Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಇಂದಿನಿಂದ ಈ 6 ರಾಶಿಯವರ ಅದೃಷ್ಟವನ್ನು ಬದಲಾಗುತ್ತದೆ. ಯಾವ ರಾಶಿಯವರಿಗೆ ರಾಜಯೋಗ ಇದೆ ನೋಡಿ.!

Posted on February 24, 2024 By Kannada Trend News No Comments on ಇಂದಿನಿಂದ ಈ 6 ರಾಶಿಯವರ ಅದೃಷ್ಟವನ್ನು ಬದಲಾಗುತ್ತದೆ. ಯಾವ ರಾಶಿಯವರಿಗೆ ರಾಜಯೋಗ ಇದೆ ನೋಡಿ.!

 

ಫೆಬ್ರುವರಿ 24 ಶನಿವಾರದ ದಿನ ಹುಣ್ಣಿಮೆಯ ದಿನವಾಗಿದ್ದು ಈ ದಿನ ಹಲವು ವಿಶೇಷತೆಗಳಿಂದ ಕೂಡಿದೆ. ಈ ಹುಣ್ಣಿಮೆಯನ್ನು ಭರತ ಹುಣ್ಣಿಮೆ ಎಂದು ಕೂಡ ಕರೆಯುತ್ತಾರೆ. ಹುಣ್ಣಿಮೆ ಮುಗಿದ ನಂತರ ದ್ವಾದಶ ರಾಶಿಗಳಲ್ಲಿ ಹಲವು ಬದಲಾವಣೆಗಳಾಗುತ್ತಿದ್ದು, ಕೆಲವು ರಾಶಿಗಳಿಗೆ ವಿಪರೀತವಾದ ರಾಜಯೋಗ, ಶುಕ್ರದೆಶೆ ಆರಂಭವಾಗುತ್ತಿದ್ದು ಗುರುಬಲ ಕೂಡ ಬರುತ್ತಿದೆ.

ಫೆಬ್ರವರಿ 24ರ ಶನಿವಾರದ ದಿನ ಆರಂಭವಾಗಿ 2064ರ ವರೆಗೆ ಕೂಡ ಸತತವಾಗಿ 40 ವರ್ಷಗಳವರೆಗೆ ಇಂತಹ ಯೋಗವು ಈ ರಾಶಿಯಲ್ಲಿ ಮುಂದುವರಿಯಲಿದೆ. ಹಣಕಾಸಿನ ವಿಚಾರ ಉತ್ತಮಗೊಳ್ಳುವುದು, ಆರೋಗ್ಯದ ಸಮಸ್ಯೆಗಳನ್ನು ನಿವಾರಣೆ, ಕುಟುಂಬ ಸೌಖ್ಯ ಇನ್ನು ಮುಂತಾದ ವಿಚಾರಗಳಲ್ಲಿ ಬಹಳ ಸಕಾರಾತ್ಮಕವಾದ ಬದಲಾವಣೆಗಳನ್ನು ಕಾಣಲಿದ್ದಾರೆ ಯಾವ ರಾಶಿಯವರಿಗೆ ಇಂತಹ ಅದೃಷ್ಟ ಇದೆ ಗೊತ್ತಾ?…

ಈ ಸುದ್ದಿ ಓದಿ:- ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ತುಂಬಾ ಒಳ್ಳೆಯದು, ಯಾವ ದಿಕ್ಕಿಗೆ ತಲೆ ಹಾಕಿ ಮಲಗಬಾರದು ನೋಡಿ.!

