Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

ಪುರುಷರಲ್ಲಿ ಈ ರೀತಿಯ ಲಕ್ಷಣಗಳು ಇದ್ದರೆ ಅವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ.! ನಿಮ್ಮಲ್ಲು ಇಂಥ ಲಕ್ಷಣಗಳಿದೆಯೇ.? ನೋಡಿ.!

Posted on July 3, 2023July 3, 2023 By Kannada Trend News No Comments on ಪುರುಷರಲ್ಲಿ ಈ ರೀತಿಯ ಲಕ್ಷಣಗಳು ಇದ್ದರೆ ಅವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ.! ನಿಮ್ಮಲ್ಲು ಇಂಥ ಲಕ್ಷಣಗಳಿದೆಯೇ.? ನೋಡಿ.!
ಪುರುಷರಲ್ಲಿ ಈ ರೀತಿಯ ಲಕ್ಷಣಗಳು ಇದ್ದರೆ ಅವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ.! ನಿಮ್ಮಲ್ಲು ಇಂಥ ಲಕ್ಷಣಗಳಿದೆಯೇ.? ನೋಡಿ.!

  1. ಪುರುಷರ ಹಣೆಯ ಭಾಗವು ಅಗಲವಾಗಿ ದೊಡ್ಡದಾಗಿದ್ದರೆ ಅಂದರೆ ನಿಮ್ಮ ಕೈನ ನಾಲ್ಕು ಬೆರಳುಗಳನ್ನು ಒಟ್ಟಿಗೆ ಸೇರಿಸಿ ಇಡುವಷ್ಟು ಅಗಲ ವಾಗಿದ್ದರೆ ಅಂತವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಹಾಗೂ ಅಂತವರು ತಮ್ಮ ಜೀವನದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿ ದರು ಅದರಲ್ಲಿ ಯಶಸ್ಸು ಎನ್ನುವುದು ಸಿಗುತ್ತದೆ ಎಂದೇ ಹೇಳಬಹುದು. ಹಾಗೂ ಅಂದು ಕೊಂಡಂತೆ ಜೀವನದಲ್ಲಿ ಎಲ್ಲದರಲ್ಲಿಯೂ ಯಶಸ್ಸನ್ನು ಸಾಧಿಸುತ್ತಾರೆ 2. ಪುರುಷರ ಕಣ್ಣುಗಳು ಅತಿಹೆಚ್ಚಾಗಿ ಹೊಳಪಿನಿಂದ ಕೂಡಿದ್ದರೆ ಅವರು ಬಹಳ ಅದೃಷ್ಟವಂತರು ಎಂದು ಹೇಳಬಹುದು,…

Read More “ಪುರುಷರಲ್ಲಿ ಈ ರೀತಿಯ ಲಕ್ಷಣಗಳು ಇದ್ದರೆ ಅವರು ಬಹಳ ಅದೃಷ್ಟವಂತರು ಎಂದು ಹೇಳಲಾಗುತ್ತದೆ.! ನಿಮ್ಮಲ್ಲು ಇಂಥ ಲಕ್ಷಣಗಳಿದೆಯೇ.? ನೋಡಿ.!” »

Useful Information

ಈ ದೇವಸ್ಥಾನದ ಚೌಕದಲ್ಲಿ ನಿಂತು ಬೇಡಿಕೊಂಡರೆ ಬೆನ್ನು ಸೊಂಟ ಮಂಡಿ ನೋವು ಗುಣಮುಖವಾಗುತ್ತದೆ. ಅತ್ಯಂತ ಶಕ್ತಿಶಾಲಿ ದೇವಾಲಯ ನಂಬಿಕೆ ಇಟ್ಟು ಒಮ್ಮೆ ಹೋಗಿ ಬನ್ನಿ.!

Posted on July 3, 2023 By Kannada Trend News No Comments on ಈ ದೇವಸ್ಥಾನದ ಚೌಕದಲ್ಲಿ ನಿಂತು ಬೇಡಿಕೊಂಡರೆ ಬೆನ್ನು ಸೊಂಟ ಮಂಡಿ ನೋವು ಗುಣಮುಖವಾಗುತ್ತದೆ. ಅತ್ಯಂತ ಶಕ್ತಿಶಾಲಿ ದೇವಾಲಯ ನಂಬಿಕೆ ಇಟ್ಟು ಒಮ್ಮೆ ಹೋಗಿ ಬನ್ನಿ.!
ಈ ದೇವಸ್ಥಾನದ ಚೌಕದಲ್ಲಿ ನಿಂತು ಬೇಡಿಕೊಂಡರೆ ಬೆನ್ನು ಸೊಂಟ ಮಂಡಿ ನೋವು ಗುಣಮುಖವಾಗುತ್ತದೆ. ಅತ್ಯಂತ ಶಕ್ತಿಶಾಲಿ ದೇವಾಲಯ ನಂಬಿಕೆ ಇಟ್ಟು ಒಮ್ಮೆ ಹೋಗಿ ಬನ್ನಿ.!

  ಭಾರತ ದೇಶದಲ್ಲಿಯೇ ಅತ್ಯಂತ ಮುಂದುವರೆದ ನಗರ ಇನ್ನೂ ಮುಂದೆ ಹೋಗುತ್ತಿರುವ ನಗರ ನಮ್ಮ ಬೆಂಗಳೂರು. ನಿಮಗೆ ಗೊತ್ತಿದೆಯೋ ಇಲ್ಲವೋ ಸಾವಿರಾರು ವರ್ಷಗಳ ಹಿಂದೆ ಕೂಡ ಅತ್ಯಂತ ಮುಂದುವರೆದ ನಗರ ಈ ಬೆಂಗಳೂರು ಆಗಿತ್ತು. ಚೋಳ ಸಾಮ್ರಾಜ್ಯವು ಈ ಬೆಂಗಳೂರು ನಗರವನ್ನು ಮೊದಲ ಬಾರಿಗೆ ನಾಮಕರಣ ಮಾಡಿದ್ದು ವೆಲ್ಲೂರು ಅಂತ. ಈ ಪದದ ಅರ್ಥ ಏನು ಎಂದರೆ ಸಿಟಿ ಆಫ್ ಗಾಡ್ಸ್ ಎಂದು. ಅಂದರೆ ಸೈನಿಕರ ನಗರ. ಈಗಿನ ಸಮಯದಲ್ಲಿ ಲಕ್ಷಾಂತರ ಯುವಕರು ಕೆಲಸವನ್ನು ಹುಡುಕಿಕೊಂಡು ಬೆಂಗಳೂರಿಗೆ…

Read More “ಈ ದೇವಸ್ಥಾನದ ಚೌಕದಲ್ಲಿ ನಿಂತು ಬೇಡಿಕೊಂಡರೆ ಬೆನ್ನು ಸೊಂಟ ಮಂಡಿ ನೋವು ಗುಣಮುಖವಾಗುತ್ತದೆ. ಅತ್ಯಂತ ಶಕ್ತಿಶಾಲಿ ದೇವಾಲಯ ನಂಬಿಕೆ ಇಟ್ಟು ಒಮ್ಮೆ ಹೋಗಿ ಬನ್ನಿ.!” »

Useful Information

ವಿ.ಚ್ಚೇ.ದನದ ನಂತರ ಇಂತಹ ಮಹಿಳೆಯರಿಗೆ ಜೀವನಾಂಶ ನೀಡುವಂತಿಲ್ಲ ಹೊಸ ತೀರ್ಪು ಕೊಟ್ಟ ಕೋರ್ಟ್

Posted on July 3, 2023 By Kannada Trend News No Comments on ವಿ.ಚ್ಚೇ.ದನದ ನಂತರ ಇಂತಹ ಮಹಿಳೆಯರಿಗೆ ಜೀವನಾಂಶ ನೀಡುವಂತಿಲ್ಲ ಹೊಸ ತೀರ್ಪು ಕೊಟ್ಟ ಕೋರ್ಟ್
ವಿ.ಚ್ಚೇ.ದನದ ನಂತರ ಇಂತಹ ಮಹಿಳೆಯರಿಗೆ ಜೀವನಾಂಶ ನೀಡುವಂತಿಲ್ಲ ಹೊಸ ತೀರ್ಪು ಕೊಟ್ಟ ಕೋರ್ಟ್

ಆಸ್ತಿಯ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕಾನೂನು ಕೊಡುವ ನ್ಯಾಯಬದ್ದವಾದ ತೀರ್ಪು ಕೆಲವೊಮ್ಮೆ ನ್ಯಾಯಾಲಯದ ಮೇಲೆ ಇರುವ ಗೌರವ ಹಾಗೂ ನಂಬಿಕೆಯನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಮತ್ತೊಮ್ಮೆ ಇದೇ ರೀತಿಯಾದ ಘಟನೆ ಮುಂಬೈ ಸೆಷನ್ ಕೋರ್ಟ್ ಅಲ್ಲಿ ನಡೆದಿದೆ. ದಂಪತಿಗಳ ಇಬ್ಬರ ವಿಚ್ಛೇದನಕ್ಕೆ ಸಂಬಂಧಪಟ್ಟ ಹಾಗೆ ಪತ್ನಿ ಕೋರಿದ ಜೀವನಾಂಶದ ಪ್ರಕರಣದಲ್ಲಿ ಕೋರ್ಟ್ ಪತಿಯ ಪರವಾಗಿ ತೀರ್ಪು ನೀಡಿರುವುದು ಮೊದಲ ನೋಟಕ್ಕೆ ಆಶ್ಚರ್ಯ ಎನಿಸಿದರು ಕೂಡ ಪ್ರಕರಣದ ತನಿಖೆ ನಡೆಸಿ ಕೋರ್ಟ್ ಕೊಟ್ಟಿರುವ ಈ ತೀರ್ಪಿಗೆ ತಲೆಬಾಗಲೇ ಬೇಕು…

Read More “ವಿ.ಚ್ಚೇ.ದನದ ನಂತರ ಇಂತಹ ಮಹಿಳೆಯರಿಗೆ ಜೀವನಾಂಶ ನೀಡುವಂತಿಲ್ಲ ಹೊಸ ತೀರ್ಪು ಕೊಟ್ಟ ಕೋರ್ಟ್” »

Useful Information

ಮೆಟ್ರಿಕ್ ನಂತರದ BCM ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ…

Posted on July 3, 2023July 6, 2024 By Kannada Trend News No Comments on ಮೆಟ್ರಿಕ್ ನಂತರದ BCM ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ…
ಮೆಟ್ರಿಕ್ ನಂತರದ BCM ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ…

10ನೇ ತರಗತಿ ವಿದ್ಯಾಭ್ಯಾಸ ಮುಗಿಸಿ ದೂರದ ಊರುಗಳಲ್ಲಿ PUC ಮತ್ತು PUC ಸಮನಾಂತರ ಕೋರ್ಸ್ ಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆ ನೀಡಲಾಗುತ್ತಿದೆ. 2024-25ನೇ ಶೈಕ್ಷಣಿಕ ವರ್ಷಗಳು ಆರಂಭವಾಗಿದ್ದು, ಈ ವರ್ಷ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆಯನ್ನು ಹೊರಡಿಸಿ ಮಾಹಿತಿ ತಿಳಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್…

Read More “ಮೆಟ್ರಿಕ್ ನಂತರದ BCM ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ…” »

Useful Information

ಈ ರೀತಿ ಟಿಪ್ಸ್ ಗಳನ್ನು ಬಳಸಿದರೆ ಫ್ರಿಡ್ಜ್ ಬಾಳಿಕೆ ಬರುತ್ತದೆ ಹಾಗೂ ಎಂದಿಗೂ ರಿಪೇರಿಗೆ ಬರಲ್ಲ.

Posted on July 2, 2023 By Kannada Trend News No Comments on ಈ ರೀತಿ ಟಿಪ್ಸ್ ಗಳನ್ನು ಬಳಸಿದರೆ ಫ್ರಿಡ್ಜ್ ಬಾಳಿಕೆ ಬರುತ್ತದೆ ಹಾಗೂ ಎಂದಿಗೂ ರಿಪೇರಿಗೆ ಬರಲ್ಲ.
ಈ ರೀತಿ ಟಿಪ್ಸ್ ಗಳನ್ನು ಬಳಸಿದರೆ ಫ್ರಿಡ್ಜ್ ಬಾಳಿಕೆ ಬರುತ್ತದೆ ಹಾಗೂ ಎಂದಿಗೂ ರಿಪೇರಿಗೆ ಬರಲ್ಲ.

ಕೆಲವರ ಮನೆಯಲ್ಲಿ ಫ್ರಿಜ್ ಬೇಗ ರಿಪೇರಿಗೆ ಬರುತ್ತಿರುತ್ತದೆ ಹಾಗೂ ಸರಿಯಾದ ರೀತಿಯಲ್ಲಿ ಮೆನ್ಟೇನ್ ಆಗದಿರುವುದರಿಂದ ಕರೆಂಟ್ ಬಿಲ್ ಕೂಡ ಜಾಸ್ತಿ ಬರುತ್ತದೆ. ಈ ರೀತಿ ಇರುವವರು ನಾವು ಈಗ ಹೇಳುವ ಈ ಸುಲಭ ಟಿಪ್ಸ್ ಗಳನ್ನು ಫಾಲೋ ಮಾಡಿದರೆ ನಿಮ್ಮ ಮನೆಗೆ ವಿದ್ಯುತ್ ಬಿಲ್ ಅಲ್ಲಿ ಸ್ವಲ್ಪ ಉಳಿತಾಯ ಮಾಡಬಹುದು ಹಾಗೂ ನಿಮ್ಮ ಮನೆಯ ರೆಫ್ರಿಜರೇಟರ್ ಹೆಚ್ಚು ದಿನ ಬಾಳಿಗೆ ಬರುವ ರೀತಿ ನೋಡಿಕೊಳ್ಳಬಹುದು. ● ಮೊದಲನೆ ಟಿಪ್ ಏನೆಂದರೆ ಫ್ರಿಡ್ಜ್ ನ ಫ್ರೀಜರ್ ಬಾಕ್ಸ್ ನಲ್ಲಿ…

Read More “ಈ ರೀತಿ ಟಿಪ್ಸ್ ಗಳನ್ನು ಬಳಸಿದರೆ ಫ್ರಿಡ್ಜ್ ಬಾಳಿಕೆ ಬರುತ್ತದೆ ಹಾಗೂ ಎಂದಿಗೂ ರಿಪೇರಿಗೆ ಬರಲ್ಲ.” »

Useful Information

ಪತಿ ಪತ್ನಿ ಮಲಗುವ ವಾತಾವರಣ ಹೇಗಿರಬೇಕು, ವಾಸ್ತು ಶಾಸ್ತ್ರ ಈ ಬಗ್ಗೆ ಏನು ನೋಡಿ.! ಪ್ರತಿಯೊಬ್ಬ ದಂಪತಿಗಳು ಇದನ್ನು ನೋಡಲೇಬೇಕು.

Posted on July 2, 2023July 2, 2023 By Kannada Trend News No Comments on ಪತಿ ಪತ್ನಿ ಮಲಗುವ ವಾತಾವರಣ ಹೇಗಿರಬೇಕು, ವಾಸ್ತು ಶಾಸ್ತ್ರ ಈ ಬಗ್ಗೆ ಏನು ನೋಡಿ.! ಪ್ರತಿಯೊಬ್ಬ ದಂಪತಿಗಳು ಇದನ್ನು ನೋಡಲೇಬೇಕು.
ಪತಿ ಪತ್ನಿ ಮಲಗುವ ವಾತಾವರಣ ಹೇಗಿರಬೇಕು, ವಾಸ್ತು ಶಾಸ್ತ್ರ ಈ ಬಗ್ಗೆ ಏನು ನೋಡಿ.! ಪ್ರತಿಯೊಬ್ಬ ದಂಪತಿಗಳು ಇದನ್ನು ನೋಡಲೇಬೇಕು.

  ವಿವಾಹಕ್ಕೂ ಮುಂಚೆ ಇರುವ ಬದುಕೇ ಬೇರೆ, ಮದುವೆ ಆದಮೇಲೆ ಬದಲಾಗುವ ಬದಲಾವಣೆಯೇ ಬೇರೆ. ದಂಪತಿಗಳಾದ ಮೇಲೆ ಆ ಪತಿ ಹಾಗೂ ಪತ್ನಿಯ ನಡವಳಿಕೆಗಳು, ಗುಣಾವಗುಣಗಳು ಒಬ್ಬರ ಮೇಲೆ ಇನ್ನೊಬ್ಬರದ್ದು ಪರಿಣಾಮ ಬೀರುತ್ತದೆ. ಹಾಗಾಗಿ ಹೊಂದಾಣಿಕೆ ಚೆನ್ನಾಗಿರಬೇಕು ಎಂದರೆ ಶಾಸ್ತ್ರದಲ್ಲಿ ತಿಳಿಸಿರುವಂತೆ ಹಿರಿಯರು ಹೇಳಿದಂತೆ ನಡೆದುಕೊಳ್ಳಬೇಕು. ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಮೇಲೆ ಆ ವ್ಯಕ್ತಿ ಹೇಗೆ ಬದಲಾಗಬೇಕು ಅಥವಾ ಯಾವೆಲ್ಲಾ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎನ್ನುವುದನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಜೊತೆಗೆ ಮನೆ ಯಾವ ರೀತಿ ಇರಬೇಕು ಎನ್ನುವುದನ್ನು ವಾಸ್ತುಶಾಸ್ತ್ರವು ಹೇಳುತ್ತದೆ….

Read More “ಪತಿ ಪತ್ನಿ ಮಲಗುವ ವಾತಾವರಣ ಹೇಗಿರಬೇಕು, ವಾಸ್ತು ಶಾಸ್ತ್ರ ಈ ಬಗ್ಗೆ ಏನು ನೋಡಿ.! ಪ್ರತಿಯೊಬ್ಬ ದಂಪತಿಗಳು ಇದನ್ನು ನೋಡಲೇಬೇಕು.” »

Useful Information

ಅಪ್ಪನ ಆಸ್ತಿ ಪಡೆದವರು ಅಪ್ಪನ ಸಾಲವನ್ನು ಕೂಡ ಹೊರಬೇಕಾ.? ಕೋರ್ಟ್ ಕೊಟ್ಟ ತೀರ್ಪು ಏನು ನೋಡಿ.!

Posted on July 2, 2023 By Kannada Trend News No Comments on ಅಪ್ಪನ ಆಸ್ತಿ ಪಡೆದವರು ಅಪ್ಪನ ಸಾಲವನ್ನು ಕೂಡ ಹೊರಬೇಕಾ.? ಕೋರ್ಟ್ ಕೊಟ್ಟ ತೀರ್ಪು ಏನು ನೋಡಿ.!
ಅಪ್ಪನ ಆಸ್ತಿ ಪಡೆದವರು ಅಪ್ಪನ ಸಾಲವನ್ನು ಕೂಡ ಹೊರಬೇಕಾ.? ಕೋರ್ಟ್ ಕೊಟ್ಟ ತೀರ್ಪು ಏನು ನೋಡಿ.!

  ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಂಬಂಧಗಳು ಕೂಡ ಹಣ ಆಸ್ತಿಗೆ ಮೀಸಲಾಗಿವೆ ಎಂದು ಭಾವಿಸುವಷ್ಟು ಎಲ್ಲ ಸಂಬಂಧಗಳು ತೀರಾ ಹಳಸಿವೆ. ಮುಖ್ಯವಾಗಿ ಹಣ ಮತ್ತು ಸಾ’ಲ’ದ ವಿಚಾರವಾಗಿಯೇ ಸಂಬಂಧಿಕರ ನಡುವೆ ರಕ್ತ ಸಂಬಂಧದ ನಡುವೆ ವೈ ಮನಸ್ಸು ಉಂಟಾಗುತ್ತಿದೆ. ಕಾನೂನಿನ ಪ್ರಕಾರ ಒಂದು ಅವಿಭಜಿತ ಕುಟುಂಬದಲ್ಲಿ ಯಾರ್ಯಾರಿಗೆ ಯಾವ್ಯಾವ ಹಕ್ಕು ಹಾಗೂ ಹೊಣೆಗಾರಿಕೆ ಇರುತ್ತದೆ ಎನ್ನುವುದನ್ನು ಎಲ್ಲರೂ ತಿಳಿದು ಕೊಂಡಿರಲೇಬೇಕು. ಇದನ್ನು ಅರಿತುಕೊಂಡು ಅದರ ಪ್ರಕಾರ ನಡೆದುಕೊಂಡಾಗ ಸಮಸ್ಯೆ ಸುಧಾರಿಸಬಹುದು. ಅದಕ್ಕಾಗಿ ಈ ಅಂಕಣದಲ್ಲಿ ಅದೇ ರೀತಿಯ…

Read More “ಅಪ್ಪನ ಆಸ್ತಿ ಪಡೆದವರು ಅಪ್ಪನ ಸಾಲವನ್ನು ಕೂಡ ಹೊರಬೇಕಾ.? ಕೋರ್ಟ್ ಕೊಟ್ಟ ತೀರ್ಪು ಏನು ನೋಡಿ.!” »

Useful Information

ಗೃಹಿಣಿಯರಿಗೆ ಅಡಿಗೆಗೆ ಸಂಬಂಧಿಸಿದ ಹಾಗೆ ಕೆಲವು ಉಪಯುಕ್ತ ಟಿಪ್ಸ್ ಗಳು.! ಇವನ್ನು ಪಾಲಿಸಿದ್ರೆ ಎಷ್ಟೋ ಉಪಯೋಗ ಆಗುತ್ತೆ

Posted on July 1, 2023 By Kannada Trend News No Comments on ಗೃಹಿಣಿಯರಿಗೆ ಅಡಿಗೆಗೆ ಸಂಬಂಧಿಸಿದ ಹಾಗೆ ಕೆಲವು ಉಪಯುಕ್ತ ಟಿಪ್ಸ್ ಗಳು.! ಇವನ್ನು ಪಾಲಿಸಿದ್ರೆ ಎಷ್ಟೋ ಉಪಯೋಗ ಆಗುತ್ತೆ
ಗೃಹಿಣಿಯರಿಗೆ ಅಡಿಗೆಗೆ ಸಂಬಂಧಿಸಿದ ಹಾಗೆ ಕೆಲವು ಉಪಯುಕ್ತ ಟಿಪ್ಸ್ ಗಳು.! ಇವನ್ನು ಪಾಲಿಸಿದ್ರೆ ಎಷ್ಟೋ ಉಪಯೋಗ ಆಗುತ್ತೆ

  ● ಕಡ್ಲೆಹಿಟ್ಟಿಗೆ ಸ್ವಲ್ಪ ಉದ್ದಿನ ಬೇಳೆ ಹಿಟ್ಟು ಬೆರೆಸಿ ಪಕೋಡ ಮಾಡುವುದರಿಂದ ಪಕೋಡದ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ● ಹಾಲಿನ ಕೆನೆಗೆ ಒಂದು ಟೀ ಚಮಚದಷ್ಟು ಸಕ್ಕರೆಯನ್ನು ಸೇರಿಸಿ ಕಾಯಿಸಿದರೆ ನಂತರ ಬೆಣ್ಣೆ ಕೂಡ ಹೆಚ್ಚಾಗಿ ಬರುತ್ತದೆ. ● ಬಾಳೆಹಣ್ಣಿನ ಗೊನೆಯನ್ನು ನೇತು ಹಾಕುವುದರಿಂದ ಬಾಳೆಹಣ್ಣು ಒಂದು ವಾರ ಆದರೂ ಹಾಳಾಗುವುದಿಲ್ಲ. ● ಬೇಳೆ ಬೇಗ ಬೇಯಿಸಲು ಮತ್ತು ಅದರ ರುಚಿಯನ್ನು ಇನ್ನಷ್ಟು ಹೆಚ್ಚಿಸಲು ಅದಕ್ಕೆ ಸ್ವಲ್ಪ ಅರಿಶಿನ ಹಾಗೂ ಒಂದು ಚಮಚ ಎಣ್ಣೆಯನ್ನು ಹಾಕಿ…

Read More “ಗೃಹಿಣಿಯರಿಗೆ ಅಡಿಗೆಗೆ ಸಂಬಂಧಿಸಿದ ಹಾಗೆ ಕೆಲವು ಉಪಯುಕ್ತ ಟಿಪ್ಸ್ ಗಳು.! ಇವನ್ನು ಪಾಲಿಸಿದ್ರೆ ಎಷ್ಟೋ ಉಪಯೋಗ ಆಗುತ್ತೆ” »

Useful Information

ಕಿಚನ್ ಕೌಂಟರ್ ಮಾಡಿಸುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ, ನಂತರ ಪಶ್ಚಾತಾಪ ಪಡುವುದು ತಪ್ಪುತ್ತದೆ.!

Posted on July 1, 2023 By Kannada Trend News No Comments on ಕಿಚನ್ ಕೌಂಟರ್ ಮಾಡಿಸುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ, ನಂತರ ಪಶ್ಚಾತಾಪ ಪಡುವುದು ತಪ್ಪುತ್ತದೆ.!
ಕಿಚನ್ ಕೌಂಟರ್ ಮಾಡಿಸುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ, ನಂತರ ಪಶ್ಚಾತಾಪ ಪಡುವುದು ತಪ್ಪುತ್ತದೆ.!

ಪ್ರತಿಯೊಬ್ಬರಿಗೂ ಕೂಡ ಮನೆ ಎನ್ನುವುದು ಒಂದು ಕನಸು. ಇನ್ನೊಬ್ಬರಿಗಿಂತ ವಿಭಿನ್ನವಾಗಿ ಅಥವಾ ತಮ್ಮ ಕನಸಿನಂತೆ ಅಥವಾ ದೀರ್ಘಕಾಲ ಬಾಳಿಕೆಗೆ ಬರುವಂತೆ, ಎಲ್ಲರೂ ಮೆಚ್ಚುವಂತೆ ಮನೆ ನಿರ್ಮಿಸಬೇಕು ಎನ್ನುವುದು ಎಲ್ಲರ ಆಸೆ. ಒಂದು ವೇಳೆ ನಮ್ಮ ಮನೆ ನಾವು ಅಂದುಕೊಂಡಂತೆ ಬರದೇ ಹೋದರೆ ಮನೆಯಲ್ಲಿ ಇರುವಷ್ಟು ದಿನ ಪಶ್ಚಾತಾಪದಿಂದ ಅದರ ಬಗ್ಗೆಯೇ ಯೋಚಿಸುತ್ತಿರುತ್ತೇವೆ. ಆದ್ದರಿಂದ ಮನೆ ಕಟ್ಟುವ ಮುನ್ನವೇ ಅವುಗಳ ಬಗ್ಗೆ ಸರಿಯಾಗಿ ಪ್ಲಾನ್ ಹಾಕಿಕೊಂಡು ನಂತರ ನಿರ್ಧಾರಗಳು ಸರಿಯೇ ಎನ್ನುವ ಬಗ್ಗೆ ಕ್ರಾಸ್ ಚೆಕ್ ಮಾಡಿಕೊಂಡು ಆ…

Read More “ಕಿಚನ್ ಕೌಂಟರ್ ಮಾಡಿಸುವ ಮುನ್ನ ಈ ವಿಷಯಗಳನ್ನು ತಿಳಿದುಕೊಳ್ಳಿ, ನಂತರ ಪಶ್ಚಾತಾಪ ಪಡುವುದು ತಪ್ಪುತ್ತದೆ.!” »

Useful Information

ತುಂಬಾ ಸಾಲ ಇದ್ರೆ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ತಿಂಗಳೊಳಗೆ ನಿಮ್ಮ ಸಾಲ ತೀರುತ್ತೆ, ಮನಸ್ಸಿನ ಕೋರಿಕೆಯನ್ನು ಇಡೇರಿಸುವ ಕಲಿಯುಗ ದೈವ.!

Posted on July 1, 2023 By Kannada Trend News No Comments on ತುಂಬಾ ಸಾಲ ಇದ್ರೆ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ತಿಂಗಳೊಳಗೆ ನಿಮ್ಮ ಸಾಲ ತೀರುತ್ತೆ, ಮನಸ್ಸಿನ ಕೋರಿಕೆಯನ್ನು ಇಡೇರಿಸುವ ಕಲಿಯುಗ ದೈವ.!
ತುಂಬಾ ಸಾಲ ಇದ್ರೆ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ತಿಂಗಳೊಳಗೆ ನಿಮ್ಮ ಸಾಲ ತೀರುತ್ತೆ, ಮನಸ್ಸಿನ ಕೋರಿಕೆಯನ್ನು ಇಡೇರಿಸುವ ಕಲಿಯುಗ ದೈವ.!

ಸಂ’ಕ’ಟ ಬಂದಾಗ ವೆಂಕಟರಮಣ ಎನ್ನುವ ಮಾತೇ ಇದೆ. ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ನಮ್ಮಿಂದ ನಿಭಾಯಿಸಲು ಆಗಲಿಲ್ಲ ಎಂದಾಗ ನಾವು ಸಹಾಯಕ್ಕಾಗಿ ಮನುಷ್ಯರ ಬದಲು ದೇವರನ್ನು ನಂಬುತ್ತೇವೆ. ಎಲ್ಲ ಭಾರವನ್ನು ಆತನ ಮೇಲೆ ಹಾಕುತ್ತೇವೆ. ಈಗಿನ ಕಾಲದಲ್ಲಿ ಬರುವ ಅತಿ ದೊಡ್ಡ ಸಮಸ್ಯೆ ಎಂದರೆ ಅದು ಆರ್ಥಿಕ ಸಮಸ್ಯೆಯೇ ಸಾ’ಲ ಹೆಚ್ಚಾಗುವುದು, ಪಡೆದುಕೊಂಡ ಸಾಲವನ್ನು ತೀರಿಸಲು ಆಗದೆ ಇರುವುದು. ಅಥವಾ ಆದಾಯದ ಮೂಲ ಕಡಿಮೆ ಆಗುವುದು ಈ ರೀತಿ ಹಣಕಾಸಿನ ಸಮಸ್ಯೆ ಎದುರಾದಾಗ ನಾವು ಹಣದ ದೇವತೆಯಾದ ಲಕ್ಷ್ಮಿ…

Read More “ತುಂಬಾ ಸಾಲ ಇದ್ರೆ ಒಮ್ಮೆ ಈ ದೇವಸ್ಥಾನಕ್ಕೆ ಹೋಗಿ ಬನ್ನಿ ತಿಂಗಳೊಳಗೆ ನಿಮ್ಮ ಸಾಲ ತೀರುತ್ತೆ, ಮನಸ್ಸಿನ ಕೋರಿಕೆಯನ್ನು ಇಡೇರಿಸುವ ಕಲಿಯುಗ ದೈವ.!” »

Useful Information

Posts pagination

Previous 1 … 140 141 142 … 157 Next

Copyright © 2025 Kannada Trend News.


Developed By Top Digital Marketing & Website Development company in Mysore