Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಈ ಮಂತ್ರವನ್ನು ಜಪ ಮಾಡಿ ಸಾಕು, ಮಕ್ಕಳಾಗದೇ ಇದ್ದವರಿಗೆ ಮಕ್ಕಳಾಗುವ ಯೋಗ ಬರುತ್ತದೆ…

Posted on March 26, 2024 By Kannada Trend News No Comments on ಈ ಮಂತ್ರವನ್ನು ಜಪ ಮಾಡಿ ಸಾಕು, ಮಕ್ಕಳಾಗದೇ ಇದ್ದವರಿಗೆ ಮಕ್ಕಳಾಗುವ ಯೋಗ ಬರುತ್ತದೆ…

 

ಮಕ್ಕಳು ಇಲ್ಲ ಎನ್ನುವ ಕುರುಕು ಮನುಷ್ಯನನ್ನು ಬಹಳ ಕಾಡುತ್ತದೆ ಅದರಲ್ಲೂ ಹೆಣ್ಣು ಮಕ್ಕಳಂತೂ ಈ ಕಾರಣದಿಂದಾಗಿ ತಮ್ಮ ತಪ್ಪು ಇದೆಯೋ ಇಲ್ಲವೋ ಆದರೆ ಬಹಳ ಕಷ್ಟ ಅನುಭವಿಸುತ್ತಾರೆ ಬಂಧು ಬಾಂಧವರಿಂದ ನಿಂದನೆ ಮಾತುಗಳು ಕುಟುಂಬದವರಿಂದ ತಾತ್ಸರ ಹಾಗೂ ಮಗು ಆಗುವವರೆಗೂ ಕೂಡ ಒಂದು ರೀತಿಯ ಅಭದ್ರತೆ ಜೊತೆ ಆತಂಕ ಇದೆಲ್ಲವೂ ಕೂಡ ಕಾಡುತ್ತಾ ಇರುತ್ತದೆ.

ಕೆಲವರಿಗೆ ಮಕ್ಕಳ ಫಲ ಚೆನ್ನಾಗಿರುತ್ತದೆ ಮದುವೆ ಆದ ತಕ್ಷಣವೇ ಮಕ್ಕಳಾಗುತ್ತದೆ ಇನ್ನು ಕೆಲವರಿಗೆ ಮಕ್ಕಳ ಯೋಗ ದೂರದ ಫಲವಾಗಿರುತ್ತದೆ ಅವರು ಕೆಲ ಸಮಯ ಕಾಯಲೇಬೇಕು ಇನ್ನು ಕೆಲವರಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಅಥವಾ ಇನ್ನಿತರ ದೋಷಗಳಿಂದ ಹೀಗೆ ಸಮಸ್ಯೆಗಳಾಗಿ ಮಕ್ಕಳಾಗುವುದು ವಿಳಂಬವಾಗುತ್ತದೆ.

ಈ ಸಮಸ್ಯೆ ಪರಿಹಾರಕ್ಕಾಗಿ ವರ್ಷಗಟ್ಟಲೇ ಹತ್ತಾರು ಆಸ್ಪತ್ರೆ ಸುತ್ತಿರುತ್ತಾರೆ. ಮಾಡದ ಪೂಜೆ ಇಲ್ಲ, ಹೋಗದ ದೇವಸ್ಥಾನ ಇಲ್ಲ ಆದರೂ ಎಷ್ಟೇ ಟ್ರೀಟ್ಮೆಂಟ್ ತೆಗೆದುಕೊಂಡರು ಅಥವಾ ಪರಿಹಾರಗಳನ್ನು ಮಾಡಿಸಿದರು ಮಕ್ಕಳ ಫಲ ದೊರಕುತ್ತಿಲ್ಲ ಎಂದು ನೋವಿನಲ್ಲೇ ಇರುವವರು ಭಗವಂತನ ಮೇಲೆ ನಂಬಿಕೆ ಇಡಿ. ಚಿಕಿತ್ಸೆ ಜೊತೆಗೆ ಭಗವಂತನ ಕೃಪಾಕಟಾಕ್ಷ ಇದ್ದರೆ ಕೊರಡು ಕೂಡ ಕೊನರುತ್ತದೆ.

ಈ ಸುದ್ದಿ ಓದಿ:- ಏಪ್ರಿಲ್ 1, 2024 ರಿಂದ ಉಚಿತ ವಿದ್ಯುತ್ ಸೌಲಭ್ಯ ಬಂದ್, ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

ಹಾಗಾಗಿ ನೀವು ಭಗವಂತನನ್ನು ನಿಮ್ಮ ಕ’ಷ್ಟ ಪರಿಹಾರಕ್ಕಾಗಿ ಪ್ರಾರ್ಥಿಸಬೇಕು ಮಕ್ಕಳ ಫಲಕ್ಕಾಗಿ ಪ್ರಾರ್ಥಿಸುವವರಿಗೆ ಒಂದು ವಿಶೇಷವಾದ ಆಚರಣೆ ಇದೆ. ಇದನ್ನು ಮಕ್ಕಳು ಇಲ್ಲದೆ ಇದ್ದವರು, ಆರೋಗ್ಯ ಸಮಸ್ಯೆ ಇಂದ ಮಕ್ಕಳಾಗದೆ ಈಗ ಚಿಕಿತ್ಸೆ ಪಡೆಯುತ್ತಾ ಇರುವವರು ಅಥವಾ ವೈದ್ಯರು ಮಕ್ಕಳಾಗುವುದು ಕಷ್ಟ ಎಂದು ಹೇಳಿದ್ದರು ಕೂಡ ಅಂಥವರು ಬಹಳ ನಂಬಿಕೆ ಇಟ್ಟು ಮಾಡುವುದರಿಂದ ಇಷ್ಟಾರ್ಥ ಸಿದ್ಧಿ ಆಗುತ್ತದೆ.

ಬಹಳ ಸರಳವಾದ ಪೂಜಾ ವಿಧಾನ ಆಗಿದ್ದು, ಶ್ರದ್ಧೆ, ಭಕ್ತಿ ಹಾಗೂ ಅಪಾರವಾದ ನಂಬಿಕೆಯಿಂದ ಇದನ್ನು ಆರಂಭಿಸಿದರೆ ಈ ವ್ರತ ಪೂರ್ತಿಗೊಳ್ಳುವುದರ ಒಳಗೆ ನೀವು ಶುಭ ಸುದ್ದಿ ಕೇಳುವುದು ಖಂಡಿತ. ಈ ರೀತಿ ಮಕ್ಕಳ ಫಲಕ್ಕಾಗಿ ಯಾವುದೇ ಪೂಜೆ ಮಾಡಿದರೂ ಕೂಡ ಅದು ಗುರುವಾರದ ದಿನ ಆರಂಭಿಸಿದರೆ ಒಳ್ಳೆಯದು ಹಾಗಾಗಿ ಇದನ್ನು ಕೂಡ ಗುರುವಾರ ಆರಂಭಿಸಿ.

ಗುರುವಾರ ಸ್ನಾನ ಮಾಡಿ ನಿಮ್ಮ ಮನೆ ದೇವರ ಇಷ್ಟ ದೇವರ ಹೆಸರೇಳಿ ದೀಪ ಹಚ್ಚಿ. ಬಾಲ ಗಣಪನ, ಸಂತಾನ ಗೋಪಾಲನ ಪೂಜೆ ಮಾಡಿ ಮತ್ತು ಗುರು ಸ್ವರೂಪದಲ್ಲಿರುವ ರಾಯರು ಅಥವಾ ಸಾಯಿಬಾಬಾ ಅಥವಾ ದತ್ತಾತ್ರೇಯ ಮಂದಿರಗಳಿಗೆ ಭೇಟಿ ಕೊಡಿ. ಈ ಸಮಯದಲ್ಲೆಲ್ಲಾ ನಿಮ್ಮ ಕಷ್ಟ ಹೇಳಿಕೊಂಡು ಅನುಗ್ರಹಕ್ಕಾಗಿ ಪ್ರಾರ್ಥಿಸಿ.

ಈ ಸುದ್ದಿ ಓದಿ:- ಏಪ್ರಿಲ್ 1, 2024 ರಿಂದ ಉಚಿತ ವಿದ್ಯುತ್ ಸೌಲಭ್ಯ ಬಂದ್, ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!

ನಂತರ ಮನೆಗೆ ಬಂದ ಮೇಲೆ ಈಗ ನಾವು ಹೇಳುವ ಈ ಮಂತ್ರವನ್ನು ಪಠಿಸಿ. ನೀವು ಇದನ್ನು ಬರೆಯಬಹುದು ಅಥವಾ ಬಾಯಿಯಿಂದ ಹೇಳಬಹುದು. ನಿಮಗೆ ಹೇಗೆ ಅನುಕೂಲ ಹಾಗೆ ಮಾಡಿ ಆದರೆ ಇದರ ಜೊತೆಗೆ ಎಂದಿನಂತೆ ವೈದ್ಯರಿಂದ ಚಿಕಿತ್ಸೆ ತೆಗೆದುಕೊಳ್ಳುವುದನ್ನು ಮಾತ್ರ ಮರೆಯಬಾರದು.

ಈ ಮಂತ್ರವನ್ನು 10 ಸಾವಿರ ಬಾರಿ ಹೇಳಿ ಮುಗಿಸಿ ಇದಾದ ಕೆಲವೇ ದಿನಗಳಲ್ಲಿ ನಿಮಗೆ ಶುಭ ಸುದ್ದಿ ಕೇಳುವುದು ಖಂಡಿತ. ಒಂದೇ ದಿನ 10,000 ಬಾರಿ ಹೇಳಬೇಕಾದ ಅವಶ್ಯಕತೆ ಇಲ್ಲ ಒಂದು ದಿನ ಶುಭ ಗುರುವಾರದಂದು ಆರಂಭ ಮಾಡಿ ದಿನನಿತ್ಯವೂ ಮುಂದುವರಿಸಿ. ಇದು ಪೂರ್ತಿ ಆದ ಬಳಿಕ ನೂರಕ್ಕೆ ನೂರರಷ್ಟು ನಿಮ್ಮ ಕೋರಿಕೆ ನೆರವೇರುತ್ತದೆ.

ಮಂತ್ರ:-
ಓಂ ಹ್ರೀಂ ಗಂ ಗಣಪತಯಾಂ
ಮತ್ ಕುಲೆ ಪುತ್ರಂ ದೇಹಿ ದೇಹಿ
ಪುತ್ರಂ ದೇಹಿ ದೇಹಿ ಸ್ವಾಹಃ

Useful Information
WhatsApp Group Join Now
Telegram Group Join Now

Post navigation

Previous Post: ಮನೆಯಲ್ಲಿ ಫ್ರಿಡ್ಜ್ ಇದೆಯಾ? ಗೋಡೆ ಪಕ್ಕವೇ ಇಡುತ್ತಿದ್ದೀರಾ? ಇಂದೇ ಬದಲಾಯಿಸಿ ಅದಕ್ಕೂ ಮುನ್ನ ಈ ವಿಷಯಗಳನ್ನು ತಿಳಿದುಕೊಂಡಿರಿ.!
Next Post: ಬೆಳಗಿನ ಜಾವ 3:00 ರಿಂದ 5:00 ಗಂಟೆ ಒಳಗೆ ನೀವೇನಾದರೂ ಈ ಕನಸು ಕಂಡರೆ ಶೀಘ್ರವೇ ಶ್ರೀಮಂತರಾಗುತ್ತೀರಾ ಎನ್ನುವ ಸೂಚನೆ ಸಿಕ್ಕಿದಂತೆ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore