Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ವಿ.ಚ್ಛೇ‌.ದ.ನ ಪಡೆದಿದ್ದ ರಜನಿಕಾಂತ್ ಅಳಿಯ ಧನುಷ್ ಮತ್ತು ಮಗಳು ಐಶ್ವರ್ಯ ಇದೀಗ ಮಕ್ಕಳಿಗಾಗಿ ಮತ್ತೆ ಒಂದಾಗುತ್ತಿದ್ದಾರೆ.

Posted on August 22, 2022August 23, 2022 By Kannada Trend News No Comments on ವಿ.ಚ್ಛೇ‌.ದ.ನ ಪಡೆದಿದ್ದ ರಜನಿಕಾಂತ್ ಅಳಿಯ ಧನುಷ್ ಮತ್ತು ಮಗಳು ಐಶ್ವರ್ಯ ಇದೀಗ ಮಕ್ಕಳಿಗಾಗಿ ಮತ್ತೆ ಒಂದಾಗುತ್ತಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಬಹು ಭಾಷೆ ನಟ ಧನುಶ್ ತಮ್ಮ ಹೆಂಡತಿಗೆ ವಿ.ಚ್ಛೇ.ದ.ನ ನೀಡುತ್ತಿದ್ದೇನೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಒಂದರಲ್ಲಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ನೋಡಿದಂತಹ ಅಭಿಮಾನಿಗಳು ಮತ್ತು ಭಾರತೀಯ ಚಿತ್ರರಂಗದವರು ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗಿದ್ದರು. ಏಕೆಂದರೆ ಧನುಷ್ ಮತ್ತು ಐಶ್ವರ್ಯ ಇಬ್ಬರೂ ಕೂಡ ಪರಸ್ಪರ ಒಬ್ಬರನ್ನೊಬ್ಬರು 5 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು ಮದುವೆಯಾಗಿ 19 ವರ್ಷ ಸುಖ ದಾಂಪತ್ಯ ಜೀವನ ಕಂಡವರು. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ ಇಷ್ಟು ಅನ್ಯನ್ಯವಾಗಿ ಸಾಗುತ್ತಿದಂತಹ ಸಾಂಸಾರಿಕ ಬದುಕು ಇದೀಗ ಇದ್ದಕ್ಕಿದ್ದ ಹಾಗೆ ವಿ.ಚ್ಛೇ.ದ.ನ.ದ ಮುಖಾಂತರ ಅಂತ್ಯವಾಗುತ್ತಿದೆ ಎಲ್ಲಾ ಎಂದು ಸಾಕಷ್ಟು ಅಭಿಮಾನಿಗಳು ವಿ.ಷ.ದ.ವ.ನ್ನು ವ್ಯಕ್ತಪಡಿಸಿದ್ದರು.

ಅಷ್ಟೇ ಅಲ್ಲದೆ ನಟ ರಜನಿಕಾಂತ್ ಅವರು ಕೂಡ ತಮ್ಮ ಮಗಳು ಮತ್ತು ಅಳಿಯ ವಿ.ಚ್ಛೇ.ದ.ನ ಪಡೆಯುತ್ತಿರುವುದಕ್ಕಾಗಿ ಬಹಳ ಬೇಸರವನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಕಾರ್ಯಕ್ರಮ ಒಂದರಲ್ಲಿ ನನ್ನ ಬಳಿ ಹಣ ಆಸ್ತಿ ಅಂತಸ್ತು ಎಲ್ಲವೂ ಕೂಡ ಇದೆ ಆದರೆ ನೆಮ್ಮದಿ ಮಾತ್ರ ಇಲ್ಲ ಅಂತ ಹೇಳಿಕೊಂಡಿದ್ದರು. ಏಕೆಂದರೆ ರಜನಿಕಾಂತ್ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ತಮ್ಮ ಪತಿಯಿಂದ ದೂರ ಆಗಿ ವಿ.ಚ್ಛೇ.ದ.ನ ಪಡೆದುಕೊಂಡಿದ್ದಾರೆ. ರಜನಿಕಾಂತ್ ಮೊದಲ ಮಗಳು ಕೂಡ ಪ್ರೀತಿಸಿ ಮದುವೆಯಾದವಳು ಆದರೆ ಕೆಲವು ಕಾರಣಾಂತರಗಳಿಂದ ಸಂಸಾರಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾದ್ದರಿಂದ ತಮ್ಮ ಪತಿಗೆ ವಿ.ಚ್ಛೇ.ದ.ನ.ವನ್ನು ನೀಡಿ ರಜನಿಕಾಂತ್ ಅವರ ಜೊತೆಯಲ್ಲಿ ಇದ್ದಾರೆ. ಇದಾದ ಬಳಿಕ ಐಶ್ವರ್ಯ ಹಾಗೂ ಧನುಷ್ ಆದರೂ ಕೂಡ ಇಬ್ಬರು ಸಂತೋಷವಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ರಜನಿಕಾಂತ್ ಅವರು ಸಮಾಧಾನಕರವಾಗಿದ್ದರು ಆದರೆ.

ಇದಕ್ಕಿದ್ದ ಹಾಗೆ ಧನುಷ್ ಮತ್ತು ಐಶ್ವರ್ಯ ಅವರು ಕೂಡ ನಾವಿಬ್ಬರು ಸಾಂಸಾರಿಕ ಜೀವನಕ್ಕೆ ತಿಲಾಂಜಲಿಯನ್ನು ಆಡುತ್ತಿದ್ದೇವೆ ಇಬ್ಬರು ವಿ.ಚ್ಛೇ.ದ.ನವನ್ನು ಪಡೆಯುತ್ತಿದ್ದೇವೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು. ಮೊದಲ ಮಗಳ ರೀತಿಯೇ ಎರಡನೇ ಮಗಳ ಬದುಕು ಕೂಡ ಆಯಿತು ಎಂದು ರಜನಿಕಾಂತ್ ಅವರು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು. ಇದಾದ ಎರಡು ತಿಂಗಳ ಬಳಿಕ ಇದೀಗ ರಜನಿಕಾಂತ್ ಅವರ ಮನೆಯಲ್ಲಿ ಸಂತಸದ ವಾತಾವರಣವೇ ನಿರ್ಮಾಣವಾಗಿದೆ ಅಂತ ಹೇಳಬಹುದು. ಏಕೆಂದರೆ ತಮ್ಮ ಪತ್ನಿಗೆ ವಿ.ಚ್ಛೇ.ದ.ನ ನೀಡುತ್ತಿದ್ದೇನೆ ಎಂದು ಹೇಳಿಕೆ ನೀಡಿದಂತಹ ಧನುಷ್ ಅವರು ಇದೀಗ ತಮ್ಮ ಮಕ್ಕಳು ಮತ್ತು ಪತ್ನಿಯ ಜೊತೆ ತೆಗಿಸಿದಂತಹ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಈ ಫೋಟೋ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸಾಮಾನ್ಯವಾಗಿ ಯಾರಾದರೂ ವಿ.ಚ್ಛೇ.ದ.ನ ಪಡೆಯಬೇಕು ಅಂತ ಅಂದುಕೊಂಡಾಗ ಆ ವ್ಯಕ್ತಿಯಿಂದ ದೂರ ಇರುವುದಕ್ಕೆ ಬಯಸುತ್ತಾರೆ ಅಷ್ಟೇ ಅಲ್ಲದೆ ಆ ವ್ಯಕ್ತಿಯ ಮುಖವನ್ನು ಕೂಡ ನೋಡಬಾರದು ಎಂದು ನಿರ್ಧಾರ ಮಾಡುತ್ತಾರೆ. ಈಗಾಗಲೇ ನಮ್ಮ ಚಿತ್ರರಂಗದಲ್ಲಿ ಸಾಕಷ್ಟು ಜೋಡಿಗಳು ವಿ.ಚ್ಛೇ.ದ.ನ ಪಡೆದಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ತೆಲುಗಿನ ಖ್ಯಾತ ನಟ ಮತ್ತು ನಟಿಯಾದಂತಹ ಸಮಂತ ನಾಗಚೈತನ್ಯ ವಿ.ಚ್ಛೇ.ದ.ನ ಪಡೆದು ಒಂದುವರೆ ವರ್ಷವಾದರೂ ಕೂಡ ಎಲ್ಲಿಯೂ ಕೂಡ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಆದರೆ ನಟ ಧನುಷ್ ಮತ್ತು ಐಶ್ವರ್ಯ ಅವರು ವಿ.ಚ್ಛೇ.ದ.ನ ಪಡೆದು ಕೇವಲ ಮೂರು ತಿಂಗಳಾಗಿದೆ. ಈ ಮೂರು ತಿಂಗಳ ಒಳಗೆ ಮತ್ತೆ ಇಬ್ಬರೂ ಕೂಡ ಪರಸ್ಪರ ಒಬ್ಬರನ್ನೊಬ್ಬರು ಭೇಟಿಯಾಗಿ ಸಂತೋಷದಿಂದ ಕಾಲ ಕಳೆದಿದ್ದಾರೆ ಅಷ್ಟೇ ಅಲ್ಲದೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಇದನ್ನು ನೋಡಿದಂತಹ ಅಭಿಮಾನಿಗಳಿಗೆ ನಿಜಕ್ಕೂ ಅನುಮಾನ ಮೂಡಿದೆ ಈ ಜೋಡಿ ವಿ.ಚ್ಚೇ.ದ.ನ ಪಡೆದ ನಂತರ ಇಷ್ಟು ಅನ್ಯೋನ್ಯವಾಗಿ ಇರುವುದಕ್ಕೆ ಹೇಗೆ ಸಾಧ್ಯ ಅಂತ. ಹೌದು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಂತಹ ಐಶ್ವರ್ಯ ಮತ್ತು ಧನುಷ್ ಅವರ ಈ ಖುಷಿಗೆ ಮತ್ತೊಂದು ಕಾರಣವೂ ಇದೆ. ಐಶ್ವರ್ಯ ಮತ್ತು ಧನುಷ್ ಇಬ್ಬರೂ ಕೂಡ ಪರಸ್ಪರ ದೂರ ಇದ್ದರು ಕೂಡ ಬೇರೆ ಬೇರೆ ವಾಸವಾಗಿದ್ದರು ಕೂಡ ತಮ್ಮ ಮಕ್ಕಳ ವಿಚಾರದಲ್ಲಿ ಈ ದಂಪತಿಗಳು ಎಂದಿಗೂ ಕೂಡ ನಿರ್ಲಕ್ಷತನವನ್ನು ತೋರಿಸಿಲ್ಲ. ಧನುಷ್ ಅವರ ಹಿರಿಯ ಪುತ್ರ ಆದಂತಹ ಯಾತ್ರಾ ಅವರ ಶಾಲೆಯಲ್ಲಿ ಸ್ಪೋರ್ಟ್ಸ್ ಕಾರ್ಯಕ್ರಮ ಹೊಂದಿದ್ದು. ಈ ಒಂದು ಕಾರ್ಯಕ್ರಮದಲ್ಲಿ ಯಾತ್ರಾ ಅವರು ಟೀಮ್ ಲೀಡರ್ ಆಗಿದ್ದಾರೆ ಹಾಗಾಗಿ ಶಾಲೆಯಲ್ಲಿ ಒಂದು ಸಮಾರಂಭವನ್ನು ಏರ್ಪಡಿಸಿದರು.

ಈ ಸಮಾರಂಭದಲ್ಲಿ ಧನುಷ್ ಐಶ್ವರ್ಯ ಹಾಗೂ ಮಗ ಯಾತ್ರ ಹಾಗೂ ಐಶ್ವರ್ಯ ಅವರ ಕಿರಿಯ ಪುತ್ರ ನಾಲ್ಕು ಜನರು ಕೂಡ ಪಾಲ್ಗೊಂಡಿದ್ದಾರೆ ಅಷ್ಟೇ ಅಲ್ಲದೆ ನಾಲ್ಕು ಜನರು ಕೂಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದನ್ನು ನೋಡಿದಂತಹ ನೆಟ್ಟಿಗರು ಇಬ್ಬರು ಕೂಡ ಮತ್ತೆ ಮಕ್ಕಳಿಗಾಗಿ ಮಕ್ಕಳ ಭವಿಷ್ಯಕ್ಕಾಗಿ ಒಂದಾಗುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಅಧಿಕೃತವಾಗಿ ಧನುಷ್ ಆಗಲಿ ಅಥವಾ ಐಶ್ವರ್ಯ ಆಗಲಿ ಈ ವಿಚಾರದ ಬಗ್ಗೆ ಎಲ್ಲಿಯೂ ಕೂಡ ಪ್ರಸ್ತಾವನೆ ಮಾಡಿಲ್ಲ. ಈ ಫೋಟೋವನ್ನು ನೋಡುತ್ತಿದ್ದರೆ ಮುಂದಿನ ದಿನದಲ್ಲಿ ಈ ಇಬ್ಬರು ಜೋಡಿ ಮತ್ತೆ ಒಂದಾಗಬಹುದು ಎಂಬುದು ಅಭಿಮಾನಿಗಳ ಆಶಯವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ದಂಪತಿಗಳ ಜಗಳದಲ್ಲಿ ಮಕ್ಕಳು ಬಡವಾಗಬಾರದು ಎಂಬುದು ಕೆಲವು ನೆಟ್ಟಿಗರ ಅಭಿಪ್ರಾಯವಾಗಿದೆ ನಿಮ್ಮ ಪ್ರಕಾರವೇನು.? ಕಾಮೆಂಟ್ ಮಾಡಿ.

Entertainment Tags:Aishwarya rajinikanth, Dhanush, Rajini
WhatsApp Group Join Now
Telegram Group Join Now

Post navigation

Previous Post: ಗಣೇಶ ಹಬ್ಬದಲ್ಲು ಕ್ರಾಂತಿ ಅಬ್ಬರ, ಡಿ ಬಾಸ್ ಅಭಿಮಾನಿಗಳು ಗಣೇಶನಿಂದ ಕ್ರಾಂತಿ ಸಿನಿಮಾ ಪ್ರೋಮೋಷನ್ ಮಾಡಿಸುತ್ತಿರುವ ಈ ವಿಡಿಯೋ ನೋಡಿ.
Next Post: ರವಿಚಂದ್ರನ್ ಮಗನ ಮದುವೆಗೆ ಬಂದ ಹಂಸಲೇಖ ನೀಡಿದ ದುಬಾರಿ ಗಿಫ್ಟ್ ಬೆಲೆ ಎಷ್ಟು ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore