಬಹುತೇಕ ಗ್ರಾಮಗಳಲ್ಲಿ ಇಷ್ಟೇ ಪ್ರಭಾವಶಾಲಿಯಾದ ಅನೇಕ ದೇವಾಲಯಗಳು…

Read More “ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ 48 ಪ್ರದಕ್ಷಿಣೆ ಹಾಕಿದ್ರೆ ಸಾಕು ಸಕಲವನ್ನು ಕರುಣಿಸುತ್ತಾನೆ ಈ ನರಸಿಂಹಸ್ವಾಮಿ. ಲಕ್ಷಾಂತರ ಭಕ್ತರ ಬದುಕನ್ನು ಬದಲಿಸಿದ ದೇವಾಲಯವಿದು.” »

Devotional

ಬೆನ್ನು, ಸೊಂಟ, ಮಂಡಿ ಏನೇ ನೋವಿರಲಿ ಈ ದೇವಾಲಯಕ್ಕೆ ಭೇಟಿ ನೀಡಿದ್ರೆ ಒಂದೇ ದಿನದಲ್ಲಿ ನೋವು ನಿವಾರಣೆಯಾಗುತ್ತದೆ

Posted on May 8, 2023February 1, 2025 By Kannada Trend News No Comments on ಬೆನ್ನು, ಸೊಂಟ, ಮಂಡಿ ಏನೇ ನೋವಿರಲಿ ಈ ದೇವಾಲಯಕ್ಕೆ ಭೇಟಿ ನೀಡಿದ್ರೆ ಒಂದೇ ದಿನದಲ್ಲಿ ನೋವು ನಿವಾರಣೆಯಾಗುತ್ತದೆ
ಬೆನ್ನು, ಸೊಂಟ, ಮಂಡಿ ಏನೇ ನೋವಿರಲಿ ಈ ದೇವಾಲಯಕ್ಕೆ ಭೇಟಿ ನೀಡಿದ್ರೆ ಒಂದೇ ದಿನದಲ್ಲಿ ನೋವು ನಿವಾರಣೆಯಾಗುತ್ತದೆ

  ಭಕ್ತರ ಬೇಡಿಕೆಯನ್ನು ತಕ್ಷಣ ಸಾಕಾರ ಮಾಡುವ ದೇವರು ಒಬ್ಬನೇ ಸಾಂಬಸದಾಶಿವ ಶಂಕರ. ರಾವಣನಂತಹ ರಾಕ್ಷಸನಿಗೂ ತನ್ನ ಆತ್ಮ ಲಿಂಗವನ್ನೇ ಕೊಟ್ಟಂತಹ ಮಹಾನುಭಾವ ಈ ಹರ. ಅದರಿಂದ ಈತನನ್ನು ತಪಸ್ಸಿಗೆ ಬೇಗನೆ ಒಲಿಯುವ ದೈವ, ಬೇಡಿದ ಭಕ್ತರ ಬೇಡಿಕೆಯನ್ನು ಬಿಡದೆ ನೆರವೇರಿಸುವಾತ ಎನ್ನುತ್ತಾರೆ. ಈ ರೀತಿ ಕರುಣಾಮಯಿ ಭಕ್ತರಪ್ರಿಯ ಶಿವನ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಆತನ ಪವಾಡ ಶಕ್ತಿ ಮತ್ತು ಪ್ರಭಾವ ಎಂತಹದು ಎಂದು ಆತನನ್ನು ಬೇಡುವ ಭಕ್ತರಿಗಷ್ಟೇ ತಿಳಿದಿರುತ್ತದೆ. ಇಂದಿಗೂ ಸಹ ಈ ಕಲಿಗಾಲದಲ್ಲೂ…

Read More “ಬೆನ್ನು, ಸೊಂಟ, ಮಂಡಿ ಏನೇ ನೋವಿರಲಿ ಈ ದೇವಾಲಯಕ್ಕೆ ಭೇಟಿ ನೀಡಿದ್ರೆ ಒಂದೇ ದಿನದಲ್ಲಿ ನೋವು ನಿವಾರಣೆಯಾಗುತ್ತದೆ” »

Devotional

ರಾಯರ ಮಠದಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ಮನೆಗೆ ತಂದು ಈ ರೀತಿ ಮಾಡಿ, ನಿಮ್ಮ ಕಷ್ಟ ಪರಿಹಾರ ಆಗುವುದರ ಜೊತೆಗೆ ರಾಯರ ಅನುಗ್ರಹ ಕೂಡ ಸಿಗುತ್ತದೆ.!

Posted on May 8, 2023 By Kannada Trend News No Comments on ರಾಯರ ಮಠದಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ಮನೆಗೆ ತಂದು ಈ ರೀತಿ ಮಾಡಿ, ನಿಮ್ಮ ಕಷ್ಟ ಪರಿಹಾರ ಆಗುವುದರ ಜೊತೆಗೆ ರಾಯರ ಅನುಗ್ರಹ ಕೂಡ ಸಿಗುತ್ತದೆ.!
ರಾಯರ ಮಠದಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ಮನೆಗೆ ತಂದು ಈ ರೀತಿ ಮಾಡಿ, ನಿಮ್ಮ ಕಷ್ಟ ಪರಿಹಾರ ಆಗುವುದರ ಜೊತೆಗೆ ರಾಯರ ಅನುಗ್ರಹ ಕೂಡ ಸಿಗುತ್ತದೆ.!

ಕಲಿಯುಗದಲ್ಲಿ ಭಕ್ತರನ್ನು ಕೈಹಿಡಿದು ಕಾಪಾಡುವ ದೇವರು ಎಂದರೆ ಅದು ಗುರುರಾಯರು. ಗುರುರಾಯರ ಅನುಗ್ರಹ ನರ ಮಾನವರ ಮೇಲೆ ಎಷ್ಟು ಅಗಾಧವಾಗಿದೆ ಎಂದರೆ ಪ್ರತಿದಿನವೂ ಕೂಡ ಗುರುರಾಯರ ಮಠಕ್ಕೆ ಭೇಟಿ ಕೊಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಹಾಗೂ ಪ್ರತಿ ಗುರುವಾರವು ರಾಯರ ಮಠಗಳು ತುಂಬಿ ತುಳುಕುತ್ತಿರುವುದೇ ಸಾಕ್ಷಿ. ಕಷ್ಟ ಹೇಳಿಕೊಂಡು ಬಂದ ಭಕ್ತಾದಿಗಳಿಗೆ ಗುರುಗಳ ಸ್ಥಾನದಲ್ಲಿ ನಿಂತು ಶ್ರೀ ಗುರುರಾಘವೇಂದ್ರ ರಾಯರು ಸಲಹಿ ಪೋಷಿಸುತ್ತಿದ್ದಾರೆ. ರಾಘವೇಂದ್ರ ಮಠಕ್ಕೆ ಗುರುವಾರದಂದು ಭೇಟಿ ಕೊಟ್ಟಾಗ ಪ್ರಸಾದದ ರೂಪದಲ್ಲಿ ಅಕ್ಷತೆಯನ್ನು ಕೊಡುತ್ತಾರೆ. ಆ…

Read More “ರಾಯರ ಮಠದಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಮಂತ್ರಾಕ್ಷತೆಯನ್ನು ಮನೆಗೆ ತಂದು ಈ ರೀತಿ ಮಾಡಿ, ನಿಮ್ಮ ಕಷ್ಟ ಪರಿಹಾರ ಆಗುವುದರ ಜೊತೆಗೆ ರಾಯರ ಅನುಗ್ರಹ ಕೂಡ ಸಿಗುತ್ತದೆ.!” »

Devotional

ಈ ಮಹಾಮಂತ್ರವನ್ನು ಒಂದು ಬಾರಿ ಹೇಳಿದ್ರೆ ಸಾಕು ಕಬ್ಬಿಣವೂ ಚಿನ್ನವಾಗುತ್ತದೆ, ಅಸಾಧ್ಯವು ಸಾಧ್ಯವಾಗುತ್ತದೆ. ಹಣಕಾಸಿನ ತೊಂದರೆ ಇದ್ದವರು ಇದನ್ನು ಮಾಡಿ ನಿಮ್ಮ ಕಷ್ಟ ನಿವಾರಣೆಯಾಗುತ್ತದೆ

Posted on May 8, 2023 By Kannada Trend News No Comments on ಈ ಮಹಾಮಂತ್ರವನ್ನು ಒಂದು ಬಾರಿ ಹೇಳಿದ್ರೆ ಸಾಕು ಕಬ್ಬಿಣವೂ ಚಿನ್ನವಾಗುತ್ತದೆ, ಅಸಾಧ್ಯವು ಸಾಧ್ಯವಾಗುತ್ತದೆ. ಹಣಕಾಸಿನ ತೊಂದರೆ ಇದ್ದವರು ಇದನ್ನು ಮಾಡಿ ನಿಮ್ಮ ಕಷ್ಟ ನಿವಾರಣೆಯಾಗುತ್ತದೆ
ಈ ಮಹಾಮಂತ್ರವನ್ನು ಒಂದು ಬಾರಿ ಹೇಳಿದ್ರೆ ಸಾಕು ಕಬ್ಬಿಣವೂ ಚಿನ್ನವಾಗುತ್ತದೆ, ಅಸಾಧ್ಯವು ಸಾಧ್ಯವಾಗುತ್ತದೆ. ಹಣಕಾಸಿನ ತೊಂದರೆ ಇದ್ದವರು ಇದನ್ನು ಮಾಡಿ ನಿಮ್ಮ ಕಷ್ಟ ನಿವಾರಣೆಯಾಗುತ್ತದೆ

ಮನುಷ್ಯನ ಎಲ್ಲ ಪೂಜೆ, ಆರಾಧನೆ ವ್ರತ ತಪಗಳ ಮೂಲ ಭಗವಂತನೇ ಆಗಿದ್ದಾನೆ. ಭಗವಂತ ಎನ್ನುವ ಆ ಒಂದು ಹೆಸರಿನ ನಂಬಿಕೆಯಿಂದ ಇಷ್ಟೆಲ್ಲಾ ಜರುಗುತ್ತದೆ. ಆದರೆ ಆ ಹೆಸರಿಗೆ ಎಷ್ಟು ಶಕ್ತಿ ಇದೆ ಎಂದರೆ ಆ ನಂಬಿಕೆಯಿಂದ ಕಲ್ಲು ಕೂಡ ಕರಗುತ್ತದೆ, ಒಣ ಗಿಡ ಕೂಡ ಚಿಗುರುತ್ತದೆ, ವಿಷವು ಕೂಡ ಅಮೃತವಾಗುತ್ತದೆ. ಆ ರೀತಿ ಬಲವಾದ ನಂಬಿಕೆ ಇದ್ದಲ್ಲಿ ಖಂಡಿತ ಅಂತಹ ಅದ್ಭುತಗಳು ನಡೆಯುತ್ತದೆ. ಇದನ್ನೆಲ್ಲ ಕಂಡ ಮಹಾಶರಣರು ಕೂಡ ತಮ್ಮ ವಚನಗಳಲ್ಲಿ ಇದನ್ನೇ ತಿಳಿಸಿ ಹೋಗಿದ್ದಾರೆ. ನೀನೊಲಿದರೆ…

Read More “ಈ ಮಹಾಮಂತ್ರವನ್ನು ಒಂದು ಬಾರಿ ಹೇಳಿದ್ರೆ ಸಾಕು ಕಬ್ಬಿಣವೂ ಚಿನ್ನವಾಗುತ್ತದೆ, ಅಸಾಧ್ಯವು ಸಾಧ್ಯವಾಗುತ್ತದೆ. ಹಣಕಾಸಿನ ತೊಂದರೆ ಇದ್ದವರು ಇದನ್ನು ಮಾಡಿ ನಿಮ್ಮ ಕಷ್ಟ ನಿವಾರಣೆಯಾಗುತ್ತದೆ” »

Devotional

ಮೈತುಂಬಾ ಸಾಲ ಆಗಿದ್ಯಾ.? ಎಷ್ಟೇ ಕಷ್ಟ ಪಟ್ರು ಹಣ ಉಳಿತಾಯ ಮಾಡೋಕೆ ಆಗ್ತಿಲ್ವಾ.? ಚಿಂತೆ ಬಿಡಿ ಉಪ್ಪಿನ ಡಬ್ಬದಲ್ಲಿ ಈ ವಸ್ತು ಹಾಕಿ ಸಾಕು, ನಿಮ್ಮ ಸಾಲವೆಲ್ಲಾ ಬೇಗ ತಿರುತ್ತೆ.

Posted on May 7, 2023February 1, 2025 By Kannada Trend News No Comments on ಮೈತುಂಬಾ ಸಾಲ ಆಗಿದ್ಯಾ.? ಎಷ್ಟೇ ಕಷ್ಟ ಪಟ್ರು ಹಣ ಉಳಿತಾಯ ಮಾಡೋಕೆ ಆಗ್ತಿಲ್ವಾ.? ಚಿಂತೆ ಬಿಡಿ ಉಪ್ಪಿನ ಡಬ್ಬದಲ್ಲಿ ಈ ವಸ್ತು ಹಾಕಿ ಸಾಕು, ನಿಮ್ಮ ಸಾಲವೆಲ್ಲಾ ಬೇಗ ತಿರುತ್ತೆ.
ಮೈತುಂಬಾ ಸಾಲ ಆಗಿದ್ಯಾ.? ಎಷ್ಟೇ ಕಷ್ಟ ಪಟ್ರು ಹಣ ಉಳಿತಾಯ ಮಾಡೋಕೆ ಆಗ್ತಿಲ್ವಾ.? ಚಿಂತೆ ಬಿಡಿ ಉಪ್ಪಿನ ಡಬ್ಬದಲ್ಲಿ ಈ ವಸ್ತು ಹಾಕಿ ಸಾಕು, ನಿಮ್ಮ ಸಾಲವೆಲ್ಲಾ ಬೇಗ ತಿರುತ್ತೆ.

    ಉಪ್ಪಿಗೆ ಒಂದು ಅದ್ಭುತ ಶಕ್ತಿ ಇದೆ. ವಾಸ್ತುಶಾಸ್ತ್ರದಲ್ಲಿ ಉಪ್ಪಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿದೆ. ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಮನೆ ಜನರ ನಡುವೆ ವೈ ಮನಸು, ಬೇಸರ, ಸದಾ ಕೋಪ ಇರುತ್ತದೆ, ಮನೆಯಲ್ಲಿ ಯಾರಿಗೂ ನೆಮ್ಮದಿ ಇರುವುದಿಲ್ಲ, ಮನೆಗೆ ಬರಬೇಕು ಎಂದು ಯಾರಿಗೂ ಇಷ್ಟ ಆಗುವುದಿಲ್ಲ, ಮನೆಯ ವಾತಾವರಣವೇ ಚೆನ್ನಾಗಿರುವುದಿಲ್ಲ. ದುಡಿದ ಹಣ ಸ್ವಲ್ಪವೂ ಕೂಡ ಮನೆಯಲ್ಲಿ ಉಳಿಯುವುದಿಲ್ಲ, ಮನೆಯಲ್ಲಿ ಯಾರಿಗೂ ಕೆಲಸ ಮಾಡಲು ಇಷ್ಟ ಇರುವುದಿಲ್ಲ, ಸಣ್ಣ ಸಣ್ಣ ವಿಚಾರಕ್ಕೂ ದೊಡ್ಡ…

Read More “ಮೈತುಂಬಾ ಸಾಲ ಆಗಿದ್ಯಾ.? ಎಷ್ಟೇ ಕಷ್ಟ ಪಟ್ರು ಹಣ ಉಳಿತಾಯ ಮಾಡೋಕೆ ಆಗ್ತಿಲ್ವಾ.? ಚಿಂತೆ ಬಿಡಿ ಉಪ್ಪಿನ ಡಬ್ಬದಲ್ಲಿ ಈ ವಸ್ತು ಹಾಕಿ ಸಾಕು, ನಿಮ್ಮ ಸಾಲವೆಲ್ಲಾ ಬೇಗ ತಿರುತ್ತೆ.” »

Devotional

ದೇವರ ಕೋಣೆಯಲ್ಲಿ ಈ ಒಂದು ವಸ್ತು ಇಟ್ಟರೆ ಸಾಕು, ನಿಮ್ಮ ಮನೆಯ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ.

Posted on May 7, 2023May 7, 2023 By Kannada Trend News No Comments on ದೇವರ ಕೋಣೆಯಲ್ಲಿ ಈ ಒಂದು ವಸ್ತು ಇಟ್ಟರೆ ಸಾಕು, ನಿಮ್ಮ ಮನೆಯ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ.
ದೇವರ ಕೋಣೆಯಲ್ಲಿ ಈ ಒಂದು ವಸ್ತು ಇಟ್ಟರೆ ಸಾಕು, ನಿಮ್ಮ ಮನೆಯ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ.

    ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಕಷ್ಟಗಳು ಇದ್ದೇ ಇರುತ್ತವೆ. ಸಮಸ್ಯೆಗಳು ಬರುವುದು ಹೊಸದೇನಲ್ಲ ಹಾಗೆ ಅವುಗಳನ್ನು ನಿವಾರಿಸಿಕೊಂಡು ಬದುಕಿನಲ್ಲಿ ಮುಂದೆ ಹೋಗುವುದು ಮುಖ್ಯ. ಈ ರೀತಿ ನಮಗೆ ಯಾವುದೇ ಸಮಸ್ಯೆಗಳು ಆದಾಗ ಯಾವುದೇ ರೀತಿಯ ಹಣ ಖರ್ಚು ಆಗದಂತೆ ಮನೆಯಲ್ಲೇ ಸಿಗುವ ಕೆಲವು ವಸ್ತುಗಳಿಂದ ಪರಿಹಾರ ಮಾಡಿಕೊಳ್ಳಬಹುದು. ಇದಕ್ಕೆ ತಂತ್ರ ಎಂದು ಕರೆಯುತ್ತಾರೆ. ಈ ತಂತ್ರಗಳನ್ನು ಮಾಡುವುದರಿಂದ ಯಾವುದೇ ರೀತಿಯಅಡ್ಡ ಪರಿಣಾಮ ಆಗುವುದಿಲ್ಲ. ಬದಲಾಗಿ ಪರಿಣಾಮಕಾರಿಯಾಗಿ ಅತಿ ಶೀಘ್ರವಾಗಿ ನಿಮ್ಮ ಸಮಸ್ಯೆ ಪರಿಹಾರ…

Read More “ದೇವರ ಕೋಣೆಯಲ್ಲಿ ಈ ಒಂದು ವಸ್ತು ಇಟ್ಟರೆ ಸಾಕು, ನಿಮ್ಮ ಮನೆಯ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ.” »

Devotional

ನಿಮ್ಮ ಮನೆ, ಸೈಟ್, ಜಮೀನು ಇನ್ನಿತರ ಆಸ್ತಿ ಸೇಲ್ ಆಗುತ್ತಿಲ್ಲವೇ.? ಚಿಂತೆ ಬಿಡಿ ಈ ಉಪಾಯ ಮಾಡಿ ನೋಡಿ ವಾರದೊಳಗೆ ಶುಭಸುದ್ದಿ ಕೇಳಿ ಬರುತ್ತದೆ.

Posted on May 7, 2023 By Kannada Trend News No Comments on ನಿಮ್ಮ ಮನೆ, ಸೈಟ್, ಜಮೀನು ಇನ್ನಿತರ ಆಸ್ತಿ ಸೇಲ್ ಆಗುತ್ತಿಲ್ಲವೇ.? ಚಿಂತೆ ಬಿಡಿ ಈ ಉಪಾಯ ಮಾಡಿ ನೋಡಿ ವಾರದೊಳಗೆ ಶುಭಸುದ್ದಿ ಕೇಳಿ ಬರುತ್ತದೆ.
ನಿಮ್ಮ ಮನೆ, ಸೈಟ್, ಜಮೀನು ಇನ್ನಿತರ ಆಸ್ತಿ ಸೇಲ್ ಆಗುತ್ತಿಲ್ಲವೇ.? ಚಿಂತೆ ಬಿಡಿ ಈ ಉಪಾಯ ಮಾಡಿ ನೋಡಿ ವಾರದೊಳಗೆ ಶುಭಸುದ್ದಿ ಕೇಳಿ ಬರುತ್ತದೆ.

  ಜಮೀನು ಖರೀದಿಸುವುದು ಒಂದು ಕಷ್ಟ, ಆಮೇಲೆ ಕಷ್ಟ ಬಂದಾಗ ಅದನ್ನು ಮಾರಾಟ ಮಾಡುವುದು ಇನ್ನೊಂದು ರೀತಿಯ ಸಮಸ್ಯೆ. ಜೀವನದಲ್ಲಿ ಕೆಲವೊಮ್ಮೆ ತಾನು ಸಂಪಾದಿಸಿದ ಅಥವಾ ತನಗೆ ಯಾರಾದರೂ ಉಡುಗೊರೆ ರೂಪದಲ್ಲಿ ಕೊಟ್ಟ ಆಸ್ತಿಯನ್ನು ಮಾರಿಕೊಳ್ಳುವ ಸಂದರ್ಭ ಬರುತ್ತದೆ. ಆಗ ಆ ಆಸ್ತಿ ಮಾರಾಟದ ಬಗ್ಗೆ ಎಷ್ಟೇ ಪ್ರಚಾರ ಮಾಡಿದರು, ಯಾರಿಗೆ ತಿಳಿಸಿದರು, ಮಧ್ಯವರ್ತಿಗಳನ್ನು ಸಂಪರ್ಕಿಸಿದರೂ ಅಥವಾ ಜಾಹೀರಾತನ್ನೇ ಕೊಟ್ಟರು ಖರೀದಿಗೆ ಯಾರು ಮುಂದೆ ಬರುತ್ತಿರುವುದಿಲ್ಲ. ಕೆಲವೊಮ್ಮೆ ನೀವು ಮಾರಾಟ ಮಾಡಲು ಹೋದ ಸಮಯದಲ್ಲಿಯೇ ಅದು ವ್ಯಾಜ್ಯಕ್ಕೆ…

Read More “ನಿಮ್ಮ ಮನೆ, ಸೈಟ್, ಜಮೀನು ಇನ್ನಿತರ ಆಸ್ತಿ ಸೇಲ್ ಆಗುತ್ತಿಲ್ಲವೇ.? ಚಿಂತೆ ಬಿಡಿ ಈ ಉಪಾಯ ಮಾಡಿ ನೋಡಿ ವಾರದೊಳಗೆ ಶುಭಸುದ್ದಿ ಕೇಳಿ ಬರುತ್ತದೆ.” »

Devotional

ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲವೇ, ವಿದ್ಯಾರ್ಜನೆಯಲ್ಲಿ ಅಡಚಣೆಯೇ, ಏಕಾಗ್ರತೆಯಲ್ಲಿ ಕೊರತೆಯೇ ಈ ದೇವಾಲಯಕ್ಕೆ ಭೇಟಿ ಒಮ್ಮೆ ಭೇಟಿ ನೀಡಿ. ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ.

Posted on May 6, 2023 By Kannada Trend News No Comments on ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲವೇ, ವಿದ್ಯಾರ್ಜನೆಯಲ್ಲಿ ಅಡಚಣೆಯೇ, ಏಕಾಗ್ರತೆಯಲ್ಲಿ ಕೊರತೆಯೇ ಈ ದೇವಾಲಯಕ್ಕೆ ಭೇಟಿ ಒಮ್ಮೆ ಭೇಟಿ ನೀಡಿ. ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ.
ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲವೇ, ವಿದ್ಯಾರ್ಜನೆಯಲ್ಲಿ ಅಡಚಣೆಯೇ, ಏಕಾಗ್ರತೆಯಲ್ಲಿ ಕೊರತೆಯೇ ಈ ದೇವಾಲಯಕ್ಕೆ ಭೇಟಿ ಒಮ್ಮೆ ಭೇಟಿ ನೀಡಿ. ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ.

  ವಿದ್ಯೆಗೆ ಅಧಿಪತಿ ವಿನಾಯಕ ಮತ್ತು ತಾಯಿ ಸರಸ್ವತಿಯು ವಿದ್ಯಾದೇವತೆ ಎನ್ನುವುದು ನಮಗೆ ಗೊತ್ತಿದೆ. ಹಾಗೆಯೇ ವಿಷ್ಣುವಿನ ಒಂದು ಅವತಾರ ಕೂಡ ವಿದ್ಯೆ ಹಾಗೂ ಜ್ಞಾನಕ್ಕೆ ಹೆಸರಾಗಿದೆ. ವಿಷ್ಣುವು ಆರಂಭ ಕಾಲದಲ್ಲಿ ಎತ್ತಿದ ಹಯಗ್ರೀವ ಅವತಾರವನ್ನು ಜ್ಞಾನ ಮತ್ತು ಬುದ್ಧಿವಂತಿಕೆಯ ಅವತಾರ ಎಂದೇ ನಂಬಲಾಗಿದೆ. ಶ್ವೇತ ವರ್ಣದ ಕುದುರೆಯ ಮುಖವನ್ನು ಮತ್ತು ಮಾನವನ ದೇಹವನ್ನು ಅವತಾರದಲ್ಲಿ ವಿಷ್ಣು ಹೊಂದಿದ್ದಾರೆ. ಜ್ಞಾನ ಮತ್ತು ಬುದ್ಧಿವಂತಿಕೆಯಿಂದ ರಕ್ಕಸರನ್ನು ಸಂಹಾರ ಮಾಡಿ ವೇದಗಳನ್ನು ವಾಪಸ್ಸು ಪಡೆದ ಕಾರಣದಿಂದ ಈ ಖ್ಯಾತಿ ಬಂದಿದೆ….

Read More “ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲವೇ, ವಿದ್ಯಾರ್ಜನೆಯಲ್ಲಿ ಅಡಚಣೆಯೇ, ಏಕಾಗ್ರತೆಯಲ್ಲಿ ಕೊರತೆಯೇ ಈ ದೇವಾಲಯಕ್ಕೆ ಭೇಟಿ ಒಮ್ಮೆ ಭೇಟಿ ನೀಡಿ. ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ.” »

Devotional

ಗಂಡು ಮಗು ಸಂತಾನಕ್ಕಾಗಿ ಬಯಸುವವರು ಈ ಕೆಲಸ ಮಾಡಿ ಸಾಕು ನಿಮ್ಮ ಇಚ್ಚೆ ನೆರವೇರುತ್ತದೆ.

Posted on May 6, 2023 By Kannada Trend News No Comments on ಗಂಡು ಮಗು ಸಂತಾನಕ್ಕಾಗಿ ಬಯಸುವವರು ಈ ಕೆಲಸ ಮಾಡಿ ಸಾಕು ನಿಮ್ಮ ಇಚ್ಚೆ ನೆರವೇರುತ್ತದೆ.
ಗಂಡು ಮಗು ಸಂತಾನಕ್ಕಾಗಿ ಬಯಸುವವರು ಈ ಕೆಲಸ ಮಾಡಿ ಸಾಕು ನಿಮ್ಮ ಇಚ್ಚೆ ನೆರವೇರುತ್ತದೆ.

  ನಮ್ಮದು ಪುರುಷ ಪ್ರಧಾನ ಸಮಾಜ. ಪ್ರತಿ ಕುಟುಂಬಕ್ಕೂ ಪುರುಷನೇ ಇಲ್ಲಿ ಮುಖ್ಯಸ್ಥ. ಹಾಗಾಗಿ ಗಂಡು ಮಕ್ಕಳಿಲ್ಲದ ಮನೆ ಮನೆಯಲ್ಲ ಎನ್ನುವ ಭಾವನೆ. ಅಲ್ಲದೆ ಗಂಡು ಮಕ್ಕಳಿದ್ದರೆ ಆ ಕುಟುಂಬವು ಹೆಚ್ಚು ಸುರಕ್ಷಿತವಾಗಿರುತ್ತದೆ ಹಾಗೂ ಕುಟುಂಬದ ಎಲ್ಲ ಜವಾಬ್ದಾರಿಗಳು ಕೂಡ ಸರಾಗವಾಗಿ ಸಾಗುತ್ತದೆ ಎನ್ನುವುದು ಜನರ ನಂಬಿಕೆ ಹಾಗೂ ಇದು ವಾತ್ಸವ ಕೂಡ. ಆದರೆ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಿಗೆ ಸಮನಾಗಿಯೇ ವಿದ್ಯಾಭ್ಯಾಸ, ಉದ್ಯೋಗ, ಕುಟುಂಬದ ಜವಾಬ್ದಾರಿ ಎಲ್ಲದರಲ್ಲೂ ಮುಂದಿದ್ದರೂ ಕೂಡ ಮಗಳು…

Read More “ಗಂಡು ಮಗು ಸಂತಾನಕ್ಕಾಗಿ ಬಯಸುವವರು ಈ ಕೆಲಸ ಮಾಡಿ ಸಾಕು ನಿಮ್ಮ ಇಚ್ಚೆ ನೆರವೇರುತ್ತದೆ.” »

Devotional

ಈ ದೇವಸ್ಥಾನದಲ್ಲಿ ಸ್ವತಃ ಆಂಜನೇಯ ಸ್ವಾಮಿಯೇ ಮಾತನಾಡುವ ಮೂಲಕ ನಿಮ್ಮ ಕೋರಿಕೆ ನೆರವೇರುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಸುತ್ತದೆ.!

Posted on May 6, 2023 By Kannada Trend News No Comments on ಈ ದೇವಸ್ಥಾನದಲ್ಲಿ ಸ್ವತಃ ಆಂಜನೇಯ ಸ್ವಾಮಿಯೇ ಮಾತನಾಡುವ ಮೂಲಕ ನಿಮ್ಮ ಕೋರಿಕೆ ನೆರವೇರುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಸುತ್ತದೆ.!
ಈ ದೇವಸ್ಥಾನದಲ್ಲಿ ಸ್ವತಃ ಆಂಜನೇಯ ಸ್ವಾಮಿಯೇ ಮಾತನಾಡುವ ಮೂಲಕ ನಿಮ್ಮ ಕೋರಿಕೆ ನೆರವೇರುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಸುತ್ತದೆ.!

  ಕಲಿಯುಗದಲ್ಲಿ ಎಲ್ಲಾ ದೇವರಿಗಿಂತಲೂ ಕೂಡ ಆಂಜನೇಯ ಸ್ವಾಮಿಯೇ ಮನುಷ್ಯರ ಕಷ್ಟಕ್ಕೆ ಬೇಗ ಕಿವಿಗೊಡುತ್ತಾರೆ ಎನ್ನುವ ಮಾತು ಪ್ರತೀತಿಯಲ್ಲಿದೆ. ಆಂಜನೇಯ ಸ್ವಾಮಿಗೆ ಮನುಷ್ಯರ ಕಷ್ಟ ಕೂಗು ಬೇಗ ಅರಿವಾಗುತ್ತದೆ. ಆಂಜನೇಯನನ್ನು ಸ್ಮರಿಸಿದರೆ ಸಾಕು ಆ ಕೂಗು ಬೇಗ ಅವರಿಗೆ ಮುಟ್ಟುತ್ತದೆ ಎಂದು ಜನ ನಂಬುತ್ತಾರೆ. ಆಂಜನೇಯ ಸ್ವಾಮಿ ಶಕ್ತಿ ಹಾಗೂ ಭಕ್ತಿಯ ಪ್ರತೀಕ. ಶ್ರೀ ರಾಮನ ಭಂಟನಾಗಿ ರಾಮನ ಕಷ್ಟಕಾಲದಲ್ಲಿ ಇದ್ದು ಸೀತಾಮಾತೆಯನ್ನು ಹುಡುಕುವ ಕೈಂಕರ್ಯದಲ್ಲಿ ಜೊತೆಗೂಡಿ ರಾವಣನಂತಹ ದು.ಷ್ಟನನ್ನು ಸಂ.ಹಾರ ಮಾಡುವ ತನಕ ಶ್ರೀ ರಾಮರ…

Read More “ಈ ದೇವಸ್ಥಾನದಲ್ಲಿ ಸ್ವತಃ ಆಂಜನೇಯ ಸ್ವಾಮಿಯೇ ಮಾತನಾಡುವ ಮೂಲಕ ನಿಮ್ಮ ಕೋರಿಕೆ ನೆರವೇರುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಸುತ್ತದೆ.!” »

Devotional

Posts pagination

Previous 1 … 10 11 12 Next

Copyright © 2025 Kannada Trend News.


Developed By Top Digital Marketing & Website Development company in Mysore