ಮೇಷ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಹಾಗೂ ಮೀನ ರಾಶಿಯವರ ಬದುಕಿನಲ್ಲಿ ಈ ಹುಣ್ಣಿಮೆಯ ದಿನವೂ ಇಂತಹ ಉತ್ತಮ ಬದಲಾವಣೆಗಳನ್ನು ಉಂಟುಮಾಡುತ್ತಿದೆ. ಬಹಳ ಧೀರ್ಘ ಸಮಯದವರೆಗೆ ಇದು ಮುಂದುವರೆಯುತ್ತಿದ್ದು, ಇದರ ಫಲದಿಂದಾಗಿ ನೀವು ಕೈಗೊಂಡ ಎಲ್ಲಾ ಕಾರ್ಯಗಳಲ್ಲಿ ಕೂಡ ಯಶಸ್ಸು ಗಳಿಸುತ್ತೀರಿ.

ಇಂತಹ ರಾಜಯೋಗದ ಸಮಯದಲ್ಲಿ ನಿಮಗೆ ಹೊಸ ವ್ಯಾಪಾರ ಆರಂಭಿಸುವ ಅಥವಾ ಸ್ವಂತ ಗೃಹ ನಿರ್ಮಿಸುವ ಕನಸುಗಳಿದ್ದರೆ ನೀವು ಈ ಬಗ್ಗೆ ಪ್ರಯತ್ನ ಪಟ್ಟರೆ ಖಂಡಿತ ಯಶಸ್ಸು ದೊರೆಯಲಿದೆ. ವಿದ್ಯಾಭ್ಯಾಸದಲ್ಲಿ ಕೂಡ ವಿದ್ಯಾರ್ಥಿಗಳ ಜೀವನದಲ್ಲಿ ಬಹಳ ಉತ್ತಮ ಯೋಗ ಆರಂಭವಾಗಿದ್ದು ಅಭ್ಯಾಸದಲ್ಲಿ ತೊಡಗಿಕೊಂಡಿರಪ್ಪ ಅವರು ಸ್ವಲ್ಪ ಏಕಾಗ್ರತೆ ತೋರಿದರೆ ಈ ರಾಶಿಗಳ ವಿದ್ಯಾರ್ಥಿಗಳು ಕೀರ್ತಿವಂತರಾಗುತ್ತಾರೆ.

ನೀವು ಬಹಳ ವರ್ಷಗಳಿಂದ ತೊಂದರೆ ಪಡುತ್ತಿದ್ದ ಎಲ್ಲಾ ಸಮಸ್ಯೆಯೂ ಕೂಡ ಪರಿಹಾರವಾಗುವಂತಹ ಸು ಸಮಯವನ್ನು ಈ ಮುಂದಿನ ದಿನಗಳಲ್ಲಿ ಕಾಣುತ್ತಿದ್ದೀರಿ ಅಥವಾ ಅರ್ಧಕ್ಕೆ ನಿಂತಿದ್ದಂತಹ ನಿಮ್ಮ ಯೋಜನೆಗಳನ್ನು ಮುಂದುವರಿಸುವಂತಹ ಭಾಗ್ಯ ನಿಮಗೆ ಈ ದಿನಗಳಲ್ಲಿ ಸಿಗುತ್ತಿದೆ.

ಈ ಸುದ್ದಿ ಓದಿ:- ಭಾರತ್, ಇಂಡಿಯನ್, HP ಯಾವುದೇ ಗ್ಯಾಸ್ ಆದರೂ ವಾಟ್ಸಾಪ್ ನಲ್ಲಿಯೇ ಬುಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಮತ್ತೊಮ್ಮೆ ನೀವು ಮನಃಸ್ಪೂರ್ತಿಯಾಗಿ ಆಸಕ್ತಿಯಿಂದ ಇಂತಹ ಕಾರ್ಯಗಳ ಬಗ್ಗೆ ಗಮನಕೊಟ್ಟರೆ ನಿಮ್ಮ ಬಹಳ ವರ್ಷಗಳ ಕನಸು ನನಸಾಗಲಿದೆ. ನೀವು ಅಸಾಧ್ಯವೆಂದು ಕೊಂಡಿದ್ದ ಇಂತಹ ಕಾರ್ಯಗಳನ್ನು ಕೂಡ ಸಾಧಿಸುವ ಶಕ್ತಿ ಯೋಗ ನಿಮಗೆ ಈ ಸಮಯದಲ್ಲಿ ಇರುತ್ತದೆ.

ಆದರೆ ಆರೋಗ್ಯದ ವಿಚಾರದಲ್ಲಿ ನೀವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾಕೆಂದರೆ ಈ ಸಮಯದಲ್ಲಿ ನಿಮ್ಮನ್ನು ಕಾಡಬಹುದಾದ ಒಂದು ಸಮಸ್ಯೆ ಎಂದರೆ ಅದು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯೇ ಆಗಿದೆ ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಇನ್ನುಳಿದಂತೆ ಹಣಕಾಸಿಗೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ ಕೊರತೆ ಇರುವುದಿಲ್ಲ ನಿಮ್ಮ ಅವಶ್ಯಕತೆ ನಿಮಗೆ ಧನ ಸಹಾಯ ಒದಗಿ ಬರುತ್ತದೆ ಮತ್ತು ನೀವು ಸಾಲ ಮಾಡಿಕೊಂಡಿದ್ದರೂ ಕೂಡ ಆ ಸಾಲದ ಸುಳಿಯಿಂದ ಹೊರಬರಲು ಬೇಕಾದ ಮಾರ್ಗಗಳು ನಿಮಗೆ ಗೋಚರಿಸುತ್ತವೆ.

ಈ ಸುದ್ದಿ ಓದಿ:- ಮನೆಯಲ್ಲಿರುವ 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಕೇಂದ್ರ ಸರ್ಕಾರ ರೂ.1000 ಪಿಂಚಣಿ ಕೊಡುವ ಯೋಜನೆ.! ಯಾರು ಪಡೆಯಬಹುದು, ಏನೆಲ್ಲ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ವಿವಾಹ ಯೋಗ, ಸಂತಾನ ಭಾಗ್ಯ ಬಯಸುತ್ತಿರುವವರಿಗೂ ಕೂಡ ಶುಭವಾಗುತ್ತದೆ. ವಿದೇಶ ಪ್ರಯಾಣ ಮಾಡಲು ಕನಸು ಕಂಡವರಿಗೆ ಅದು ಕೂಡ ಸಾಕಾರಗೊಳ್ಳುವಂತ ಸಮಯ. ಈ ಯೋಗವು ಇನ್ನಷ್ಟು ವರ್ಷ ಮುಂದುವರೆಯಬೇಕು ಸದಾ ಶಾಶ್ವತವಾಗಿರಬೇಕು ಬದುಕಿನಲ್ಲಿ ಎಲ್ಲವೂ ಒಳ್ಳೆಯದಾಗಬೇಕು ಎಂದರೆ ಪ್ರತಿದಿನವೂ ಭಗವಂತನನ್ನು ಸ್ಮರಿಸಿ, ನಿಮ್ಮ ಕುಟುಂಬದ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಿ ಮತ್ತು ಅವರಿಂದ ಆಶೀರ್ವಾದವನ್ನು ಪಡೆಯಿರಿ. ಇಂತಹ ಅದೃಷ್ಟದ ಸಮಯವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಯಶಸ್ವಿ ವ್ಯಕ್ತಿಗಳಾಗಿ ಬದುಕಿ.

 

Astrology
WhatsApp Group Join Now
Telegram Group Join Now

Post navigation

Previous Post: ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ತುಂಬಾ ಒಳ್ಳೆಯದು, ಯಾವ ದಿಕ್ಕಿಗೆ ತಲೆ ಹಾಕಿ ಮಲಗಬಾರದು ನೋಡಿ.!
Next Post: ಸಿಂಹ ರಾಶಿಯವರು 2024ನೇ ವರ್ಷವನ್ನು ಎಂದಿಗೂ ಮರೆಯುವುದಿಲ್ಲ, ಯಾಕೆ ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore