ರಾಜ್ಯದ ರೈತರಿಗೆ ಸಿಹಿಸುದ್ದಿ, 2 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿದ್ದರೆ ಸರ್ಕಾರದಿಂದ 10,000 ಫ್ರೀ.!

  ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗಾಗಿ (Government Schemes for Farmers) ಹಲವಾರು ಯೋಜನೆಗಳನ್ನು ರೂಪಿಸಿ ಅನುಕೂಲತೆ ಮಾಡಿಕೊಡುತ್ತಿವೆ. ಈ ನಿಟ್ಟಿನಲ್ಲಿ ಈ ವರ್ಷ ಕರ್ನಾಟಕ ರಾಜ್ಯ ಸರ್ಕಾರವು ರೈತ ಸಿರಿ ಯೋಜನೆಯಡಿ (Raita Siri Scheme) ಸಣ್ಣ ಹಾಗೂ ಅತಿ ಸಣ್ಣ ರೈತನಿಗೆ ಸಿರಿ ಧಾನ್ಯ ಬೆಳೆಯುವುದನ್ನು ಪ್ರೋತ್ಸಾಹಿಸುವುದಕ್ಕಾಗಿ. ಗರಿಷ್ಠ ರೂ.10,000 ದವರೆಗೆ ಕೂಡ ಪ್ರೋತ್ಸಾಹಧನ ನೀಡಲು ನಿರ್ಧರಿಸಿದ್ದು ಈ ಯೋಜನೆಯಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡಲು ಬಯಸಿದೆ. ಯಾವ ರೈತರು ಈ ಯೋಜನೆಗೆ … Read more

ಬಿಗ್ ಬ್ರೇಕಿಂಗ್ ನ್ಯೂಸ್, ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಗ್ಯಾರೆಂಟಿಗಳು ಬಂದ್.?

  ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವು (Congress Government) ರಾಜ್ಯದ ಜನತೆಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು (Gyaranty Schemes) ಜಾರಿಗೆ ತಂದಿದೆ. ಕರ್ನಾಟಕ ವಿಧಾನಸಭಾ ಚುನಾವಣೆ – 2023ರ (Karnataka Assembly Election – 2023) ವೇಳೆ ಇದೇ 5 ಖಾತ್ರಿ ಯೋಜನೆಗಳ ಭರವಸೆಯೇ ಕಾಂಗ್ರೆಸ್ ಗೆ ಬಹುಮತ ಬೆಂಬಲ ಬರಲು ಕಾರಣವಾಯಿತು ಎಂದರೆ ತಪ್ಪಾಗಲಾರದು. ಕಾಂಗ್ರೆಸ್ ಪಕ್ಷ ನೀಡಿದ್ದ ಈ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನಂಬಿ ಜನರು ಕಾಂಗ್ರೆಸ್ ಪಕ್ಷಕ್ಕೆ ಐದು ವರ್ಷಗಳ ಆಡಳಿತ ನಡೆಸುವುದಕ್ಕೆ … Read more

ರೇಷ್ಮೆ ಸೀರೆಗೆ ಎಣ್ಣೆ ಕಲೆ ಆದರೆ ಈ ವಸ್ತು ಸಾಕು 2 ನಿಮಿಷದಲ್ಲಿ ಕಲೆ ಮಾಯ.!

ರೇಷ್ಮೆ ಸೀರೆ ಎಂದರೆ ಎಲ್ಲ ಹೆಣ್ಣು ಮಕ್ಕಳಿಗೂ ಪಂಚಪ್ರಾಣ ಮದುವೆ ಸಮಾರಂಭಗಳಲ್ಲಿ ಅಥವಾ ಇನ್ಯಾವುದೇ ಶುಭ ಸಮಾರಂಭಗಳಲ್ಲಿ ದೇವಸ್ಥಾನಗಳಿಗೆ ಹೋಗುವಾಗ ರೇಷ್ಮೆ ಸೀರೆ ಹಾಕಿಕೊಂಡು ಹೋದರೆ ಒಂದು ಲಕ್ಷಣ ಮತ್ತು ರೇಷ್ಮೆ ಸೀರೆ ಉಟ್ಟವರಿಗೆ ಸ್ವಲ್ಪ ಹೆಚ್ಚು ಗೌರವ ಸಿಗುತ್ತದೆ ಎನ್ನುವುದು ಕೆಲವು ಮಹಿಳೆಯರ ಅಭಿಪ್ರಾಯ. ಒಟ್ಟಿನಲ್ಲಿ ಪ್ರತಿಯೊಂದು ಮಹಿಳೆ ಬಳಿಗೂ ಕೂಡ ಒಂದಾದರೂ ರೇಷ್ಮೆ ಸೀರೆ ಇದ್ದೇ ಇರುತ್ತದೆ ರೇಷ್ಮೆ ಸೀರೆ ಇದ್ದರೂ ಕೆಲವೊಮ್ಮೆ ಉಡುವ ಯೋಗ ಇರುವುದಿಲ್ಲ ಯಾಕೆಂದರೆ ರೇಷ್ಮೆ ಸೀರೆ ವಾಷ್ ಮಾಡುವುದು … Read more

ಎಷ್ಟೇ ಕಷ್ಟಪಟ್ಟರು ಸ್ವಂತ ಮನೆ ಕನಸು ನನಸಾಗುತ್ತಿಲ್ಲವೇ? 7 ಗುರುವಾರ ಈ ಚಿಕ್ಕ ಕೆಲಸ ಮಾಡಿ, ಮುಕ್ಕೋಟಿ ದೇವತೆಗಳ ಆಶೀರ್ವಾದದಿಂದ ಸ್ವಗೃಹ ಯೋಗ ಖಚಿತ…

  ಸ್ವಂತ ಮನೆ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ನಮಗಾಗಿ ನೆಲೆಸಲು ಒಂದು ಭದ್ರವಾದ ನೆಲೆ ಇಲ್ಲ ಎಂದರೆ ಬದುಕು ಪೂರ್ತಿ ಅಭದ್ರತೆಯಲ್ಲಿ ಕಳೆದು ಹೋಗುತ್ತದೆ. ದುಡಿದ ಹೆಚ್ಚಿನ ಭಾಗದ ಹಣವನ್ನು ಬಾಡಿಗೆ ಮನೆಗಳಲ್ಲಿ ಬದುಕುವುದಕ್ಕಾಗಿ ಕೊಡಬೇಕು ಅದು ಅಲ್ಲದೆ ಬಾಡಿಗೆ ಮನೆಯಲ್ಲಿ ಬದುಕುವವರಿಗೆ ಅವರ ಮಾಲೀಕರಿಂದ 108 ರೂಲ್ಸ್ ಗಳು ಇರುತ್ತವೆ. ಆಗ ದಿನಪೂರ್ತಿ ಕಾಡುವ ಒಂದೇ ಒಂದು ಚಿಂತೆ ನಮಗೆ ಸ್ವಂತ ಮನೆ ಯೋಗ ಯಾವಾಗ ಬರುತ್ತದೆ ಎನ್ನುವುದೇ ಆಗಿದೆ. ದುಡಿಯುವ ಪ್ರತಿಯೊಬ್ಬ ವ್ಯಕ್ತಿಗೂ … Read more

ಈ ಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿ ಹರಕೆ ಕಟ್ಟಿಕೊಂಡು ಮನೆಗೆ ಹೋದರೆ ನೀವು ತಲುಪುವುದರ ಒಳಗೆ ಸಮಸ್ಯೆ ಪರಿಹಾರ ಆಗುವುದು ಗ್ಯಾರಂಟಿ.!

  ನಮ್ಮ ಸಂಸ್ಕೃತಿಯಲ್ಲಿ ಮನುಷ್ಯನ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕೂಡ ಪರಿಹಾರ ನೀಡುವ ಶಕ್ತಿ ಭಗವಂತನಲ್ಲಿ ಮಾತ್ರ ಇರುವುದು ಎನ್ನುವುದನ್ನು ನಂಬಿದ್ದೇವೆ. ಹಾಗೆಂದ ಮಾತ್ರಕ್ಕೆ ನೇರವಾಗಿ ದೇವರೇ ಬಂದು ನಮ್ಮ ಸಮಸ್ಯೆ ಬಗೆ ಹರಿಸುವುದಿಲ್ಲ. ಆತನಿಗೆ ಪ್ರಾರ್ಥಿಸಿದರೆ ಭಕ್ತಿಯಿಂದ ಕೇಳಿಕೊಂಡರೆ ಮನುಷ್ಯ ಸಹಜವಾಗಿ ಬರುವ ಕಷ್ಟಗಳನ್ನು ಎದುರಿಸುವ ಶಕ್ತಿ ನಮಗೆ ಬರುತ್ತದೆ. ಹೀಗೆ ಪರೋಕ್ಷವಾಗಿ ಭಗವಂತ ಯಾವುದಾದರೂ ರೂಪದಲ್ಲಿ ಬಂದು ಸಮಸ್ಯೆ ಪರಿಹರಿಸುತ್ತಾನೆ ಮತ್ತು ನಮ್ಮತ್ತ ತನ್ನ ಕೃಪೆ ತೋರುತ್ತಾನೆ ಎನ್ನುವುದು ನಂಬಿಕೆ. ಈ ನಂಬಿಕೆಯಿಂದಲೇ ವ್ರತ, … Read more

ಮನೆಯಲ್ಲಿ ದೈವಶಕ್ತಿ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿಯುವುದು ಹೇಗೆ ನೋಡಿ.!

ಮನುಷ್ಯನಿಗೆ ಹಣಬಲ ಹಾಗೂ ಜನಬಲಕ್ಕಿಂತ ದೈವಬಲ ಬಹಳ ದೊಡ್ಡದು. ಆ ದೇವರ ಸಹಕಾರ ಒಂದಿದ್ದರೆ, ಆಶೀರ್ವಾದ ಇದ್ದರೆ ಎಂತಹ ಕಷ್ಟಗಳನ್ನು ಬೇಕಾದರೂ ಮೆಟ್ಟಿನಿಂತು ಜಯಿಸಬಹುದು. ಮನುಷ್ಯನಿಗೆ ಹಣ ಶಾಶ್ವತವಲ್ಲ ಜನಬೆಂಬಲವೂ ಕೂಡ ಹಣದ ಮೇಲೆ ನಿರ್ಧಾರವಾಗಿರುತ್ತದೆ ಹಾಗಾಗಿ ಇದು ಕೆಲವು ಸಮಯ ಮಾತ್ರ ಆದರೆ ದೈವ ಬಲ ಎನ್ನುವುದು ಸತ್ಯ ಹಾಗೂ ಶಾಶ್ವತ. ಹಾಗೆ ಇದು ಒಲಿಯುವುದು ಕೂಡ ಸುಲಭವಲ್ಲ, ಒಂದು ಕಠಿಣ ತಪಸ್ಸು. ನಿಮಗೂ ಕೂಡ ದೇವರು ಕೃಪೆ ತೋರಿರಬಹುದು, ನಿಮ್ಮ ಪಾಲಿಗೂ ಭಗವಂತನ ಅನುಗ್ರಹ … Read more

ಬಿಪಿ ಶುಗರ್ ಇದ್ದವರು ಇದನ್ನು ಪಾಲಿಸಿ, ಮೆಡಿಕಲ್ ಶಾಪ್ ನಲ್ಲಿ ಸಿಗುವುದು ಡಾಕ್ಟರ್ ಹೇಳಿದ್ದು ಮಾತ್ರ ಔಷಧವಲ್ಲ.!

ಇಂದು BP, ಶುಗರ್ ಇದೆಲ್ಲ ಯಾವ ರೀತಿ ಆಗಿಬಿಟ್ಟಿದೆ ಎಂದರೆ ಪ್ರತಿ ಮನೆಯಲ್ಲೂ ಕೂಡ ಈ ಕಾಯಿಲೆಗೆ ತುತ್ತಾಗಿರುವವರು ಸಿಗುತ್ತಾರೆ ಇದನ್ನು ಕಾಯಿಲೆ ಎಂದು ಹೇಳುವುದಕ್ಕಿಂತಲೂ ದೇಹದಲ್ಲಾಗುವ ವ್ಯತ್ಯಾಸ ಎಂದೇ ಹೇಳಬಹುದು. ಈ ಆರೋಗ್ಯ ವ್ಯತ್ಯಾಸಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವ ಶಕ್ತಿ ನಮ್ಮಲ್ಲಿಯೇ ಇರುತ್ತದೆ ಆದರೆ ನಾವು ಇಂದು ಎಲ್ಲದಕ್ಕೂ ಮೆಡಿಸನ್ ಗಳ ಮೊರೆ ಹೋಗಿದ್ದೇವೆ. ಸಂಪೂರ್ಣವಾಗಿ ಈಗ ಅದನ್ನು ಕೂಡ ತಪ್ಪು ಎಂದು ಹೇಳಲು ಆಗುವುದಿಲ್ಲ. ಇದೆಲ್ಲದರ ಜೊತೆಗೆ ಔಷಧಿ ಅಲ್ಲದ ಔಷಧಿಗಳು ಕೂಡ ಇವೆ. ಇವು … Read more

ಈ ಮಂತ್ರವನ್ನು ಜಪ ಮಾಡಿ ಸಾಕು, ಮಕ್ಕಳಾಗದೇ ಇದ್ದವರಿಗೆ ಮಕ್ಕಳಾಗುವ ಯೋಗ ಬರುತ್ತದೆ…

  ಮಕ್ಕಳು ಇಲ್ಲ ಎನ್ನುವ ಕುರುಕು ಮನುಷ್ಯನನ್ನು ಬಹಳ ಕಾಡುತ್ತದೆ ಅದರಲ್ಲೂ ಹೆಣ್ಣು ಮಕ್ಕಳಂತೂ ಈ ಕಾರಣದಿಂದಾಗಿ ತಮ್ಮ ತಪ್ಪು ಇದೆಯೋ ಇಲ್ಲವೋ ಆದರೆ ಬಹಳ ಕಷ್ಟ ಅನುಭವಿಸುತ್ತಾರೆ ಬಂಧು ಬಾಂಧವರಿಂದ ನಿಂದನೆ ಮಾತುಗಳು ಕುಟುಂಬದವರಿಂದ ತಾತ್ಸರ ಹಾಗೂ ಮಗು ಆಗುವವರೆಗೂ ಕೂಡ ಒಂದು ರೀತಿಯ ಅಭದ್ರತೆ ಜೊತೆ ಆತಂಕ ಇದೆಲ್ಲವೂ ಕೂಡ ಕಾಡುತ್ತಾ ಇರುತ್ತದೆ. ಕೆಲವರಿಗೆ ಮಕ್ಕಳ ಫಲ ಚೆನ್ನಾಗಿರುತ್ತದೆ ಮದುವೆ ಆದ ತಕ್ಷಣವೇ ಮಕ್ಕಳಾಗುತ್ತದೆ ಇನ್ನು ಕೆಲವರಿಗೆ ಮಕ್ಕಳ ಯೋಗ ದೂರದ ಫಲವಾಗಿರುತ್ತದೆ ಅವರು … Read more

ಮನೆಯಲ್ಲಿ ಫ್ರಿಡ್ಜ್ ಇದೆಯಾ? ಗೋಡೆ ಪಕ್ಕವೇ ಇಡುತ್ತಿದ್ದೀರಾ? ಇಂದೇ ಬದಲಾಯಿಸಿ ಅದಕ್ಕೂ ಮುನ್ನ ಈ ವಿಷಯಗಳನ್ನು ತಿಳಿದುಕೊಂಡಿರಿ.!

  ಪ್ರತಿಯೊಂದು ಮನೆಯಲ್ಲೂ ಕೂಡ ಈಗ ಫ್ರಿಡ್ಜ್ ಅವಶ್ಯಕತೆ ಇದೆ ಯಾಕೆಂದರೆ ಸಮಯದ ಕೊರತೆ ಇರುವುದರಿಂದ ಪ್ರತಿನಿತ್ಯವೂ ಹೊರಗೆ ಹೋಗಿ ಹಾಲು, ಮೊಸರು, ತರಕಾರಿ, ಗ್ರೋಸರಿ ತರಲು ಎಲ್ಲರಿಗೂ ಅವಕಾಶ ಆಗದಿರುವೂದರಿಂದ ಅಲ್ಲದೇ ಮನೆ ಹೆಣ್ಣು ಮಕ್ಕಳು ಕೂಡ ಈಗ ದುಡಿಯಲು ಹೋಗಬೇಕಾಗಿರುವುದರಿಂದ ಬೆಳಗ್ಗೆ ಮಕ್ಕಳು ಶಾಲೆಗೆ ಹೋಗುವ ಹೊತ್ತಿಗೆ ಪತಿ ಕಛೇರಿಗೆ ಹೋಗುವ ಹೊತ್ತಿಗೆ ಅಡಿಗೆ ಮಾಡಿ ಮುಗಿಸಬೇಕು ಮತ್ತು ಅಂದುಕೊಂಡ ತಕ್ಷಣ ಅಡುಗೆ ಆಗಬೇಕು ಎಂದರೆ ಹಿಂದಿನ ದಿನವೇ ರಾತ್ರಿ ಹೊತ್ತು ತರಕಾರಿ, ಸೊಪ್ಪು … Read more

ಮಹಿಳೆಯರಿಗೆ ಕೆಲವು ಕಿವಿ ಮಾತುಗಳು. ಇವುಗಳನ್ನು ಪಾಲಿಸಿದರೆ ನಿಮಗೆ ಬರುವ ಎಷ್ಟೋ ಕಷ್ಟಗಳಿಂದ ಪಾರಾಗಬಹುದು.!

ಹೆಣ್ಣು ಮಕ್ಕಳನ್ನು ಮನೆಯ ಮಹಾಲಕ್ಷ್ಮಿ ಎಂದು ಕರೆಯುತ್ತಾರೆ, ಹಾಗಾಗಿ ಹೆಣ್ಣು ಮಕ್ಕಳನ್ನು ಬಹಳ ಪೂಜನ್ಯೀಯ ಸ್ಥಾನದಲ್ಲಿ ಇಟ್ಟು ನೋಡುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು, ಭೂಮಿಯನ್ನು, ನದಿಗಳನ್ನು ಹೆಣ್ಣು ಮಕ್ಕಳಿಗೆ ಹೋಲಿಸಲಾಗಿದೆ ಮನೆಗೆ ಅದೃಷ್ಟ ತರುವ ಅಥವಾ ಮನೆಯ ಕಷ್ಟಕ್ಕೆ ಕಾರಣರಾಗುವವರು ಇದೆ ಹೆಣ್ಣು. ಯಾವ ಹೆಣ್ಣು ಮನೆಯಲ್ಲಿ ಶಾಂತರೀತಿಯಲ್ಲಿ ಇದ್ದು ಪದ್ಧತಿ ಪ್ರಕಾರ ಸಂಪ್ರಧಾಯ ಬದ್ಧವಾಗಿ ಧರ್ಮದಿಂದ ಸಾಗುತ್ತಾರೋ ಆ ಮನೆಯಲ್ಲಿ ಲಕ್ಷ್ಮೀನಾರಾಯಣ ಸಮೇತರಾಗಿ ಎಲ್ಲ ದೇವತೆಗಳು ನೆಲೆಸುತ್ತಾರೆ, ಆಶೀರ್ವದಿಸುತ್ತಾರೆ ಮತ್ತು ಆಕೆಯ ಪತಿ ಮತ್ತು ಮಕ್ಕಳು … Read more